ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:
ಮಟಕಾ ದಾಳಿ ಪ್ರಕರಣದ
ಮಾಹಿತಿ.
ದಿನಾಂಕ 24/07/2019 ರಂದು ಸಾಯಂಕಾಲ ಗಂಟೆಗೆ ಲಿಂಗಸುಗೂರ ಪಟ್ಟಣದ ಲ್.ಐ.ಸಿ ಆಪೀಸ ಹತ್ತಿರ ಫಿರ್ಯಾದಿ ²æÃ
¥ÀæPÁ±ÀgÉrØ qÀA§¼À. ¦.J¸ï.L °AUÀ¸ÀÄUÀÆgÀ oÁuÉ ರವರಿಗೆ ಮಟಕಾ ಜೂಜಾಟ ನಡೆಯುತ್ತಿದೆ ಅಂತಾ ಮಾಹಿತಿ ನೀಡಿದ ಮೇರೆಗೆ ಡಿ.ಎಸ್.ಪಿ
& ಸಿಪಿಐ ರವರ ಮಾರ್ಗದರ್ಶನದಲ್ಲಿ, ಪಂಚರನ್ನು ಬರಮಾಡಿಕೊಂಡು ಸಿಬ್ಬಂದಿಯವರೊಂದಿಗೆ ಪಂಚರ ಸಂಗಡ ಸಂಜೆ 4-45 ಗಂಟೆಗೆ
ಸ್ಥಳಕ್ಕೆ ಹೋಗಿ ಅಲ್ಲಿ ಮರೆಯಾಗಿ ನಿಂತು ನೋಡಲು ಸಾರ್ವ ಜನಿಕ ಸ್ಥಳದಲ್ಲಿ ಮೇಲೆ
ನಮೂದಿಸಿದ ಆರೋಪಿತನಿಂದ
ಕಾಲಂ 9 ರಲ್ಲಿ
ನಮೂದಿಸಿದ ಮುದ್ದೆಮಾಲನ್ನು ಜಪ್ತಿ ಮಾಡಿಕೊಂಡಿದ್ದು,ಆರೋಪಿತನಿಗೆ ತಾನು ಬರೆದ ಪಟ್ಟಿಯನ್ನು ಯಾರಿಗೆ ಕೊಡುತ್ತಿಯಾ ಅಂತಾ ಕೇಳಲಾಗಿ ಆರೋಪಿ ನಂ 2,3 ನೇದ್ದವರಿಗೆ ಕೊಡುವುದಾಗಿ ತಿಳಿಸಿದ್ದು ಇದ್ದು, ಎಲ್ಲಾವುಗಳನ್ನು ಪಂಚರ ಸಮಕ್ಷಮ ಜಪ್ತಿ ಮಾಡಿಕೊಂಡು ಸಂಜೆ 5-00 ರಿಂದ 6-00 ಗಂಟೆಯವರೆಗೆ ಪಂಚನಾಮೆ ಮಾಡಿಕೊಂಡು ವಾಪಸ್ಸು 6-30 ಪಿಎಂ.ಗಂಟೆಗೆ ಠಾಣೆಗೆ ಬಂದು ಗುನ್ನೆ ದಾಖಲು ಮಾಡಲು ಆದೇಶಿದ ಮೇರೆಗೆ ಸದರಿ
ಪಂಚನಾಮೆ ಮೇಲಿಂದ ಮಾನ್ಯ ನ್ಯಾಯಾಲಯದಿಂದ ಪರವಾನಿಗೆ ಪಡೆದು ಸಂಜೆ 7-30 ಗಂಟೆಗೆ ನಾನು ಹೆಚ್ ಸಿ- 129 ಆರೋಪಿತನ ವಿರುದ್ದ ಲಿಂಗಸುಗೂರು ಪೊಲೀಸ್ ಠಾಣೆ ಗುನ್ನೆ ನಂಬರ
174/2019
PÀ®A 78(3) PÉ ¦ DPïÖ ಅಡಿಯಲ್ಲಿ
ಪ್ರಕಣದ ದಾಖಲು ಮಾಡಿ ತಪಾಸಣೆ ಕೈಕೊಂಡಿರುತ್ತಾರೆ.
ರಸ್ತೆ ಅಪಘಾತ ಪ್ರಕರಣದ
ಮಾಹಿತಿ.
ದಿನಾಂಕ.24-07-2019 ರಂದು ರಾತ್ರಿ
10-30 ಗಂಟೆಗೆ ಫಿರ್ಯಾದಿ zÁåªÀ¥Àà vÀAzÉ ºÀ£ÀĪÀÄAvÀ PÀÄgÀPÀÄA¢ 50 ªÀµÀð
eÁ-£ÁAiÀÄPÀ G-MPÀÌ®vÀ£À ¸Á-§ÄAPÀ®zÉÆrØ. ಈತನುಪೊಲೀಸ್ ಠಾಣೆಗೆ ಹಾಜರಾಗಿ ಫರ್ಯಾದಿ ಹೇಳಿಕೆ ನೀಡಿದ್ದು ಅದರ ಸಾರಾಂಶವೇನೆಂದರೆ, ಇಂದು ದಿನಾಂಕ 24-07-2019 ರಂದು ರಾತ್ರಿ
8-30 ಗಂಟೆ ಸುಮಾರಿಗೆ ಬುಂಕಲದೊಡ್ಡಿ ಗ್ರಾಮದ ಹನುಮಂತ ದೇವರ ಗುಡಿ ಮುಂದಿನ ಜಾಲಹಳ್ಳಿ-ತಿಂಥಿಣಿ ಬ್ರೀಡ್ಜ್ ಮುಖ್ಯ ರಸ್ತೆಯ ಎಡ ಬದಿಯಲ್ಲಿ ಗಾಯಾಳು ಮತ್ತು ಫಿರ್ಯದಿ ಮಾತನಾಡುತ್ತಾ
ನಿಂತುಕೊಂಡಿದ್ದಾಗ ಆರೋಪಿ ¸À°A vÀAzÉ
CPÀâgï ¥ÀmÉÃ¯ï ¸Á-UÀÄqÀØ£Á¼À vÁ-ªÀÄÄzÉÝ©ºÁ¼À ºÁ.ªÀ eÁ®ºÀ½î. ಈತನು ತಿಂಥಿಣಿ ಬ್ರೀಡ್ಜ್ ಕಡೆಯಿಂದ ಜಾಲಹಳ್ಳಿ ಕಡೆಗೆ ತನ್ನ ಕಾರ್ ನಂ GA-01 J-0408 ನೇದ್ದನ್ನು ಅತಿ ವೇಗವಾಗಿ ಮತ್ತು ಆಲಕ್ಷತನದಿಂದ ನಡೆಸಿಕೊಂಡು ಬಂದು
ರಸ್ತೆಯ ಬದಿಯಲ್ಲಿ ಮಾತನಾಡುತ್ತಾ ನಿಂತುಕೊಂಡಿದ್ದ ರಾಮಯ್ಯ ಮತ್ತು ದೇವರಾಜನಿಗೆ ಡಿಕ್ಕಿ ಪಡಿಸಿದ್ದರಿಂದ
ರಾಮಯ್ಯನಿಗೆ ಕಾಲಿಗೆ ಹಾಗು ಇತರೆ ಕಡೆ ಸಾದಾ ಸ್ವರೂಪ ಮತ್ತು ಬಾರಿ ಸ್ವರೂಪದ ಗಾಯವಾಗಿದ್ದು ದೇವರಾಜನಿಗೆ
ತಲೆಗೆ ಬಾರಿ ಸ್ವರೂಪದ ರಕ್ತಗಾಯವಾಗಿದ್ದು ಅಲ್ಲದೆ ಮೊಟಾರ್ ಸೈಕಲ್ ನಂ KA-36 EJ-5231 ನೇದ್ದನ್ನು ಜಕಂಗೊಂಡಿದ್ದು ಇರುತ್ತದೆ, ಅಪಘಾತ ಪಡಿಸಿದ ಕಾರ್ ಚಾಲಕ ವಿರುದ್ದ ಕಾನೂನು ಕ್ರಮ ಜರುಗಿಸಿ ಅಂತಾ ಇತ್ಯಾದಿಯಾಗಿ ಫಿರ್ಯಾದಿ
ಹೇಳಿಕೆ ಸಾರಾಂಶದ ಮೇಲಿಂದ ಜಾಲಹಳ್ಳಿ ಪೊಲೀಸ್ ಠಾಣೆ ಗುನ್ನೆ ನಂಬರ 74/2019 PÀ®A. 279, 337,
338 L¦¹ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತಾರೆ.
ದೊಂಬಿ ಪ್ರಕರಣದ ಮಾಹಿತಿ.
ತಾರೀಕು
24/07/2019
ರಂದು ರಾತ್ರಿ
8-30 ಗಂಟೆಗೆ ಫಿರ್ಯಾದಿ ºÀÄ®UÀ¥Àà vÀAzÉ ¸ÀtÚ §ÄqÀØ¥Àà ¨sÉÆÃ« ªÀAiÀiÁ:
26ªÀµÀð, eÁ: ªÀqÀØgÀ, G: ªÉÄùÛçà ¸Á: ªÀÄgÀUÀAl£Á¼À ಈತನು ಠಾಣೆಗೆ ಹಾಜರಾಗಿ ಹೇಳಿಕೆ
ಫಿರ್ಯಾದಿ ನೀಡಿದ್ದು ಸಾರಾಂಶವೆನೆಂದರೆ ತಮ್ಮೂರ ಸೀಮಾದಲ್ಲಿ ಎರಡು ಬಾಜುವಿನಲ್ಲಿ ಹೊಲವಿದ್ದು ಮದ್ಯದಲ್ಲಿ
ಆರೋಪಿ ಬಂಗಾರಮ್ಮಳ ಹೊಲವಿದ್ದು ಈ ಮೊದಲು ಎರಡನೇ ಹೊಲದ ಬದುವಿನ ಒಡ್ಡು ಒಡೆದಿದ್ದು ಅದನ್ನು
ಫಿರ್ಯಾದಿದಾರರು ಮಣ್ಣು ಹಾಕಿ ಸರಿಪಡಿಸಿದ್ದು ಅಲ್ಲದೆ ಮೊದಲನೇ ಹೊಲಕ್ಕೆ ಹತ್ತಿಕೊಂಡಿದ್ದ ಒಡ್ಡು
ಒಡೆದಿದ್ದು ಅದನ್ನು ಬಂಗಾರೆಮ್ಮರವರಿಗೆ ಸರಿಪಡಿಸುವಂತೆ & ಮಳೆ ಬಂದರೆ ನೀರು ಹರಿದು ನಮ್ಮ ಹೊಲದಲ್ಲಿ
ಬರುತ್ತದೆ ಅಂತಾ ನಿನ್ನೆ ದಿನಾಂಕ 23/07/2019 ರಂದು ಬೆಳಿಗ್ಗೆ 8-30 ಗಂಟೆ ಸುಮಾರಿಗೆ ಮನೆಯ ಮುಂದೆ
ನಿಂತ್ತಿದ್ದ ಬಂಗಾರಮ್ಮನ ಮಗನಿಗೆ ಫಿರ್ಯಾದಿದಾರನು ಕೇಳಿದಕ್ಕೆ ಅದನೆನ್ನಶೇಂಟಾ ಕೇಳುತ್ತಿ ಅಂತಾ ಮುಂತಾಗಿ
ಅವಾಚ್ಯ ಶಬ್ದಗಳಿಂದ ಬೈದು, ಮೇಲೆ ನಮೂದಿತ ಆರೋಪಿತರು ಗುಂಪುಕೂಡಿ ಜಗಳ ತೆಗೆದು, ಫಿರ್ಯಾದಿಗೆ ಕೈಗಳಿಂದ
ಬಡಿಯುತ್ತಿದ್ದಾಗ ಬಿಡಿಸಲು ಬಂದ ದುರಗಮ್ಮಳಿಗೆ ಕೈ ಮುಷ್ಠಿಯಿಂದ ಜೋರಾಗಿ ಮುಗಿನ ಹತ್ತಿರ ಹೊಡೆದಿದ್ದರಿಂದ
ರಕ್ತಗಾಯವಾಗಿದ್ದು ಕೈಯಿಂದ ಮತ್ತು ಕಾಲಿನಿಂದ ಒದ್ದು ಜೀವದ ಬೆದರಿಕೆ ಹಾಕಿದ್ದ ಕೂಡಲೇ ಆಕೆಯನ್ನು
ಲಿಂಗಸುಗೂರ ಸರಕಾರಿ ಆಸ್ಪತ್ರೆಗೆ ಸೇರಿಕೆ ಮಾಡಿದ್ದು ನಂತರ ಹೆಚ್ಚಿನ ಇಲಾಜು ಕುರಿತು ರಿಮ್ಸ್ ಆಸ್ಪತ್ತೆಯಲ್ಲಿ
ಸೇರಿಕೆ ಮಾಡಿ ಇಲಾಜು ನೀಡಿ ಇಂದು ತಡವಾಗಿ ಬಂದು ದೂರು ನೀಡಿದ್ದು ಸದರಿ
ಫಿರ್ಯಾದಿಯ ಸಾರಾಂಸದ ಮೇಲಿಂದ ಆರೋಪಿತರ ವಿರುದ್ದ ಲಿಂಗಸುಗೂರು ಪೊಲೀಸ್ ಠಾಣೆ ಗುನ್ನೆ ನಂಬರ 175/2019
PÀ®A 143,147,504,323,324,506 ¸À»vÀ 149 L¦¹ ಅಡಿಯಲ್ಲಿ ಪ್ರಕರಣ ದಾಖಲು
ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.