ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-
PÀ¼ÀÄ«£À
¥ÀæPÀgÀtzÀ ªÀiÁ»w.
ದಿನಾಂಕ:
22.09.2018 ರಂದು ಬೆಳಗಿನ ಜಾವ 03.00 ಗಂಟೆಯಿಂದಾ 05.00 ಗಂಟೆಯ ಮಧ್ಯದವಧಿಯಲ್ಲಿ, ಯಾರೋ ಕಳ್ಳರು ಫಿರ್ಯಾದಿ ಮಹಮ್ಮದ್
ಇಬ್ರಾಹಿಮ್ ತಂ: ಶೇಖ ಮಹಮ್ಮದ್ ವಯ: 66 ವರ್ಷ, ಜಾ: ಮುಸ್ಲಿಂ, ಉ: ನಿವೃತ್ತ ಆರೋಗ್ಯ ನಿರೀಕ್ಷಕರು, ಸಾ: ಮನೆ ನಂ: 13-5-2/30 ಸಂಗಮೇಶ್ವರ
ಲೇಔಟ್, ಯರಮರಸ್ ಕ್ಯಾಂಪ್, ರಾಯಚೂರು ಇವರ
ಮನೆಯ ಉತ್ತರ ದಿಕ್ಕಿಗಿರುವ ಬಾಗಿಲನ್ನು ಕಬ್ಬಿಣದ ರಾಡಿನಿಂದ ಮೀಟಿ ಒಳಗಿನ ಕೊಂಡಿಯನ್ನು ಬೆಂಡ್ ಮಾಡಿ ಬಾಗಿಲು ತೆರೆದು ಮನೆಯೊಳಗೆ ಪ್ರವೇಶಿಸಿ, ಮನೆಯಲ್ಲಿನ ಉತ್ತರ ಬದಿಗಿರುವ ಬೆಡ್ ರೂಮಿಗಳಲ್ಲಿದ್ದ 2 ಕಬ್ಬಿಣದ ಅಲಮಾರಿಯಲ್ಲಿಟ್ಟಿದ್ದ ಒಟ್ಟು 144ಗ್ರಾಂ ಬಂಗಾರದ ಆಭರಣ, 250 ಬೆಳ್ಳಿಯ ಕಾಲುಚೈನು, ಒಂದು ಕೈಗಡಿಯಾರ, ಹಾಗೂ ನಗದು ಹಣ ಎಲ್ಲಾ ಸೇರಿ 4,39,500/- ಬೆಲೆಯುಳ್ಳವುಗಳನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆ ಅಂತಾ ಮುಂತಾಗಿ ಇದ್ದ ಲಿಖಿತ ಫಿರ್ಯಾದು ಸಾರಾಂಶದ ಮೇಲಿಂದ ರಾಯಚೂರು ಗ್ರಾಮೀಣ ಪೊಲೀಸ್ ಠಾಣ ಗುನ್ನೆ ನಂಬರ 199/2018 PÀ®A: 457, 380 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತಾರೆ.
ದಿನಾಂಕ: 23.09.2018
ರಂದು
ಬೆಳಗಿನ
ಜಾವ
ಫಿರ್ಯಾದಿ ಎನ್.ನಾರಾಯಣ ತಂ: ದಿವಂಗತ ಹೀರೋಜಿ ವಯ: 61 ವರ್ಷ, ಜಾ: ಆರ್ಯ ಕಟಗರ್, ಉ: ನಿವೃತ್ತ ಎಎಒ, ಸಾ: ಮನೆ ನಂ: 13-5-31/30 ಭೀಮರಾಯ
ಕಾಲೋನಿ, ಯರಮರಸ್ ಕ್ಯಾಂಪ್, ರಾಯಚೂರು ರವರ ಮನೆಯ ನೆಲ
ಮಹಡಿಯಲ್ಲಿ
ಬಾಡಿಗೆದಾರರ
ಮನೆಯ
ಬಾಗಿಲಿನ
ಕೊಂಡಿಯನ್ನು
ಮುರಿದು
ಒಳಗೆ
ಪ್ರವೇಶಿಸಿ
ಅವರ
ಬೆಡ್
ರೂಮಿನ
ಅಲಮಾರಿಯಲ್ಲಿಟ್ಟಿದ್ದ
10 ಗ್ರಾಂ
ಬಂಗಾರದ
1 ಜೊತೆ
ತಾಳಿ
ಮತ್ತು
50 ಗುಂಡುಗಳು
ಅಂ.ಕಿ.
30,000/- ರೂ
ದೋಚಿಕೊಂಡು,
ನಂತರ
ಬೆಳಗಿನ
ಜಾವ
03.00 ಗಂಟೆಯ
ಸುಮಾರಿಗೆ
ಫಿರ್ಯಾದಿದಾರರ
ಮನೆಯ
ಬಾಗಿಲಿನ್ನು
ಮೀಟಿ
ಒಳಗೆ
ಪ್ರವೇಶಿಸಿ
ಮನೆಯಲ್ಲಿದ್ದ
ಅಲಮಾರಿಯನ್ನು
“ಡಬ್
ಡಬ್”
ಎಂಬ
ಶಬ್ದ
ಕೇಳಿ
ಮಾಡುವಾಗ
ಅದನ್ನು
ಕೇಳಿಸಿಕೊಂಡ
ಫಿರ್ಯಾದಿ
ಹಾಗೂ
ಆತನ
ಪತ್ನಿ
ಇಬ್ಬರೂ
ಎದ್ದು
ಬಾಗಿಲಿನಲ್ಲಿ
ಬಂದು
ನೋಡಲಾಗಿ
ತಮ್ಮ
ಬೆಡ್
ರೂಮಿನ
ಎದುರಿಗಿರುವ
ತಮ್ಮ
ಮಗ
ವಿಜಯಕುಮಾರ
ರವರ
ಬೆಡ್
ರೂಮಿನಲ್ಲಿ
ಯಾರೂ
ಇಲ್ಲದ್ದನ್ನು
ಗಮನಿಸಿದ
ಆರೋಪಿತರಲ್ಲಿ
ಒಬ್ಬನು
30 ವರ್ಷದ
ವ್ಯಕ್ತಿಯು
ಬಾಗಿಲ
ಹತ್ತಿರ
ನಿಂತು,
ಇನ್ನೊಬ್ಬನು
ಬೀರುವ
ಮುರಿದು
30 ಗ್ರಾಂ
ಬಂಗಾರದ
ಆಭರಣ
ಮತ್ತು
50,000/- ರೂ.
ನಗದು
ಹಣ
ದೋಚಿಕೊಂಡು
ಹೋಗುವಾಗ
ಫಿರ್ಯಾದಿಯು
“ಕಳ್ಳ
ಕಳ್ಳ”
ಅಂತಾ
ಕೂಗುತ್ತಾ
ಅವರ
ಹತ್ತಿರ
ಹೋಗಲು
ಆರೋಪಿತರು
ಯಾವುದೋ
ಒಂದು
ವಸ್ತುವಿನಿಂದ
ಫಿರ್ಯಾದಿಯ
ಬೆನ್ನಿಗೆ
ಹೊಡೆದು,
ತಪ್ಪಿಸಿಕೊಂಡು
1ನೇ
ಮಹಡಿಯಿಂದ
ಕೆಳಗಿಳಿದು
ಓಡಿ
ಹೋಗಿದ್ದು
ಇರುತ್ತದೆ
ಅಂತಾ
ಮುಂತಾಗಿ
ಇದ್ದ
ಲಿಖಿತ
ಫಿರ್ಯಾದು
ಸಾರಾಂಶದ
ಮೇಲಿಂದ
ರಾಯಚೂರು ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂಬರ 200/2018 PÀ®A: 392 ಐಪಿಸಿ ಪ್ರಕರಣ
ದಾಖಲಿಸಿಕೊಂಡು
ತನಿಖೆ
ಕೈಗೊಂಡಿರುತ್ತಾರೆ.
ಹಲ್ಲೆ ಪ್ರಕರಣದ ಮಾಹಿತಿ.
ದಿನಾಂಕ 23-09-2018 ರಂದು
ಮಧ್ಯಾಹ್ನ 12-45 ಗಂಟೆಗೆ
ಫಿರ್ಯಾದಿ ಕುಮಾರಿ ಅಂಬಿಕಾ ತಂದೆ ಹನುಮಂತಪ್ಪ ವಯಾಃ 19 ವರ್ಷ ಜಾತಿಃ ಚಲುವಾದಿ ಉಃ ವಿಧ್ಯಾಭ್ಯಾಸ ಸಾಃ ರಾಜೀವ್ ಗಾಂದಿ ಕಾಲೋನಿ ಮಾನವಿ
ಈಕೆಯು ಠಾಣೆಗೆ
ಹಾಜರಾಗಿ ಒಂದು
ಲಿಖಿತ ಪಿರ್ಯಾದಿಯನ್ನು ತಂದು
ಹಾಜರುಪಡಿಸಿದ್ದು ಅದರ
ಸಾರಾಂಶವೆನೆಂದರೆ ಫಿರ್ಯಾದಿದಾರಳು ಆರೋಪಿತನಾದ
ವಿಕಾಸ್ ಈತನೊಂದಿಗೆ ಈಗ್ಗೆ 1 ವರ್ಷದಿಂದ ಪ್ರೀತಿಸುತಿದ್ದು ಆತನು ಫಿರ್ಯಾದಿದಾರಳಿಗೆ ಮದುವೆಯಾಗುವುದಾಗಿ ನಂಬಿಸಿ ಭರವಸೆ ಕೊಟ್ಟಿದ್ದು ಫಿರ್ಯಾದಿಯು ಸಹ ಆತನಿಗೆ ಮದುವೆ ಮಾಡಿಕೊಳ್ಳುವುದಾಗಿ ಒಪ್ಪಿಕೊಂಡಿದ್ದು ಫಿರ್ಯಾದಿದಾರಳು ಮತ್ತು ಆಕೆಯ ತಾಯಿ ಇಬ್ಬರು ದಿನಾಂಕ 21-09-2018 ರಂದು ಸಾಯಾಂಕಾಲ 4-30 ಗಂಟೆಯ ಸುಮಾರಿಗೆ ಮಾನವಿ ಪಟ್ಟಣದ ಜಯನಗರ ಕಾಲೋನಿಯಲ್ಲಿರುವ ಆರೋಪಿತರ ಮನೆಗೆ ಹೋಗಿ ಮದುವೆಯ ಬಗ್ಗೆ ವಿಚಾರಿಸಿದಾಗ ಆರೋಪಿ ವಿಕಾಸ್ ತಂದೆ ದಿಃ ರಮೇಶ ಬಾಬು ಕಬ್ಬೆರ್ ಹಾಗೂ ಇತರೆ 3 ಜನ ಎಲ್ಲರೂ ಫಿರ್ಯಾದಿಗೆ '' ಲೇ ಚಲುವಾದಿ ಸೂಳೆ ನಿನಗೆ ನನ್ನ ಮಗನನ್ನು/ ಸಹೊದರನನ್ನು ನಿನ್ನೊಂದೊಗೆ ಮದುವೆ ಮಾಡಿದರೆ ನಾವು ಸಮಾಜದಲ್ಲಿ ಯಾವ ರೀತಿ ತಲೆ ಎತ್ತಿ ತಿರುಗಾಡಬೇಕು ನಮಗೆ ಮಾನ ಮರ್ಯಾದೆ ಇದೆ ಎಂದು ಫಿರ್ಯಾದಿ ಮತ್ತು ಆಕೆಯ ತಾಯಿಗೆ ಜಾತಿ ಎತ್ತಿ ಅವಾಚ್ಯವಾಗಿ ಬೈದು ನನ್ನ ಮಗನನ್ನು ನಾವು ಬೇರೆ ಕಡೆಗೆ ಕಳುಹಿಸಿದ್ದೆವೆ ನೀವು ಯಾರಿಗೇ ಬೇಕಾದರು ಹೇಳಿ ನಮ್ಮನ್ನು ಯಾರು ಏನು ಹರಿದುಕೊಳ್ಳುವುದಿಲ್ಲ ಅಂತಾ ಬೈದಿದ್ದು ಇರುತ್ತದೆ ಕಾರಣ ಸದರಿ ಆರೋಪಿತರ ಮೇಲೆ ಸೂಕ್ತ ಕಾನೂನು ರೀತ್ಯ ಕ್ರಮ ಕೈಗೊಳ್ಳಲು ವಿನಂತಿ ಅಂತಾ ಮುಂತಾಗಿ ಇದ್ದ ಲಿಖಿತ ಫಿರ್ಯಾದಿಯ ಸಾರಾಂಶದ ಮೇಲಿಂದ ಮಾನವಿ ಠಾಣಾ ಗುನ್ನೆ ನಂ 280/2018 ಕಲಂ 504.417.506.109 ಸಹಿತ
34 ಐ.ಪಿ.ಸಿ ಮತ್ತು
ಕಲಂ 3 (1) (r) (s)
3(2) (Va) ಎಸ್.ಸಿ/ಎಸ್.ಟಿ
ತಿದ್ದುಪಡಿ ಕಾಯ್ದೆ-2015
ಪ್ರಕಾರ ಪ್ರಕರಣದ
ದಾಖಲಿಸಿಕೊಂಡು ತನಿಖೆ
ಕೈಗೊಂಡಿರುತ್ತಾರೆ.
ವರದಕ್ಷಿಣ ಕಿರುಕಳ ಪ್ರಕರಣದ ಮಾಹಿತಿ.
ಪಿರ್ಯಾದಿ ªÀiË£ÀªÀÄä UÀAqÀ CAiÀÄå¥Àà
25 ªÀµÀð, ªÀÄ£ÉUÉ®¸À, ªÀiÁ¢UÀ ¸Á:ºÀÄqÉêÀÅ(w¥Àà£ÀnÖ) ºÁ:ªÀ:wªÀiÁä¥ÀÆgÀÄ
vÁ:°AUÀ¸ÀÆUÀÄgÀÄ ಈಕೆಯು ಆರೋಪಿ ನಂ 01 CAiÀÄå¥Àà vÀAzÉ zÀÄgÀUÀ¥Àà 28 ªÀµÀð, ªÀiÁ¢UÀ, ಈತನು ಫಿರ್ಯಾದಿಯ ಹೆಂಡತಿಯಿದ್ದು, ಸದ್ರಿ ಆರೋಪಿತನು ವಿವಾಹವಾದ 02 ವರ್ಷಗಳವರೆಗೆ ವೈವಾಹಿಕ ಜೀವನನ್ನು ಉತ್ತಮ ರೀತಿಯಲ್ಲಿ ಸಾಗಿಸಿ, ನಂತರದಲ್ಲಿ ಅನಾವಶ್ಯಕ ಸಣ್ಣಪುಟ್ಟ ವಿಷಯಗಳನ್ನು ದೊಡ್ಡಿದು ಮಾಡಿ ಅವಾಚ್ಯವಾಗಿ ಬೈದಾಡುವದು ಹೊಡೆಬಡೆ ಮಾಡುವದು ಹಣಕೊಡುವಂತೆ ತೊಂದರೆ ಕೊಡುತ್ತಾ ಬಂದಿದ್ದು, ಎಲ್ಲವನ್ನು ಸಹಿಸಿಕೊಂಡು ಜೀವನಮಾಡಿಕೊಂಡು ಹೋಗಿದ್ದು ಆದರು ಕೂಡಾ ಆರೋಪಿತನು ಕೈಗಳಿಂದ ಹೊಡೆಬಡೆ ಮಾಡಿ ಹೆಚ್ಚಿನ ವರದಕ್ಷಿಣೆ ಹಣ ರೂ. 1,00,000/-ರೂ ತೆಗೆದುಕೊಂಡು ಬರುವಂತೆ ಹೇಳಿ ಗದರಿಸಿದ್ದು, ಆಗ 1,00,000/-ರೂ ವರದಕ್ಷಿಣೆ ಹಣವನ್ನು ಕೊಟ್ಟಿರು ಕೂಡಾ ಪುನಃ ಹೊಡೆಬಡೆ ಮಾಡಿ ಮತ್ತೆ ಹೆಚ್ಚಿಗೆ ವರದಕ್ಷಿಣೆ ಹಣ ರೂ. 1,00,000/-ರೂ ಗಳನ್ನು ತೆಗೆದುಕೊಂಡು ಬಾ ಅಂತಾ ಮನೆಯಿಮದ ಒರಗೆ ಹಾಕಿದ್ದರಿಂದ ನಾನು ತವರು ಮನೆ ತಿಮ್ಮಾಪೂರಿಗೆ ಬಂದು ಇದ್ದಾಗ ದಿನಾಂಕ 31-08-2018 ರಂದು ಸಂಜೆ 5.00 ಗಂಟೆ ಸುಮಾರು ಅಲ್ಲಿಗೆ ಆರೋಪಿ 2 & 3 ರವರು ಮನೆ ಒಳಗೆ ನುಗ್ಗಿ ಕೂದಲು ಹಿಡಿದು ಏನಲೇ ಸೂಳೆ ನಿನನಗೆ ವರದಕ್ಷಿಣೆ ತೆಗೆದುಕೊಂಡು ಬಾ ಅಂದರೆ ಇಲ್ಲಿ ಮಜಾ ಮಾಡುತ್ತಾ ಕುಳಿತಿದ್ದಿಯಾ ಎಂದು ಅವಾಚ್ಯವಾಗಿ ಬೈದು, ಉಳಿದವರು ಪ್ರಚೋದಿಸಿ ಅವರು ಕೂಡಾ ಹೊಡೆಬಡೆ ಮಾಡಿದ್ದು ಅಲ್ಲದೆ ಬಾಯಿಗೆ ಬಂದಂತೆ ನಿಂದಿಸಿ, ವರದಕ್ಷಿಣೆ ಹಣ ತರದಿದ್ದರೆ ಇಕೆಯನ್ನು ಮನೆಯಲ್ಲಿಟ್ಟುಕೊಳ್ಳುವದು ಬೇಡಾ ಹೊಡೆಬಡೆ ಮಾಡಿ ಕುಪ್ಪಸ ಹರಿದು ಸೀರೆ ಹಿಡಿದು ಎಳೆದಾಡಿ ವೈಯಕ್ತಿಕ ಗೌರವಕ್ಕೆ ಹಾಗೂ ಮಾನಕ್ಕೆ ಕುಂದುಂಟು ಮಾಡಿ ಇನ್ನೇರಡು ದಿನಗಳಲ್ಲಿ ನಾವು ಕೇಳಿದ ವರದಕ್ಷಿಣೆ ಹಣ ತರದಿದ್ದರೆ ನಿನ್ನನ್ನು ಸಾಯಿಸಿ ಇನ್ನೊಂದು ಲಗ್ನ ಆಗುತ್ತೇನೆ ಅಂತಾ ಬೇದರಿಕೆ ಹಾಕಿದ್ದು ಕಾರಣ ಅವರುಗಳ ವಿರುದ್ದ ಕಾನೂನು ಕ್ರಮ ತೆಗೆದುಕೊಂಡು ನ್ಯಾಯ ಒದಗಿಸಿಕೊಡಬೇಕೆಂದು ಪಿರ್ಯಾದಿ ನೀಡಿದ್ದರ ಸಾರಂಶದ ಮೇಲಿಂದ ಮಸ್ಕಿ ಪೊಲೀಸ್ ಠಾಣೆ ಗುನ್ನೆ ನಂಬರ 139/18 PÀ®A 498(J), 504, 323, 506, 114 ¸À»vÀ 34
L.¦.¹. & 3 & 4 r¦ PÁAiÉÄÝ ಅಡಿಯಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿರುತ್ತಾರೆ.
ಮಹಿಳೆ ಕಾಣೆ ಪ್ರಕರಣದ ಮಾಹಿತಿ.
¢£ÁAPÀ 23.09.2018gÀAzÀÄ 11.00
UÀAmÉUÉ ¦gÁå¢ü UÉÆÃ«AzÀ £ÁAiÀÄPï vÀAzÉ zÉêÀf £ÁAiÀÄPï ¸Á: ¹AUÀ£ÉÆÃr vÁAqÁ vÁ:
gÁAiÀÄZÀÆgÀÄ, EªÀgÀÄ oÁuÉUÉ ºÁdgÁV PÀ£ÀßqÀzÀ°è PÀA¥ÀÆålgï ªÀiÁr¹zÀ zÀÆgÀÄ
¤ÃrzÀÄÝ CzÀgÀ ¸ÁgÁA±ÀªÉãÉAzÀgÉ, ¦ügÁå¢üAiÀÄ JgÀqÀ£Éà ºÉAqÀw ¸ÀgÉÆÃdªÀÄä @ ®Qëöäà ªÀAiÀÄ: 28 ªÀµÀð
FPÉAiÀÄÄ ¢£ÁAPÀ:21-09-2018 gÀAzÀÄ ¨É¼ÀUÉÎ 11.00 UÀAmÉ ¸ÀĪÀiÁjUÉ vÀ£ÀUÉ ªÀÄPÀ̼ÁUÀzÉÃ
EzÀÄÝzÀÝjAzÀ gÁAiÀÄZÀÆgÀÄ£À ¸Àäøw Qè¤Pï£À°è vÉÆÃj¹PÉÆAqÀÄ §gÀĪÀzÁV vÀªÀÄä
UÁæªÀÄzÀ ®°vÁ D±ÁPÁAiÀÄðPÀvÉð FPÉAiÉÆA¢UÉ ºÉÆÃV ªÀÄzÁåºÀß 12.30 UÀAmÉ
¸ÀĪÀiÁjUÉ D±Á PÁAiÀÄðPÀvÉðUÉ ¨Ávï gÀÆ«ÄUÉ ºÉÆÃV §gÀÄvÉÛãÉ. CAvÁ ºÉý
ºÉÆÃV PÁuÉAiÀiÁVzÀÄÝ DPÉAiÀÄ£ÀÄß C®è°è
ºÀÄqÀÄPÁr E°èAiÀĪÀgÉUÉ ¹UÀzÉà EzÀÄÝzÀÝjAzÀ EAzÀÄ vÀqÀªÁV oÁuÉUÉ §AzÀÄ ¤ÃrzÀ
zÀÆj£À ªÉÄðAzÀ ಮಹಿಳಾ ಪೊಲೀಸ್ oÁuÁ UÀÄ£Éß £ÀA 45/2018
PÀ®A: ªÀÄ»¼É PÁuÉ CrAiÀÄ°è ¥ÀæPÀgÀt
zÁR°¹ vÀ¤SÉ PÉÊPÉÆArgÀÄತ್ತಾರೆ.