ªÀgÀ¢AiÀiÁzÀ
¥ÀæPÀgÀtUÀ¼À ªÀiÁ»w :-
ಅಕ್ರಮ ಮರಳು ಜಪ್ತಿ ಪ್ರಕರಣದ ಮಾಹಿತಿ.
¢£ÁAPÀ: 17-01-2018 gÀAzÀÄ
¥ÀgÀvÀ¥ÀÆgÀ UÁæªÀÄzÀ PÀȵÁÚ £À¢ wÃgÀzÀ PÀqɬÄAzÀ CPÀæªÀĪÁV
PÀ¼ÀîvÀ£À¢AzÀ ªÀÄgÀļÀ£ÀÄß mÁæPÀÖgÀUÀ¼À°è ¸ÁUÁl ªÀiÁqÀÄwÛzÁÝgÉ CAvÁ RavÀªÁzÀ
¨sÁwä §AzÀ ªÉÄÃgÉUÉ ¹.¦.L. zÉêÀzÀÄUÀð gÀªÀgÀÄ ªÀÄvÀÄÛ ¹§âA¢ eÁUÀÆ¥ÀAZÀgÉÆA¢UÉ PÀÆrPÉÆAqÀÄ,
zÉêÀzÀÄUÀð ¥ÀlÖtzÀ £ÀUÀgÀUÀÄAqÀ PÁæ¸ï ºÀwÛgÀ ¨É½UÉÎ 7-05 UÀAmÉUÉ CPÀæªÀÄ
ªÀÄgÀ¼ÀÄ ¸ÁUÁl ªÀiÁqÀÄwÛzÀÝ mÁæöåPÀÖgÀ £ÉÃzÀÝgÀ ªÉÄÃ¯É zÁ½ ªÀiÁrzÀÄÝ,
mÁæöåPÀÖgÀ ¸ÀégÁeï PÀA¥À¤AiÀÄ 735 J¥sï.E CAvÁ EzÀÄÝ EzÀgÀ £ÀA§gÀ
£ÉÆÃqÀ¯ÁV PÉJ-36 n© -9677 CAvÁ EzÀÄÝ mÁæ° £ÀA§gÀ £ÉÆÃqÀ¯ÁV £ÀA§gÀ
EgÀĪÀ¢®è. mÁæöåPÀÖgÀ mÁæ°AiÀİè CAzÁdÄ 2.5 PÀÆå©Pï «ÄÃlgÀ
ªÀÄgÀ½zÀÄÝ, CzÀgÀ CAzÁdÄ ªÀiË®å 1750/- ¨É¯É¨Á¼ÀĪÀÅzÀÄ d¦Û ªÀiÁrPÉÆArzÀÄÝ,
ZÁ®PÀ£ÀÄ ¸ÀܼÀ¢AzÀ Nr ºÉÆÃVzÀÄÝ, ZÁ®PÀ£À ªÀÄvÀÄÛ ªÀiÁ°PÀ£À ºÉ¸ÀgÀÄ «¼Á¸À
UÉÆwÛgÀĪÀÅ¢®è. ZÁ®PÀ ªÀÄvÀÄÛ ªÀiÁ°PÀ£À «gÀÄzÀÝ PÀæªÀÄ dgÀÄV¸ÀĪÀ PÀÄjvÀÄ
¥ÀAZÀ£ÁªÉÄ, ªÀÄÄzÉݪÀiÁ®£ÀÄß ªÀÄÄA¢£À PÀæªÀÄPÁÌV ºÁdgÀÄ¥Àr¹zÀÝ ¸ÁgÀA±ÀzÀ
ªÉÄðAzÀ zÉêÀzÀÄUÀð ¥Éưøï oÁuÉ UÀÄ£Éß £ÀA§gÀ 13/2018 PÀ®A: 4(1J) ,21
JA.JA.Dgï.r PÁAiÉÄÝ & 379 L¦¹ CrAiÀÄ°è ¥ÀæPÀgÀt zÁR®Ä ªÀiÁrPÉÆAqÀÄ vÀ¤SÉ
PÉÊPÉÆArgÀÄvÁÛgÉ
CªÀ±ÀåPÀ
ªÀ¸ÀÄÛUÀ¼À PÁAiÉÄÝ ¥ÀæPÀgÀtzÀ ªÀiÁ»w.
ದಿನಾಂಕ:
17-01-2018 ರಂದು ಸಾಯಂಕಾಲ 7-15 ಗಂಟೆಗೆ ಪಿ.ಎಸ್.ಐ ತುರುವಿಹಾಳ
ರವರು ಮುದ್ದೆಮಾಲಿನೊಂದಿಗೆ ಪಡಿತರ ಅಕ್ಕಿ ಜಪ್ತಿ ಪಂಚನಾಮೆಯ ವರದಿಯೊಂದಿಗೆ ಮುಂದಿನ ಕ್ರಮಕ್ಕಾಗಿ ಕೊಟ್ಟಿದ್ದುದರ ಸಾರಾಂಶವೇನೆಂದರೆ, ದಿನಾಂಕ: 17-01-2018 ರಂದು ಸಾಯಂಕಾಲ 5-00 ಗಂಟೆಯ ಸುಮಾರಿಗೆ ಬಪ್ಪೂರ
ಬ್ರಿಡ್ಜ ರಸ್ತೆಯಲ್ಲಿ
ಒಂದು ಗೂಡ್ಸ
ವಾಹನದಲ್ಲಿ ಕಾಳಸಂತೆಯಲ್ಲಿ
ಮಾರಾಟ ಮಾಡುವುದಕ್ಕಾಗಿ ಅಕ್ರಮವಾಗಿ
ಪಡಿತರ ಅಕ್ಕಿ,ಚೀಲಗಳನ್ನು ಸಾಗಾಣಿಕೆ
ಮಾಡುತ್ತಿರುವ ಬಗ್ಗೆ
ಬೀಟ್
ಸಿಬ್ಬಂದಿಯವರಾದ ರಾಜಕುಮಾರ
ಹೆಚ್ ಸಿ 233 ರವರ ಮಾಹಿತಿ ಮೇರೆಗೆ
ಡಿ.ಎಸ್.ಪಿ ಸಿಂಧನೂರ , ಸಿಪಿಐ ಸಿಂಧನೂರ
ರವರ ಮಾರ್ಗದರ್ಶನದಲ್ಲಿ, ಪಿ.ಎಸ್ಐ
ಮತ್ತು ಸಿಬ್ಬಂದಿಯವರಾದ ರಾಜಕುಮಾರ ಹೆಚ್ ಸಿ 233 ಮತ್ತು ಮಲ್ಲಿಕಾರ್ಜುನ ಪಿ.ಸಿ 681 ಹಾಗೂ
ಇಬ್ಬರು ಪಂಚರು ರವರೊಂದಿಗೆ ಜೀಪ್ ನಂ:ಕೆಎ-36/ಜಿ-213 ನೇದ್ದರಲ್ಲಿ ಹೋಗುವಾಗ
ಬಪ್ಪೂರ ಬ್ರಿಡ್ಜ ಕೆನಾಲ ರಸ್ತೆಯಲ್ಲಿ ಎದುರಿನಿಂದ ಒಂದು ಗೂಡ್ಸ ವಾಹನ ಬರುತ್ತಿದ್ದು ಸದರಿ ಆರೋಪಿ ನಂಬರ 01 ನಿರುಪಾದ ಈತನು
ಜೀಪನ್ನು ನೋಡಿ ಸ್ಥಳದಲ್ಲಿ ಗೂಡ್ಸ ವಾಹನವನ್ನು ನಿಲ್ಲಿಸಿ ಓಡೀಹೋದನು,
ಸದರಿ ಗೂಡ್ಸವಾಹನವನ್ನು ಪರೀಶೀಲಿಸಲಾಗಿ ಅದರಲ್ಲಿ 40 kg.
ಯ 10 ಪ್ಲಾಸ್ಟಿಕ ಪಾಕೇಟ್ ಪಡಿತರ ಅಕ್ಕಿ ಇದ್ದು, ಅಂದಾಜು 2000/ ಬೆಲೆ ಬಾಳುವವು
ಇರುತ್ತವೆ, ಮತ್ತು 35 kg.
ಯ 41 ಪ್ಲಾಸ್ಟಿಕ ಪಾಕೇಟ್ ಪಡಿತರ ಅಕ್ಕಿ ಅಂದಾಜು 7175/ ಬೆಲೆ ಬಾಳುವವು ಇದ್ದು ಒಟ್ಟು
51 ಪ್ಲಾಸ್ಟಿಕ್
ಪಡಿತರ
ಅಕ್ಕಿ ಅ.ಕಿ..9175 ರೂಬೆಲೆ ಬಾಳುವ ಅಕ್ಕಿ ಚೀಲಗಳನ್ನು ಸಾಗಾಣಿಕೆ ಮಾಡಲು ಬಳಸಿದ ಒಂದು
Ashok
Leyland Lgv No KA 37 A-6296 ವಾಹನವನ್ನು ಪಂಚರ
ಸಮಕ್ಷಮ ವಶಕ್ಕೆ
ಪಡೆದುಕೊಂಡಿದ್ದು, ಆರೋಪಿ
ನಂಬರ 01 ಈತನು ಈ ಪಡಿತರ
ಅಕ್ಕಿಯನ್ನು ಆರೋಪಿ
ನಂಬರ 02 ಲಾಲಸಾಬ ಸಾ.ಬಪ್ಪೂರ ಈತನ ಕಡೆಯಿಂದ ಅಕ್ರಮವಾಗಿ
ಸಂಗ್ರಹಿಸಿಕೊಂಡು
ಆರೋಪಿ ನಂಬರ 03 ವೀರಭದ್ರಪ್ಪ ತಾವರಗೇರ ಈತನಿಗೆ ಕೋಡುವದಾಗಿ
ಸಾಗಾಣಿಕೆ ಮಾಡುತ್ತಿದ್ದು ಅಂತಾ ಅಲ್ಲೆ ಸ್ಥಳದಲ್ಲಿದ್ದವರಿಂದ ಖಚಿತ
ಪಡಿಸಿಕೊಂಡಿದ್ದು
ಇರುತ್ತದೆ. ಸದರಿ ಆರೋಪಿತರು ಯಾವುದೇ ಪರವಾನಿಗೆ ಇಲ್ಲದೇ ಅನಧೀಕೃತವಾಗಿ ಕಾಳಸಂತೆಯಲ್ಲಿ ಹೆಚ್ಚಿನ ಬೆಲೆಗೆ ಮಾರಾಟ ಮಾಡಲು ಸಾಗಾಣಿಕೆ
ಮಾಡುತ್ತಿರುವ ಬಗ್ಗೆ ಖಾತ್ರಿಯಾಗಿದ್ದರಿಂದ ಸದರಿ
ಮುದ್ದೆಮಾಲು
ವಶಕ್ಕೆ ಪಡೆದು ದಾಳಿ ಪಂಚನಾಮೆ, ವರದಿಯೊಂದಿಗೆ ಮುಂದಿನ ಕ್ರಮ ಕುರಿತು ಹಾಜರುಪಡಿಸಿದ್ದರ ಮೇಲಿಂದ
ತುರುವಿಹಾಳ ಪೊಲೀಸ್ ಠಾಣಾ ಗುನ್ನೆ ನಂ: 04/2018 ಕಲಂ. 3 & 7 Essential
Commodities Act, 1955 ರ
ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು
ತನಿಖೆ ಕೈಕೊಂಡಿರುತ್ತಾರೆ.
J¸ï.¹/J¸ï.n.
¥ÀæPÀgÀtzÀ ªÀiÁ»w.
ಫಿರ್ಯಾದಿದಾರಳಾದ
ಶ್ರೀಮತಿ ಸೀಮಾ ಗಂಡ ನಾಗರಾಜ, 24 ವರ್ಷ, ಆದಿ
ಕರ್ನಾಟಕ (ಎಸ್.ಸಿ), ಮನೆಗೆಲಸ, ಸಾ: ತಿಮ್ಮಾಪೂರು ಕ್ಯಾಂಪ್, ತಾ:
ಸಿಂಧನೂರು ಈಕೆಯು ಈಗ್ಗೆ ಸುಮಾರು 5 ತಿಂಗಳ ಹಿಂದೆ ತನ್ನ ಗಂಡನೊಂದಿಗೆ ಜಗಳ
ಮಾಡಿಕೊಂಡು ಸಿಂಧನೂರಿಗೆ ಬಂದಾಗ ಫಿರ್ಯಾದಿದಾರರ ಗೆಳತಿಯು ಸಿಂಧನೂರು ನಗರ ಪ್ರಶಾಂತ
ನಗರದಲ್ಲಿರುವ ಆರೋಪಿ ಮಹೇಶ, ಉ: ಎಸ್.ಬಿ.ಐ ಬ್ಯಾಂಕಿನಲ್ಲಿ
ಕೆಲಸ,
ಜಾ: ಕ್ಷತ್ರೀಯ, ಸಾ: ಪ್ರಶಾಂತ ನಗರ
ಸಿಂಧನೂರು ಈತನ ಮನೆಗೆ ಕರೆದುಕೊಂಡು ಹೋಗಿ ಬಿಟ್ಟಿದ್ದು, ಅಲ್ಲಿಂದ ಆರೋಪಿತನು ಫಿರ್ಯಾದಿದಾರರಿಗೆ
ಪರಿಚಯವಾಗಿದ್ದು, ಆರೋಪಿತನು ಫಿರ್ಯಾದಿದಾರರಿಗೆ ಮನೆಯಲ್ಲಿ
ಕೆಲಸ ಮಾಡಿಕೊಂಡು ಇಲ್ಲಿಯೇ ಮಕ್ಕಳೊಂದಿಗೆ ಇರು ಅಂತಾ ಹೇಳಿದ್ದರಿಂದ ಫಿರ್ಯಾದಿದಾರರು ಮನೆಯಲ್ಲಿ
ಕಸ, ಮುಸುರಿ, ಬಟ್ಟೆ ತೊಳೆದುಕೊಂಡು, ಅಡುಗೆ ಮಾಡಿಕೊಂಡು ಅವರ ಮನೆಯಲ್ಲಿಯೇ ಇದ್ದು, ಆ ಸಮಯದಲ್ಲಿ ಆರೋಪಿತನು ಫಿರ್ಯಾದಿದಾರರಿಗೆ
ಮದುವೆಯಾಗುವದಾಗಿ ನಂಬಿಸಿ ದಿನಾಲೂ ರಾತ್ರಿ ಲೈಂಗಿಕ ಸಂಭೋಗ ಮಾಡಿದ್ದು, ದಿನಾಂಕ 13-01-2018 ರಂದು ರಾತ್ರಿ 8-00 ಗಂಟೆ ಸುಮಾರಿಗೆ ಆರೋಪಿತನು
ಫಿರ್ಯಾದಿದಾರಳಿಗೆ ಅಡುಗೆ ಮಾಡಲು ಬರುವುದಿಲ್ಲ ಅಂತಾ ಹೇಳಿ ಮೈ ಮೇಲಿ ಬಟ್ಟೆಯನ್ನು ಹಿಡಿದು
ಎಳೆದು ಕೈಯಿಂದ ಹೊಡೆ ಬಡೆ ಮಾಡಿ, ಊರಿಗೆ ಹೋಗು ಅಂತಾ ಬಟ್ಟೆಯ ಬ್ಯಾಗನ್ನು ಹೊರಗೆ ಹಾಕಿದ್ದರಿಂದ
ಫಿರ್ಯಾದಿದಾರಳು ತನ್ನ ಗಂಡನೊಂದಿಗೆ ಊರಿಗೆ ಹೋಗಿದ್ದು, ದಿನಾಂಕ 16-01-2018 ರಂದು 4-00 ಗಂಟೆ ಸುಮಾರಿಗೆ ಫಿರ್ಯಾದಿದಾರರು ತನ್ನ
ಗಂಡನೊಂದಿಗೆ ಆರೋಪಿತನು ಕೆಲಸ ಮಾಡುವ ಎಸ್.ಬಿ.ಐ ಬ್ಯಾಂಕಿಗೆ ಹೋಗಿ ಯಾಕೆ ಆ ದಿನ ಹೊಡೆ ಬಡೆ ಮಾಡಿರುತ್ತಿಯಾ ಅಂತಾ
ಕೇಳಿದಾಗ ಆರೋಪಿತನು ಎನಲೇ ಚಿನಾಲಿ ನಿನಗೆ ಸೊಕ್ಕು ತುಂಬಿದೆಯಾ ಸೊಳೆ ಬ್ಯಾಂಕಿಗೆ ಬರುವಷ್ಟು
ದೈರ್ಯ ಬಂದಿದೆಯಾ ಅಂತಾ ಹೇಳಿ ಕೂದಲು ಹಿಡಿದು ಎಳೆದಾಡಿ, ಹೊಡೆ ಬಡೆ ಮಾಡಿದ್ದು ಅಲ್ಲದೆ ಎಲೇ ಆದಿ
ಕರ್ನಾಟಕ ಎಸ್.ಸಿ ಜಾತಿಗೆ ಸೇರಿದವಳೆ ಅಂತಾ ಅವಾಚ್ಯವಾಗಿ
ಬೈದು, ಜಾತಿ ನಿಂದನೆ ಮಾಡಿ, ಇನ್ನೊಂದು ಸಲಾ ನನ್ನ ತಂಟೆಗೆ ಬಂದರೆ
ನಿಮ್ಮನ್ನು ಬಿಡುವುದಿಲ್ಲ ಅಂತಾ ಜೀವದ ಬೆದರಿಕೆ ಹಾಕಿದ್ದು ಇರುತ್ತದೆ ಅಂತಾ ಇದ್ದ ಗಣಕೀಕೃತ
ದೂರಿನ ಸಾರಾಂಶದ ಮೇಲಿಂದ ಸಿಂಧನೂರು ನಗರ ಪೊಲೀಸ್ ಠಾಣೆ ಗುನ್ನೆ ನಂ: 08/2018,
ಕಲಂ: 504,
323, 376, 354, 506 ಐಪಿಸಿ, ಕಲಂ:3(1)(r)(s),3(1)(w)(i)(ii)
ಮತ್ತು 3(2)(va) ಎಸ್.ಸಿ/ಎಸ್.ಟಿ ತಿದ್ದುಪಡಿ
ಕಾಯ್ದೆ-2015
ಪ್ರಕಾರ
ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.
¸ÀAZÁgÀ ¤AiÀĪÀÄ G®èAWÀ£É,ªÁºÀ£À ZÁ®PÀgÀ
«gÀÄzÀÝ PÁ£ÀÆ£ÀÄ PÀæªÀÄ:-
gÁAiÀÄZÀÆgÀÄ
f¯ÉèAiÀÄ J¯Áè ¥ÉÆ°Ã¸ï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À
C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ
¸ÀºÁAiÀÄ¢AzÀ ¢£ÁAPÀ :18.01.2018 gÀAzÀÄ 195 ¥ÀææPÀgÀtUÀ¼À£ÀÄß ¥ÀvÉÛ ªÀiÁr 30,100/-gÀÆ..UÀ¼ÀÀ£ÀÄß
¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ
G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð
ªÀÄÄAzÀĪÀgÉ¢gÀÄvÀÛzÉ.