¥ÀwæPÁ
¥ÀæPÀluÉ
ªÀgÀ¢AiÀiÁzÀ
¥ÀæPÀgÀtUÀ¼À ªÀiÁ»w:-
PÉÆ¯É
¥ÀæPÀgÀtzÀ ªÀiÁ»w:-
¢£ÁAPÀ 8/12/15 gÀAzÀÄ 1130 UÀAmÉ
¸ÀĪÀiÁjUÉ J£ï. ªÀįÁÌ¥ÀÆgÀÄ UÁæªÀÄzÀ°è ¦üAiÀiÁð¢ zÀļÀîAiÀÄå vÀAzÉ ©üêÀÄAiÀÄå
eÁw £ÁAiÀÄPÀ G: PÀưPÉ®¸À ¸Á: J£ï. ªÀįÁÌ¥ÀÆgÀÄ vÁ; f: gÁAiÀÄZÀÆgÀÄ ªÀÄvÀÄÛ
DvÀ£À vÀªÀÄä & ¦üAiÀiÁð¢zÁgÀ£À vÀAzÉ ©üêÀÄAiÀÄå vÀAzÉ ºÀ£ÀĪÀÄAvÀ
¨ÉÆÃUÀ먀 60 ªÀµÀð eÁw £ÁAiÀÄPÀ G: PÀưPÉ®¸À ¸Á: J£ï. ªÀįÁÌ¥ÀÆgÀÄ EªÀgÀÄ 3
d£ÀgÀÄ ªÀÄ£ÉAiÀİèzÁÝUÀ DgÉÆÃ¦vÀgÀÄ ¸ÀªÀiÁ£À GzÉÝñÀ¢AzÀ CPÀæªÀÄ PÀÆl
gÀa¹PÉÆAqÀÄ PÉÊUÀ¼À°è PÀnÖUÉUÀ¼À£ÀÄß »rzÀÄPÉÆAqÀÄ §AzÀÄ UÁæªÀÄ ¥ÀAZÁAiÀÄwAiÀİè
¦üAiÀiÁð¢zÁgÀ¤UÉ n£ï ±Éqï ªÀÄAdÆgÁzÀ «µÀAiÀÄPÉÌ ¸ÀA§A¢ü¹zÀAvÉ dUÀ¼À vÉUÉzÀÄ
CªÁZÀå ±À§ÝUÀ½AzÀ ¨ÉÊzÀÄ, PÉÆ¯É ªÀiÁqÀÄvÉÛêÉAzÀÄ ºÉý ¦üAiÀiÁð¢zÁgÀ£À ¨É¤ßUÉ
FgÀtÚ£ÀÄ PÀnÖUÉ ¬ÄAzÀ ºÉÆqÉ¢zÀÄÝ, ¦üAiÀiÁð¢AiÀÄ vÀªÀÄä & vÀAzÉ AiÀiÁPÉ
ºÉÆqÉAiÀÄÄwÛj CAvÁ dUÀ¼À ©r¸À®Ä §AzÁUÀ CªÀjUÀÆ ¸ÀºÀ PÀnÖUÉUÀ½AzÀ ºÉÆqÉzÀÄ
fêÀzÀ ¨ÉzÀjPÉ ºÁQzÀÄÝ, ¦üAiÀiÁð¢zÁgÀ£À vÀAzÉ ©üêÀÄAiÀÄå¤UÉ JzÉ, vÀ¯É E¤ßvÀgÉ
PÀqÉ ºÉÆr¢zÀÄÝ, ªÀÄÆZÉð ºÉÆÃVzÀÄÝ, gÁAiÀÄZÀÆgÀÄ jªÀiïì ¨ÉÆÃzsÀPÀ D¸ÀàvÉæAiÀİè
zÁR°¹zÀÄÝ, aQvÉì ¥sÀ®PÁj DUÀzÉà ¢£ÁAPÀ 9/12/15 gÀAzÀÄ 0430 UÀAmÉUÉ ªÀÄÈvÀ ¥ÀnÖgÀÄvÁÛ£É. CAvÁ PÉÆlÖ
zÀÆj£À ªÉÄðAzÀ EqÀ¥À£ÀÆgÀÄ oÁuÉ UÀÄ£Éß £ÀA.129/15 PÀ®A 143,147, 148,324,302, 504,506 ¸À»vÀ 149
L¦¹ CrAiÀÄ°è ¥ÀæPÀgÀt zÁR¹PÉÆAqÀÄ vÀ¤SÉ PÉÊPÉÆ¼Àî¯ÁVzÉ.
J¸ï.¹./J¸ï.n
¥ÀæPÀgÀtzÀ ªÀiÁ»w:-
ಫಿರ್ಯಾದಿ ಪುಲ್ಲಯ್ಯ
ತಂದೆ ಕೇತಪ್ಪ, ವಯಾ: 45 ವರ್ಷ, ಜಾ:ಲಮಾಣಿ, ಉ:ಕೂಲಿಕೆಲಸ ಸಾ:ಕೆಂಗಲ್ ತಾ:ಸಿಂಧನೂರು FvÀನ ಮನೆ ಮತ್ತು ಆರೋಪಿ ಪಕೀರಪ್ಪನ ಮನೆ ಕೆಂಗಲ್
ಗ್ರಾಮದಲ್ಲಿ ಒಂದೇ ಕಡೆ ಇದ್ದು ಬಚ್ಚಲು ನೀರು ಹರಿದು ಹೋಗುವ ವಿಷಯದಲ್ಲಿ ಇಬ್ಬರು ಈ ಹಿಂದೆ ಜಗಳ
ಮಾಡಿಕೊಂಡಿದ್ದು ದಿನಾಂಕ 05-12-2015 ರಂದು 6 ಪಿ.ಎಂ ಸುಮಾರಿಗೆ 1) ಯಂಕಪ್ಪ ತಂದೆ ಉಪ್ಪಳ ಯಲ್ಲಪ್ಪ, ವಯ: 38 ವರ್ಷ, ಜಾ:
ಕಬ್ಬೇರ ºÁUÀÆ EvÀgÉ 8 d£ÀgÀÄ
ಎಲ್ಲರೂ ಸಾ:ಕೆಂಗಲ್ ಗ್ರಾಮ, ತಾ: ಸಿಂಧನೂರು EªÀgÀÄUÀ¼ÀÄ ¸ÉÃj ಅಕ್ರಮ ಕೂಟ ಕಟ್ಟಿಕೊಂಡು
ಕೈಗಳಲ್ಲಿ ಕಟ್ಟಿಗೆ ರಾಡು, ಬಡಿಗೆ ಹಿಡಿದುಕೊಂಡು
ಫಿರ್ಯಾಧಿದಾರನ ಮನೆಯಲ್ಲಿ ಅತಿಕ್ರಮ
ಪ್ರವೇಶ ಮಾಡಿ ಫಿರ್ಯಾಧಿಯ ಸೊಸೆ ಹಾಗೂ ಆತನ ಹೆಂಡತಿ ಮಲ್ಲಮ್ಮ ಇವರ ಸಂಗಡ ಜಗಳ ತೆಗೆದು ಸೈಕಲ್
ಪಂಪಿನಿಂದ ಸುಮಾ ಮತ್ತು ಮಲ್ಲಮ್ಮ ಇವರ ಬೆನ್ನಿಗೆ ಹೊಡೆದು, ದುಖ:ಪಾತಗೊಳಿಸಿ ಜಗಳ ಬಿಡಿಸಲು ಬಂದ
ಉಮೇಶ, ಗಂಗಾಧರ ಇವರಿಗೆ ಬಡಿಗೆ, ಕಬ್ಬಿಣದ ರಾಡಿನಿಂದ ಬೆನ್ನಿಗೆ ಮತ್ತು ತಲೆಗೆ ಹೊಡೆದು, ಜೀವದ
ಬೆದರಿಕೆ ಹಾಕಿ “ಲಮಾಣಿ ಸೂಳೇ ಮಕ್ಕಳೇ” ಅಂತಾ ಜಾತಿನಿಂದನೆ
ಮಾಡಿರುತ್ತಾರೆ ಅಂತಾ ಲಿಖಿತ ಫಿರ್ಯಾಧಿ ಸಲ್ಲಿಸಿದ್ದರ ಸಾರಾಂಶದ ಮೇಲಿಂದ ¹AzsÀ£ÀÆgÀ UÁæ«ÄÃt
oÁuÉ ಗುನ್ನೆ ನಂ. 339/2015 ಕಲಂ 143, 147, 148, 448, 504, 323, 324, 506 ಸಹಿತ 149 ಐಪಿಸಿ ಮತ್ತು
3(1) (10) ಎಸ್.ಸಿ./ಎಸ್.ಟಿ. ಪಿ.ಎ. ಕಾಯ್ದೆ 1989 ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ
ಕೈಕೊಂಡಿದ್ದು ಇರುತ್ತದೆ.
PÀ¼ÀÄ«£À
¥ÀæPÀgÀtzÀ ªÀiÁ»w:-
¢£ÁAPÀ 22/118/15 gÀAzÀÄ 2320
UÀAmɬÄAzÀ 2350 UÀAmÉAiÀÄ CªÀ¢üAiÀÄ°è ¦gÁå¢ zsÀªÀÄðtÚ vÀAzÉ FgÀtÚ
AiÀÄgÀ¢ºÁ¼À, 60 ªÀµÀð, G: MPÀÌ®ÄvÀ£À, eÁ: °AUÁAiÀÄvÀ, ¸Á: ºÉÆUÀgÀ£Á¼À, vÁ:
¹AzsÀ£ÀÆgÀÄ FvÀ£ÀÄ vÀ£Àß ¸ÀégÁeï PÀA¥À¤
mÁæöåPÀÖgï £ÀA, PÉJ-36/n©-6119 mÁæ° £ÀA PÉJ-36/nJ-7746 C.Q. 2,50,000/- gÀÆ ¨É¯É
¨Á¼ÀĪÀÅzÀ£ÀÄß ¹AzsÀ£ÀÆgÀÄ £ÀUÀgÀzÀ §¸ï ¤¯ÁÝtzÀ ºÀwÛgÀ ¤°è¹, PÁåAnãï£À°è ºÉÆÃV
ZÀºÁ PÀÄrzÀÄ ªÁ¥À¸ï §gÀĪÀµÀÖgÀ°è ¦gÁå¢zÁgÀ£À mÁæöåPÀÖgï ªÀÄvÀÄÛ mÁæ°AiÀÄ£ÀÄß
AiÀiÁgÉÆÃ PÀ¼ÀîgÀÄ PÀ¼ÀîvÀ£À ªÀiÁrPÉÆAqÀÄ ºÉÆÃVgÀÄvÁÛgÉ CAvÁ PÉÆlÖ zÀÆj£À ªÉÄðAzÀ ¹AzsÀ£ÀÆgÀÄ (£À) oÁuÉ ªÉÆ.¸ÀA. 235/15 PÀ®A 379
L¦¹ CrAiÀÄ°è ¥ÀæPÀgÀt zÁR¹PÉÆAqÀÄ vÀ¤SÉ PÉÊPÉÆ¼Àî¯ÁVzÉ.
gÀ¸ÉÛ C¥ÀWÁvÀ ¥ÀæPÀgÀtzÀ ªÀiÁ»w:-
¢£ÁAPÀ;-09/12/2015 gÀAzÀÄ
zÉêÀzÀÄUÀðPÉÌ ¦üAiÀiÁ𢠲æÃ ºÀĸÉãÀ¸Á§
vÀAzÉ E¨Áæ»A¸Á§ 45ªÀµÀð, eÁ:ªÀÄĹèA, G:PÀưPÀ®¸À, ¸Á-¸À°PÁå¥ÀÆgÀ
vÁ-zÉêÀzÀÄUÀð ºÁUÀÆ
EvÀgÀÀgÀÄ vÀªÀÄä vÀªÀÄä PÉ®¸À ªÀÄÄV¹PÉÆAqÀÄ zÉêÀzÀÄUÀð¢AzÀ vÀªÀÄÆägÀ PÀqÉUÉ
ºÉÆÃUÀĪÁUÀ aPÀ̧ÆzÀÆgÀ ±Á¯ÉAiÀÄ ºÀwÛgÀ mÁmÁ ªÀiÁåfPï UÁr £ÀA. PÉ.J 36/J-62
£ÉÃzÀÝgÀ ZÁ®PÀ£ÀÄ UÁrAiÀÄ£ÀÄß D£ÀAzÀ vÀAzÉ dAiÀĪÀAvÀ ºÀÆUÁgÀ mÁmÁ ªÀiÁåfPï UÁr £ÀA. PÉ.J 36/J-62 FvÀ£ÀÄ CwªÉÃUÀ ªÀÄvÀÄÛ C®PÀëvÀ£À¢AzÀ £ÀqɹPÉÆAqÀÄ ºÉÆÃV ¤AiÀÄAvÀæt ªÀiÁqÀzÉà ¸ÁAiÀÄAPÁ® 16-30
UÀAmÉAiÀÄ ¸ÀzÀĪÀiÁjUÉ aPÀ̧ÆzÀÄgÀ ±Á¯ÉAiÀÄ ºÀwÛgÀ UÁrAiÀÄ£ÀÄß ¥À°Ö
ªÀiÁrzÀÝjAzÀ UÁrAiÀi°è PÀĽwÛzÀÝ ¦ügÁå¢
ºÁUÀÆ EvÀgÀ E§âjUÉ ¸ÁzÁ ªÀÄvÀÄÛ ¨sÁj
¸ÀégÀÆ¥ÀzÀ UÁAiÀÄUÀ¼ÁVzÀÝjAzÀ E¯ÁdÄ
PÀÄjvÀÄ ¸ÀPÁðj D¸ÀàvÉæUÉ zÉêÀzÀÄðzÀ°è ¸ÉÃjPÉAiÀiÁVzÀÄÝ EgÀÄvÀÛzÉ. ZÁ®PÀ «gÀÄzÀÝ PÁ£ÀÆ£ÀÄ PÀæªÀÄ
dgÀÄdVE¸À®Ä ¤ÃrzÀ ºÉýPÉ ¦ügÁå¢AiÀÄ ¸ÁgÁA±ÀzÀ ªÉÄðAzÀ zÉêÀzÀÄUÀð
¥Éưøï oÁuÉ.UÀÄ£Éß £ÀA: 270/2015
PÀ®A. 279, 337, 338 L¦¹ CrAiÀÄ°è ¥ÀæPÀgÀt zÁR¹PÉÆAqÀÄ vÀ¤SÉ
PÉÊPÉÆ¼Àî¯ÁVzÉ.
zÉÆA©ü
¥ÀæPÀgÀtzÀ ªÀiÁ»w:-
ಫಿರ್ಯಾದಿ ಶ್ರೀ ಭೀಮಸೇನ ತಂದೆ ಹನುಮಂತಪ್ಪ ರಾಠೋಡ್, ವಯ:55ವ, ಜಾ:ಲಮಾಣಿ, ಉ:ಕೂಲಿಕೆಲಸ, ಸಾ:ಜನತಾ ಕಾಲೋನಿ ಸಿಂಧನೂರು FPÉಯ ಮಗಳು ಲಲಿತಾಳಿಗೆ ಲಿಂಗಸುಗೂರು ತಾಲ್ಲೂಕಿನ
ಮೂಡಲದಿನ್ನಿಗೆ ಕ್ರಿಷ್ಣಮೂರ್ತಿ ಈತನಿಗೆ ಕೊಟ್ಟು ಮದುವೆ ಮಾಡಿದ್ದು, ಲಲಿತಾಳನ್ನು ಆಕೆಯ ಗಂಡನು ವರದಕ್ಷಿಣೆ ಸಲುವಾಗಿ
ಕಿರಿಕಿರಿ ಮಾಡಿ ಕೊಲೆ ಮಾಡಿದ್ದರಿಂದ ಆತನ ಮೇಲೆ ಮಸ್ಕಿ ಠಾಣೆಯಲ್ಲಿ ಕೇಸು ಮಾಡಿಸಿದ್ದರ
ಹಿನ್ನಲೆಯಲ್ಲಿ ಕ್ರಿಷ್ಣಮೂರ್ತಿಯ ಸಂಬಂಧಿಕರಾದ 1)
ಬಲರಾಮ, 2) ವೀರೇಶ್ ಇಬ್ಬರು ಜಾ:ಲಮಾಣಿ, ಸಾ:ಜನತಾ ಕಾಲೋನಿ ಸಿಂಧನೂರು, 3) ಕ್ರಿಷ್ಣಪ್ಪ ಜಾ:ಲಮಾಣಿ, ಸಾ:ಮಾರಲದಿನ್ನಿ ತಾಂಡಾ, ತಾ: ಲಿಂಗಸುಗೂರು, 4) ಭಾಗ್ಯ ಗಂಡ ಬಲರಾಮ್, 5) ಲಕ್ಷ್ಮೀ ಗಂಡ ವೀರೇಶ್ ಇಬ್ಬರು ಜಾ:ಲಮಾಣಿ, ಸಾ: ಜನತಾ ಕಾಲೋನಿ ಸಿಂಧನೂರು, 6) ಶರಣಮ್ಮ ಗಂಡ ಕ್ರಿಷ್ಣಪ್ಪ ಜಾ:ಲಮಾಣಿ, ಸಾ: ಸಾ:ಮಾರಲದಿನ್ನಿ ತಾಂಡಾ , ತಾ: ಲಿಂಗಸುಗೂರು.ನೇದ್ದವರು
ಒಂದುಗೂಡಿಕೊಂಡು ಕೈಯಲ್ಲಿ ಕಟ್ಟಿಗೆ ಹಿಡಿದುಕೊಂಡು ಬಂದು ಫಿರ್ಯಾದಿಯೊಂದಿಗೆ ಜಗಳ ತೆಗೆದು ನಮ್ಮ
ಸಂಬಂಧಿಕನ ಮೇಲೆ ಕೇಸು ಮಾಡಿಸಿ ಜೈಲಿಗೆ ಕಳಿಸಿದರಲ್ಲಲೇ ನಿಮ್ಮದು ಎಷ್ಟು ಸೊಕ್ಕು ಅಂತಾ ಬೈದು
ಫಿರ್ಯಾದಿಗೆ, ಫಿರ್ಯಾದಿಯ ಮಕ್ಕಳಾದ ಗೀತಾ,
ವಿಜಯಲಕ್ಷ್ಮೀ, ಮಮತಾ, ರತ್ನಮ್ಮ ಹಾಗೂ ಫಿರ್ಯಾದಿಯ ಹೆಂಡತಿ ಬಾಗಮ್ಮ ಇವರಿಗೆ ಕೈಗಳಿಂದ ಮತ್ತು ಕಟ್ಟಿಗೆಯಿಂದ ಹೊಡೆಬಡೆ ಮಾಡಿ ಒಳಪೆಟ್ಟು ಮತ್ತು ರಕ್ತಗಾಯಗೊಳಿಸಿದ್ದಲ್ಲದೇ ಸೂಳೆಮಕ್ಕಳೆ ಇವತ್ತಿಗೆ ಉಳುಕಂಡೀರಿ ಇನ್ನೊಂದು ಸಲ ನಿಮ್ಮನ್ನು ನೋಡಿಕೊಳ್ಳುತ್ತೇವೆ ಅಂತಾ ಜೀವದ ಬೆದರಿಕೆ ಹಾಕಿದ್ದು ಇರುತ್ತದೆ ಅಂತಾ ಇದ್ದ ಹೇಳಿಕೆ ಫಿರ್ಯಾದು ಮೇಲಿಂದಾ ಸಿಂಧನೂರು
ನಗರ ಠಾಣೆ ಗುನ್ನೆ ನಂ:
236/2015 ಕಲಂ: 143,147,148,504,323,324, 506 ಸಹಿತ
149 ಐಪಿಸಿ ಅಡಿಯಲ್ಲಿ ಗುನ್ನೆ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ.
¥Éưøï
zÁ½ ¥ÀæPÀgÀtzÀ ªÀiÁ»w:-
ದಿನಾಂಕ :9/12/2015 ರಂದು 17-00 ಗಂಟೆಯಿಂದ 18-00ಗಂಟೆ ಸಮಯದಲ್ಲಿ ಕವಿತಾಳ ಠಾಣಾವ್ಯಾಪ್ತಿಯಲ್ಲಿಯ ಯಕ್ಲಾಸಪೂರ ಗ್ರಾಮದಲ್ಲಿ ಸಾರ್ವಜನಿಕ ಸ್ಥಳದಲ್ಲಿ ಇಸ್ಪೀಟ್ ಜೂಜಾಟದಲ್ಲಿ ತೊಡಗಿದ್ದ 1] ಮುದುಕಪ್ಪ ತಾಯಿ ಈರಮ್ಮ, 41ವರ್ಷ, ಜಾ:ಚೆಲುವಾದಿ, ಉ:ಕೂಲಿಕೆಲಸ, ಸಾ:ಯಕ್ಲಾಸಪೂರ2] ಬಸವರಾಜ ತಂದೆ ಅಮರಪ್ಪ, 40ವರ್ಷ, ಜಾ:ಲಿಂಗಾಯತ,ಉ:ಕೂಲಿಕೆಲಸ,ಸಾ:ವಟಗಲ್3] ಯಲ್ಲಪ್ಪ ತಂದೆ ರಂಗಪ್ಪ, 28ವರ್ಷ, ಜಾ:ಚನ್ನದಾಸರ, ಉ:ಕೂಲಿಕೆಲಸ, ಸಾ:ಯಕ್ಲಾಸಪೂರ4] ಹನುಮಂತ ತಾಯಿ ಬಸಮ್ಮ, 45ವರ್ಷ, ಜಾ:ಮಾದಿಗ, ಉ:ಒಕ್ಕಲುತನ, ಸಾ:ವಟಗಲ್5] ಶಿವಪ್ಪ ತಂದೆ ದ್ಯಾವಪ್ಪ, 50ವXರ್ಷ, ಜಾ:ಚೆಲುವಾದಿ, ಉ:ಕೂಲಿಕೆಲಸ, ಸಾ:ಯಕ್ಲಾಸಪೂರ EªÀರನ್ನು ದಸ್ತಗಿರಿ ಮಾಡಿ , ಇಸ್ಪೆಟ್ ಜೂಜಾಟದ ದಾಳಿ ಪಂಚನಾಮೆಯನ್ನು ಮತ್ತು ದಾಳಿಯ ಕಾಲಕ್ಕೆ ಜಪ್ತಪಡಿಸಿಕೊಂಡ ಇಸ್ಪೀಟ್ ಜೂಜಾಟದ ನಗದು ಹಣ 2370/- ರೂ. & 52 ಇಸ್ಪೀಟ್ ಎಲೆಗಳನ್ನು ತಂದು ಹಾಜರುಪಡಿಸಿದ್ದು ಸದರಿ ಪಂಚನಾಮೆಯ ಆಧಾರದ ಮೇಲಿನಿಂದ ಕವಿತಾಳ ಪೊಲೀಸ್ ಠಾಣೆಯ ಅಪರಾಧ ಸಂಖ್ಯೆ:129/2015, ಕಲಂ 87 ಕೆಪಿ ಕಾಯಿದೆ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಿಕೊಂಡು ತನಿಖೆಯನ್ನು ಕೈಗೊಂಡಿದ್ದು ಇರುತ್ತದೆ.
AiÀÄÄ.r.Dgï. ¥ÀæPÀgÀtzÀ ªÀiÁ»w:-
ಫಿರ್ಯಾದಿ ರಮೇಶ ತಂದೆ ಬಸಪ್ಪ ಬಂಡಿ, ವಯಾ:42 ವರ್ಷ, ಜಾ:ಕುರುಬರ,
ಉ:ಒಕ್ಕಲುತನ, ಸಾ:ಚನ್ನಳ್ಳಿ ಗ್ರಾಮ ತಾ:ಸಿಂಧನೂರು FvÀನ ತಂದೆ
ಮೃತ ಬಸಪ್ಪ ತಂದೆ ಈರಪ್ಪ
ಬಂಡಿ, ವಯಾ: 65 ವರ್ಷ, ಜಾ:ಕುರುಬರ, ಉ:ಒಕ್ಕಲುತನ, ಸಾ:ಚನ್ನಳ್ಳಿ ಗ್ರಾಮ ತಾ:ಸಿಂಧನೂರು FvÀ£À ಹೆಸರಿನಲ್ಲಿ ಚನ್ನಳ್ಳಿ
ಸೀಮಾದಲ್ಲಿ ಸುಮಾರು 5 ಎಕರೆ ಜಮೀನು ಇದ್ದು ಸದರಿ ಜಮೀನಿನಲ್ಲಿ ಬೆಳೆಯನ್ನು ಬೆಳೆಯುವ ಸಲುವಾಗಿ
ಸಿಂಧನೂರಿನ ಐ.ಸಿ.ಐ.ಸಿ.ಐ ಬ್ಯಾಂಕಿನಲ್ಲಿ 2,50,000 ರೂ. ಬೆಳೆ ಸಾಲವನ್ನು ಪಡೆದುಕೊಂಡಿದ್ದು
ಅಲ್ಲದೇ ತನಗೆ ಪರಿಚಯದವರಲ್ಲಿ ಖಾಸಗಿಯಾಗಿ 2 ಲಕ್ಷ ರೂ. ಸಾಲವನ್ನು ಪಡೆದುಕೊಂಡಿದ್ದು ಈ ವರ್ಷ
ಸರಿಯಾಗಿ ಮಳೆ ಆಗದೇ ಸರಿಯಾಗಿ ಬೆಳೆ ಬಾರದೇ ಮೃತನು ಬ್ಯಾಂಕಿನ ಬೆಳೆ ಸಾಲವನ್ನು ಹೇಗೆ ತೀರಿಸಬೇಕು
ಅಂತಾ ಚಿಂತೆ ಮಾಡುತ್ತಾ ಜೀವನದಲ್ಲಿ ಜಿಗುಪ್ಸೆ ಹೊಂದಿ ಇಂದು ದಿನಾಂಕ 09-12-2015 ರಂದು ಬೆಳಗಿನ
ಜಾವ 5 ಗಂಟೆಯ ಸುಮಾರಿಗೆ ಚನ್ನಳ್ಳಿ ಗ್ರಾಮದ ತನ್ನ ವಾಸದ ಮನೆಯಲ್ಲಿ ಹಗ್ಗದಿಂದ ಕುತ್ತಿಗೆಗೆ
ನೇಣು ಹಾಕಿಕೊಂಡು ಮೃತಪಟ್ಟಿದ್ದು ತನ್ನ ತಂದೆಯ ಮರಣದಲ್ಲಿ ಯಾರ ಮೇಲೆ ಯಾವುದೇ ತರಹದ ಸಂಶಯ
ಇರುವುದಿಲ್ಲಾ ಅಂತಾ ಇತ್ಯಾದಿಯಾಗಿ ಇದ್ದ ಹೇಳಿಕೆಯ ಮೇಲಿಂದ ¹AzsÀ£ÀÆgÀ
UÁæ«ÄÃt ಯು.ಡಿ.ಆರ್. ನಂ.
43/2015 ಕಲಂ 174 ಸಿ.ಆರ್.ಪಿ.ಸಿ ರಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು
ಇರುತ್ತದೆ.
¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ
PÀæªÀÄ:- .
gÁAiÀÄZÀÆgÀÄ f¯ÉèAiÀÄ J¯Áè ¥ÉÆ°Ã¸ï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀİè
ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ
EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ: 10.12.2015 gÀAzÀÄ 92 ¥ÀææPÀgÀtUÀ¼À£ÀÄß
¥ÀvÉÛ ªÀiÁr 15,800/- gÀÆ. .UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå
PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ
PÁ£ÀÆ£ÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.