ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-
gÀ¸ÉÛ C¥ÀWÁvÀ
¥ÀægÀPÀtzÀ ªÀiÁ»w.
¢£ÁAPÀ 27.08.2018 gÀAzÀÄ
¸ÀAeÉ 7.30 UÀAmÉ ¸ÀĪÀiÁjUÉ UÀÄgÀUÀÄAmÁ gÉrØ PÁåA¥ï qÁPÀAiÀÄå±ÉnÖ vÉÆÃlzÀ
ºÀwÛgÀ EgÀĪÀ gÀ¸ÉÛAiÀÄ ªÉÄÃ¯É ಮೃತ ಸಾಬಣ್ಣ ಈತನು ತನ್ನ ಹೀರೋ ಹೋಂಡಾ ಸಿಡಿ ಡಾನ್ ರೆಡ್ ಕಲರ್ ಮೋಟಾರ್ ಸೈಕಲ್ ನಂ. ಕೆ.ಎ-33 ಈ
8508 ನೇದ್ದನ್ನು ನಡೆಸಿಕೊಂಡು ಮತ್ತು ಹಿಂದುಗಡೆ ಹನುಮಂತನ ಮಗ ರಂಗಪ್ಪನನ್ನು ಕೂಡ್ರಿಸಿಕೊಂಡು ಗುರುಗುಂಟಾದಿಂದ ಕೋಠಾ ಗ್ರಾಮದ ಕಡೆ ಬರುವಾಗ ತನ್ನ ಮೋಟಾರ್ ಸೈಕಲ್ ಅನ್ನು ಅತೀವೇಗ & ಅಲಕ್ಷತನದಿಂದ ನಡೆಸಿಕೊಂಡು ಬಂದು, ಅದೇ ರಸ್ತೆಯಲ್ಲಿ ಗುರುಗುಂಟಾದಿಂದ ಹಟ್ಟಿ ಕಡೆಗೆ ಹೀರೋ ಹೆಚ್.ಎಫ್ ಡಿಲಕ್ಸ್ ಕೆ.ಎ-32 ಈಎಲ್ 8166 ನೇದ್ದರಲ್ಲಿ ಹೋಗುತ್ತಿದ್ದ ಹಟ್ಟಿ ಪಟ್ಟಣದ ಲಿಂಗನಗೌಡ ಈತನ ಮೋಟಾರ್ ಸೈಕಲ್ಲಿಗೆ ಹಿಂದಿನಿಂದ ಟಕ್ಕರ್ ಕೊಟ್ಟು, ರಸ್ತೆಯ ಎಡಬದಿಗೆ ಬಿದ್ದು, ತಲೆಗೆ ಭಾರಿ ಸ್ವರೂಪದ ರಕ್ತಗಾಯವಾಗಿ ಸ್ಥಳದಲ್ಲಿಯೇ ಮೃತಪಟ್ಟಿದ್ದು, ಹಿಂದೆ ಕುಳಿತ್ತಿದ್ದ ರಂಗಪ್ಪನಿಗೆ ಮೊಣಕಾಲಿಗೆ ರಕ್ತಗಾಯವಾಗಿದ್ದು, & ಲಿಂಗನಗೌಡ ಬಲಗೈ & ತಲೆಗೆ ಭಾರಿ ರಕ್ತಗಾಯಗಳಾರುವುದಾಗಿ, ಅವರಿಬ್ಬರನ್ನು ಇಲಾಜು ಕುರಿತು ಲಿಂಗಸೂಗೂರಿನ ಆಸ್ಪತ್ರೆಗೆ ಸೇರಿಕೆ ಮಾಡಿರುವುದಾಗಿ ತಿಳಿಸಿದ್ದು ಇರುತ್ತದೆ ಅಂತಾ ಮುಂತಾಗಿ ಇದ್ದ CA§AiÀÄå vÀAzÉ ºÀ£ÀĪÀÄ¥Àà eÁqÀ®¢¤ß, ªÀAiÀiÁ: 53
ªÀµÀð, eÁ: £ÁAiÀÄPÀ, G: MPÀÌ®ÄvÀ£À, ¸Á: PÉÆÃoÁ UÁæªÀÄ, ಫಿರ್ಯಾದಿದಾರರ ಲಿಖಿತ ಫಿರ್ಯಾದಿಯ ಸಾರಾಂಶದ ಮೇಲಿಂದ ºÀnÖ
¥Éưøï oÁuÉ C¥ÀgÁzsÀ ¸ÀASÉå 232/2018
PÀ®A 279, 338, 304(J) L¦¹ CrAiÀÄ°è ¥ÀæPÀgÀtzÀ zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ,
¥Éưøï
zÁ½ ¥ÀæPÀgÀtzÀ ªÀiÁ»w:-
ದಿನಾಂಕ: 27/08/2018 ರಂದು ಬೆಳಿಗ್ಗೆ 7-00 ಗಂಟೆಯಿಂದ 08-15 ಗಂಟೆಯ ಅವಧಿಯಲ್ಲಿ ಕ. ರಾ. ಪೋ ಪರವಾಗಿ ಶ್ರೀ ಆಂಜನೇಯ ಡಿ . ಎಸ್. ಪಿ ಎಸ್ ಐ ಕವಿತಾಳ ಠಾಣೆ ಕೊಟ್ನೆಕಲ್ – ಬಾಗಲವಾಡ ಮುಖ್ಯ ರಸ್ತೆಯಲ್ಲಿನ ಬಾಗಲವಾಡ ಗ್ರಾಮದ ಕನಕದಾಸ್ ಪೆಟ್ರೋಲ್ ಬಂಕ್ ಹತ್ತಿರ 1]
ಪೆದ್ದಪ್ಪ ತಂದೆ ದುರಗಪ್ಪ 20 ವರ್ಷ ಜಾ: ಗೊಲ್ಲರ್ ಉ: ಟ್ರ್ಯಾಕ್ಟರು ಡ್ರೈವರ್ ಸಾ:ತಡಕಲ್ (ಟ್ರಾಕ್ಟರ್ ಇಂಜಿನ್ ನಂ ZJL4YAA7773
ಚೆಸ್ಸಿ ನಂ- MBNAAAVAHJZL02720 ಮತ್ತು ಟ್ರಾಲಿ ನಂ- KA 36 TA 385 ನೇದ್ದರ ಚಾಲಕ) 2] ಸಿದ್ದಪ್ಪ ಜಾ:ನಾಯಕ ಸಾ: ತಡಕಲ್ (ಟ್ರಾಕ್ಟರ್ ಚೆಸ್ಸಿ ನಂ DFRJP11098
) ನೇದ್ದರ ಚಾಲಕ)
ಮತ್ತು ಎರಡು ಟ್ರಾಕ್ಟರ್ ಮಾಲೀಕರು ಹೆಸರು ಮತ್ತು ವಿಳಾಸ ತಿಳಿದು ಬಂದಿರುವುದಿಲ್ಲಾ. ಆರೋಪಿತರು ಎರಡು ಟ್ರ್ಯಾಕ್ಟರಿನ ಟ್ರಾಲಿಗಳಲ್ಲಿ ಮರಳನ್ನು ಹಾಕಿಕೊಂಡು ಸಾಗಾಣಿಕೆ ಮಾಡುತ್ತಿದ್ದನ್ನು ಖಚಿತ ಪಡಿಸಿಕೊಂಡು ಎರಡು ಟ್ರ್ಯಾಕ್ಟರಗಳನ್ನು ನಿಲ್ಲಿಸಿದಾಗ ಒಬ್ಬ ಡ್ರೈವರ್ ಓಡಿ ಹೋಗಿದ್ದು.
ಸಿಕ್ಕಿ ಬಿದ್ದ ಒಬ್ಬ ಡ್ರೈವರನನ್ನು ವಿಚಾರಿಸಲಾಗಿ ತಮ್ಮ ಹತ್ತಿರ ಮರಳನ್ನು ಸಾಗಿಸಲು ಯಾವುದೇ ಪರ್ಮಿಟ್ ಇರುವುದಿಲ್ಲ, ತಾವು ಟ್ರ್ಯಾಕ್ಟರು ಮಾಲಕರ ಆಧೇಶದಂತೆ ಮಾರಾಟ ಮಾಡಿ ಹೆಚ್ಚಿನ ಲಾಭಗಳಿಸುವ ಉದ್ದೇಶದಿಂದ ಪೋತ್ನಾಳ್ ಹಳ್ಳದಿಂದ ಇಬ್ಬರು ಡ್ರೈವರುಗಳು ಆಕ್ರಮವಾಗಿ ಮರಳನ್ನು ಪೊತ್ನಾಳ್ ಹಳ್ಳದಿಂದ ಕಳ್ಳತನ ಮಾಡಿಕೊಂಡು ಸಾಗಾಣಿಕೆ ಮಾಡುತ್ತಿದ್ದರಿಂದ ಪಿರ್ಯಾದಿದಾರರು ಪಂಚರ ಸಮಕ್ಷಮದಲ್ಲಿ ಎರಡು ಟ್ರಾಕ್ಟರ & ಟ್ರಾಲಿಗಳನ್ನು ಮರಳು ಸಮೇತ & ಒಬ್ಬ ಆರೋಪಿತನನ್ನು ವಶಕ್ಕೆ ಪಡೆದುಕೊಂಡು ಠಾಣೆಗೆ ಬಂದು ಮುಂದಿನ ಕ್ರಮ ಕುರಿತು ಹಾಜರು ಪಡಿಸಿದ್ದರ ಮೇರೆಗೆ ಸದರಿ ಜಪ್ತಿ ಪಂಚನಾಮೆ ಮತ್ತು ವರದಿಯ ಆಧಾರದ ಮೇಲಿಂದ ಕವಿತಾಳ ಪೊಲೀಸ್ ಠಾಣಾ ಗುನ್ನೆ ನಂ:139/2018, ಕಲಂ: 379 ಐಪಿಸಿ ಮತ್ತು ಕಲಂ- 187,196 ಐಎಂವಿಯಾಕ್ಟ ಪ್ರಕಾರ ಪ್ರಕರಣ ದಾಖಲಿಸಿ ತನಿಖೆ ಕೈಕೊಂಡಿರುತ್ತಾರೆ.
ಮಹಿಳೆ ಕಾಣೆ ಪ್ರಕರಣದ ಮಾಹಿತಿ.
ದಿನಾಂಕ:
27-08-2018 ರಂದು
ಸಂಜೆ
6-30 ಗಂಟೆಗೆ
ಫಿರ್ಯಾದಿ
ಶರಣಪ್ಪ
ಈತನು
ಪೊಲೀಸ್
ಠಾಣೆಗೆ
ಬಂದು
ಲಿಖಿತ
ದೂರು
ನೀಡಿದ್ದೇನೆಂದರೆ,
ತನ್ನ
ತಂಗಿಯಾದ
ಶ್ರೀಮತಿ
ಶಾರದ
ಗಂಡ
ಲಿಂಗರಾಜು,
26ವರ್ಷ,
ಇವಳು
ಹೀಗ್ಗೆ
ಒಂದು
ವರ್ಷದಿಂದ
ಹೆರಿಗೆಗೆ
ಎಂದು
ಯದ್ಲಾಪೂರುಗೆ
ಬಂದು,
ಹೆರಿಗೆಯಲ್ಲಿ
ಮಗು
ತೀರಿಕೊಂಡಿದ್ದರಿಂದ
ತವರು
ಮನೆಯಲ್ಲಿಯೇ
ಇದ್ದಳು. ದಿನಾಂಕ:27-08-2018 ರಂದು ಮದ್ಯಾಹ್ನ 2-00 ಗಂಟೆಗೆ ಫಿರ್ಯಾದಿಯ ತಂಗಿಯು ಪೂಜಾ ಸಾಮಾನುಗಳನ್ನು ಕೃಷ್ಣಾ ನದಿಯಲ್ಲಿ ಬಿಟ್ಟು ಬರಲು ತನ್ನ ಅಕ್ಕಳ ಗಂಡನನ್ನು ಕರೆದುಕೊಂಡು ಹೋಗಿದ್ದು, ಮದ್ಯಾಹ್ನ 2-15 ಗಂಟೆಗೆ ಕೃಷ್ಣಾ ಬದಿಯ ಬ್ರೀಡ್ಜ ಎಡಭಾಗದ ಕೆಳಗಡೆ ನದಿಯಲ್ಲಿ ಪೂಜಾ ಸಾಮಾನುಗಳು ಬಿಡುತ್ತಿದ್ದಾಗಮುಂಜೋಲಿಯಾಗಿ ನದಿಯಲ್ಲಿ ಬಿದ್ದು ಕಾಣೆಯಾಗಿರುತ್ತಾಳೆ ಅಂತಾ ಮುಂತಾಗಿ ಹೇಳಿಕೆ ಫಿರ್ಯಾದಿ ಮೇಲಿಂದ ²æÃQÛ£ÀUÀgÀ ¥Éư¸À oÁuÉ UÀÄ£Éß £ÀA§gÀ ªÀÄvÀÄÛ PÀ®A 88/2018 PÀ®A: ªÀÄ»¼É PÁuÉ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತಾರೆ.
ಎಸ್.ಸಿ/ಎಸ್.ಟಿ ಪ್ರಕರಣದ ಮಾಹಿತಿ.
¢£ÁAPÀ
27-08-18 gÀAzÀÄ 1600 UÀAmÉUÉ ¦üAiÀiÁ𢠺À£ÀĪÀÄAvÀ£ÀÄ vÀ£Àß ªÀÄ£ÉAiÀÄ ªÀÄÄAzÉ
VqÀªÀ£ÀÄß PÀrAiÀÄÄwÛzÁÝUÀ DvÀ¤UÉ ¸ÀºÁAiÀÄ ªÀiÁqÀ®Ä ªÀiË®£ÀÄ §AzÁUÀ DvÀ£À
DqÀÄUÀ¼ÀÄ DgÉÆÃ¦vÀgÀ ªÀÄ£ÉAiÀÄ ºÀwÛgÀ ºÉÆÃzÁUÀ ¦ügÁå¢AiÀÄ vÀªÀÄä §¸ÀªÀgÁd£ÀÄ
DqÀÄUÀ¼À£ÀÄß ªÁ¥Á¸ï ºÉÆqÉzÀÄPÉÆAqÀÄ §gÀ®Ä ºÉÆÃzÁUÀ ºÀ¼ÉÃAiÀÄ zÉéõÀ¢AzÀ DgÉÆÃ¦
gÁeÁ©Ã FPÉAiÀÄÄ ¤ªÀÄä DqÀÄUÀ¼À£ÀÄß £ÀªÀÄä ªÀÄ£É PÀqÉUÉ ©qÀÄwÛÃj CAvÁ CªÁZÀåªÁV
¨ÉÊzÁrzÀÄÝ C®èzÉà 5 d£À DgÉÆÃ¦vÀgÀÄ CPÀæªÀÄPÀÆl gÀa¹ PÉÆAqÀÄ ¦üAiÀiÁð¢AiÀÄ
ªÀÄ£ÉAiÀÄ ªÀÄÄAzÉ ºÉÆÃV ¦üAiÀiÁð¢UÉ PÉʬÄAzÀ ºÉÆqɧqÉ ªÀiÁr, ªÉÄÊ ªÉÄð£À
CAVAiÀÄ£ÀÄß ºÀj¢zÀÄÝ, ¦üAiÀiÁð¢AiÀÄ vÀAV CAf£ÀªÀÄä, vÀªÀÄä ªÉAPÀmÉñÀ EªÀÅgÀÄ
dUÀ¼À ©r¸À®Ä §AzÁUÀ J-4 FPÉAiÀÄÄ ¦üAiÀiÁð¢AiÀÄ vÀAVAiÀÄ PÉÆgÀ¼À°èzÀÝ ªÉî£ÀÄß
PÀÄwÛUÉUÉ ¸ÀÄwÛ PÉʬÄAzÀ ¨É¤ßUÉ UÀÄ¢Ý, PÀnÖUɬÄAzÀ
PÀÄwÛUÉUÉ ºÉÆqÉ¢zÀÄÝ, ªÉAPÀmÉñÀ£À ¨Á¬Ä¬ÄAzÀ PÉÊ UÉ ºÉÆqÉ¢zÀÄÝ, ªÀÄ»§Ä¸Á§ J-5 FvÀ£ÀÄ ¨É£ÀÄß,
¨sÀÄdPÉÌ ºÉÆqÉ¢zÀÄÝ, J¯Áè DgÉÆÃ¦vÀgÀÄ
¸ÉÃjPÉÆAqÀÄ ¦üAiÀiÁð¢UÉ eÁw ¤AzÀ£É ªÀiÁr
eÁUÉAiÀÄ vÀAmÉUÉ §AzÀgÉà ¤ªÀÄä PÁ®ÄUÀ¼À£ÀÄß PÀqÉAiÀÄÄvÉÛÃªÉ CAvÁ CªÁZÀåªÁV eÁw
JwÛ ¨ÉÊzÀÄ ºÉÆqɧqÉ ªÀiÁr fêÀzÀ ¨ÉzÀjPÉ ºÁQgÀÄvÁÛgÉAzÀÄ ¤ÃrzÀ ¦üAiÀiÁð¢
ªÉÄðAzÀ ಕವಿತಾಳ ಪೊಲೀಸ್ ಠಾಣೆ UÀÄ£Éß 140/18 PÀ®A 143,147,148,323,324,505,506
¸À»vÀ 149 L¦¹ & 3(1)(r)(s), 3(2)(v-a) J¸ï¹/J¸ïn ¦.J. wzÀÄÝ¥Àr PÁAiÉÄÝ ಅಡಿಯಲ್ಲಿ ಪ್ರಕರಣ zÁR°¹PÉÆAqÀÄ vÀ¤SÉ ಕೈಗೊಂಡಿರುತ್ತಾರೆ.
ಹಲ್ಲೆ ಪ್ರಕರಣದ ಮಾಹಿತಿ.
ದಿನಾಂಕ. 28.08.2018 ರಂದು ಮದ್ಯಾಹ್ನ 1-45 ಗಂಟೆಗೆ ಫಿರ್ಯಾದಿದಾರಳು
ಠಾಣೆಗೆ ಹಾಜರಾಗಿ
ಲಿಖಿತವಾಗಿ ಬರೆದ
ದೂರು ನೀಡಿದ್ದು
ಅದರ ಸಾರಾಂಶವೇನೆಂದರೆ,
ಆರೋಪಿ ನಂ.
01 ¸ÀÄ«ÄvÁæ UÀAqÀ dAiÀÄ¥Àà gÁoÉÆÃqÀ ¸Á: SÉÊgÀªÁqÀV
vÁAqÁ ನೇದ್ದವಳು ತಮ್ಮ
ಮನೆ ಮೇಲಿನ
ಮೇನ ವೈರ
ತಗೆಯಿಸಲು ಕೆ.ಇ.ಬಿ
ಯವರಿಗೆ ಅರ್ಜಿ
ನೀಡಿದ್ದು ಅದರಂರೆ
ಕೆ.ಇ.ಬಿ ಯವರು
ದಿನಾಂಕ.23.08.2018 ರಂದು ಸ್ಥಳ
ಪರಿಶೀಲಿನೆ ಮಾಡಿಕೊಂಡು
ಹೋಗಿದ್ದು ಸ್ಥಳ
ಪರಿಶೀಲನೆ ಮಾಡುವ
ಸಮಯದಲ್ಲಿ ತಾಂಡಾದ
ಕಾಂತೇಶನು ಅದನ್ನು
ವಿರೋದಿಸಿದ್ದು ಇರುತ್ತದೆ. ನಂತರ
ರಾತ್ರಿ 10.30 ಗಂಟೆ
ಸುಮಾರಿಗೆ ಆರೋಪಿತರೆಲ್ಲರೂ
ಕೂಡಿಕೊಂಡು ಅಕ್ರಮ
ಕೂಟ ಕಟ್ಟಿಕೊಂಡು
ಬಂದು ಲೇ ಸೂಳೆ
ನೀನು ನಿನ್ನ
ಮನೆಯಲ್ಲಿ ಕಾಂತೇಶನನ್ನು
ಇಟ್ಟುಕೊಂಡಿದ್ದಿಯಾ ಅವನಿಗೆ
ಹೊರಗಡೆ ಕಳಿಹಿಸು
ಅವನಿಗೆ ನಾವು
ಇವತ್ತು ಬಿಡುವುದಿಲ್ಲ
ಅಂತಾ ಅಂದಾಗ
ನಾನು ಹೊರಗಡೆ
ಬಂದು ಈ
ರೀತಿ ಯಾಕೆ
ಬೈಯ್ಯುತ್ತೀರಿ ನಮ್ಮ
ಮನೆಯಲ್ಲಿ ಮನೆಯಲ್ಲಿ
ಕಾಂತೇಶನನ್ನು ಇಟ್ಟುಕೊಂಡಿರುವುದಿಲ್ಲ ಅಂತಾ
ಅಂದಾಗ ಏಕಾ
ಏಕಿಯಾಗಿ ಎಲ್ಲಿ
ಸೇರಿಕೊಂಡು ಪಿರ್ಯಾದಿದಾರಳಿಗೆ
ಕೈಗಳಿಂದ ಹೊಡೆದು
ಕಾಲಿನಿಂದ ಹೊಟ್ಟೆಗೆ
ಒದ್ದಿದ್ದರಿಂದ ಇದರಿಂದ
ಪಿರ್ಯಾದಿದಾರಳ ಹೊಟ್ಟೆಗೆ
ಒಳಪೆಟ್ಟು ಮಾಡಿ
ಇವತ್ತು ಉಳಿಕೊಂಡಿಯಲೇ
ಸೂಳೆ ಇನ್ನೊಂದು
ಸಲ ನಮ್ಮ
ಕೈಗೆ ಸಿಗು
ನೋಡು ನಿನ್ನನ್ನು
ಜೀವಸಹಿತ ಬಿಡುವದಿಲ್ಲಾ
ಅಂತಾ ಜೀವ
ಬೆದರಿಕೆ ಹಾಕಿದ್ದು
ನಂತರ ಪಿರ್ಯಾದಿದಾರಳಿಗೆ
ಆಕೆಯ ಮಗನು
ಒಂದು ವಾಹದನಲ್ಲಿ
ಮುದಗಲ್ಲ ಸರಕಾರಿ
ಆಸ್ಪತ್ರೆಗೆ ತಂದು
ಚಿಕಿತ್ಸೆ ಮಾಡಿಸಿ
ನಂತರ ಲಿಂಗಸಗೂರು
ಸರಕಾರಿ ಆಸ್ಪತ್ರೆಗೆ
ಕರೆದುಕೊಂಡು ಹೋಗಿ
ಅಲ್ಲಿಂದ ಪಿರ್ಯಾದಿದಾರಳ
ತಮ್ಮನಾದ ತೇಜರಾಜ
ಯಾದಗಿರಿ ಇವರ
ಹತ್ತಿರ ಹೋಗಿ
ಯಾದಗಿರಿ ಸರಕಾರಿ
ಆಸ್ಪತ್ರೆಯಲ್ಲಿ ಚಿಕಿತ್ಸೆ
ಪಡೆದುಕೊಂಡು ತಮ್ಮ
ತಮ್ಮನೊಂದಿಗೆ ವಿಚಾರ
ಮಾಡಿಕೊಂಡು ಬಂದು
ಇಂದು ತಡವಾಗಿ
ಪೊಲೀಸ್ ಠಾಣೆಗೆ
ಬಂದು ದೂರು
ನೀಡಿರುತ್ತೇನೆ ಅಂತಾ
ಮುಂತಾಗಿ ನೀಡಿದ
ದೂರಿನ ಸಾರಾಂಶದ
ಮೇಲಿಂದ ಪ್ರಕರಣ
ದಾಖಲಿಸಿಕೊಂಡು ತನಿಖೆ
ಕೈಗೊಂಡಿದ್ದು ಇರುತ್ತದೆ.