¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w :-
ªÀÄ»¼ÉAiÀÄgÀ ªÉÄð£À zËdð£Àå
¥ÀæPÀgÀtzÀ ªÀiÁ»w:-
ಫಿರ್ಯಾದಿ CªÀÄgÀªÀÄä UÀAqÀ ±ÀAPÀgÀUËqÀ ªÀAiÀiÁ: 33ªÀµÀð, eÁ:
£ÁAiÀÄPÀ, G: PÀư PÉ®¸À ¸Á: zÉêÀgÀ§Æ¥ÀÄgÀ ºÁ.ªÀ. AiÀÄgÀqÉÆÃuÁ vÁ:
°AUÀ¸ÀÆUÀÆgÀÄ EªÀಳು
ಠಾಣೆಗೆ ಹಾಜರಾಗಿ ಒಂದು ಗಣಕಯಂತ್ರದಲ್ಲಿ ಟೈಪ್ ಮಾಡಿಸಿದ ಫಿರ್ಯಾದಿಯನ್ನು ಹಾಜರುಪಡಿಸಿದ್ದರ ಸಾರಾಂಸವೆನೆಂದರೆ ತನ್ನ ಲಗ್ನವು ಈಗ್ಗೆ ಸುಮರು 11 ವರ್ಷಗಳ ಹಿಂದೆ ಆರೋಪಿ ನಂ 1 ±ÀAPÀgÀUËqÀ vÀAzÉ ±ÀgÀtUËqÀ ªÀAiÀiÁ: 35ªÀµÀð¸Á:
zÉêÀgÀ§Æ¥ÀÄgÀ
ನೇದ್ದವನ ಜೊತೆ ಆಗಿದ್ದು ನಂತರದಲ್ಲಿ ಆತನು ಆರೋಪಿ 3 ಮತ್ತು 4 ನೇದ್ದವರ ಸಂಗಡ ಅನೈತಿಕ ಸಂಬಂದ ಇಟ್ಟುಕೊಂಡು ಅವರನ್ನು ಸಹ ಮನೆಗೆ ಕರೆದುಕೊಂಡು ಬಂದು ಇಟ್ಟುಕೊಂಡಿದ್ದು ಎಲ್ಲಾರ ಆರೋಪಿತರು ತನಗೆ ತವರೂ ಮನೆಯಿಂದ ಬಂಗಾರ ಬೆಳ್ಳಿ, ಹಣ ತೆಗೆದುಕೊಂಡು ಬಾ ಅಂತಾ ಹೊಡೆಬಡೆ ಮಾಡಿ ಮಾನಸಿಕವಾಗಿ ಮತ್ತು ದೈಹಿಕವಾಗಿ ತೊಂದರೆ ಕೊಡುತ್ತಾ ಬಂದು ಮನೆಯಿಂದ ಹೊರಗೆ ಹಾಕಿದ್ದು ಆಗ ತಾನು ತನ್ನ ತವರೂ ಮನೆಯಾದ ಯರಡೋಣಾಕ್ಕೆ ಬಂದು ವಾಸವಿದ್ದು, ದಿನಾಂಕ 13/01/2018 ರಂದು
ಬೆಳಿಗ್ಗೆ 11-00 ಗಂಟೆಗೆ ಎಲ್ಲಾ ಆರೋಪಿತರು ಸೇರಿಕೊಂಡು ಬಂದು ತನ್ನ ಮೇಲೆ ಹಲ್ಲೆ ನಡೆಸಿ, ತನ್ನ ತಾಳಿ ಮತ್ತು ಬುಗಡಿ ಕಡ್ಡಿಗಳನ್ನು ತೆಗೆದುಕೊಂಡು,ಅವಾಚ್ಯ ಶಬ್ದಗಳಿಂದ ಬೈದು, ಜೀವದ ಬೆದರಿಕೆ ಹಾಕಿ ಹೋಗಿದ್ದಾರೆ ಅಂತಾ ವೈಗೈರೆ ಇದ್ದುದ್ದರ ಪಿರ್ಯಾಧಿಯ ಸಾರಾಂಶದ ಮೇಲಿಂದ °AUÀ¸ÀÆÎgÀÄ ¥Éưøï oÁuÉ:
ಗುನ್ನೆ ನಂ; 29/2018
PÀ®A 498J,323,504,506 ¸À»vÀ 34 L¦¹ ಅಡಿಯಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಳ್ಳಲಾಗಿದೆ.
ಮೋಸದ ಪ್ರಕರಣದ ಮಾಹಿತಿ:-
ದಿನಾಂಕ 19.01.2018
ರಂದು 18-00 ಗಂಟೆಗೆ
ಮಾನ್ಯ ನ್ಯಾಯಾಲಯದ ಕರ್ತವ್ಯ ನಿರ್ಹಿಸುತ್ತಿರು ಹನುಮಪ್ಪ ಪಿಸಿ 53 ರವರು ಮಾನ್ಯ ಜೆ.ಎಂ.ಎಫ್.ಸಿ 2ನೇ ನ್ಯಾಯಾಲಯ
ರಾಯಚೂರು ರವರಿಂದ ಪತ್ರ ಸಂಖ್ಯೆ 67/ಸಿ.ಆರ್.ಎಲ್/2017 ದಿನಾಂಕ:
11/18-01-2018 ನೇದ್ದರ ಅನ್ವಯ ಇರುವ ಮಾನ್ಯ ನ್ಯಾಯಾಲಯದ ಖಾಸಗಿ ಫಿರ್ಯಾಧಿ ಸಂಖ್ಯೆ 7/2018 ನೇದ್ದನ್ನು
ಠಾಣೆಯಲ್ಲಿ ಹಾಜರುಪಡಿಸಿದ್ದು ಫಿರ್ಯಾಧಿಯ ಸಾರಾಂಶ ಏನೆಂದರೆ ದಿನಾಂಕ: 01.11.2012 ರಂದು ಫಿರ್ಯಾಧಿದಾರನು
ನಿಖತ್ ಫಾತೀಮಾ ಎಂಬುವಳೊಂದಿಗೆ ಮದುವೆ ಮಾಡಿಕೊಂಡಿದ್ದು ಆರೋಪಿ ನಂ 1 ಈತನು ತನ್ನ ಹೆಂಡತಿಯ
ಅತ್ತಿಗೆಯ ಮಗನಾಗಿದ್ದು ಆರೋಪಿ ನಂ 2 ತನ್ನ ಹೆಂಡಯಿಯ
ಕಕ್ಕ ಮತ್ತು ಆರೋಪಿ ನಂ 3 ಈತನು ತನ್ನ ಹೆಂಡತಿಯ
ತಂದೆಯಾಗಿದ್ದು ಇರುತ್ತದೆ. ಮದುವೆ ದಿನದಿಂದಲೇ
ತನ್ನ ಹೆಂಡತಿಯ ನಡತೆ ತನ್ನೋಂದಿಗೆ ಸರಿಯಾಗಿ ಇರುವದಿಲ್ಲ ತನ್ನೂಂದಿಗೆ ಜಗಳಮಾಡಿ ಮಾನಸಿಕ ಚಿತ್ರ ಹಿಂಸೆ ಕೊಡುತ್ತಿದ್ದು ದಿನಾಂಕ: 12.11.2015 ರಂದು ಹೆಣ್ಣು
ಮಗು ಹುಟ್ಟಿದ್ದು ದಿನಾಂಕ: 12.11.2017
ರಂದು ತನ್ನ ಹೆಂಡತಿಯ ಕಬರ್ಡನಿಂದ ಒಂದು ಚಾಟಿಂಗ್ ಹಾಳೆ ಸಿಕ್ಕಿದ್ದು ಅದರಲ್ಲಿ ಆರೋಪಿ ನಂ 1
ಸಿಕಂದರ್ ತಾಯಿ ಖತಿಜಾ ವಯಾ: 32 ವರ್ಷ, ಉ: ಖಾಸಗಿ ಕೆಲಸ ಸಾ|| ಆಶಾಪೂರು
ರಸ್ತೆಯ
ಶ್ರೀ ಚೈತನ್ಯ ಶಾಲೆಯ ಹಿಂಭಾಗ
ರಾಯಚೂರು. ಈತನೊಂದಿಗೆ
ತನ್ನ ಹೆಂಡತಿಯ ಮಧ್ಯ ಅನೈತಿಕ ಸಂಬಂದ ಇರುವ ಬಗ್ಗೆ ಸಂಶಯ ಬಂದಿದ್ದು ಈ ಬಗ್ಗೆ ಚರ್ಚಿಸಲು ದಿನಾಂಕ: 25.12.2017 ರಂದು ಆರೋಪಿ ನಂ 1 ಈತನ ಮೊ.ನಂ 7406257866 ನೇದ್ದಕ್ಕೆ
4 ಸಾರಿ ಕರೆ ಮಾಡಲು ರಿಸಿವ್ ಮಾಡದೇ ಇದ್ದು 5ನೇ ಸಾರಿ ಮಾಡಿದಾಗ
ಫೋನ್ ರಿಸಿವ್ ಮಾಡಿದ್ದು ತಾನು ಒಂದು ಗಂಭಿರ ವಿಷಯದ ಬಗ್ಗೆ ಚರ್ಚೆ ಮಾಡಬೇಕು ಎಲ್ಲಿ ಬೇಟಿಯಾಗೋಣ ಅಂತ ಕೇಳಿದಾಗ ಪೋನ್ ಕಟ್ ಆಗಿದ್ದು ಆರೋಪಿತನೆ ಸಂಜೆ 05:38 ಗಂಟೆಗೆ
ತನ್ನ ಮೋಬೈಲ್ ಗೆ ಕರೆಮಾಡಿ ಟಿಪ್ಪು ಸಲ್ತಾನ ರಸ್ತೆಯ ರಜಾಯೇ ಮುಸ್ತಫಾ ಎದುರಿಗೆ ಬಾ ಅಂತಾ ಹೇಳಿದಾಗ ತಕ್ಷಣವೇ ತಾನು ಮತ್ತು ತನ್ನ ತಮ್ಮ ಮೊಹ್ಮದ್ ಗೌಸ್ ಮೋಹಿನೂದ್ದೀನ್ ನೊಂದಿಗೆ ಅಲ್ಲಿಗೆ ಹೋಗಿದ್ದು ಅಲ್ಲಿ ಆರೋಪಿ ನಂ 1 ಇದ್ದು ಆತನಿಗೆ
ಚಾಟಿಂಗ್ ಹಾಳೆ ತೊರಿಸಿದಾಗ ಅವನು ನಿನ್ನ ಹೆಂಡತಿ ನಡುವೆ ಲವ್ ಅಫೇರ್ ಇದೆ ನಿನೇನು ಮಾಡ್ಕೊಳ್ತಿಲೇ ಬೋಸಿಡಿಕೆ ಅಂತಾ ಮುಂತಾಗಿ ಆವಾಚ್ಯ ಶಬ್ದಗಳಿಂದ ಬೈದು ಮೈಮೆಲಿನ ಶರ್ಟ್ ಹಿಡಿದು ಏಳೆದಾಡಿ ಸಾಯಿಸುವ ಉದ್ದೆಶದಿಂದ ನೆಲಕ್ಕೆ ಬಿಳಿಸಿ ದೊಡ್ಡ ಕಲ್ಲಿನಿಂದ ತನ್ನ ತಲೆಯ ಮೇಲೆ ಬಿಸಾಡಿದಾಗ ತಾನು ಕೈಯಿಂದ ಕಲ್ಲನ್ನು ದಬ್ಬಿದ್ದು ಕೈಗಳಿಗೆ ಗಾಯವಾಗಿದ್ದು ಅಲ್ಲದೆ ತನ್ನ ತಮ್ಮನು ಬಿಡಿಸಲು ಬಂದಾಗ ಅವನಿಗೆ ನೆಲಕ್ಕೆ ಬಿಳಿಸಿ ಅವನ ಮೇಲೆ ದೊಡ್ಡ ಕಲ್ಲನ್ನು ಎತ್ತಿ ಎದೆಯ ಮೇಲೆ ಹಾಕಲಿಕ್ಕೆ ಬಂದಿದ್ದು ಅವನು ಸಹ ಕೈಯಿಂದ ಕಲ್ಲನ್ನು ದಬ್ಬಿ ಬಚಾವಾಗಿದ್ದು ಕಲ್ಲುಗಳು ಅಂದಾಜು 15 ರಿಂದ 20 ಕೆ.ಜಿ ಇದ್ದವು
ತದನಂರ ಆರೋಪಿ ನಂ 2 ಮತ್ತು 3 ರವರು ಭಾಗಿಯಾಗಿ
ಫಿರ್ಯಾಧಿದಾರನ ಕೈಕಾಲು ಹಿಡಿದಿದ್ದು ಆಗಾ ಆರೋಪಿ ನಂ 1 ಇವನು ಫಿರ್ಯಾಧಿಯ
ಎದೆಗೆ ಮತ್ತು ಹೊಟ್ಟೆಗೆ ಹೊಡೆದಿದ್ದು ತಾನು ಮತ್ತು ತನ್ನ ತಮ್ಮ ಒಳನೋವಿನಿಂದ ರಿಮ್ಸ್ ಆಸ್ಪತ್ರೆಗೆ ಹೋಗಿ ಚಿಕಿತ್ಸೆಮಾಡಿಸಿಕೊಂಡು ಬಂದಿದ್ದು ದಿನಾಂಕ: 25.12.2017 ರಂದು ಆಗಿರುವ
ಘಟನೆಗೆ ಸಂಬಂದಿಸಿದಂತೆ ಆರೋಪಿತರ ವಿರುದ್ದ ಕ್ರಿಮಿನಲ್ ಕೇಸ್ ದಾಖಲಿಸಬೇಕೆಂದು ಮುಂತಾಗಿ ಇದ್ದ ದೂರಿನ ಸಾರಾಂಶದ ಮೇಲಿಂದ ಸದರ್ ಬಜಾರ್ ಠಾಣಾ ಗುನ್ನೆ ನಂ 05/2018 ಕಲಂ 323, 324, 307,420, 506 ಐಪಿಸಿ ಮತ್ತು ಕಲಂ 66(ಎ) ಐಟಿ ಕಾಯ್ದೆ
2008 ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ.
ಪೊಲೀಸ್ ದಾಳಿ ಪ್ರಕರಣದ ಮಾಹಿತಿ:-
zÉêÀgÁd vÀAzÉ «ÃgÀ£ÀUËqÀ ªÀAiÀiÁ:
30ªÀµÀð, eÁ: £ÁAiÀÄPÀ, G: MPÀÌ®ÄvÀ£À ¸Á® PÀÄgÀPÀÄA¢ vÁ: ªÀiÁ£À« ಹಾಗೂ ಇತರೆ 6 ಜನರು ಕೂಡಿ¢£ÁAPÀ 19-01-2017 gÀAzÀÄ
¸ÀAeÉ 4-30 UÀAmÉUÉ °AUÀ¸ÀÄUÀÆgÀ ¥ÀlÖtzÀ ²æÃ¤ªÁ¸À FvÀ£À ªÀÄ£ÉAiÀÄ »AzÀÄUÀqÉ EgÀĪÀ
§AiÀÄ®Ä eÁUÉAiÀÄ ¸ÁªÀðd¤PÀ ¸ÀܼÀzÀ°è ªÉÄÃ¯É £ÀªÀÄÆ¢¹zÀ DgÉÆÃ¦vÀgÀÄ 52 E¸ÉàÃmï
J¯ÉUÀ¼À£ÀÄß G¥ÀAiÉÆÃV¹ CAzÀgï §ºÁgï JAzÀÄ £À¹Ã§zÀ E¸ÉàÃl dÆeÁlzÀ°è ºÀtªÀ£ÀÄß
¥ÀtPÉÌ ºÀaÑ dÆeÁl DqÀÄwÛzÁÝUÀ ªÀiÁ£Àå r.J¸ï.¦, ªÀiÁUÀðzÀ±Àð£ÀzÀ°è & ¹¦L
°AUÀ¸ÀÄUÀÆgÀ EªÀgÀ £ÉÃvÀÈvÀézÀ°è ¦.J¸ï.L (C.«.) °AUÀ¸ÀÄUÀÆgÀ, ¥ÉÆæÃ.¦.J¸ï.L
& ¹§âA¢AiÀĪÀgÉÆA¢UÉ ºÉÆÃV ¥ÀAZÀgÀ ¸ÀªÀÄPÀëªÀÄ zÁ½ªÀiÁr ªÉÄïÁÌt¹zÀ 06 d£À
DgÉÆÃ¦vÀjAzÀ & PÀtzÀ°è £ÀUÀzÀÄ ºÀt MlÄÖ gÀÆ. 41,500/-
gÀÆUÀ¼ÀÄ ªÀÄvÀÄÛ 52 E¸ÉàÃl J¯ÉUÀ¼ÀÄ d¥sÀÄÛ ªÀiÁrzÀÄÝ EgÀÄvÀÛzÉ
CAvÁ EzÀÝ ¸ÀzÀj ¥ÀAZÀ£ÁªÉÄ & ªÀgÀ¢ ªÉÄðAzÀ °AUÀ¸ÀÆÎgÀÄ ¥Éưøï oÁuÉ ಗುನ್ನೆ ನಂ: 30/2018 PÀ®A 87 PÉ.¦ DPïÖ ಅಡಿಯಲ್ಲಿ UÀÄ£Éß zÁR®Ä ªÀiÁr vÀ¤SÉ PÉÊUÉÆArzÀÄÝ
EgÀÄvÀÛzÉ.
ರಸ್ತೆ ಅಪಘಾತ ಪ್ರಕರಣದ ಮಾಹಿತಿ:-
ದಿನಾಂಕ: 19.01.2018 ರಂದು
ಮದ್ಯಾಹ್ನ 13.30 ಗಂಟೆಗೆ
ಸುಮಾರಿಗೆ ರಾಯಚೂರು
–
ಲಿಂಗಸೂಗೂರು ರಸ್ತೆಯ
ಗೋನಾಳ ಸೀಮಾಂತರದ
ಮಾರೆಮ್ಮ ಗುಡಿ ಹತ್ತಿರ
ಗಿರೀಶ ತಂದೆ
ನಟರಾಜ, ವಯ:20ವರ್ಷ, ಜಾ;ಲಿಂಗಾಯತ, ಉ:ಕಾರಚಾಲಕ, ಸಾ:
ಹೊಸ ಆಶ್ರಯಕಾಲೋನಿ
ರಾಯಚೂರು ಈತನು ನಿಲೋಗಲ್
ನಿಂದ ರಾಯಚೂರು
ಕಡೆಗೆ ಓಮಿನಿ
ಕಾರ ನಂಬರ
ನಂ. KA36/N.3769 ನೇದ್ದನ್ನು
ಅತೀವೇಗ ಮತ್ತು
ಅಲಕ್ಷ್ಯತನದಿಂದ ನಡೆಸಿದ್ದರಿಂದ ವಾಹನ
ನಿಯಂತ್ರಣ ತಪ್ಪಿ
ರಸ್ತೆಯ ಮಗ್ಗಲು
ತೆಗ್ಗಿನಲ್ಲಿ ಉರುಳಿ
ಪಲ್ಟಿಯೊಡೆದು ಬಿದ್ದಿದ್ದು,
ಇದರಿಂದಾಗಿ ಪಿರ್ಯಾದಿ
ಶ್ರೀ.ಶಿವರಾಜ
ತಂದೆ ಭಾಬನಗೌಡ,
ವಯ: 21ವರ್ಷ,
ಜಾ;ಲಿಂಗಾಯತ,
ಉ:ಉಷಾ
ಲ್ಯಾಬನಲ್ಲಿ ಕಂಪ್ಯೂಟರ್
ಆಪರೇಟರ್, ಸಾ;
ಕಮಲಾಪುರ ತಾ:ಜಿ: ರಾಯಚೂರು
ಮೊ.ನಂ.
9741681633 ಮತ್ತು ಆರೋಪಿತನಿಗೆ
ಸಾದಾ ಸ್ವರೂಪದ
ಗಾಯಗಳಾಗಿದ್ದು ಭೀಮರಾಯ
ತಂದೆ ಜಾನರಾವ್,
ವಯ:58ವರ್ಷ,
ಇತನಿಗೆ ಭಾರಿ
ಸ್ವರೂಪದ ಗಾಯಗಳಾಗಿದ್ದು ಕಾರಣ
ಈ ಬಗ್ಗೆ
ಸದರಿ ಓಮಿನಿ
ಕಾರ ಚಾಲಕನ
ವಿರುದ್ದ ಸೂಕ್ತ
ಕ್ರಮ ಜರುಗಿಸಲು
ಅಂತಾ ಮುಂತಾಗಿ
ನೀಡಿದ ಹೇಳಿಕೆ
ಫಿರ್ಯಾದಿಯ ಮೇಲಿಂದ
UÁæ«ÄÃt
¥Éưøï oÁuÉ gÁAiÀÄZÀÆgÀÄ UÀÄ£Éß £ÀA:
16/2017 PÀ®A. 279, 337 338 L.¦.¹ಪ್ರಕರಣ
ದಾಖಲಿಸಿಕೊಂಡು ತನಿಖೆ
ಕೈಗೊಂಡಿರುತ್ತಾರೆ.
¸ÀAZÁgÀ ¤AiÀĪÀÄ G®èAWÀ£É,ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-
gÁAiÀÄZÀÆgÀÄ f¯ÉèAiÀÄ J¯Áè
¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß
vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ
¢£ÁAPÀ :20.01.2018 gÀAzÀÄ 157 ¥ÀææPÀgÀtUÀ¼À£ÀÄß ¥ÀvÉÛ ªÀiÁr 19,700/-gÀÆ..UÀ¼ÀÀ£ÀÄß
¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ
G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð
ªÀÄÄAzÀĪÀgÉ¢gÀÄvÀÛzÉ.
.