¥ÀwæPÁ ¥ÀæPÀluÉ
ªÀgÀ¢AiÀiÁzÀ
¥ÀæPÀgÀtUÀ¼À ªÀiÁ»w:-
gÀ¸ÉÛ C¥ÀWÁvÀ ¥ÀæPÀgÀtzÀ
ªÀiÁ»w:-
¢£ÁAPÀ 18-7-16 gÀAzÀÄ 2230 jAzÀ
19-7-16 gÀAzÀÄ 0600 UÀAmÉ CªÀ¢üAiÀÄ°è ªÀÄÈvÀ a£ÀߪÀÄÄvÀÄÛ vÀAzÉ AiÉÆÃUÀåA
vÉêÀgÀ 28 ªÀµÀð eÁw gÉrØ ¸Á:ºÀ£ÀĪÀĸÁUÀgÀ vÁ:PÀĵÀÖV f¯Éè
PÉÆ¥Àà¼À FvÀ£ÀÄ FZÀgÀ ªÁºÀ£À ¸ÀA.PÉJ-37J-3906 £ÉÃzÀÝgÀ°è G¼ÁîUÀrØ ¯ÉÆÃqï
ªÀiÁrPÉÆAqÀÄ ªÀÄÄzÀUÀ¯ï¢AzÀ °AUÀ¸ÀUÀÆjUÉ ºÉÆÃUÀÄwÛzÁÝUÀ UÀrØ ºÀ¼ÀîzÀ ºÀwÛgÀ
JzÀÄgÀÄUÀqɬÄAzÀ AiÀiÁªÀÅzÉÆÃ C¥ÀjavÀ ªÁºÀ£ÀzÀ ZÁ®PÀ vÀ£Àß ªÁºÀ£ÀªÀ£ÀÄß CwªÉÃUÀ
ªÀÄvÀÄÛ C®PÀëvÀ£À¢AzÀ £ÀqɹPÉÆAqÀÄ §AzÀÄ ªÀÄÈvÀ£À ªÁºÀ£ÀPÉÌ ªÁºÀ£ÀzÀ ªÀÄÄA¢£À
§®UÀqÉ (PÁå©Ã£À ºÀwÛgÀ) lPÀÌgÀ PÉÆlÄÖ ªÁºÀ£À ¤°è¸ÀzÉà ºÉÆÃVzÀÄÝ, a£ÀߪÀÄÄvÀÄÛ
FvÀ¤UÉ vÀ¯É §®UÀqɪÀÄ §®UÉÊ ¨sÀÄdzÀ PɼÀUÉ & §®ªÉÆÃtPÉÊ, ªÀÄÄAUÉÊ ºÀwÛgÀ
¨sÁj gÀPÀÛ UÁAiÀÄUÀ¼ÁV ¸ÀܼÀzÀ°è ªÀÄÈvÀ¥ÀnÖgÀÄvÁÛ£É.CAvÁ ±À²PÀĪÀiÁgÀ UÀAqÀ AiÉÆÃUÀåA vÉêÀgÀ 25
ªÀµÀð eÁw gÉrØ G: ZÀPÀ° ªÁå¥ÁgÀ ¸Á: ºÀ£ÀĪÀĸÁUÀgÀ vÁ:PÀĵÀÖV f¯Éè PÉÆ¥Àà¼À.EªÀgÀ zÀÆj£À
ªÉÄðAzÀ °AUÀ¸ÀUÀÆgÀÄ
oÁuÉ UÀÄ£Éß £ÀA. 179/16 PÀ®A 279,304(J),
L¦¹ & 187 L.JA.«. PÁAiÉÄÝ. CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ
PÉÊPÉÆArgÀÄvÁÛgÉ.
zÉÆA© ¥ÀæPÀgÀtzÀ ªÀiÁ»w:-
ದಿನಾಂಕ 19-7-16 ರಂದು ಬೆಳಗ್ಗೆ 09-00 ಗಂಟೆಗೆ
ಪಿರ್ಯಾಧಿ ®Qëöäà UÀA zÀÄgÀÄUÀ¥Àà ªÀ. 25 eÁw £ÁAiÀÄPÀ G
ºÉÆ®ªÀÄ£ÉPÉ®¸À ¸Á. ºÉÆPÁæt vÁ ¹AzsÀ£ÀÆgÀ EªÀಳು ಠಾಣೆಗೆ ಹಾಜರಾಗಿ
ಲಿಖಿತ ದೂರು ನೀಡಿದ್ದು ಅದರ ಸಾರಾಂಶವೆನೆಂದರೆ ಫಿರ್ಯಾದಿದಾರಳ ಮೈದುನನಾದ ಕನಕಪ್ಪ ಈತನು
ಈ ಗ್ಗೆ 15 ದಿನಗಳ ಹಿಂದೆ ತನ್ನ ಹೆಂಡತಿಯ ಊರಾದ
ಲಿಂಗಸೂಗೂರ ತಾಲೂಕಿನ ಮುದೋಳ ಗ್ರಾಮಕ್ಕೆ ಹೋಗಿ ಅಲ್ಲಿಂದ ತನ್ನ ಮೋಟಾರ್ ಸೈಕಲನ್ನು
ತಲೆಖಾನದಲ್ಲಿ ಹನುಮಂತ ಪೂಜಾರಿ ಈತನ ಹತ್ತಿರ ಮಾರಾಟ ಮಾಡಿದ್ದು ಅದರ ಹಣ ತೆಗೆದುಕೊಂಡು
ಬರಲೆಂದು ಹೋಗಿದ್ದು ಸಮಯದಲ್ಲಿ ಅಲ್ಲಿಗೆ ಹೋಗಿದ್ದ ಫಿರ್ಯಾಧಿದಾರಳ ೂರಿನ
ನಾಯಕ ಜನಾಂಗದ ಹನುಮಂತಿ ತಂ ದೇವಪ್ಪ ವ. 18 ವರ್ಷ ಈಕೆಯು ಕನಕಪ್ಪನೊಂದಿಗೆ
ಬಾಯಿಮಾಡಿಕೊಂಡು ಬಂಧು ತಮ್ಮ ಸಂಭಂಧಿಕರಿಗೆ ಹೇಳಿದ್ದು ಆರೋಪಿತರು ಕನಕಪ್ಪನಿಗೆ
ಹೋಡೆಯುವ ಉದ್ದೇಶದಿಂದ ದಿನಾಂಕ 16-7-16 ರಂದು ರಾತ್ರಿ 8-00 ಗಂಟೆಗೆ
ವಕ್ರಾಣಿಯಲ್ಲಿ ವಾಸವಾಗಿರುವ ಫಿರ್ಯಾಧಿ ಮನಗೆ zÀÄgÀÄUÀªÀÄä UÀA zÉêÀ¥Àà ºÀ¼ÉUËqÀæ 24ºÀ£ÀĪÀÄAvÀ
vÀA wªÀÄätÚ 30 zÁåªÀ¥Àà vÀA §¸ÀªÀAvÀ¥Àà 32vÁvÀ¥Àà vÀA ºÀ£ÀÄAªÀÄvÀ
28ºÀ£ÀÄAªÀÄvÀ vÀA zÉêÀ¥Àà 35zÉêÀ¥Àà vÀA ºÉƼÉÃAiÀÄ¥Àà 50£ÁUÀªÀÄä
¹zÀݪÀÄäºÀ£ÀĪÀĪÀÄä ¸Á, eÁw. £ÁAiÀÄPÀ J¯ÁègÀÄ ºÉÆPÁæt EªÀgÀÄUÀ¼ÀÄ ಗುಂಪು ಕಟ್ಟಿಕೊಂಢು ಬಂದು ಆರೋಪಿ ನಂ 01 ಈತನು ಫಿರ್ಯಾಧಿ ಮನೆಯೊಳಗೆ
ಪ್ರವೇಶಿಸಿ ಎನಲೆ ಸೂಳೇ ನಿಮ್ಮ ಮೈದುನ ಕನಕಪ್ಪ ನಮ್ಮ ಹನುಮಂತಿಯೊಂದಿಗೆ ಜಗಳ ಮಾಡಿ ಬಂಧಿದ್ದು
ಅವನನ್ನು ಎಲ್ಲಿ ಬಚ್ಚಿ ಇಟ್ಟಿರುವಿ ತೋರಿಸು ಅಂತಾ ಅವಾಚ್ಯವಾದ ಶಬ್ದಗಳಿಂಧ ಬೈದು ಕೈಯಿಂದ
ಹೊಡೆದು ಪಿರ್ಯಾಧೀಯ ಕೂದಲು ಹಿಡಿದು ಮನೆಯ ಹೊರಗೆ ಎಳೆದು ತಂದು ಅವಮಾನ
ಮಾಡಿದ್ದು ಇನ್ನುಳಿದ ಆರೋಪಿತರು ಫಿರ್ಯಾದಿಗೆ ಕೈಯಿಂದ ಹೊಡೆದು ಅವಾಚ್ವಾಗಿ ಬೈದಿದ್ದು
ಆಗಾ ಅಲ್ಲೆ ಇದ್ದ ಜನರು ಬಂದು ಜಗಳ ಬಿಡಿಸಿದಾಗ ಆರೋಪಿ ನಂ 01 ಈತನು ಫಿರ್ಯಾಧಿಗೆ ನಿಮ್ಮ
ಮೈದುನ ಕನಕಪ್ಪನನ್ನು ತೋರಿಸಿಲ್ಲಿಲ್ಲಾ ಅಂದರೆ ನಿನ್ನನ್ನು ಜೀವ ಸಹಿತ ಬಿಡುವದಿಲದ್ಲಾ
ಅಂತಾ ಜೀವದ ಬೆದರಿಕೆ ಹಾಕಿದ್ದು ಇರುತ್ತದೆ ಈ ವಿಷಯ ತನ್ನ ಗಂಡನಿಗೆ
ತಿಳಿಸಿ ಈ ದಿನ ತಡವಾಗಿ ಬಂದು ದೂರು ನಿಡಿದ್ದು ಇರುತ್ತದೆ
ಅಂತಾ ಮುಂತಾಗಿದ್ದ ಲಿಖಿತ ದೂರಿನ ಸಾರಾಂಶದ ಮೇಲಿಂದ vÀÄgÀÄ«ºÁ¼À oÁuÉ ಗುನ್ನೆ
ನಂಬರ 105/2016 ಕಲಂ 143.504.448.323.354.506 ರೆ/ವಿ 149 ಐಪಿಸಿ
ಪ್ರಕಾರ ಗುನ್ನೆ ದಾಖಲಿಸಿಕೊಂಢು ತನಿಖೆ ಕೈಕೊಂಡಿದ್ದು ಇರುತ್ತದೆ.
ಫಿರ್ಯಾದಿ ಹುಸೇನ್ ಸಾಬ್ ತಂ: ಖಾಸಿಂಸಾಬ್ 58 ವರ್ಷ, ಮುಸ್ಲಿಂ, ಉ: ಒಕ್ಕಲುತನ ಸಾ: ರಘುನಾಥನಹಳ್ಳಿ, ತಾ: ರಾಯಚೂರು FvÀ£ÀÄ ಈಗ್ಗೆ 5-6 ತಿಂಗಳ ಹಿಂದೆ ತಾನು ತನ್ನ ಹೊಲದ ಬದುವಿನಲ್ಲಿದ್ದ ಜಾಲಿ ಗಿಡವನ್ನು ಕಡಿದುಕೊಂಡಿದ್ದು, ಅಷ್ಟಕ್ಕೆ ದಿನಾಂಕ: 19.07.2016 ರಂದು 1700 ಗಂಟೆಗೆ ಸದರಿ ತಮ್ಮ ಹೊಲದ ಪಕ್ಕದ ಹೊಲವನ್ನು ಲೀಜಿಗೆ ತೆಗೆದುಕೊಂಡಿರುವ ಖಾದರ್ ತಂ: ಖರೀಂ 55 ವರ್ಷ, ಹಾಗೂ ಆತನ 4 ಜನ ಗಂಡು ಮಕ್ಕಳು ಸಾ: ರಘುನಾಥನಹಳ್ಳಿEªÀgÀÄUÀ¼ÀÄ ಅಕ್ರಮಕೂಟ ರಚಿಸಿಕೊಂಡು ತಮ್ಮ ಕೈಯಲ್ಲಿ ಕೊಡ್ಲಿ, ಕಟ್ಟಿಗೆ, ಮಚ್ಚು ಹಿಡಿದುಕೊಂಡು ಫಿರ್ಯಾದಿಯ ಮನೆಯಲ್ಲಿ ಅತೀಕ್ರಮ ಪ್ರವೇಶ ಮಾಡಿದ್ದಲ್ಲದೇ ತನಗೆ ಮತ್ತು ಬಿಡಿಸಲು ಬಂದ ತನ್ನ ಹೆಂಡತಿಗೆ ಹೊಡೆ ಬಡೆ ಮಾಡಿ ದುಃಖಾಪಾತಗೊಳಿಸಿ ಜೀವದ ಬೆದರಿಕೆ ಹಾಕಿದ್ದು ಇದೆ ಅಂತಾ ಮುಂತಾಗಿ ಇದ್ದ ಹೇಳಿಕೆ ಫಿರ್ಯಾದು ಸಾರಾಂಶದ ಮೇಲಿಂದ gÁAiÀÄZÀÆgÀÄ UÁæ«ÄÃt ¥ÉưøÀ oÁuÁ UÀÄ£Éß £ÀA: 144/2016PÀ®A: 143 147 148
448 323 324 504 506(2) ಸಹಾ 149 ಐಪಿಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
¥Éưøï zÁ½ ¥ÀæPÀgÀtzÀ ªÀiÁ»w:-
ದಿನಾಂಕ:
19-7-16 ರಂದು ಸಾಯಂಕಾಲ 5-45 ಗಂಟೆಗೆ ಉಮಲೂಟಿಯ ಬಸ್ ನಿಲ್ದಾಣದ ಸಾರ್ವಜನಿಕ
ರಸ್ತೆಯಲ್ಲಿ ಆರೋಪಿತನು ತಮ್ಮ ಸ್ವಂತ ಲಾಭಕ್ಕಾಗಿ ಕೇವಲ ಅಧೃಷ್ಟದ ಮೇಲೆ ಆಡುವಂತೆ
ಸಾರ್ವಜನಿಕರಿಗೆ ಮನವೋಲಿಸಿ 1-00 ರೂ ಗೆ ರೂ 80-00 ರೂಗಳಂತೆ ಕೊಡುವುದಾಗಿ ಹೇಳಿ
ರಸ್ತೆಯಲ್ಲಿ ಹೋಗುವ ಸಾರ್ವಜನಿಕರಿಂದ ಹಣವನ್ನು ಸಂಗ್ರಹಣೆ ಮಾಡಿ ಮಟಕಾ ಎಂಬ ನಸೀಬಿನ ಜೂಜಾಟದ
ಅಂಕೆ ಸಂಖ್ಯೆಗಳನ್ನು ಬರೆದುಕೊಳ್ಳುತ್ತಿದ್ದು ಮತ್ತು ನಂತರ ಈತನು ಜನರು ಬರೆಯಿಸಿದ ನಂಬರ
ಬಂದಿಲ್ಲಾವೆಂದು ಅವರಿಗೆ ಹಣ ಕೊಡದೇ ವಂಚನೆ ಮಾಡುತ್ತಿರುವುದಾಗಿ ಭಾತ್ಮಿ ಬಂದ ಮೇರೆಗೆ ಪಿ.ಎಸ್.ಐ
ತುರುವಿಹಾಳ ಠಾಣೆ ಹಾಗೂ ಸಿಬ್ಬಂದಿಯವರಾದ ಪಿಸಿ-679, ಪಿಸಿ-681 ರವರು ಸಹಕಾರದೊಂದಿಗೆ ಪಂಚರ
ಸಮಕ್ಷಮ ದಾಳಿ ನಡೆಯಿಸಿ ಆರೋಪಿತನನ್ನು ದಸ್ತಗಿರಿ ಮಾಡಿ ವಶಕ್ಕೆ ತೆಗೆದುಕೊಂಡು ಅವರಿಂದ ನಗದು ಹಣ
ರೂ: 3500 ಮತ್ತು 1 ಮಟಕಾ ನಂಬರ ಬರೆದ ಚೀಟಿ, ಮತ್ತು ಒಂದು ಬಾಲ್ ಪೆನ್ನು ಮತ್ತು ಮ್ಯಾಕ್ಸ
ಕಿಂಗ್ ಮೋಬೈಲ್ ಅ.ಕಿ 500 ಬೆಲೆಬಾಳುವದು ಜಪ್ತಿ ಮಾಡಿಕೊಂಡಿದ್ದು ನಂತರ ಆರೋಪಿತನು ತಾನು ಬರೆದ
ಮಟ್ಕಾ ಪಟ್ಟಿಯನ್ನು ಆರೋಪಿ ನಂ.2 ಈತನಿಗೆ ಕೊಡುವುದಾಗಿ ತಿಳಿಸಿದ್ದು, ಸಂಜೆ 7-00 ಪಿ.ಎಂ
ಗಂಟೆಗೆ ಪಿ.ಎಸ್.ಐ ರವರು ವಿವರವಾದ ದಾಳಿ ಪಂಚನಾಮೆಯ ವರದಿ ಮತ್ತು ಜಪ್ತಿ ಮಾಡಿದ ಮಾಲು
ಹಾಗೂ ಆರೋಪಿಯೊಂದಿಗೆ ಠಾಣೆಗೆ ಬಂದು ಮಟಕಾ ದಾಳಿ ಪಂಚನಾಮೆ ವರದಿಯನ್ನು ಒಪ್ಪಿಸಿದ್ದುದರ
ಸಾರಾಂದ ಮೇಲಿಂದ vÀÄgÀÄ«ºÁ¼À oÁuÉ , ಗುನ್ನೆ
ನಂ. 106/2016 ಕಲಂ.78 (III) KP ACT & 420
IPC ಅಡಿಯಲ್ಲಿ ಪ್ರಕರಣ ದಾಖಲು
ಮಾಡಿಕೊಂಡು ತನಿಖೆ ಕೈಕೊಂrgÀÄvÁÛgÉ.
ದಿನಾಂಕ 19.07.2016 ರಂದು ಬೆಳಗ್ಗೆ 10.00 ಗಂಟೆ ಸುಮಾರಿಗೆ ಗೆಜ್ಜಲಗಟ್ಟಾ ಗ್ರಾಮದ ಗ್ರಾಮಪಂಚಾಯತ ಹತ್ತಿರ ಇರುವ ಸಾರ್ವಜನಿಕ ಸ್ಥಳದಲ್ಲಿ ಹುಸೇನಸಾಬ ತಂದೆ ಮೌಲಾಸಾಬ ಮುಜಾವರ ವಯಾ 52 ವರ್ಷ, ಜಾ: ಮುಸ್ಲಿಂ, ಉ: ಕೂಲಿಕೆಲಸ, ಸಾ: ಗೆಜ್ಜಲಗಟ್ಟಾ ಗ್ರಾಮ ಮಟಕಾ ಪ್ರವೃತ್ತಿಯಲ್ಲಿ ತೊಡಗಿ ಜನರಿಗೆ ಒಂದು ರೂಪಾಯಿಗೆ ಎಂಬತ್ತು ರೂಪಾಯಿ ಕೊಡುವದಾಗಿ ಹೇಳಿ ದುಡ್ಡುಕೊಟ್ಟವರಿಗೆ ಯಾವುದೇ ಚೀಟಿ ಕೊಡದೇ ಮೋಸ ಮಾಡುತ್ತಿದ್ದು, ನಂತರ ತಾನು ಬರೆದ ಮಟಕಾ ಚೀಟಿ ಪಟ್ಟಿಯನ್ನು ಆರೋಪಿ 02 ಆದಪ್ಪ ಛಲವಾದಿ ಹಟ್ಟಿಗ್ರಾಮ ನೇದ್ದವನಿಗೆ ಕೊಡುವದಾಗಿ ತಿಳಿಸಿದ್ದು ಇರುತ್ತದೆ ಅಂತಾ ಫಿರ್ಯಾದಿದಾರರು ಸಿಬ್ಬಂದಿಯೊಂದಿಗೆ ಪಂಚರ ಸಮಕ್ಷಮ ದಾಳಿ ಮಾಡಿ ಹಿಡಿದು ಅವನಿಂದ ಮೇಲೆ ನಮೂದಿಸಿದ ಮುದ್ದೇಮಾಲುಗಳನ್ನು ಜಪ್ತಿ ಮಾಡಿಕೊಂಡಿದ್ದು ಪಂಚನಾಮೆ, ಮುದ್ದೇಮಾಲು ಮತ್ತು ವರದಿಯನ್ನು ಹಾಜರುಪಡಿಸದ ಮೇರೆUÉ ºÀnÖ ¥Éưøï oÁuÉ.UÀÄ£Éß £ÀA: 96/2016 PÀ®A 78(111)
PÉ.¦. PÁAiÉÄÝ ºÁUÀÆ PÀ®A : 420 L¦¹CrAiÀÄ°è ¥ÀæPÀgÀt zÁPÀ°¹PÉÆAqÀÄ vÀ¤SÉ
PÉÊPÉÆArgÀÄvÁÛgÉ.
C¥ÀºÀgÀt
¥ÀæPÀgÀtzÀ ªÀiÁ»w:-
¢£ÁAPÀ: 18-07-2016 gÀAzÀÄ
¨É½UÉÎ 8-00 UÀAmÉ ¸ÀĪÀiÁjUÉ §AzÉãÀªÁeï @ £ÀªÁeï vÀAzÉ zÁªÀ®¸Á¨ï,
¸Á:PÀAzÀUÀ¯ï, vÁ: ºÀÄ£ÀUÀÄAzÁ. ¦üAiÀiÁð¢
²æÃ SÁeÁ¸Á¨ï vÀAzÉ EªÀiÁªÀĸÁ¨ï £ÀzÁ¥sï, ªÀAiÀÄ:63ªÀ, eÁ:¦AeÁgï,G: ªÀĺÁgÁeÁ
¥sÀ¤ðZÀgïì, ¸Á:ªÉAPÀlgÁªï PÁ¯ÉÆÃ¤ ¹AzsÀ£ÀÆgÀÄ FvÀ£À ªÀÄUÀ¼ÀÄ ºÁwAiÀiÁ ¥À«ð£ï
FPÉAiÀÄ£ÀÄß ªÀÄzÀÄªÉ ªÀiÁrPÉÆ¼ÀÄîªÀ GzÉÝñÀ¢AzÀ ¹AzsÀ£ÀÆgÀÄ ªÉAPÀlgÁªï
PÁ¯ÉÆÃ¤AiÀİègÀĪÀ ¦üAiÀiÁð¢zÁgÀ£À ªÀģɬÄAzÀ gÀ«Ä¹ ¥ÀĸÀįÁ¬Ä¹ DPÉAiÀÄ EµÀÖPÉÌ
«gÀÄzÀݪÁV C¥ÀºÀj¹PÉÆAqÀÄ ºÉÆÃVgÀÄvÁÛ£É E°èAiÀĪÀgÉUÉ ºÀÄqÀÄPÁrzÀgÀÆ
¹QÌgÀĪÀ¢®è PÁgÀt ¸ÀzÀjAiÀĪÀ£À «gÀÄzÀÝ PÁ£ÀÆ£ÀÄ PÀæªÀÄ dgÀÄV¹ ºÁwAiÀiÁ
¥À«ð£ï¼À£ÀÄß ¥ÀvÉÛ ªÀiÁrPÉÆqÀ¨ÉÃPÀÄ CAvÁ ªÀÄÄAvÁV PÉÆlÖ °TvÀ zÀÆj£À ¸ÁgÁA±ÀzÀ
ªÉÄðAzÁ ¹AzsÀ£ÀÆgÀÄ £ÀUÀgÀ ¥Éưøï oÁuÁ UÀÄ£Éß £ÀA.112/2016, PÀ®A.366 L¦¹
¥ÀæPÁgÀ UÀÄ£Éß zÁR°¹ vÀ¤SÉ PÉÊUÉÆArzÀÄÝ EgÀÄvÀÛzÉ.
¤AiÀĪÀÄ
G®èAWÀ£É,ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-
gÁAiÀÄZÀÆgÀÄ
f¯ÉèAiÀÄ J¯Áè ¥ÉÆ°Ã¸ï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À
C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ
¸ÀºÁAiÀÄ¢AzÀ ¢£ÁAPÀ :20.07.2016 gÀAzÀÄ 55 ¥ÀææPÀgÀtUÀ¼À£ÀÄß ¥ÀvÉÛ
ªÀiÁr 6,200/- gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹,
PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ
«gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.