¥ÀwæPÁ
¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w :-
ªÀgÀzÀPÀëuÉ ¥ÀæPÀgÀtzÀ ªÀiÁ»w:-
²æÃªÀÄw
¹ÃªÀiÁ UÀAqÀ £ÁUÀgÁeï, ªÀAiÀÄ: 23 ªÀµÀð, eÁ: D¢ PÀ£ÁðlPÀ(J¸ï.¹), G: ªÀÄ£ÉPÉ®¸À
¸Á: wªÀiÁä¥ÀÆgÀ PÁåA¥À vÁ: ¹AzsÀ£ÀÆgÀÄ ºÁªÀ:PÀÄPÀÌgÀzÉÆrØ vÁ: ZÀ£ÀߥÀlÖt
f:gÁªÀÄ£ÀUÀgÀ.EªÀgÀÄ ಈಗ್ಗೆ
ಸುಮಾರು 7 ವರ್ಷಗಳ
ಹಿಂದೆ ಮದುವೆ ಮಾಡಿಕೊಂಡಿದ್ದು, £ÁUÀgÁeï vÀAzÉ ªÉAPÀmÉñÀégÀ gÁªï ¸Á:
¸Á: wªÀiÁä¥ÀÆgÀ PÁåA¥À vÁ: ¹AzsÀ£ÀÆgÀÄ.FvÀ¤UÉ ರೂ 50,000/- ಹಣವನ್ನು ವರದಕ್ಷಿಣೆಯಾಗಿ PÉÆlÄÖ ªÀÄzÀÄªÉ ªÀiÁrzÀÄÝ , ಮದುವೆಯಾದ ನಂತರ 5-6 ತಿಂಗಳವರೆಗೆ
ಆರೋಪಿತನು ಫಿರ್ಯಾದಿದಾರಳನ್ನು ಚೆನ್ನಾಗಿ ನೋಡಿಕೊಂಡು ನಂತರ ಕುಡಿಯುವ ಚಟಕ್ಕೆ ಬಿದ್ದು, ತವರು ಮನೆಗೆ ಹೋಗಿ ಹೆಚ್ಚಿನ ವರದಕ್ಷಿಣೆಯಾಗಿ ಹಣ ಮತ್ತು ಸೈಟ್ ತೆಗೆದುಕೊಂಡು
ಬಾ ಅಂತಾ ಹೊಡೆಬಡೆ ಮಾಡಿ ಮಾನಸಿಕ ಮತ್ತು ದೈಹಿಕ ಹಿಂಸೆ ಮದುವೆಯಾದ ನಂತರ 5-6 ತಿಂಗಳವರೆಗೆ ಆರೋಪಿತನು ಫಿರ್ಯಾದಿದಾರಳನ್ನು ಚೆನ್ನಾಗಿ ನೋಡಿಕೊಂಡು ನಂತರ
ಕುಡಿಯುವ ಚಟಕ್ಕೆ ಬಿದ್ದು, ತವರು ಮನೆಗೆ ಹೋಗಿ ಹೆಚ್ಚಿನ ವರದಕ್ಷಿಣೆಯಾಗಿ ಹಣ
ಮತ್ತು ಸೈಟ್ ತೆಗೆದುಕೊಂಡು ಬಾ ಅಂತಾ ಹೊಡೆಬಡೆ ಮಾಡಿ ಮಾನಸಿಕ ಮತ್ತು ದೈಹಿಕ ಹಿಂಸೆ
ಕೊಡುತ್ತಿದ್ದು, ನಂತರ ಆರೋಪಿತನು ಫಿರ್ಯಾದಿದಾರಳನ್ನು ಕರೆದುಕೊಂಡು ಬಂದು ಸಿಂಧನೂರ ತಾಲೂಕಿನ
ತಿಮ್ಮಾಪೂರ್ ಗ್ರಾಮದಲ್ಲಿದ ತಮ್ಮ ಮನೆಯಲ್ಲಿ ಇಟ್ಟಿದ್ದು, ಇಲ್ಲಿಯೂ
ಸಹಾ ಹೊಡೆಬಡೆ ಮಾಡಿ, ಇನ್ನೂ ಹೆಚ್ಚಿನ ವರದಕ್ಷಿಣೆಯಾಗಿ ರೂ 3 ಲಕ್ಷ ಹಣವನ್ನು ತೆಗೆದುಕೊಂಡು ಬಾ ಅಂತಾ ಫಿರ್ಯಾದಿದಾರಳನ್ನು ಮತ್ತು ಇಬ್ಬರು
ಮಕ್ಕಳನ್ನು ಮನೆಯಿಂದ ಹೊರಗೆ ಹಾಕಿದ್ದು, ನಂತರ ಫಿರ್ಯಾದಿದಾರಳು ಸಿಂಧನೂರಿನ ಪಿಡಬ್ಲೂಡಿ
ಕ್ಯಾಂಪಿನಲ್ಲಿರುವ ಮಕ್ಕಳ ಅನಾಥಾಶ್ರಮದಲ್ಲಿ ಆಶ್ರಯ ಪಡೆದುಕೊಂಡಿದ್ದಾಗ ದಿನಾಂಕ 23-12-2017 ರಂದು 12-00 ಪಿ.ಎಮ್
ಸುಮಾರಿಗೆ ಫಿರ್ಯಾದಿದಾರಳು ಅನಾಥಾಶ್ರಮದ ಮುಂದೆ ಇದ್ದಾಗ ಆರೋಪಿತನು ಬಂದು ಎನಲೇ ಸೂಳೇ ತವರು
ಮನೆಗೆ ಹೋಗಿ ಹೆಚ್ಚಿನ ವರದಕ್ಷಿಣೆಯಾಗಿ 3 ಲಕ್ಷ ರೂ ಹಣ ತೆಗೆದುಕೊಂಡು ಬಾ ಅಂತಾ ಹೇಳಿದರೆ
ಅನಾಥಾಶ್ರಮ ಸೇರಿದ್ದಿಯೆನಲೇ ಬೋಸುಡಿ ಅಂತಾ ಅವಾಚ್ಯವಾಗಿ ಬೈದು, ಕೈಗಳಿಂದ
ಹೊಡೆ ಬಡೆ ಮಾಡಿ, ರೂ 3 ಲಕ್ಷ ಹಣ ತರದಿದ್ದರೆ ನಿನ್ನ ಜೀವ ಸಹಿತ ಬಿಡುವುದಿಲ್ಲ ಅಂತಾ ಜೀವದ ಬೆದರಿಕೆ
ಹಾಕಿದ್ದು ಇರುತ್ತದೆ ಅಂತಾ ಇದ್ದ ಗಣಕೀಕೃತ ದೂರಿನ ಸಾರಾಂಶದ ಮೇಲಿಂದ ¹AzsÀ£ÀÆgÀÄ £ÀUÀgÀ
oÁuÉ ಗುನ್ನೆ ನಂ:277/2017,
ಕಲಂ: 498(ಎ), 504, 323, 506 ಐಪಿಸಿ
ಮತ್ತು ಕಲಂ 3, 4 ವ.ನಿ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದು
ಇರುತ್ತದೆ.
gÀ¸ÉÛ C¥ÀWÁvÀ ¥ÀæPÀgÀtzÀ ªÀiÁ»w:-
ದಿನಾಂಕ:28.12.2017 ರಂದು ರಾತ್ರಿ
11.00 ಗಂಟೆಗೆ ಪಿರ್ಯದಿ
§¸ÀªÀgÁd vÀAzÉ ºÀÄ®UÀ¥Àà ZɮĪÁ¢ ªÀAiÀĸÀÄì:26
ªÀµÀð eÁ: ZɮĪÁ¢ G: MPÀÄÌvÀ£À ¸Á: ¥À®UÀ®¢¤ß
gÀªÀgÀÄ ಠಾಣೆಗೆ ಹಾಜರಾಗಿ
ಲಿಖಿತವಾಗಿ ಬರೆದ
ದೂರು ನೀಡಿದ್ದು
ಸದರಿ ದೂರಿನ ಸಾರಾಂಶವೇನೆಂದರೆ,
ಬುದ್ದಿನ್ನಿ ಕ್ರಾಸ
ದಾಟಿ ಒಂದು
ಕಿಲೋ ಮೀಟರ
ದೂರದಲ್ಲಿ ಲಾರಿ
ನಂ. ಎ.ಪಿ-21/ಎಕ್ಷ-6399
ನೇದ್ದು ಕೆಟ್ಟು
ರಸ್ತೆಯ ಮದ್ಯದಲ್ಲಿ
ನಿಂತುಕೊಂಡಿದ್ದು ಸದರಿ
ಲಾರಿ ಚಾಲಕನು
ತನ್ನ ಲಾರಿಯನ್ನು
ಸಾರ್ಜನಿಕ ರಸ್ತೆಯಲ್ಲಿ
ಯಾವುದೆ ರಸ್ತೆ
ಸುರಕ್ಷತಾ ಕ್ರಮಗಳನ್ನು
ಅನುಸರಿಸಿದೆ ರಸ್ತೆಯ
ಮದ್ಯದಲ್ಲಿ ನಿಲ್ಲಿಸಿದ್ದು
ಇರುತ್ತದೆ. ಮತ್ತು ಪಿರ್ಯಾದಿ
ಅಣ್ಣನಾದ ಮೃತ
ಹನುಮಂತ ಇತನು
ತನ್ನ ಮೋಟಾರ
ಸೈಕಲ್ ನಂ,
ಕೆ.ಎ-19/ಕ್ಯೂ-8044 ನೇದ್ದನ್ನು ತಗೆದುಕೊಂಡು
ಹೊನ್ನಳ್ಳಿಗೆ ಹೋಗುವಾಗ
ಮುದಗಲ್ ಲಿಂಗಸಗೂರು
ರಸ್ತೆಯ ಬುದ್ದಿನ್ನಿ
ಕ್ರಾಸ ದಾಟಿ
ಒಂದು ಕಿಲೋ
ಮೀಟರ ದೂರದಲ್ಲಿ
ಮೃತನು ತನ್ನ
ಮೋಟಾರ ಸೈಕಲ್ಲನ್ನು
ಅತೀವೇಗವಾಗಿ ನಡೆಸಿಕೊಂಡು
ಹೋಗಿ ನಿಯಂತ್ರಣ
ಮಾಡದೆ ರಸ್ತೆಯ
ಮದ್ಯದಲ್ಲಿ ನಿಂತುಕೊಂಡಿದ್ದು
ಲಾರಿ ನಂ.
ಎ.ಪಿ-21/ಎಕ್ಷ-6399 ನೇದ್ದರ
ಹಿಂದಿನ ಬಾಗಕ್ಕೆ
ಟಕ್ಕರ ಮಾಡಿದ್ದರಿಂದ
ಲಾರಿಯ ಹಿಂದಿನ
ಬಾಗ ಮೃತ
ಹನುಮಂತನ ತಲೆಗೆ
ಬಲವಾಗಿ ಬಡಿದು
ಬಾರಿ ರಕ್ತಗಾಯವಾಗಿ
ತಲೆಯಲ್ಲಿನ ಮಾಂಸ
ಖಂಡಗಳು ಹೊರಗಡೆ
ಬಿದ್ದು ಮತ್ತು
ಎಡಗಡೆ ಕೈ
ಮುರಿದು ಸ್ಥಳದಲ್ಲಿಯೇ
ಮೃತಪಟ್ಟಿದ್ದು ಇರುತ್ತದೆ.
ಕಾರಣ ರಸ್ತೆಯ
ಮದ್ಯದಲ್ಲಿ ಲಾರಿ
ನಿಲ್ಲಿಸಿದ ಲಾರಿ
ಚಾಲಕ ಮತ್ತು
ಮೋಟಾರ ಸೈಕಲನ್ನು
ಅತೀವೇಗವಾಗಿ ನಡೆಸಿಕೊಂಡ
ಬಂದು ನಿಯಂತ್ರಣ
ಮಾಡದೆ ಲಾರಿಯ
ಹಿಂಬಾಕ್ಕೆ ಟಕ್ಕರ
ಕೊಟ್ಟ ಮೃತ ಹನುಮಂತನ
ಮೇಲೆ ಕಾನೂನು
ಕ್ರಮ ಜರಿಗಲಸು
ವಿನಂತಿ ಅಂತಾ
ಮುಂತಾಗಿ ನೀಡಿದ
ದೂರಿನ ಸಾರಾಂಶದ
ಮೇಲಿಂದ ªÀÄÄzÀUÀ¯ï UÀÄ£Éß £ÀA: 244/2017
PÀ®A 279, 283, 304 (J) L¦¹
& 187 L.JA.« PÁAiÉÄÝ CrAiÀİè ಪ್ರಕರಣ
ದಾಖಲಿಸಿಕೊಂಡು ತನಿಖೆ
ಕೈಕೊಂಡಿದ್ದು ಇರುತ್ತದೆ .
ದಿನಾಂಕ;-28-12-2017 ರಂದು 2000 ಗಂಟೆಗೆ ಪೆಟ್ರೋಲಿಂಗ್ ಕರ್ತವ್ಯದಲ್ಲಿದ್ದಾಗ ಠಾಣೆಯಿಂದ ಅಪಘಾತದ ಮಾಹಿತಿ ತಿಳಿದು ಕೂಡಲೇ ಭಂಡಾರಿ ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳುವನ್ನು ಪರಿಶೀಲಿಸಿ ಫಿರ್ಯಾದಿ ಮಲ್ಲಿಕಾರ್ಜುನ್ ತಂದೆ ಹನುಮಂತ್ರಾಯ, ವಯ 62 ವರ್ಷ, ಲಿಂಗಾಯತ್, ನಿವೃತ್ತ ಎ.ಆರ್.ಎಸ್.ಐ ಸಾ|| ಮನೆ ನಂ. 12-6-385/69 ವಿಶ್ವನಾಥ ಕಾಲೋನಿ ರಾಯಚೂರು gÀªÀgÀÄ ಲಿಖಿತ ದೂರನ್ನು ಪಡೆದುಕೊಂಡು ವಾಪಸ್ಸು ದಿನಾಂಕ;-28-12-2017 ರಂದು 2115 ಗಂಟೆಗೆ ಠಾಣೆಗೆ ಬಂದಿದ್ದು, ದೂರಿನ ಸಾರಾಂಶವೆನೇಂದರೆ, ನಾಗರಾಜ ಇವರು Honda
Active I M/C No. KA36/EE8807 ನೇದ್ದನ್ನು ನಿಧಾನವಾಗಿ ನಡೆಸಿಕೊಂಡು ಕನಕದಾಸ ವೃತ್ತದ ಕಡೆಗೆ
ಹೋಗುತ್ತಿದ್ದಾಗ ಆರೋಪಿತನು TATA
TIGOR NO AP21BV0778 ನೇದ್ದನ್ನು ರಾಯಚೂರು ಹೈದರಾಬಾದ್ ರಸ್ತೆಯ ಕನಕದಾಸ್ ಸರ್ಕಲ್ ಹತ್ತಿರ ಇರುವ ಶ್ರೀಕಂಠೇಶ್ವರ ಪೆಟ್ರೋಲ್ ಬಂಕ್ ಮುಂದಿನ ರಸ್ತೆಯಲ್ಲಿ ಹೈದರಾಬಾದ ರಸ್ತೆಯಿಂದ ಕನಕದಾಸ ಸರ್ಕಲ್ ಕಡೆಗೆ ಹೋಗುವಾಗ ಅತೀ ವೇಗವಾಗಿ ಮತ್ತು ಅಲಕ್ಷ್ಯತನದಿಂದ ಮಾನವ ಜೀವಕ್ಕೆ ಅಪಾಯಕರವಾದ ರೀತಿಯಲ್ಲಿ ಚಲಾಯಿಸಿ ಬಲಗಡೆ ಹೋಗುವವನು ಒಮ್ಮಿಂದೋಮ್ಮೆಲೆ ಕಾರನ್ನು ತನ್ನ ಎಡಕ್ಕೆ
ತಿರುಗಿಸಿದ್ದರಿಂದ, ಕಾರನ
ಹಿಂದಿನ ಎಡಭಾಗವು ನಾಗರಾಜ ರವರು ನಡೆಸುತ್ತಿದ್ದ Honda Active ಮೋಟಾರ್ ಸೈಕಲ್ ಗೆ
ತಗುಲಿದ್ದರಿಂದ ನಾಗರಾಜ ರವರು ಮೋಟಾರ್ ಸೈಕಲ್ ಸಮೇತ ಕೆಳಗಡೆ ಬೀಳಲು ಆತನಿಗೆ ಬಲಗಡೆ ತಲೆ ಭಾರೀ
ರಕ್ತಗಾಯವಾಗಿ ಬಲಗಣ್ಣಿನ ಹುಬ್ಬಿನ ಹತ್ತಿರ ಒಳಪೆಟ್ಟಾಗಿ ಮೂಗಿನಿಂದ ರಕ್ತ ಬಂದು, ಬಲಗಾಲು
ಮೊಣಕಾಲು ಹತ್ತಿರ ತರಚಿದ ಗಾಯವಾಗಿದ್ದು ಇರುತ್ತದೆ.
ಕಾರಣ ಆರೋಪಿತನ ವಿರುದ್ದ ಕಾನೂನು ಕ್ರಮ ಜರುಗಿಸುವಂತೆ ನೀಡಿದ ದೂರಿನ ಸಾರಾಂಶದ ಮೇಲಿಂದ ನಗರ
ಸಂಚಾರ
ಪೊಲೀಸ್
ಠಾಣೆ
ರಾಯಚೂರ. ಗುನ್ನೆ ನಂ.96/2017 ಕಲಂ 279,338 IPC & 187 IMV ACT ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
¸ÀAZÁgÀ ¤AiÀĪÀÄ G®èAWÀ£É,ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-
gÁAiÀÄZÀÆgÀÄ f¯ÉèAiÀÄ J¯Áè ¥ÉÆ°Ã¸ï C¢üPÁjUÀ¼ÀÄ,
gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ
f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ : 29.12.2017
gÀAzÀÄ 113 ¥ÀææPÀgÀtUÀ¼À£ÀÄß ¥ÀvÉÛ 16,800/- gÀÆ.UÀ¼ÀÀ£ÀÄß ¸ÀܼÀzÀ°èAiÉÄà zÀAqÀ
«¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ,¸ÀAZÁgÀ ¤AiÀĪÀÄ G®èAX¸ÀĪÀ
ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð
ªÀÄÄAzÀĪÀgÉ¢gÀÄvÀÛzÉ.