¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À
ªÀiÁ»w:-
PÀ£Àß PÀ¼ÀªÀÅ
¥ÀæPÀgÀtzÀ ªÀiÁ»w:-
ಫಿರ್ಯಾದಿ ಬೆಟ್ಟಪ್ಪ ತಂದೆ ಮಲ್ಲಿಕಾರ್ಜುನ ಗೌಡ 40 ವರ್ಷ, ಜಾ-ಲಿಂಗಾಯತ, ಉ-ಗುಡಿ ಪೂಜಾರಿ, ಸಾ-ಮನೆ ನಂ 1-11-53 ಶ್ರೀರಾಮನಗರ ಕಾಲೋನಿ ರಾಯಚೂರು FvÀನು ಹುಲಿಗೆಮ್ಮ ಗುಡಿಯಲ್ಲಿ ಪೂಜಾರಿ ಕೆಲಸ ಮಾಡಿಕೊಂಡಿದ್ದು ತನ್ನ ತಂದೆ-ತಾಯಿಯವರು ಮನೆಯನ್ನು ಬೀಗ ಹಾಕಿಕೊಂಡು ಹೈದ್ರಾಬಾದ್ ಗೆ ಕಣ್ಣಿನ ಅಪರೇಶನ್ ಗೆ ಹೋಗಿದ್ದು ಯಾರೋ ಅಪರಿಚಿತ ಕಳ್ಳರು ಫಿರ್ಯಾದಿದಾರನ ಮನೆಯ ಬೀಗ ಮುರಿದು ಮನೆಯೊಳಗೆ ಪ್ರವೇಶ ಮಾಡಿ ಮನೆಯ ಬೆಡ್ ರೂಮಿನಲ್ಲಿ ಅಲ್ಮಾರಿಯನ್ನು ಮುರಿದು 1) ಎರಡು ತೊಲೆ ಬಂಗಾರದ ಒಂದು ಸರ ಅ.ಕಿ ರೂ 12000=00,
2) ಬೆಳ್ಳಿಯ ಕಳಸದ ಸೆಟ್ ಅ.ಕಿ ರೂ 3000=00, 3)
ಬೆಳ್ಳಿಯ ಉಡಿದಾರ ಮತ್ತು ಎರಡು ಬೆಳ್ಳಿಯ ಲಿಂಗದ ಕಾಯಿ ಒಟ್ಟು 10 ತೊಲೆ ಅ.ಕಿ ರೂ 2000=00, 4)
ಬಂಗಾರದ ಒಂದುವರೆ ಗ್ರಾಮ್ ಮೂಗಿನ ಬಟ್ಟು ಅ.ಕಿ 3000=00, 5)
ಒಂದು ಬೆಳ್ಳಿಯ ದೇವರ ಕವಚ ಅ.ಕಿ ರೂ 500=00, 6) ನಗದು ಹಣ 4400=00 ರೂಗಳು ಈಗ್ಗೆ ಒಟ್ಟು 24900=00 ಬೆಲೆಬಾಳುವ ಬೆಳ್ಳಿ ಮತ್ತು ಬಂಗಾರದ ಸಾಮಾನುಗಳು ಮತ್ತು ನಗದು ದಿನಾಂಕ: 17-07-2016
ರಂದು ರಾತ್ರಿ 00.10 ಗಂಟೆಯಿಂದ ಬೆಳಿಗ್ಗೆ 04.00 ಗಂಟೆಯ ಮಧ್ಯದ ಅವದಿಯಲ್ಲಿ ಕಳವು ಮಾಡಿಕೊಂಡು ಹೋಗಿರುತ್ತಾರೆ. ಕಳ್ಳರ ವಿರುದ್ದ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಇದ್ದ ಫಿರ್ಯಾದಿ ಮೇಲಿಂದ ಪಶ್ಚಿಮ ಪೊಲೀಸ್ ಠಾಣೆ ಗುನ್ನೆ ನಂ 159/2016 ಕಲಂ 457 380 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತೇನೆ.
AiÀÄÄ.r.Dgï. ¥ÀæPÀgÀtzÀ
ªÀiÁ»w:-
ಫಿರ್ಯಾದಿ C£ÀAvÀ ®Qëöä UÀAqÀ ²æÃ¤ªÁ¸À 35 ªÀµÀð gÁWÀªÉÃAzÀæ
gɹqÉ¤ì §¸ÀªÉñÀégÀ PÁ¯ÉÆÃ¤ gÁAiÀÄZÀÆgÀÄ FPÉAiÀÄ ಗಂಡನು ಪ್ರತಿ ದಿನ ಸಿಗರೇಟ್, ಬ್ರಾಂಡಿ ಕುಡಿಯುದು, ಮಾಡುತ್ತಿದ್ದು, ಇದರಿಂದ ಮೃತ ²æÃ¤ªÁ¸À vÀAzÉ
ªÉAPÀlgÁªï ªÀAiÀÄ 40 ªÀµÀð, ªÀÄrªÁ¼ÀgÀÄ,
PÀÄ®PÀ¸À§Ä,¸Á: gÁWÀªÉÃAzÀæ gɹqÉ¤ì §¸ÀªÀ±ÀégÀ PÁ¯ÉÆÃ¤ gÁAiÀÄZÀÆgÀÄ ಈತನಿಗೆ ಕಿಡ್ನಫೇಲ್ ಆಗಿದ್ದು, ಈಗ್ಗೆ 2 ತಿಂಗಳು ಹಿಂದೆ ಫಿರ್ಯದಿಯ ಗಂಡನಿಗೆ ಬಳ್ಳಾರಿಯ ಬಿ.ಕೆ. ಶ್ರೀನಿವಾಸ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದ್ದು, ಅಲ್ಲಿನ ವೈದ್ಯರು ತನ್ನ ಗಂಡನಿಗೆ ಚಕಿತ್ಸೆ ನೀಡಿ ಬ್ರ್ಯಾಂಡಿ ಮತ್ತು ಸಿಗರೇಟ್ ಕುಡಿಯುವುದನ್ನು ಬಿಡುವಂತೆ ಸಲಹೆ ನೀಡಿದ್ದು, ಆದರೂ ಸಹ ನನ್ನ ಗಂಡನು ಪ್ರತಿ ದಿನ ಕುಡಿಯುವುದು ಮಾಡುತ್ತಿದ್ದರಿಂದ ನಾನು ಕುಡಿಯುವುದು ಬೇಡ ವೈದ್ಯರು ಸಲಹೆ ನೀಡಿದ್ದಾರೆ , ಏಕೆ ಕುಡಿಯುತ್ತೀ ಅಂತಾ ಕೇಳಿದಕ್ಕೆ ತನ್ನ ಹೊಡಯುವುದು ಬಡೆಯವುದು ಮಾಡುತ್ತಿದ್ದನು. ಅದರಂತೆ ದಿನಾಂಕ;- 16-07-2016 ರಂದು ಬೆಳಿಗ್ಗೆ 11-00 ಗಂಟೆಯ ಸುಮಾರಿಗೆ ತನ್ನ ಗಂಡನು ಕುಡಿಯಲು ಹಣ ಕೊಡುವಂತೆ ತನಗೆ ಕೇಳಿದಾಗ, ತಾನು ಹಣವನ್ನು ಕೊಡಲಿಲ್ಲ. ತನ್ನ ಗಂಡನು ಮನೆಯಿಂದ ಹೊರಗಡೆ ಹೋದನು. ನಂತರ ಮಧ್ಯಾಹ್ನ 1-30 ಗಂಟೆಯ ಸುಮಾರಿಗೆ ತನ್ನ ಮನೆಗೆ ಬಾರದೇ ಆತನ ಭಾವನಾದ ಕನಕರಾವ್ ಇವರ ಮನೆಗೆ ಹೋಗಿ ತಾನು ಹೊಲಕ್ಕೆ ಹೊಡೆಯುವ ಎಣ್ಣೆ ಕುಡಿದು ಬಂದಿದ್ದೇನೆ ಅಂತಾ ತಿಳಿಸಿದ್ದರಿಂದ ಈ ವಿಷಯನ್ನು ಕನಕರಾವ್ ಇವರು ನನಗೆ ತಿಳಿಸಿದಾಗ, ತಾನು ಮತ್ತು ಕನಕರಾವ್ ಗಾಭರಿಯಾಗಿ ತನ್ನ ಗಂಡನಿಗೆ ಚಿಕಿತ್ಸೆ ಕುರಿತು ರಾಯಚೂರು ರಿಮ್ಸ ಆಸ್ಪತ್ರೆಗೆ ಸೇರಿಕೆ ಮಾಡಿದ್ದು ಚಿಕಿತ್ಸೆ ಫಲಕಾರಿ ಆಗದೇ ತನ್ನ ಗಂಡನು ದಿನಾಂಕ;-17-07-2016 ರಂದು ಬೆಳಿಗ್ಗೆ 07-30 ಗಂಟೆಗೆ ಮೃತಪಟ್ಟಿದ್ದು ಇರುತ್ತದೆ, ಈತನ ಸಾವಿನಲ್ಲಿ ಯಾರ ಮೇಲೆಯು ಯಾವುದೇ ರೀತಿಯಾ ಅನುಮಾನ ವಗೈರೆ ಇರುವುದಿಲ್ಲ ಅಂತಾ ಮುಂತಾಗಿ ಇದ್ದ ಫಿರ್ಯಾದಿ ಮೇಲಿಂದ gÁAiÀÄZÀÆgÀÄ ¥À²ÑªÀÄ oÁuÉ ಯು.ಡಿ.ಆರ್ ನಂ 09/2016 ಕಲಂ 174 ಸಿ.ಆರ್.ಪಿ.ಸಿ ಪ್ರಕಾರ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡೆನು.
CPÀæªÀÄ ªÀÄgÀ¼ÀÄ ¸ÁUÁtÂPÉ ¥ÀæPÀgÀtzÀ ªÀiÁ»w:_
¢£ÁAPÀ:-17/07/2016 gÀAzÀÄ ¤®ªÀAf UÁæªÀÄzÀ PÀȵÁÚ £À¢AiÀÄ wÃgÀzÀ PÀqɬÄAzÀ
CPÀæªÀĪÁV PÀ¼ÀîvÀ£À¢AzÀ ªÀÄgÀ¼ÀÄ ¸ÁUÁl ªÀiÁqÀÄwÛgÀĪÀ PÀÄjvÀÄ RavÀªÁzÀ ¨Áwä
ªÉÄÃgÉUÉ ¦J¸ïL gÀªÀgÀÄ ¹§âA¢ ªÀÄvÀÄÛ ¥ÀAZÀgÉÆA¢UÉ PÀÆrPÉÆAqÀÄ ªÀÄzsÁåºÀß 2-30
UÀAmÉUÉ ¤®ªÀAf PÁæ¸ï ºÉÆÃzÁUÀ ¤®ªÀAf UÁæªÀÄzÀ PÀqɬÄAzÀ MAzÀÄ mÁåPÀÖgï §A¢zÀÄÝ,
¸ÀzÀj mÁåPïÖgïgÀ£ÀÄß vÀqÉzÀÄ ¤°è¹ ¥Àj²Ã°¹ £ÉÆÃrzÀÄÝ mÁåPÀÖgï£À°è ªÀÄgÀ¼ÀÄ
vÀÄA©zÀÄÝ PÀAqÀħA¢zÀÄÝ, mÁåPÀÖgï ZÁ®PÀ¤UÉ ªÀÄgÀ¼ÀÄ vÀÄA©PÉÆAqÀÄ §A¢zÀÝgÀ §UÉÎ
«ZÁj¹ zÁR¯Áw ªÀÄvÀÄÛ ¥ÀgÀªÁ¤UÉ ¥ÀvÀæ PÉüÀ¯ÁV ¸ÀzÀj ZÁ®PÀ£ÀÄ AiÀiÁªÀÅzÉÃ
¥ÀgÀªÁ¤UÉ ¥ÀvÀæ ¥ÀqÉzÀÄPÉÆArgÀĪÀÅ¢¯Áè CAvÁ w½¹zÀÄÝ, ªÀÄgÀ¼ÀÄ vÀÄA©PÉÆAqÀÄ
§A¢zÀÝgÀ PÀÄjvÀÄ «ZÁj¸À®Ä mÁåPÀÖgï ZÁ®PÀ£ÀÄ ¸ÀzÀj ªÀÄgÀ¼À£ÀÄß ¤®ªÀAf UÁæªÀÄzÀ
PÀȵÁÚ £À¢AiÀÄ wÃgÀ¢AzÀ CPÀæªÀĪÁV PÀ¼ÀîvÀ£À¢AzÀ vÀÄA©PÉÆAqÀÄ §A¢zÁÝV w½¹
¸ÀܼÀ¢AzÀ Nr ºÉÆÃVzÀÄÝ mÁåPÀÖgï£ÀÄß ¥Àj²Ã°¹ £ÉÆÃqÀ®Ä CzÀgÀ £ÀA. PÉ.J. 36 n.¹.
2104 CAvÁ EzÀÄÝ mÁæöå° £ÀA. PÉ.J.36 n.¹.2105 CAvÁ EzÀÄÝ, mÁæöå°AiÀİè
¸ÀĪÀiÁgÀÄ 1750/- gÀÆ. ¨É¯É ¨Á¼ÀĪÀ ªÀÄgÀ¼À£ÀÄß vÀÄA©zÀÄÝ, PÀAqÀħA¢zÀÝgÀ
ªÉÄðAzÀ ¥ÀAZÀgÀ ¸ÀªÀÄPÀëªÀÄzÀ°è ¥ÀAZÀ£ÁªÉÄ ¥ÀÆgÉʹPÉÆAqÀÄ ZÁ®PÀ ªÀÄvÀÄÛ
ªÀiÁ®PÀ£À «gÀÄzÀÝ PÀæªÀÄ dgÀÄV¸ÀĪÀ PÀÄjvÀÄ ªÀiÁ£Àå ¦J¸ïL gÀªÀgÀÄ MAzÀÄ
¥ÀAZÀ£ÁªÉÄ ªÀÄÄzÉݪÀiÁ®£ÀÄß vÀAzÀÄ ºÁdgÀÄ ¥Àr¹, DzsÁgÀzÀ ªÉÄðAzÀ zÉêÀzÀÄUÀð
¥Éưøï oÁuÉ.UÀÄ£Éß £ÀA; 157/2016 PÀ®A: 4(1A) ,21 MMRD ACT
& 379 IPC CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.
gÀ¸ÉÛ
C¥ÀWÁvÀ ¥ÀæPÀgÀtzÀ ªÀiÁ»w:-
ದಿನಾಂಕ 17/07/2016 ರಂದು ಸಂಜೆ 7-40 ಗಂಟೆಗೆ ಮೃತನು ಟ್ರಾಕ್ಟರ ನಂ ಕೆಎ 37 ಟಿ 2166 ನೇದ್ದರಲ್ಲಿ ತಮ್ಮೂರಿನಿಂದ ಗಂಗಾವತಿ ನಗರಕ್ಕೆ ಕೂಲಿ ಕೆಲಸಕ್ಕಾಗಿ ಕಲಬರುಗಿ- ಲಿಂಗಸುಗೂರ ರಸ್ತೆಯ ಯರಡೋಣಿ ಕ್ರಾಸ ಹತ್ತಿರ ಸಿದ್ರಾಮೇಶ್ವರ ಗುಡಿಯ ಮುಂದೆ ಹೋಗುತ್ತಿರುವಾಗ ಯಾವುದೊ ಲಾರಿಯ ಚಾಲಕ ಟ್ರಾಕ್ಟರ ಹಿಂದಿನಿಂದ ಅತೀವೇಗವಾಗಿ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಬಂದು ಟ್ರಾಕ್ಟರಿಗೆ ಟಕ್ಕರ ಕೊಟ್ಟಿದ್ದರಿಂಧ ಟ್ರಾಲಿಯಲ್ಲಿದ್ದ ಮೃತ ±À©âÃgÀ vÀAzÉ RvÀ®¸Á§ ªÀAiÀiÁ: 23ªÀµÀð, eÁw-ªÀÄĹèA
G- PÀư PÉ®¸À ¸Á- ¸ÀzÀ§ vÁ: ¸ÀÄgÀ¥ÀÆgÀ f: AiÀiÁzÀVÃj FvÀ£À ತಲೆಗೆ, ಭಾರಿ ರಕ್ತಗಾಯವಾಗಿ ಸ್ಥಳದಲ್ಲಿ ಮೃತಪಟ್ಟಿರುತ್ತಾನೆ. ನಾನು ವಿಷಯದ ತಿಳಿದು ಇಲ್ಲಿಗೆ ವಿಚಾರಿಸಿ ತಡವಾಗಿ ಬಂದು ನೀಡಿದ ಲಿಖಿತ ಫಿರ್ಯಾದಿ ಸಾರಾಂಶದ ªÉÄðAzÀ °AUÀ¸ÀÆÎgÀÄ
¥Éưøï oÁuÉ UÀÄ£Éß £ÀA: 175/16
PÀ®A. 279,304 (J) L.¦.¹ & 187 LJªÀÄ« DPïÖ CrAiÀİè ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ
¤AiÀĪÀÄ
G®èAWÀ£É,ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-
gÁAiÀÄZÀÆgÀÄ
f¯ÉèAiÀÄ J¯Áè ¥ÉÆ°Ã¸ï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À
C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ
¸ÀºÁAiÀÄ¢AzÀ ¢£ÁAPÀ :18.07.2016 gÀAzÀÄ 94 ¥ÀææPÀgÀtUÀ¼À£ÀÄß ¥ÀvÉÛ
ªÀiÁr 11,200/- gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹,
PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ
«gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.