ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-
ªÀÄmÁÌzÁ½ ¥ÀæPÀgÀt zÁR®Ä.
ಇಂದು ದಿನಾಂಕ 08-08-2018 ರಂದು ಮಧ್ಯಾಹ್ನ 2-00 ಗಂಟೆಗೆ ಮಂಜುನಾಥ, ಎಸ್, ಪಿ.ಎಸ್.ಐ (ಕಾ.ಸು) ಮಾನವಿ ಠಾಣೆ ರವರು ಮಟ್ಕಾ ದಾಳಿಯಿಂದ ವಾಪಸ್ ಠಾಣೆಗೆ ಬಂದು ತಮ್ಮ ವರದಿಯೊಂದನ್ನು ತಯಾರಿಸಿ, ವರದಿ, ಮಟ್ಕಾ ದಾಳಿ ಪಂಚನಾಮೆ ಜಪ್ತಿ ಮಾಡಿಕೊಂಡ ಮುದ್ದೆಮಾಲು. ಒಬ್ಬ ಆರೋಪಿತನನ್ನು ಮಧ್ಯಾಹ್ನ 2-15 ಗಂಟೆಗೆ ವಶಕ್ಕೆ ನೀಡಿ ಮುಂದಿನ ಕ್ರಮ ಜರುಗಿಸುವಂತೆ ಸೂಚಿಸಿದ್ದು ಸದರಿ ವರದಿ ಹಾಗೂ ಪಂಚನಾಮೆಯ ಸಾರಾಂಶವೆನೆಂದರೆ ಮಾನವಿ ನಗರದ ಸಿದ್ದಿವಿನಾಯಕ ನಗರದ ಲಕ್ಷ್ಮಣ ತಂದೆ ನಾಗಪ್ಪ ಕುರುಬರು ಈತನ ಪಾನ್ ಶಾಪ್ ಮುಂದಿನ ಸಾರ್ವಜನಿಕ ಸ್ಥಳದಲ್ಲಿ ಮಟ್ಕಾ ಜೂಜಾಟ ನೆಡೆದಿದೆ ಅಂತಾ ಖಚಿತವಾದ ಬಾತ್ಮಿ ಅಂತಾ ಠಾಣಾ ಸಿಬ್ಬಂದಿಯಾದ ಹುಸೇನ್ ಸಾಬ್ ಪಿ.ಸಿ 290 ರವರು ತಿಳಿಸಿದ್ದು ಕೂಡಲೇ ಪಂಚರು ಹಾಗೂ ಸಿಬ್ಬಂದಿಯವರೊಂದಿಗೆ ಸ್ಥಳಕ್ಕೆ ಹೋಗಿ ಮಟಕಾ ಜೂಜಾಟದಲ್ಲಿ ತೊಡಗಿದ್ದ ವ್ಯಕ್ತಿಯ ಮೇಲೆ ಮದ್ಯಾಹ್ನ 12-50 ಗಂಟೆಗೆ ದಾಳಿ ಮಾಡಿದಾಗ ಮಟ್ಕಾ ಜೂಜಾಟ ನಡೆಸುತಿದ್ದವನು ಸಿಕ್ಕಿ ಬಿದ್ದಿದ್ದು ಅವನನ್ನು ವಿಚಾರಿಸಲಾಗಿ ತನ್ನ ಹೆಸರು ಲಕ್ಷ್ಮಣ ತಂದೆ ನಾಗಪ್ಪ ವಯಾಃ 42 ವರ್ಷ ಜಾತಿಃ ಕುರುಬರು ಉಃ ಪಾನ್ ಶಾಪ್ ಅಂಗಡಿ ಸಾಃ ಇಸ್ಲಾಂನಗರ ಮಾನವಿ ಅಂತಾ ತಿಳಿಸಿದ್ದು ಸದರಿಯವರಿಂದ ಒಟ್ಟು1] ನಗದು ಹಣ ರೂ 12000/- 2] ಮಟಕಾ ನಂಬರ್ ಬರೆದ 2 ಚೀಟಿ 3] ಒಂದು ಬಾಲ್ ಪೆನ್ನು 4] ಒಂದು ಸಮ್ ಸ್ಯಾಂಗ್ ಕಂಪನಿಯ ಮೋಬೈಲ್ ಅ.ಕಿ ರೂ 2000/- ಬೆಲೆ ಬಾಳುವವು ಸಿಕ್ಕಿದ್ದು ಸದರಿ ಹಣ ಮತ್ತು ಮಟ್ಕಾ ಚೀಟಿಯ ಬಗ್ಗೆ ವಿಚಾರ ಮಾಡಲಾಗಿ ಈಗ ಸಾರ್ವಜನಿಕರಿಂದ ಸಂಗ್ರಹಿಸಿದ ಹಣ ಮತ್ತು ಅವರು ಬರೆಯಿಸಿದ ಮಟ್ಕಾ ನಂಬರ ಚೀಟಿಗಳು ಅಂತಾ ತಿಳಿಸಿರುತ್ತಾನೆ. ಮಟ್ಕಾ ನಂಬರ್ ಬರೆಯಲು ಯಾವುದಾದರು ಪರವಾನಿಗೆ ಇದೆಯೆ ಎಂದು ಕೇಳಲಾಗಿ ಯಾವುದೇ ಪರವಾನಿಗೆ ಇರುವುದಿಲ್ಲ ಎಂದು ತಿಳಿಸಿದ್ದು ಕಾರಣ ಸದರಿ ಆರೋಪಿತನನ್ನು ನಮ್ಮ ವಶಕ್ಕೆ ತೆಗೆದುಕೊಂಡು ದಾಳಿ ಪಂಚನಾಮೆಯನ್ನು ಪೂರೈಸಿಕೊಂಡಿದ್ದು ಇರುತ್ತದೆ ಅಂತಾ ಮುಂತಾಗಿ ಇದ್ದ ಸಾರಾಂಶದ ಮೇಲಿಂದ ಆರೋಪಿತನು ಕಲಂ 78(3) ಕೆ.ಪಿ ಕಾಯಿದೆ
ಅಡಿಯಲ್ಲಿ ಅಪರಾಧವೆಸಗಿದ್ದು ಸದರಿ ಕಲಂ ಅಸಂಜ್ಞೆಯ
ಅಪರಾಧ ಆಗುತಿದ್ದು, ಕಾರಣ ಸದರಿ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಳ್ಳಲು ಮಾನ್ಯ ನ್ಯಾಯಾಲಯದ ಪರವಾನಿಗೆ
ಪಡೆದುಕೊಂಡು ಮಾನವಿ ಠಾಣೆ ಗುನ್ನೆ ನಂ 248/2018 ಕಲಂ 78
(3) ಕೆ.ಪಿ ಕಾಯಿದೆ
ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತಾರೆ.
ರಸ್ತೆ ಅಪಘಾತ ಪ್ರಕರಣದ ಮಾಹಿತಿ
ದಿನಾಂಕ 06-08-2018 ರಂದು 1800 ಗಂಟೆ ಸುಮಾರಿಗೆ ಫಿರ್ಯಾದಿ E¨Áæ»A vÀAzÉ
ªÉĺÀ§Æ¨ï¸Á¨ï, 21 ªÀµÀð, eÁ: ªÀÄĹèA, G:
DmÉÆÃ qÉæöʪÀgÀ/aPÀ£ï ªÁå¥ÁgÀ, ¸Á: r.gÁA¥ÀÆgÀ UÁæªÀÄ vÁ: f: gÁAiÀÄZÀÆgÀÄ ಈತನ ಅಣ್ಣನು ತನ್ನ ಸೈಕಲ್ ಮೋಟಾರ ನಂ ಕೆ.ಎ 36 ಇಕ್ಯೂ
7897 ನೇದ್ದನ್ನು ಚಲಾಯಿಸಿಕೊಂಡು ಸಗಮಕುಂಟ ದಾಟಿದ ಮೇಲೆ ಯರಗುಂಟ ಹತ್ತಿರ ರಸ್ತೆಯ ತಿರುವಿನಲ್ಲಿ ಹೊರಟಿದ್ದಾಗ ಎದುರಿನಿಂದ ಅಂದರೆ ಯರಗುಂಟ ಕಡೆಯಿಂದ ಒಂದು ಟ್ರ್ಯಾಕ್ಟರ ಟ್ರಾಲಿಯೊಂದಿಗೆ ಚಾಲಕನು ತನ್ನ ವಶದಲ್ಲಿದ್ದ ಟ್ರ್ಯಾಕ್ಟರ ಇಂಜಿನ್ ನಂ,
39.1357/SWE04533, ಚೆಸ್ಸಿ ನಂ ನೋಡಲು ಅದರ ನಂ.
WYTE28432126831 ಮತ್ತು ಟ್ರಾಲಿ ನಂ
KA36 T3508 ನೇದ್ದನ್ನು ಅತಿವೇಗ ಮತ್ತು ಅಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ಫಿರ್ಯಾದಿಯ ಅಣ್ಣ ನಡೆಸುತ್ತಿದ್ದ ಮೋಟಾರ ಸೈಕಲಗೆ ಟಕ್ಕರ ಕೊಟ್ಟಿದದರಿಂದ ಫಿರ್ಯಾದಿಯ ಅಣ್ಣನ ಎಡಕೈ ತೋಳಿನ ಮೇಲೆ ಗಾಯ,
ಬಲಗಾಲು ತೊಡೆಯಲ್ಲಿ ಭಾರಿ ಒಳಪಿಟ್ಟು,
ತಲೆಗೆ ಗಾಯ,
ಎಡ ಕಣ್ಣಿನ ಹತ್ತಿರ ಗಾಯ,
ಮುಂದಿನ ಎರಡು ಹಲ್ಲು ಮುರಿದಿರುತ್ತವೆ ಅಂತಾ ಮುಂತಾಗಿ ಇದ್ದ ಫಿರ್ಯಾದಿ ಸಾರಾಂಶ ಮೇಲಿಂದ ಯಾಪಲದಿನ್ನಿ ಪೊಲೀಸ್ ಠಾಣೆ ಗುನ್ನೆ ನಂಬರ 84/2018
ಕಲಂ 279,337,338 ಐಪಿಸಿ. ಅಡಿಯಲ್ಲಿ ಪ್ರರಕಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿರುತ್ತಾರೆ.
ದಿನಾಂಕ.9-08-2018 ರಂದು
ಬೆಳಗಿನ ಜಾವ
01-30 ಗಂಟೆಗೆ ಪಿರ್ಯಾದಿ ¤AUÀªÀÄä UÀAqÀ ®QëöäÃPÁAvÀ 24 ªÀµÀð eÁ-PÀÄgÀ§gÀÄ
G-PÀư PÉ®¸À ¸Á-ºÀnÖ ಇವರು ಪೊಲೀಸ್ ಠಾಣೆಗೆ
ಹಾಜರಾಗಿ ನೀಡಿದ
ಗಣಕೀಕೃತ ದೂರಿನ
ಸಾರಾಂಶವೇನೆಂದರೆ, ಫಿರ್ಯಾಧಿದಾರಳ ಗಂಡನಾದ
ಮೃತ ಲಕ್ಷ್ಮೀಕಾಂತನು ದಿನಾಂಕ
08-08-2018 ರಂದು ಸಂಜೆ
7-00 ಗಂಟೆಯ ಸುಮಾರಿಗೆ
ಫಿರ್ಯಾದಿದಾರಳಿಗೆ ಮೃತ
ಲಕ್ಷ್ಮೀಕಾಂತನು ಹೊರಗಡೆ
ಹೋಗಿ ಬರುತ್ತೇನೆಂದು ಹೇಳಿ
ಹೋಗಿ ವಂದಲಿ
ಗ್ರಾಮದ ಹಗಸರ
ಗುಂಡಪ್ಪ ರವರ
ಹೋಟಲ್ ನಲ್ಲಿದ್ದಾಗ,
ಹಟ್ಟಿ ಗ್ರಾಮದ
ಕಡೆಯಿಂದ ಒಂದು
ಮಿನಿ ಲಾರಿ
ನಂ KA-28 B-0636 ಇದರ ಚಾಲಕನು ಹೋಟಲ್
ಒಳಗಡೆ ಲಾರಿಯನ್ನು
ಅತಿ ವೇಗ
ಮತ್ತು ಆಲಕ್ಷತನದಿಂದ
ನಡೆಸಿಕೊಂಡು ಹೋಗಿ
ಹೋಟಲ್ ಒಳಗಡೆ
ನುಗ್ಗಿ ಮೃತ
ಲಕ್ಷ್ಮೀಕಾಂತನಿಗೆ ಗುದ್ದಿದ
ಪರಿಣಾಮ ಲಕ್ಷ್ಮೀಕಾಂತನ ಕುತ್ತಿಗೆ
ಮತ್ತು ಮುಖವು
ಸಂಪೂರ್ಣವಾಗಿ ನುಜ್ಜು
ನುಜ್ಜು ಆಗಿ
ಸ್ಥಳದಲ್ಲಿ ಮೃತ
ಪಟ್ಟಿರುತ್ತಾನೆ ಹೋಟಲ್
ಸಂಪೂರ್ಣ ಜಖಂಗೊಂಡಿರುತ್ತದೆ, ಸದರಿ
ಲಾರಿ ಚಾಲಕನು
ಲಾರಿಯನ್ನು ಅಪಘಾತ
ಪಡಿಸಿ ಅಲ್ಲಿಯೇ
ಬಿಟ್ಟು ಓಡಿ
ಹೋಗಿರುತ್ತಾನೆ ಓಡಿ
ಹೋದ ಲಾರಿ
ಚಾಲಕನ ವಿರುದ್ದ
ಕಾನೂನು ಕ್ರಮ
ಜರುಗಿಸಿ ಅಂತಾ
ಇತ್ಯಾದಿಯಾಗಿ ನೀಡಿದ
ದೂರಿನ ಸಾರಾಂಶದ
ಮೇಲಿಂದ ಜಾಲಹಳ್ಳಿ ಪೊಲೀಸ್ ಠಾಣೆ ಗುನ್ನೆ ನಂಬರ 185/2018 PÀ®A: 279, 304 (J),
427 L¦¹ ªÀÄvÀÄÛ 187 LJA« PÁAiÉÄÝ ಪ್ರಕರಣ
ದಾಖಲಿಸಿಕೊಂಡು ತನಿಖೆ
ಕೈಗೊಂಡಿರುತ್ತಾರೆ.
¢£ÁAPÀ 08-08-18 gÀAzÀÄ DgÉÆÃ¦/ªÀÄÈvÀ °AUÀ£ÀUËqÀ
FvÀ£ÀÄ PÁgï £ÀA. PÉJ-02 JAJA-9504 £ÉÃzÀÝgÀgÀ°è CgÀÄtPÀĪÀiÁgÀ (¦AiÀiÁð¢) ªÀÄvÀÄÛ ªÀÄAdÄ£ÁvÀ (UÁAiÀiÁ¼ÀÄ)
EªÀgÀ£ÀÄß PÀÆrPÉÆAqÀÄ
ªÀÄÄzÀUÀ¯ï¢AzÀ °AUÀ¸ÀÆÎjUÉ §gÀĪÁUÀ
ªÀÄÄzÀUÀ¯ï-°AUÀ¸ÀÆÎgÀÄ gÀ¸ÉÛAiÀÄ ºÀwÛgÀ gÁwæ 1130 UÀAmÉUÉ PÁgÀ£ÀÄß CwêÉÃUÀ
ªÀÄvÀÄÛ C®PÀëvÀ£À¢AzÀ £Àqɹ ¤AiÀÄAvÀæt ªÀiÁqÀzÉà PÀwÛ ºÀ¼ÀîzÀ ¥ÀPÀÌzÀ°ègÀĪÀ
¨ÁAqÀUÀ°èUÉ lPÀÌgï PÉÆlÄÖ £ÀAvÀgÀ gÀ¸ÉÛAiÀÄ ¥ÀPÀÌzÀ°ègÀĪÀ VqÀUÀ½UÉ
vÉgÀaPÉÆAqÀÄ ¸ÀĪÀiÁgÀÄ 50 ¦üÃmï ªÀÄÄAzÀÄUÀqÉ ºÉÆÃVzÀÝjAzÀ PÁj£À°èzÀÝ
CgÀÄtPÀĪÀiÁgÀ¤UÉ §®vÉÆqÉ ªÀÄÄj¢zÀÄÝ, ºÀuÉAiÀÄ
ªÉÄÃ¯É vÉgÀazÀ UÁAiÀĪÁVzÀÄÝ, ªÀÄAdÄ£ÁxÀ¤UÉ §®UÉÊ ªÀÄÄjzÀÄ, JqÀ§ÄdPÉÌ
M¼À¥ÉlÄÖ, ºÀuÉAiÀÄ ªÉÄÃ¯É vÉgÀazÀ UÁAiÀĪÁVzÀÄÝ, PÁgÀ ZÁ®PÀ °AUÀ£ÀUËqÀ¤UÉ
vÀ¯ÉAiÀÄ »AzÉ ªÀÄvÀÄÛ ¥ÀPÀÌzÀ°è ¨sÁj gÀPÀÛªÁV M¼À¥ÉmÁÖVzÀÄÝ, PÁj£À ªÀÄÄA¨sÁUÀ, »A¨sÁUÀ ºÁUÀÆ JgÀqÀÄ ¸ÉÊqï PÁgï dRAUÉÆArzÀÄÝ, ªÀÄÆgÀÄ
d£Àj£ÀÄß aQvÉì PÀÄjvÀÄ °AUÀ¸ÀÆÎgÀÄ D¸ÀàvÉæUÉ PÀgÉzÀÄPÉÆAqÀÄ ºÉÆÃUÀĪÁUÀ zÁj
ªÀÄzÀåzÀ°è gÁwæ 0100 UÀAmÉUÉ DgÉÆÃ¦ °AUÀ£ÀUËqÀ£ÀÄ ªÀÄÈvÀ ¥ÀnÖgÀÄvÁÛ£ÉAzÀÄ ¤ÃrzÀ
¦üAiÀiÁ𢠪ÉÄðAzÀ ªÀÄÄzÀUÀ®è ¥Éưøï oÁuÉ UÀÄ£Éß £ÀA§gÀ 198/18 PÀ®A
279,338,304(J) L.¦.¹. CrAiÀİè zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.
ದೊಂಬಿ ಪ್ರಕರಣದ ಮಾಹಿತಿ.
ದಿನಾಂಕ:-7-8-2018 ರಂದು ಸಾಯಾಂಕಾಲ 05-30 ಗಂಟೆ ಸುಮಾರು ಫಿರ್ಯಾಧಿ ಮಾರೇಮ್ಮ ಗಂಡ
ಶೀವಪ್ಪ ವಯಾ:
55 ವರ್ಷ ಜಾತಿ: ಎಸ್ಸಿ- ಮಾದಿಗ ಉ: ಮನೆಕೆಲಸ ಸಾ: ಅತ್ತನೂರು ಈಕೆಯು ತಮ್ಮ ಮೊಮ್ಮಕ್ಕಳು ಮತ್ತು ನಾಯಕ ಜನಾಂಗದ ಹುಡುಗರು ಬಾಯಿ ಮಾಡಿಕೊಂಡಿದ್ದು ವಿಷಯದೊಡ್ಡದು ಮಾಡಬಾರದೆಂದು ತಿಳಿದು ಸುಮ್ಮನಿರುವಾಗ ಆರೋಪಿತರಾದ 1]ಮಲ್ಲಿಕಾರ್ಜುನ ತಂದೆ ಈರಪ್ಪ 2)ಮಂಜುನಾಥ ತಂದೆ ಈರಪ್ಪ 3)ಶೀವಪ್ಪ ತಂದೆ ಅಮರಪ್ಪ 4)ಈರಪ್ಪತಂದೆ ಅಮರಪ್ಪ 5)ಮೌಲಪ್ಪ ತಂದೆ ದಿಡ್ಡೆಪ್ಪ 6)ಈರೇಶ ತಂದೆ ಮೌಲಪ್ಪ 7)ಬೆಟ್ಟಪ್ಪ ತಂದೆ ದಿಡ್ಡೆಪ್ಪ ಬಂಡೆ ಮೇಲೆ 8) ಬೆಟ್ಟಪ್ಪ ತಂದೆ ಶರಣಪ್ಪ ವಯಾ:
23 ವರ್ಷ ಎಲ್ಲರೂ ಜಾತಿ: ನಾಯಕ ಸಾ:ಅತ್ತನೂರು ಇವರು ಅಕ್ರಮಕೂಟ ರಚಿಸಿಕೊಂಡು ಫಿರ್ಯಾಧಿ ಮನೆ ಹತ್ತಿರ ಬಂದವರೆ ಫಿರ್ಯಾಧಿದಾರಳನ್ನು ಕಂಡು ಜಗಳ ತೆಗದು ಕೈಗಳಿಂದ ಹೊಡೆದು, ಮೈ,ಕೈ-
ಮುಟ್ಟಿ ಎಳೆದಾಡಿ ಅವಾಶ್ಚಶಬ್ದಗಳಿಂದ ಬೈದು ಜೀವ ಬೆದರಿಕೆ ಹಾಕಿರುತ್ತಾರೆ ಅಂತಾ ತಡವಾಗಿ ದೂರುದಾರಳು ಠಾಣೆಗೆ ತಮ್ಮ ಕೈಬರಹದಲ್ಲಿ ಬರೆದ ದೂರನ್ನು ಕೊಟ್ಟಿದ್ದು ಅದರಲ್ಲಿಯ ಸಾರಾಂಶ ಮೆಲಿಂದ ಸಿರವಾರ ಪೊಲೀಸ್ ಠಾಣೆ ಗುನ್ನೆ ನಂಬರ 169/2018 ಕಲಂ-143,147,323,354, 504,506 ಸಹಿತ 149 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿರುತ್ತಾರೆ.
ಹಲ್ಲೆ ಪ್ರಕರಣದ ಮಾಹಿತಿ.
ಈ ಪ್ರಕರಣದಲ್ಲಿಯ ಪಿರ್ಯಾದಿ ಮಗ ಪುರ್ಣಜಯ ಮಂಡಲ್ ಈತನು ಸ್ವಲ್ಪ ಮಾನಸಿಕನಿದ್ದು, ದಿ.06.08.2018
ರಂದು ತಮ್ಮ ಕ್ಯಾಂಪಿನಲ್ಲಿ ನೇಪಾಲ್ ಮಿರಿದಾ ಇವರ ಮನೆಯಲ್ಲಿ ಶ್ರೀ ಕೃಷ್ಣ ಪೂಜೆಯನ್ನು ಮಾಡಿದ್ದು.ರಾತ್ರಿ 8 ಗಂಟೆಗೆ ಕ್ಯಾಂಪಿನವರಿಗೆ ಊಟದ ವ್ಯವಸ್ಥೆಯನ್ನು ಮಾಡಿಸಿದ್ದರಿಂದ ಪಿರ್ಯಾದಿ ಮಗ ಪೂರ್ಣಜಯ ಈತನು ರಾತ್ರಿ ನೇಪಾಲ್ ಮಿರಿದಾ ಇವರ ಮನೆಗೆ ಊಟಕ್ಕೆ ಹೋಗಿದ್ದು.ಅಲ್ಲಿಗೆ ಊಟಕ್ಕೆ ಬಂದ ಆರೋಪಿ ನಂ.1
ಮಿಲನ್ ಆಲ್ದಾರ ತಂದೆ ಸುರೇನ್ ಆಲ್ದಾರ ಇತನ ಮಗಳನ್ನು ರಸ್ತೆಯ ಮೇಲೆ ದೂಕಿ ಬಂದಿದ್ದು.
ಇದೆ ವಿಷಯದಲ್ಲಿ ಆರೋಪಿ ನಂ.1. ಈತನು ಪೂರ್ಣಜಯ ಈತನನ್ನು ರಾತ್ರಿ ಕ್ಯಾಂಪಿನಲ್ಲಿ ಹುಡುಕಾಡಿದ್ದು. ಪೂರ್ಣಜಯ ಈತನು ಮನೆ ಬಿಟ್ಟು ಹೋಗಿ ಮರು ದಿ.07.08.2018
ರಂದು ಸಾಯಂಕಾಲ 6-30 ಗಂಟೆ ಸುಮಾರಿಗೆ ಮನೆಗೆ ಬಂದಾಗ ಆರೋಪಿತರು ಪಿರ್ಯಾದಿ ಮನೆಗೆ ಬಂದವರೇ ಮನೆಯಲ್ಲಿದ್ದ ಪೂರ್ಣಜಯ ಈತನಿಗೆ ಆ.ನಂ.1.ಈತನು ‘’ಲೇ ಸೂಳೆ ಮಗನೇ ನಮ್ಮ ಮಗಳನ್ನು ನೂಕುವಷ್ಟು ದೈರ್ಯ ಬಂತನಲೇ ನಿನಗೆ ಭಾ ಮಗನೇ ಅಂತಾ ಮನೆಯಿಂದ ಹಿಡಿದುಕೊಂಡು ಪಕ್ಕದ ಹೊಲದಲ್ಲಿ ಎಳೆದುಕೊಂಡು ಹೋಗಿ ಮೂರು ಜನ ಆರೋಪಿತರು ಕಟ್ಟಿಗೆಗಳಿಂದ ಬೆನ್ನಿಗೆ,
ಎರಡೂ ತೊಡೆಗಳಿಗೆ,ತಲೆಗೆ ಹೊಡೆದು ರಕ್ತಗಾಯಗೊಳಿಸಿ,
ಮೈ ಕೈಗಳಿಗೆ ಹೊಡೆದು ಒಳಪೆಟ್ಟುಗೊಳಿಸಿ ಜೀವದ ಬೆದರಿಕೆ ಹಾಕಿ ಹೋಗಿರುತ್ತಾರೆ.ನಂತರ ಗಾಯಗೊಂಡ ನಮ್ಮ ಮಗನನ್ನು ಚಿಕಿತ್ಸೆ ಕುರಿತು ಆಸ್ಪತ್ರೆಗೆ ಕರೆದುಕೊಂಡು ಬಂದಿರುತ್ತೇವೆ.
ನಿನ್ನೆ ದಿನ ನಮ್ಮ ಕ್ಯಾಂಪಿನ ಹಿರಿಯರು ನಮ್ಮಲ್ಲಿಗೆ ಬಂದು ಸರಿಪಡಿಸುತ್ತೇವೆ ಅಂತಾ ತಿಳಿಸಿದ್ದು ಸರಿಪಡಿಸದೆ ಇದ್ದುದ್ದರಿಂದ ಈಗ ತಡವಾಗಿ ಬಂದು ದೂರು ಕೊಟ್ಟಿರುತ್ತೇನೆ ಅಂತಾ ಮುಂತಾಗಿದ್ದ ಕಂಪ್ಯೂಟರ್ ಮುದ್ರಿತಾ ದೂರಿನ ಸಾರಾಂಶದ ಮೇಲಿಂದ ಸಿಂಧನೂರು ಪೊಲೀಸ್ ಠಾಣೆ ಗುನ್ನೆ ನಂಬರ 187/2018. ಕಲಂ. 504, 323, 324, 506 ಸಹಿತ 34 ಐಪಿಸಿ ಅಡಿಯಲ್ಲಿ ಪ್ರಕರಣದ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತಾರೆ.