¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w :-
CPÀæªÀÄ ªÀÄgÀ¼ÀÄ
d¦Û ¥ÀæPÀgÀtzÀ ªÀiÁ»w.
ದಿನಾಂಕ 12-01-2018 ರಂದು
ಸಂಜೆ 7-00 ಗಂಟೆಗೆ ಸಿ.ಪಿ.ಐ ಮಾನವಿ ರವರು ಅಕ್ರಮ ಮರಳು ತುಂಬಿದ ಎರಡು ಟ್ರ್ಯಾಕ್ಟರ್ /ಟ್ರಾಲಿಗಳೊಂದಿಗೆ ಮತ್ತು ಮೂಲ ಜಪ್ತಿ ಪಂಚನಾಮೆಯನ್ನು ಮುಂದಿನ ಕ್ರಮ ಕುರಿತು ತಂದು
ಹಾಜರುಪಡಿಸಿದ್ದು, ಸದರಿ ಪಂಚನಾಮೆ ಸಾರಾಂಶವೇನೆಂದರೆ '' ಸಂಜೆ 5.30 ಗಂಟೆಯ ಸುಮಾರಿಗೆ ಮಾನವಿ ನಗದ
ಐ ಬಿ ವೃತ್ತದಲ್ಲಿ ಅಕ್ರಮವಾಗಿ ಮರಳು
ತುಂಬಿಕೊಂಡು ಕಳ್ಳತನದಿಂದ ಸಾಗಾಣಿಕೆ ಮಾಡುತ್ತಿದ್ದ ಟ್ರ್ಯಾಕ್ಟರ್ ಗಳ ಮೇಲೆ ದಾಳಿ ಮಾಡಿದಾಗ
ಟ್ರ್ಯಾಕ್ಟರಗಳ ಚಾಲಕರು ತಮ್ಮ ಟ್ರ್ಯಾಕ್ಟರ ಗಳನ್ನು ನಿಲ್ಲಿಸಿ ಇಳಿದು ಓಡಿ ಹೋದರು.ಆಗ ಸಿ ಪಿ .ಐ ಮಾನವಿ ಮತ್ತು ಸಿಬ್ಬಂದಿಯವರು ನಮ್ಮ ಸಮಕ್ಷಮದಲ್ಲಿ ಸದರಿ
ಟ್ರ್ಯಾಕ್ಟರಗಳನ್ನು ಪರಿಶೀಲಿಸಲು 1) ಜಾನ್ ಡಿಯಾರ ಕಂಪನಿಯ ಹಸಿರು ಬಣ್ಣದ ಟ್ರಾಕ್ಟರ ನಂಬರ ಇಲ್ಲದ್ದು ಅದರ
ಚಸ್ಸಿ ನಂ PY3029D207716 ಅಂತಾ ಇದ್ದು ಅ.ಕಿ.ರೂ.2.50.000/- ಹಾಗೂ ನಂಬರ ಇಲ್ಲದ ಟ್ರಾಲಿ ಅ.ಕಿ.ರೂ.50.000/- ಬೆಲೆ ಬಾಳುವದು ಇರುತ್ತದೆ. ಸದರಿ ಟ್ರ್ಯಾಲಿಯಲ್ಲಿ ನೋಡಲು ಅಂದಾಜು 2 ಘನಮೀಟರ್ ಮರಳು ಇದ್ದು ಅದರ ಅ:ಕಿ ರೂ 1400/- ಬೆಲೆ ಬಾಳುವದು ಇರುತ್ತದೆ.ನಂತರ 2ನೇ ಟ್ರಾಕ್ಟರನ್ನು ನೋಡಲು ಅದು ಮಹಿಂದ್ರಾ ಕಂಪನಿಯ ನಂಬರಿಲ್ಲದ
ಟ್ರಾಕ್ಟರ ಅದರ ಚೆಸ್ಸಿ ನಂ RCS4660 ಅಂತಾ ಇದ್ದು ಅದರ ಅ.ಕಿ.ರೂ.2.50.000/- ಹಾಗೂ ನಂಬರ ಇಲ್ಲದ ಟ್ರಾಲಿ ಅ.ಕಿ.ರೂ.50.000/- ಬೆಲೆ ಬಾಳುವದು ಇರುತ್ತದೆ. ಸದರಿ ಟ್ರ್ಯಾಲಿಯಲ್ಲಿ ನೋಡಲು ಅಂದಾಜು 2 ಘನಮೀಟರ್ ಮರಳು ಇದ್ದು ಅದರ ಅ:ಕಿ ರೂ 1400/- ಬೆಲೆ ಬಾಳುವದು ಇರುತ್ತದೆ. ಸದ್ರಿ ಟ್ರಾಕ್ಟರಗಳ ಚಾಲಕರು ತಮ್ಮ ಮಾಲೀಕರು ಹೇಳಿದ ಪ್ರಕಾರ ಸರಕಾರಕ್ಕೆ ರಾಜಧನವನ್ನು ತುಂಬದೇ ಅಕ್ರಮವಾಗಿ
ಕಳ್ಳತನದಿಂದ ಮರಳನ್ನು ಸಾಗಿಸುತ್ತಿರುವುದು ಕಂಡು ಬಂದಿದ್ದರಿಂದ ಮೇಲ್ಕಂಡ ಟ್ರಾಕ್ಟರ್ ಮತ್ತು
ಟ್ರಾಲಿಗಳನ್ನು ಮರಳು ಸಹಿತ ಜಪ್ತು ಮಾಡಿಕೊಂಡು ಬಂದು ಟ್ರಾಕ್ಟರಗಳ ಚಾಲಕರ ಮತ್ತು ಮಾಲಕರುಗಳ
ಮೇಲೆ ಕ್ರಮ ಜರುಗಿಸಬೇಕು ಅಂತಾ ಮುಂತಾಗಿ ಇದ್ದ ಪಂಚನಾಮೆ ಆಧಾರದ ಮೇಲಿಂದ ಮಾನವಿ
ಠಾಣಾ ಗುನ್ನೆ ನಂ. 13/2018 ಕಲಂ 3,42,43
ಕೆ.ಎಮ್.ಎಮ್.ಸಿ ರೂಲ್ಸ 1994 ಹಾಗೂ 4,4(1-ಎ)
ಎಮ್.ಎಮ್.ಡಿ.ಆರ್ 1957 & 379
ಐ.ಪಿ.ಸಿ. ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಜಾನುವಾರು ಕಳುವಿನ ಪ್ರಕರಣದ ಮಾಹಿತಿ.
¢£ÁAPÀ-04-01-2018
gÀ gÁwæ 9-30 UÀAmɬÄAzÀ ¢£ÁAPÀ-05-01-2018 gÀ ¨É¼ÀV£À eÁªÀ 01-00 UÀAmÉAiÀÄ
CªÀ¢üAiÀÄಲ್ಲಿ ¦gÁå¢zÁgÀರಾದ ±ÀAPÀæ¥Àà vÀAzÉ CªÀÄgÀ¥Àà
PÁgÀ¨Áj ªÀAiÀĸÀÄì-45ªÀµÀð, GzÉÆåÃUÀ : MPÀÌ®ÄvÀ£À ªÀÄvÀÄÛ PÀÄj ªÉÄìĸÀĪÀÅzÀÄ
eÁw-®ªÀiÁt ¸Á:-UÉÆgÉèÁ¼À vÁAqÀ-1gÀ°è£À PÀÄj ºÀnÖAiÀİèzÀÝ 50 PÀÄjUÀ¼À ¥ÉÊQ 8
PÀÄj , 01 NvÀÄ, 01 DqÀÄ J¯Áè ¸ÉÃj C.Q,gÀÆ, 45000/-¨É¯É¨Á¼ÀĪÀ MlÄÖ 10
eÁ£ÀĪÁgÀÄUÀ¼À£ÀÄß AiÀiÁgÉÆÃ PÀ¼ÀîgÀÄ PÀ¼ÀîvÀ£ÀªÀiÁrPÉÆAqÀÄ ºÉÆÃVzÀÄÝ,
¦gÁå¢zÁgÀgÀÄ C°èAzÀ E°èAiÀĪÀgÀUÉ J¯Áè PÀqÉ ºÀÄqÀÄPÁrzÀgÀÆ PÀÄjUÀ¼ÀÄ
¹QÌgÀĪÀ¢®è eÁ£ÀĪÁgÀÄUÀ¼À£ÀÄß ¥ÀvÉÛªÀiÁrPÉÆqÀ¨ÉÃPÀÄ CAvÁ ªÀÄÄAvÁV
PÀA¥ÀÆålgÀzÀ°è ¨ÉgÀ¼ÀZÀÄѪÀiÁr¹ದ ¦gÁå¢AiÀÄ
¸ÁgÁA±ÀzÀ ªÉÄðAzÀ °AUÀ¸ÀÆUÀÆgÀÄ ¥Éưøï oÁuÉ UÀÄ£Éß £ÀA§gÀ 20/2018 PÀ®A-379
L¦¹ CrAiÀÄ°è ¥ÀæPÀgÀt zÁR®ÄªÀiÁrPÉÆAqÀÄ vÀ¤SÉ PÉÊUÉÆArgÀÄvÁÛgÉ.
ಕಳುವಿನ ಪ್ರಕರಣದ ಮಾಹಿತಿ.
ದಿನಾಂಕ:12-01-2018 ರಂದು 16.00 ಗಂಟೆಗೆ ಫಿರ್ಯಾದಿದಾರರ ²æÃ n C±ÉÆÃPÀ PÀĪÀiÁgï vÀAzÉ n.DAf£ÉÃAiÀÄ®Ä
41 ªÀµÀð, ªÉʱÀågÀÄ, QgÁt ªÁå¥ÁgÀ, ¸Á: ªÀÄ£É £ÀA:-1-4-88/18 gÁªÀİAUÉñÀégÀ
¯ÉÃOmï , gÁAiÀÄZÀÆgÀÄ ರವರು ಠಾಣೆಗೆ ಹಾಗಜರಾಗಿ ಲಿಖಿತ ದೂರು
ಸಲ್ಲಿಸಿದ್ದರ ಸಾರಾಂಶವೆನಂದರೇ, ದಿನಾಂಕ:11-01-2018 ರಂದು ಬೆಳಿಗ್ಗೆ 07.00 ಗಂಟೆಗೆ ತಮ್ಮ ಮನೆಯ ಬಾಗಿಲಿನ ಬೀಗ ಹಾಕಿಕೊಂಡು , ಫಿರ್ಯಾದಿದಾರರು ತಮ್ಮ ಕುಟುಂಬ ಸಮೇತ ತಮ್ಮ ತಾಯಿಯವರ ಕರ್ಮ ಕಾರ್ಯಾ ಮಾಡುವ
ಸಲುವಾಗಿ ಕೃಷ್ಣಾಕ್ಕೆ ಹೋಗಿದ್ದು, ಪಿರ್ಯಾದಿದಾರರು ಅಣ್ಣನು ಕಾರ್ಯದ ಪೂಜೆ ಸಾಮಾನು ತರಲು ವಾಪಸ್
ಸಂಜೆ 4.00 ಗಂಟೆಗೆ ರಾಯಚೂರಿಗೆ
ಬಂದ್ದು , ಆ ದಿನ ತಮ್ಮ ಮೇಲಿನ
ಮನೆಯಲ್ಲಿ ಮಲಗಿಕೊಂಡು ದಿನಾಂಕ:12-01-2018 ರಂದು ಬೆಳಿಗ್ಗೆ 06.30 ಗಂಟೆಗೆ ಫಿರ್ಯಾದಿದಾರರ ಅಣ್ಣ ನು ಮೇಲಿನ ಮನೆಯಿಂದ ಕೆಳಗೆ ಬಂದು ನೋಡಲಾಗಿ, ಫಿರ್ಯಾದಿದಾರರ ಮನೆಯ ಬಾಗಿಲಿನ ಪತ್ತಾ ಹಾಕುವ ಕೊಂಡಿ ಮುರಿದು ಬಿದ್ದಿದ್ದು, ನಂತರ ಮನೆಯ ಒಳಗೆ ಹೋಗಿ ನೋಡಲಾಗಿ ಮನೆಯ ಬೆಡ್ ರೂಮಿನಲ್ಲಿದ್ದ
ಸಾಮಾನುಗಳು ಚೆಲ್ಲಿಪಿಲ್ಲಿಯಾಗಿ ಬಿದ್ದಿದ್ದು, ನಂತರ ಫಿರ್ಯಾದಿದಾರರಿಗೆ ಪೋನ್ ಮೂಲಕ ತಿಳಿಸಿದ್ದರಿಂದ , ಪಿರ್ಯಾದಿದಾರರು ಕೃಷ್ಣಾದಿಂದ ವಾಪಸ್ ರಾಯಚೂರಿಗೆ 08.00 ಗಂಟೆಗೆ ತಮ್ಮ ಮನೆಗೆ ಬಂದು ನೋಡಲಾಗಿ , ತಮ್ಮಅಣ್ಣನು ಹೇಳಿದ ವಿಷಯ ನಿಜವಿದ್ದು, ಫಿರ್ಯಾದಿದಾರರು ಮನೆಯಲ್ಲಿದ್ದ ಬಂಗಾರದ ಮತ್ತು ಬೆಳ್ಳಿ ಆಭರಣಗಳು, ನಗದು ಹಣ ಸೇರಿ ಒಟ್ಟು 4,21,500/- ಬೆಲೆ ಬಾಳುವುಗಳನ್ನು ಯಾರೋ ಕಳ್ಳು ದಿನಾಂಕ:12-01-2018 ರಂದು 00.30 ರಿಂದ ಬೆಳಿಗ್ಗೆ 05.00 ಗಂಟೆಯ ಮಧ್ಯದ ಅವಧಿಯಲ್ಲಿ ಮನೆಯ ಬಾಗಿಲಿನ ಪತ್ತ ಹಾಕುವ ಕೊಂಡಿ
ಮುರಿದು ಒಳಗೆ ಪ್ರವೇಶ ಮಾಡಿ ಕಳ್ಳತನ ಮಾಡಿಕೊಂಡು ಹೋಗಿದ್ದು, ಕಳ್ಳತನ ಮಾಡಿದವರ ಮೇಲೆ ಕ್ರಮ ಜರುಗಿಸಿ, ತಮ್ಮ ಬಂಗಾರದ ಮತ್ತು ಬೆಳ್ಳಿ ಆಭರಣಗಳು, ನಗದು ಹಣವನ್ನು ಪತ್ತೆ ಮಾಡಿಕೊಡಲು ವಿನಂತಿ, ಅಂತಾ ಇದ್ದ ಲಿಖಿತ ಪಿರ್ಯಾದಿ ಮೇಲಿಂದ ರಾಯಚುರು ಪಶ್ಚಿಮ ಪೊಲೀಸ್ ಠಾಣಾ
ಗುನ್ನೆ ನಂ- 08/2018 ಕಲಂ- 457,380 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.
ದಿನಾಂಕ: 13.01.2018 ರಂದು ಫಿರ್ಯಾದಿದಾರನು ಠಾಣೆಗೆ
ಹಾಜರಾಗಿ ಒಂದು
ಲಿಖತ ಫಿರ್ಯಾದಿ
ಕೊಟ್ಟಿದ್ದರ ಸಾರಾಂಶವೆನೆಂದರೆ ತಮ್ಮ
ಶಾಲೆಯ ಪ್ರಬಾರಿ
ವಾರ್ಡನ ಅಂದರೆ
ಮೇಲೆ ನಮೂದಿತ
ಆರೋಪಿತನು ತಮ್ಮ
ಮೋರಾರ್ಜಿ ದೇಸಾಯಿ
ವಸತಿ ನಿಲಯ(
ಹಾಸ್ಟಲ)ಕ್ಕೆ
ಸರಬರಾಜು ಆದ
1) ಎರಡು ವರೆ ಕ್ವೀಂಟಲ ಬಿಳಿ ಜೋಳ 2) ಒಂದು ಕ್ವೀಂಟಲ ಕಡಲೇ ಬೆಳೆ 3) ಒಂದು ಚೀಲ್ ಉಪ್ಪಿಟ ರವೆ 4) 25 ಕೆ.ಜಿ ಅಲಸಂದಿ 5)
ಏಳು ಪ್ಯಾಕೇಟ ಒಳ್ಳೆಣ್ಣೆ 6) ಟೀ ರೋಜಸ ಚಹಾ ಪುಟಿ 5 ಕೆ.ಜಿ. 7) 40 ಕೆ.ಜಿ ಇಡ್ಲಿ ರವಾ ಒಟ್ಟು ಅ.ಕಿ. 17,000/- ರೂ ಬೆಲೆ
ಬಾಳುವ ಆಹಾರ
ಧಾನ್ಯಗಳನ್ನು ದಾಸ್ತಾನು
ಕೊಠಡಿಯಿಂದ ಕಳುವು
ಮಾಡಿಕೊಂಡು ಅವುಗಳನ್ನು
ಟಾಟಾ ಎಸಿ
ಕೆಎ 36 ಎ
2740 ನೇದ್ದರಲ್ಲಿ ಹಾಕಿಕೊಂಡು
ಮಾರಾಟ ಮಾಡಲು
ಒಯ್ಯುತ್ತಿದ್ದಾಗ ಭೂಪುರ
ಹತ್ತಿರ ಸಾರ್ವಜನಿಕರು
ಹಿಡಿದು ಪೊಲೀಸರಿಗೆ
ಒಪ್ಪಿಸಿದ್ದು ಅದನ್ನು
ಠಾಣೆಗೆ ಬಂದು
ಮಾಲನ್ನು ನೋಡಲಾಗಿ
ನಮ್ಮ ವಸತಿ
ನಿಲಯದ ಹಾಸ್ಟಲಿಗೆ
ಸಂಬಂದಿಸಿದವುಗಳನ್ನು ಇವೆ
ಇರುತ್ತೆವೆ ಅಂತಾ
ಅಂಥಾ ವೈಗೈರೆ
ಇದ್ದು ಸದರಿ
ಫಿರ್ಯಾದಿ ಮೇಲಿಂದ ಲಿಂಗಸುಗೂರು ಪೊಲೀಸ್ ಠಾಣೆ ಗುನ್ನೆ ನಂಬರ 23/2018 PÀ®A 381 L¦¹ ಅಡಿಯಲ್ಲಿ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿರುತ್ತಾರೆ.
¸ÀAZÁgÀ ¤AiÀĪÀÄ G®èAWÀ£É,ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-
gÁAiÀÄZÀÆgÀÄ f¯ÉèAiÀÄ J¯Áè
¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß
vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ
¢£ÁAPÀ :13.01.2018 gÀAzÀÄ 390 ¥ÀææPÀgÀtUÀ¼À£ÀÄß ¥ÀvÉÛ ªÀiÁr 78,700/-gÀÆ..UÀ¼ÀÀ£ÀÄß
¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ
G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð
ªÀÄÄAzÀĪÀgÉ¢gÀÄvÀÛzÉ.