ªÀgÀ¢AiÀiÁzÀ
¥ÀæPÀgÀtUÀ¼À ªÀiÁ»w:-
CPÀæªÀÄ ªÀÄgÀ¼ÀÄ ¸ÁUÁtÂPÉ ¥ÀæPÀgÀtzÀ ªÀiÁ»w:-
ದಿನಾಂಕ:13.04.2018 ರಂದು ರಾತ್ರಿ 08.15 ಗಂಟೆಗೆ ಪಿರ್ಯಾದಿದಾರ ದೇವಪ್ಪ ತಂದೆ ರಾಮಪ್ಪ ಸಂಗಮ 40 ವರ್ಷ ಜಾತಿ ಕುರಬರು ಉದ್ಯೋಗ ಕೂಲಿಕೆಲಸ ಸಾ.ತೊಂಡಿಹಾಳ ಇವರು ಠಾಣೆಗೆ ಹಾಜರಾಗಿ
ಗಣಕಯಂತ್ರದಲ್ಲಿ ಟೈಪ್ ಮಾಡಿಸಿದ ಒಂದು ಲಿಖಿತ ದೂರನ್ನು ಹಾಜರುಪಡಿಸಿದ್ದು ಸಾರಾಂಶವೇನೆಂದರೆ, ನಿನ್ನೆ ದಿನಾಂಕ 12-04-2018 ರಂದು ಮದ್ಯಾಹ್ನ 12-00 ಗಂಟೆ ಸುಮಾರಿಗೆ, ನಾನು ಮತ್ತು ನನ್ನ ಅಕ್ಕ ಶಾಂತಮ್ಮ ರವರು ನಮ್ಮ ಮನೆಯ ಮುಂದೆ ಇರುವಾಗ ನನ್ನ ಮಗ ಪ್ರಶಾಂತನು ಆರೋಪಿ ಯಂಕಪ್ಪ ತಂದೆ ಬಸ್ಸಪ್ಪ ಸಂಗಮ ಜಾತಿ ಕುರಬರು ಉದ್ಯೋಗ ಕೂಲಿಕೆಲಸ ಸಾ.ತೊಂಡಿಹಾಳ ರವರ ನಳಕ್ಕೆ ನೀರು ಕುಡಿಯಲು ಹೋಗಿ ನೀರು ಕುಡಿಯುತ್ತಿರುವಾಗ ಆರೋಪಿ ಮಗಳು ಪುಸ್ಪಳಿಗೆ ನೀರು ಸಿಡಿದಿದ್ದು, ಆಗ ಆರೋಪಿತನು ಬಾಯಿಗೆ ಬಂದಂತೆ ನನ್ನ ಮಗ ಪ್ರಶಾಂತನಿಗೆ ಬೈಯ್ದು, ಕೈಯಿಂದ ಹೊಡೆದನು. ಆಗ ನಾನು ಮತ್ತು ನನ್ನ ಅಕ್ಕ ಶಾಂತಮ್ಮಳು ಅಲ್ಲಿಗೆ ಹೋಗಿ ಬಡಿಯುವುದನ್ನು ಬಿಡಿಸಲು ಹೋದಾಗ ನಿಮ್ಮದು ಬಹಳ ಆಗಿದೆ ಲೇ ಸೂಳೆ ಮಕ್ಕಳೆ ಎಂದು ಅಲ್ಲಿಯೇ ಬಿದ್ದ, ಬಡಿಗೆಯಿಂದ ನನ್ನ ಮತ್ತು ನನ್ನ ಅಕ್ಕಳ ಎಡಗೈ ಮುಂಗೈ ಹೊಡೆದು ಭಾರಿ ಒಳಪೆಟ್ಟುಗೊಳಿಸಿ ಲೇ ಸೂಳೆ ಮಕ್ಕಳೆ ಇನ್ನೊಂದು ಬಾರಿ ನಮ್ಮ ನಳದ ಹತ್ತಿರ ಬಂದರೆ ನಿಮ್ಮನ್ನು ಕೊಲೆ ಮಾಡುತ್ತೇನೆ ಎಂದು ಒದರಾಡುತ್ತಿರುವಾಗ ನನ್ನ ತಮ್ಮ ಅಮರೇಶ ತಂದೆ ರಾಮಪ್ಪ, ಬಸ್ಸಪ್ಪ ತಂದೆ ಬೀಮಪ್ಪ ಕುರಿ ರವರು ಬಂದು ಜಗಳ ಬಿಡಿಸಿದ್ದು, ನಂತರ ನಾವುಗಳು ಲಿಂಗಸ್ಗೂರು ಸರಕಾರಿ ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆದುಕೊಂಡು ಬಂದು ಇಂದು ದಿನಾಂಕ 13-04-2018 ರಂದು ದೂರು ನೀಡಿದ್ದು ಇರುತ್ತದೆ. ಚಿಕತ್ಸೆ ಮಾಡಿಸಿಕೊಂಡು ಬಂದು ದೂರು ನೀಡಲು ತಡವಾಗಿದ್ದು ಇರುತ್ತದೆ. ಅಂತಾ ಮುಂತಾಗಿ ನೀಡಿದ ದೂರಿನ ಸಾರಾಂಶದ ಮೇಲಿಂದ ಗುನ್ನೆ ನಂಬರ 150/2018 PÀ®A, 504, 323, 326 506, L ¦ ¹. ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.
¸ÀAZÁgÀ
¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-
gÁAiÀÄZÀÆgÀÄ
f¯ÉèAiÀÄ J¯Áè ¥ÉÆ°Ã¸ï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À
C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ
¸ÀºÁAiÀÄ¢AzÀ ¢£ÁAPÀ: 14.04.2018 gÀAzÀÄ 131 ¥ÀææPÀgÀtUÀ¼À£ÀÄß ¥ÀvÉÛ ªÀiÁr 19500/-
gÀÆ. UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ,
¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ
dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.