ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w :-
ಮಟಕಾ ಪ್ರಕರಣದ ಮಾಹಿತಿ :
1) ದಿನಾಂಕ-10/07/2020 ರಂದು 13-50
ಗಂಟೆಯಿಂದ 14-50 ಗಂಟೆಯ
ಅವಧಿಯಲ್ಲಿ ಆಪಾದಿತನಾದ ರಂಗಣ್ಣನು ಕೊಟೇಕಲ್ ಗ್ರಾಮದ ತಮ್ಮ
ಮನೆಯ ಮುಂದಿನ ಸಾರ್ವಜನಿಕ ರಸ್ತೆಯಲ್ಲಿ ನಿಂತುಕೊಂಡು ಒಂದು ರೂ ಗೆ 80/-ರೂ ಕೊಡುವುದಾಗಿ ಅಂತಾ ಕೂಗಾಡುತ್ತಾ ಇದ್ದಾಗ ಪಂಚರ ಸಮಕ್ಷಮದಲ್ಲಿ ಪಿಎಸ್ಐ &
ಸಿಬ್ಬಂದಿಯವರು ದಾಳಿ
ಮಾಡಿ ಸಿಕ್ಕಿ ಬಿದ್ದ ಆರೋಫಿತನ ವಶದಿಂದ 1).ಮಟಕಾ ನಂಬರ್ ಬರೆದ ಪಟ್ಟಿ ಅ.ಕಿ ಇಲ್ಲ 2)ನಗದು ಹಣ.1560/-ರೂ 3)ಒಂದು ಬಾಲ್ ಪೆನ್ನು
ಅ.ಕಿ.ಇಲ್ಲ ಇವುಗಳನ್ನು ಜಪ್ತಿ ಪಡಿಸಿಕೊಂಡು ಸಿಕ್ಕಿ ಬಿದ್ದವನು ತಾನು ಬರೆದುಕೊಂಡು ಮಟಕಾ ಪಟ್ಟಿಯನ್ನು ತಾನೇ ಇಟ್ಟುಕೊಳ್ಳುವದಾಗಿ ತಿಳಿಸಿದ್ದು ಇರುತ್ತದೆ. ಸಿಕ್ಕಿ ಬಿದ್ದ ಆರೋಪಿತನನ್ನು ವಶಕ್ಕೆ ಪಡೆದುಕೊಂಡು ಮುದ್ದೇಮಾಲು, ಪಂಚನಾಮೆಯೊಂದಿಗೆ ಒಂದು ವರದಿಯನ್ನು ನೀಡಿ
ಮುಂದಿನ ಕಾನೂನು ಕ್ರಮಕ್ಕಾಗಿ ಹಾಜರು ಪಡಿಸಿದ್ದರ ಮೇಲಿಂದ ಮಾನ್ಯ ಜೆಎಮ್ಎಪ್ ಸಿ ನ್ಯಾಯಾಲಯ ಮಾನವಿ ರವರ ಪರವಾನಿಗೆಯನ್ನು ದಿನಾಂಕ-10/07/2020 ರಂದು 18-45 ಗಂಟೆಗೆ ಪಡೆದುಕೊಂಡು ಠಾಣೆಗೆ ಬಂದು ಕವಿತಾಳ ಪೊಲೀಸ್ ಠಾಣೆಯ ಗುನ್ನೆ ನಂ:63/2020
ಕಲಂ:78[3] ಕೆ.ಪಿ.ಯಾಕ್ಟ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ
2)ದಿನಾಂಕ : 09-07-2020 ರಂದು ಮದ್ಯಾಹ್ನ 3-00 ಪಿ.ಎಂ ಗಂಟೆಯ ಸುಮಾರು ಕಲ್ಮಂಗಿ
ಗ್ರಾಮದ ಮಲ್ಲನಗೌಡ
ಮಾಲಿ ಪಾಟೀಲ್ ಇವರ ಹೋಟೆಲ್ ಮುಂದಿನ ಸಾರ್ವಜನಿಕ ಸ್ಥಳದಲ್ಲಿ ಆರೋಪಿ ನಂ 01 ಶಶಿಕುಮಾರ ತಂದೆ ಅಮ್ಮಣ್ಣ, ವಯ-28, ಜಾ:ನಾಯಕ, ಉ: ಮಟಕಾ
ಬರೆದುಕೊಳ್ಳುವುದು, ಸಾ: ಕಲ್ಮಂಗಿ ಈತನು ಮಟಕಾ ಜೂಜಾಟದ ಅಂಕಿ ಸಂಖ್ಯೆಗಳನ್ನು ಬರೆದುಕೊಳ್ಳುತ್ತಾ
1 ರೂಪಾಯಿಗೆ 80 ರೂಪಾಯಿ ಕೊಡುವುದಾಗಿ
ಹೇಳಿ ಜನರಿಂದ ಹಣ ತೆಗೆದುಕೊಂಡು ನಂಬರಗಳನ್ನು ಬರೆದುಕೊಡುತ್ತಿದ್ದ ಬಗ್ಗೆ ಖಚಿತ ಭಾತ್ಮಿ ಬಂದ ಮೇರೆಗೆ, ಪಿ.ಎಸ್.ಐ ರವರು ಮಾನ್ಯ ಡಿ ಎಸ್ ಪಿ/ ಸಿಪಿಐ ಸಿಂಧನೂರು ಸಾಹೇಬರವರ
ರವರ ಮಾರ್ಗದರ್ಶನದಲ್ಲಿ ಸಿಬ್ಬಂದಿಯವರಾದ HC-233,
PC-679, 472 ರವರ ಸಹಕಾರದೊಂದಿಗೆ
ಇಬ್ಬರು ಪಂಚರ ಸಮಕ್ಷಮ 4-00 ಪಿ.ಎಂ ಕ್ಕೆ ದಾಳಿ ಮಾಡಲು ಆರೋಪಿ ನಂ-01 ನೆದ್ದವನನ್ನು ವಶಕ್ಕೆ ತೆಗೆದುಕೊಂಡು, ಅವನ ವಶದಲ್ಲಿದ್ದ ಮಟಕಾ ಜೂಜಾಟದ ನಗದು ಹಣ ರೂ. 960/- ಹಾಗೂ ಒಂದು ಮಟಕಾ ಪಟ್ಟಿ & ಬಾಲ್ ಪೆನ್ ನೇದ್ದವುಗಳನ್ನು ಜಪ್ತಿ ಪಡಿಸಿಕೊಂಡಿದ್ದು, ಸಂಗ್ರಹಿಸಿದ ಹಣ ಮತ್ತು ಪಟ್ಟಿಯನ್ನು ಆರೋಪಿ ನಂ-02 ನೇದ್ದವನಿಗೆ ಕೊಡುವುದಾಗಿ
ತಿಳಿಸಿದ್ದು ಇರುತ್ತದೆ. ಸದರಿ ಆರೋಪಿತನೊಂದಿಗೆ, 5-45 ಪಿ.ಎಂ ಕ್ಕೆ ಠಾಣೆಗೆ ಬಂದು ಮುಂದಿನ ಕ್ರಮಕ್ಕಾಗಿ ದಾಳಿ ಪಂಚನಾಮೆ ಹಾಗೂ ವಿವರವಾದ ವರದಿಯನ್ನು ನೀಡಿದ್ದನ್ನು ಠಾಣಾ NCR ನಂ. 26/2020 ರ ಪ್ರಕಾರ ಸ್ವೀಕೃತ ಮಾಡಿ, ನಂತರ ಮಾನ್ಯ ಹಿರಿಯ ಜೆಎಂಎಫ್ ಸಿ ನ್ಯಾಯಾಲಯ
ಸಿಂಧನೂರು ರವರಿಗೆ ಪ್ರಕರಣ ದಾಖಲಿಸಲು ಅನುಮತಿ ಕೋರಿ ಪತ್ರ ಬರೆದುಕೊಂಡು ನಿವೇದಿಸಿಕೊಂಡಿದ್ದು
ಇಂದು ದಿನಾಂಕ-10-07-2020 ರಂದು 6-30 ಪಿ.ಎಂ ಕ್ಕೆ ಪರವಾನಿಗೆ ಬಂದ ನಂತರ ಸದರಿ ಮಟಕಾ ಜೂಜಾಟದ ದಾಳಿ ಪಂಚನಾಮೆ ಸಾರಾಂಶದಂತೆ ಠಾಣೆಗುನ್ನೆನಂ. 98/2020 ಕಲಂ 78(iii) ಕೆಪಿ ಯಾಕ್ಟ ಅಡಿಯಲ್ಲಿ vÀÄgÀÄ«ºÁ¼À oÁuÉಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಂಡಿರುತ್ತಾರೆ.
ಕೋವಡ್-19 ಅದೇಶ ಉಲ್ಲಂಘನೆ ಪ್ರ್ರಕರಣದ ಮಾಹಿತಿ:
1) ಆರೋಪಿತನು
ದಿನೇಶ ತಂದೆ ತಾಯಣ್ಣ ವಯಾ: 26, ಜಾತಿ: ವಡ್ಡರ ಉ: ಬಾಂಬೆಯ
ಮಾಲ್ ನಲ್ಲಿ ಕೆಲಸ ಸಾ: ಆಲ್ಕೂರು ತಾ:ಜಿ: ರಾಯಚೂರು. ಕೋವಿಡ್-19
ಹರಡುತ್ತಿರುವ ಈ ಸಮಯದಲ್ಲಿ ತಾನು ಕೆಲಸಮಾಡುತ್ತಿದ್ದ ಬಾಂಬೆಯಿಂದ ವಾಪಸ್ ಬಂದಿದ್ದು, ಸೋಂಕು ಹರಡವುದನ್ನು
ತಪ್ಪಿಸುವ ಸಲುವಾಗಿ ಸದರಿ ಆರೋಪಿತನನ್ನು ಬೋಳಮಾನದೊಡ್ಡಿಯ ಮುರಾರ್ಜಿ ದೇಸಾಯಿ ಶಾಲೆಯ ಕ್ವಾರಂಟೈನ್ ಮಾಡಿದ್ದು, ಆದರೆ ಆರೋಪಿತನು ಜನರ ಪ್ರಾಣಕ್ಕೆ ಅಪಾಯಕಾರಿಯಾದ ಕೋವಿಡ್-19 ರೋಗದ ವೈರಸ್
ಸೋಂಕನ್ನು ಹರಡುವ ಸಂಭವವಿದೆ ಎಂದೂ ತಿಳಿದು, ನಿರ್ಲಕ್ಷ್ಯತನದಿಂದ ಬೋಳಮಾನದೊಡ್ಡಿಯ ಸಾಂಸ್ಥಿಕ ಕ್ವಾರಂಟೈನ್ ಕೇಂದ್ರದಿಂದ ಹೊರಹೋಗಿ
ಕ್ವಾರಂಟೈನ್ ನಿಯಮಗಳನ್ನು
ಹಾಗೂ ಸರಕಾರ ಆದೇಶವನ್ನು ಉಲ್ಲಂಘನೆಮಾಡಿದ್ದು ಧೃಡಪಟ್ಟಿದ್ದರಿಂದ ಸದರಿಯವನ ವಿರುಧ್ದ ಗುನ್ನೆ ನಂ 79/2020 ಕಲಂ 269, 188. ಐ.ಪಿ.ಸಿ
ರಲ್ಲಿ ಯರಗೇರಾ ಠಾಣೆಯಲ್ಲಿ ಪ್ರಕರಣ
ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತಾರೆ.
2) ತಾರೀಕು 11/07/2020 ರಂದು ಬೆಳಿಗ್ಗೆ
11-00 ಗಂಟೆಗೆ ಹೆಚ್.ಸಿ-303
ಇವರು ಠಾಣೆಗೆ ಹಾಜರಾಗಿ ಒಂದು ಗಣಕಯಂತ್ರದಲ್ಲಿ
ಟೈಪ್ ಮಾಡಿಸಿದ ಪಿರ್ಯಾದಿಕೊಟ್ಟಿದ್ದು ಅದರ ಸಾರಾಂಶವೆನೆಂದರೆ ಕರೋನ ಸಂಕ್ರಾಮಿಕ ರೋಗ
ಹರಡುವ ಬಗ್ಗೆ ಈ ರೋಗದ ಲಕ್ಷಣಗಳು ಕಾಣಿಸಿಕೊಂಡ ಆನಂದ ತಂದೆ ದೇವಪ್ಪ ರಾಠೋಡ ಈತನಿಗೆ
ಮುಂಜಾಗ್ರತೆ ಕ್ರಮವಾಗಿ ಗೋನವಾಟ್ಲ ತಾಂಡದಲ್ಲಿ ಗೃಹ ಕ್ವಾರಂಟೈನ್ ನಲ್ಲಿ ಹಿಡಲಾಗಿತ್ತು
ಸದರಿಯವನು ಕ್ವಾರೈಂಟನ್ ನ ಬಗ್ಗೆ ಹೊರಡಿಸಿದ ಸರಕಾರದ ಆದೇಶಗಳನ್ನು ಉಲ್ಲಂಘಿಸಿ ಹೊರಗಡೆ ಬಂದು
ತಿರುಗಾಡಿದ್ದು ಇದರಿಂದ ರೋಗ ಹರಡುತ್ತದೆ ಅಂತಾ ತಿಳಿದು ತಿಳಿದು ಈ ರೀತಿ ಕೃತ್ಯವೆಸಗಿದ್ದು ಈತನ
ವಿರುದ್ದ ಸೂಕ್ತ ಕ್ರಮ ಕೈಕೊಳ್ಳಬೇಕಂತ ವಗೈರೆ ಇದ್ದು ಸದರಿಯ ಪಿರ್ಯಾದಿಯ ಮೇಲಿಂದ ಲಿಂಗಸ್ಗೂರು
ಠಾಣೆಯ ಗುನ್ನೆ ನಂ 167/2020 PÀ®A: 269 L¦¹ ಅಡಿಯಲ್ಲಿ ಪ್ರಕರಣ ದಾಖಲು ಮಾಡಿ ತನಿಖೆ ಕೈಕೊಂಡಿರುತ್ತಾರೆ.
3) ತಾರೀಕು
11/07/2020 ರಂದು ಬೆಳಿಗ್ಗೆ 11-00 ಗಂಟೆಗೆ ಹೆಚ್.ಸಿ-303 ಇವರು ಠಾಣೆಗೆ ಹಾಜರಾಗಿ ಒಂದು ಗಣಕಯಂತ್ರದಲ್ಲಿ ಟೈಪ್ ಮಾಡಿಸಿದ ಪಿರ್ಯಾದಿಕೊಟ್ಟಿದ್ದು ಅದರ ಸಾರಾಂಶವೆನೆಂದರೆ ಕರೋನ ಸಂಕ್ರಾಮಿಕ ರೋಗ
ಹರಡುವ ಬಗ್ಗೆ ಈ ರೋಗದ ಲಕ್ಷಣಗಳು ಕಾಣಿಸಿಕೊಂಡ ಆನಂದ ತಂದೆ ದೇವಪ್ಪ ರಾಠೋಡ ಈತನಿಗೆ
ಮುಂಜಾಗ್ರತೆ ಕ್ರಮವಾಗಿ ಗೋನವಾಟ್ಲ ತಾಂಡದಲ್ಲಿ ಗೃಹ ಕ್ವಾರಂಟೈನ್ ನಲ್ಲಿ ಹಿಡಲಾಗಿತ್ತು
ಸದರಿಯವನು ಕ್ವಾರೈಂಟನ್ ನ ಬಗ್ಗೆ ಹೊರಡಿಸಿದ ಸರಕಾರದ ಆದೇಶಗಳನ್ನು ಉಲ್ಲಂಘಿಸಿ ಹೊರಗಡೆ ಬಂದು
ತಿರುಗಾಡಿದ್ದು ಇದರಿಂದ ರೋಗ ಹರಡುತ್ತದೆ ಅಂತಾ ತಿಳಿದು ತಿಳಿದು ಈ ರೀತಿ ಕೃತ್ಯವೆಸಗಿದ್ದು ಈತನ
ವಿರುದ್ದ ಸೂಕ್ತ ಕ್ರಮ ಕೈಕೊಳ್ಳಬೇಕಂತ ವಗೈರೆ ಇದ್ದು ಸದರಿಯ ಪಿರ್ಯಾದಿಯ ಮೇಲಿಂದ °AUÀ¸ÀÄUÀÆgÀÄ
¥Éưøï oÁuÉ ಗುನ್ನೆ 167/2020 PÀ®A: 269 L¦¹ ಅಡಿಯಲ್ಲಿ ಪ್ರಕರಣ ದಾಖಲು ಮಾಡಿ ತನಿಖೆ ಕೈಕೊಂಡಿರುತ್ತಾರೆ.
4) ¢£ÁAPÀ 05-06-2020 gÀAzÀÄ gÁdå ¸ÀPÁðgÀzÀ
DzÉñÀzÀ ªÉÄÃgÉUÉ vÁ®ÆPÀ DqÀ½vÀªÀÅ PÁégÀAmÉÊ£ïzÀ°èzÀÝ d£ÀgÀ£ÀÄß ¢£ÁAPÀ
05/06/2020 gÀAzÀÄ ºÉÆA PÁégÀAmÉÊ£ÀzÀ°è EgÀ®Ä ¸ÀÆa¹ ©qÀÄUÀqÉ ªÀiÁrzÀÄÝ,
CzÉà jÃw zÉêÀzÀÄUÀð ¥ÀlÖtzÀ QvÀÆÛgÀ gÁt ZÉ£ÀߪÀÄä ªÀ¸Àw ¤®AiÀÄzÀ PÁégÀAmÉÊ£ÀzÀ°èzÀÝ
d£ÀgÀ£ÀÄß ¸ÀºÀ ¢£ÁAPÀ 05/06/2020 gÀAzÀÄ ºÉÆA PÁégÀAmÉÊ£ÀzÀ°è EgÀ®Ä ¸ÀÆa¹
©qÀÄUÀqÉ ªÀiÁrzÀÄÝ EgÀÄvÀÛzÉ. f¯Áè¢üPÁjUÀ¼À PÀbÉÃj gÁAiÀÄZÀÆgÀÄgÀªÀgÀ
¥ÀvÀæ ¸ÀASÉå PÀA/PÉÆÃ«qï-19/02/2020-21 ¥ÀvÀæ ¢£ÁAPÀ 03-06-2020, 04-06-2020,
05-06-2020 gÀ°è£À Geo Fencing Breach ªÀgÀ¢ ¹éÃPÀÈwAiÀiÁVzÀÄÝ CzÀgÀ°è £ÀªÀÄÆ¢¹zÀ
ªÉƨÉÊ¯ï £ÀA 8217609443 EzÀgÀ §¼ÀPÉzÁgÀgÀÄ ºÉÆA PÁégÉAmÉÊ£ï ©lÄÖ ºÉÆgÀUÉ
ºÉÆÃVzÀÝgÀ §UÉÎ Google Live Location zÉÆgÉwzÀÄÝ ¸ÀzÀjAiÀĪÀgÀ §UÉÎ
ªÀiÁ»w ¥ÀqÉzÀÄPÉÆAqÀÄ §gÀ®Ä ¦AiÀiÁð¢zÁgÀgÀÄ ¢£ÁAPÀ 11/07/2020 gÀAzÀÄ ¨É½UÉÎ
11-30 UÀAmÉ ¸ÀĪÀiÁgÀÄ zÉêÀzÀÄUÀð oÁuÁ ªÁå¦ÛAiÀÄ PÉÆ¥ÀàgÀ
UÁæªÀÄPÉÌ ºÉÆÃV ªÉƨÉÊ¯ï £ÀA§gÀ 8217609443 CzÀgÀ §¼ÉPÀzÁgÀ ¨Á§
vÀAzÉ CºÀªÀÄzï ªÀAiÀiÁ-45 eÁ-ªÀÄĹèA G-UÁågÉÃd PÉ®¸À ¸Á- PÉÆ¥ÀàgÀ UÁæªÀÄ
FvÀ£À §UÉÎ «ZÁj¹zÁUÀ ¸ÀzÀjAiÀĪÀgÀÄ PÁégÉAmÉÊ£ï ¤AzÀ §AzÀ £ÀAvÀgÀ ºÉÆÃA
PÁégÉAmÉÊ£ï £À°ègÀzÉ ¢£ÁAPÀ 06/06/2020 jAzÀ 12-06-2020 gÀªÀgÉUÉ
PÁégÉAmÉÊ£ï ¤AiÀĪÀÄUÀ¼À£ÀÄß ºÁUÀÆ ¸ÀgÀPÁgÀzÀ DzÉñÀªÀ£ÀÄß G®èAWÀ£É ªÀiÁrzÀÄÝ
zÀÈqÀ¥ÀnÖzÀÄÝ PÁgÀt ¸À¢æAiÀĪÀgÀÀ ªÉÄÃ¯É ¸ÀÆPÀÛ PÁ£ÀÆ£ÀÄ PÀæªÀÄ PÉÊUÉÆ¼Àî®Ä zÀÆgÀÄü
¤ÃrzÀÝgÀ ªÉÄÃgÉUÉ ದೇವದುರ್ಗ ಪೊಲೀಸ್ ಠಾಣೆಯ ಗುನ್ನೆ ನಂ 124/2020
PÀ®A: 269,270 L¦¹ ಅಡಿಯಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ
ಕೈಗೊಂಡಿರುತ್ತಾರೆ.
ಮಹಿಳೆ ಮತ್ತು
ಮಗು ಕಾಣೆ ಪ್ರಕರಣದ ಮಾಹಿತಿ :
ದಿನಾಂಕ:
10-07-2020 ರಂದು 5-15 ಪಿ.ಎಂ ಕ್ಕೆ ಪಿರ್ಯಾದಿಯು
JA. ¸ÀÄAPÀ¥Àà vÀAzÉ ¸ÀªÁgÉ¥Àà, 55ªÀµÀð, eÁ:£ÁAiÀÄPÀ, G: MPÀÌ®ÄvÀ£À, ¸Á:
UÁA¢ü£ÀUÀgÀ vÁ: ¹AzsÀ£ÀÆgÀÄ ಠಾಣೆಗೆ
ಹಾಜರಾಗಿ ನೀಡಿದ ಗಣಕೀಕೃತ ದೂರಿನ ಸಾರಾಂಶವೇನೆಂದರೆ,ಪಿರ್ಯಾದಿಯ ಮಗಳಾದ ಶ್ರೀಮತಿ. ಲಕ್ಷ್ಮೀ ಗಂಡ
ಶ್ರೀನಿವಾಸ ಬೋಯಾ,
ವಯ-28 ಸಾ:
ಕರ್ನೂಲ್
(ಎಪಿ), ಇವಳು ಈಗ್ಗೆ 6 ತಿಂಗಳ ಹಿಂದೆ
ತನ್ನ ಗಂಡ, ಮಗುವಿನೊಂದಿಗೆ
ತವರು ಮನೆಯಾದ ಗಾಂಧಿನಗರಕ್ಕೆ ಬಂದು ತವರು
ಮನೆಯಲ್ಲಿಯೇ ಇದ್ದಿದ್ದು,
ದಿನಾಂಕ: 01-07-2020 ರ
ರಾತ್ರಿ 11-00 ಗಂಟೆಯಿಂದ
ದಿನಾಂಕ: 02-07-2020 ರಂದು 6-00 ಎ.ಎಂ ಗಂಟೆಯ
ಮದ್ಯದ ಅವಧಿಯಲ್ಲಿ
ಗಾಂಧಿನಗರದ ತನ್ನ
ತವರು ಮನೆಯಲ್ಲಿ
ಎಲ್ಲರೂ ಮಲಗಿದ
ಸಮಯದಲ್ಲಿ
ತನ್ನ ಮಗಳಾದ
ಕು. ಗಾಯತ್ರಿ
ತಂದೆ ಶ್ರೀನಿವಾಸ
ಬೋಯಾ, 03ವರ್ಷ ಇವಳೊಂದಿಗೆ ಮನೆಯಿಂದ ಹೋದವಳು ವಾಪಸ್ ಬಾರದೇ ಇದ್ದುದರಿಂದ ಪಿರ್ಯಾದಿಯು
ಇಲ್ಲಿಯವರೆಗೆ
ತಮ್ಮ ಸಂಬಂಧಿಕರಲ್ಲಿ
ವಿಚಾರಿಸಲಾಗಿ ಹಾಗೂ
ಅಲ್ಲಲ್ಲಿ ಹುಡುಕಾಡಲಾಗಿ
ಎಲ್ಲಿಯೂ ತನ್ನ
ಮಗಳ ಬಗ್ಗೆ ಯಾವುದೇ ಮಾಹಿತಿ ಸಿಗದೇ
ಇದ್ದುದರಿಂದ ಕಾಣೆಯಾದ
ತನ್ನ ಮಗಳು
ಮತ್ತು ಆಕೆಯ
ಮಗಳಾದ ಬಾಲಕಿ
ಗಾಯತ್ರಿ ಇವರುಗಳನ್ನು
ಪತ್ತೆ ಹಚ್ಚಿಕೊಡಬೇಕೆಂದು ತಡವಾಗಿ ಠಾಣೆಗೆ ಬಂದು ನೀಡಿದ ಗಣಕೀಕೃತ ದೂರಿನ
ಸಾರಾಂಶದ ಮೇಲಿಂದ vÀÄgÀÄ«ºÁ¼À oÁuÉ ಗುನ್ನೆ ನಂ. 97/2020 ಕಲಂ.
ಮಹಿಳೆ & ಮಗು
ಕಾಣೆ ಅಡಿಯಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
