¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w :-
CPÀæªÀÄ ªÀÄgÀ¼ÀÄ ¸ÁUÁtÂPÉ ¥ÀæPÀgÀtzÀ ªÀiÁ»w:-
ದಿನಾಂಕ: 10/03/2017 ರಂದು ಆಝಮ್
ಎ.ಎಸ್.ಐ ಪ್ರಭಾರ ಪಿ.ಎಸ್.ಐ ದೇವದುರ್ಗ ಠಾಣೆ ರವರಿಗೆ ಕರ್ಕಿಹಳ್ಳಿಗ್ರಾಮದ ಕೃಷ್ಣಾ ನದೀಯ ತೀರದ
ಕಡೆಯಿಂದ ಟ್ಯಾಕ್ಟರ್ ಗಳಲ್ಲಿ ಅಕ್ರಮವಾಗಿ ಕಳ್ಳತನದಿಂದ ಮರಳು ಸಾಗಾಟ ಮಾಡುವಂತೆ ಟ್ಯಾಕ್ಟರ್
ಚಾಲಕರಿಗೆ ಮಾಲಕರು ತಿಳಿಸಿದ್ದರಿಂದ, ಟ್ಯಾಕ್ಟರಗಳಲ್ಲಿ ಅಕ್ರಮವಾಗಿ ಕಳ್ಳತನದಿಂದ ಮರಳು ಸಾಗಾಟ
ಮಾಡುತ್ತಿದ್ದಾರೆ ಅಂತಾ ಖಚಿತ ಬಾತ್ಮಿ ಬಂದ ಮೇರೆಗೆ, ಆಝಮ್ ಎ.ಎಸ್.ಐ ರವರು ಸಿಬ್ಬಂದಿ
ಮತ್ತು ಪಂಚರೊಂದಿಗೆ ಕೂಡಿಕೊಂಡು ಹೋಗಿ ಗುಂಡಗುರ್ತಿ ಗ್ರಾಮದ ಕಮಾನಿನ ಹತ್ತಿರ
ಇದ್ದಾಗ, ಕೊಪ್ಪರ ಗ್ರಾಮದ ಕಡೆಯಿಂದ ಮರಳು ತುಂಬಿದ ಒಂದು ಟ್ಯಾಕ್ಟರ್ ಬಂದಿದ್ದು,
ಸದರಿ ಟ್ಯಾಕ್ಟರ್ ಮೇಲೆ ದಾಳಿ ಮಾಡಿ ಟ್ಯಾಕ್ಟರ್ ಚಾಲಕನಿಗೆ ಟ್ಯಾಕ್ಟರ್ ನ್ನು ನಿಲ್ಲಿಸುವಂತೆ
ಕೈಮಾಡಿದಾಗ ಟ್ಯಾಕ್ಟರ್ ಚಾಲಕನು ಟ್ಯ್ರಾಕ್ಟರ ನ್ನು ನಿಲ್ಲಿಸಿ, ಸ್ಥಳದಿಂದ ಓಡಿ ಹೋಗಿದ್ದು,
ಸದರಿ ಟ್ಯಾಕ್ಟರ್ ನ್ನು ಪರಿಶೀಲಿಸಿ ನೋಡಲು ಟ್ಯಾಕ್ಟರ್ ನಂ. ಕೆ.ಎ. 36 ಟಿ. ಬಿ.7051 ಅಂತಾ
ಇದ್ದು, ಟ್ರ್ಯಾಲಿ ನಂ. ಕೆ.ಎ.36 ಟಿ.ಎ 9359 ಅಂತಾ ಇದ್ದು, ಸದರಿ ಟ್ಯಾಕ್ಟರ್
ಟ್ರ್ಯಾಲಿಯಲ್ಲಿ 2.5 ಕ್ಯೂಬಿಕ್ ಮೀಟರ್ ನಷ್ಟು ಅಕ್ರಮ ಮರಳು ತುಂಬಿದ್ದು,
ಇದು ಸುಮಾರು 1750/- ರೂ. ಬೆಲೆ ಬಾಳುತ್ತಿದ್ದು, ಸದರಿ ಮರಳನ್ನು ಯಾವುದೇ ಪರವಾನಿಗೆ
ಪಡೆಯದೆ ಅಕ್ರಮವಾಗಿ ಕಳ್ಳತನದಿಂದ ಸಾಗಾಟ ಮಾಡುತ್ತಿರುವ ಬಗ್ಗೆ ಪೊಲೀಸ್ ಬಾತ್ಮಿದಾರರಿಂದ
ಖಚಿತಪಟ್ಟಿದ್ದರಿಂದ ಪಂಚರ ಸಮಕ್ಷಮದಲ್ಲಿ ವಶಕ್ಕೆ ಪಡೆದು ಠಾಣೆಗೆ ತೆಗೆದುಕೊಂಡು ಬಂದು
ಟ್ಯಾಕ್ಟರ್ ಮತ್ತು ಮುದ್ದೆ ಮಾಲನ್ನು ಹಾಜರು ಪಡಿಸಿ ಅಕ್ರಮ ಮರಳು ಸಾಗಾಟದಲ್ಲಿ ತೊಡಗಿದ್ದ
ಟ್ಯಾಕ್ಟರ್ ಚಾಲಕ ಮತ್ತು ಮಾಲಿಕರುಗಳ ವಿರುದ್ದ ಕ್ರಮ ಜರುಗಿಸುವ ಕುರಿತು ಪಂಚನಾಮೆಯನ್ನು ಹಾಜರು
ಪಡಿಸಿದ್ದರ ಮೇಲಿಂದ ದೇವದುರ್ಗ ಪೊಲೀಸ್ ಠಾಣೆ UÀÄ£Éß £ÀA: 36/2017 ಕಲಂ. 4(1A), 21 MMDR
Act & 379 Ipc CrAiÀİè
¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.
¸ÀAZÁgÀ ¤AiÀĪÀÄ G®èAWÀ£É,ªÁºÀ£À
ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-
gÁAiÀÄZÀÆgÀÄ f¯ÉèAiÀÄ J¯Áè
¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß
vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ
¢£ÁAPÀ :11.03.2017 gÀAzÀÄ 302 ¥ÀææPÀgÀtUÀ¼À£ÀÄß ¥ÀvÉÛ ªÀiÁr 38,700/-gÀÆ..UÀ¼ÀÀ£ÀÄß
¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ
G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð
ªÀÄÄAzÀĪÀgÉ¢gÀÄvÀÛzÉ.
.