PÉÆ¯É DgÉÆÃ¦UÀ¼À §AzsÀ£À
¢£ÁAPÀ 8-6-2017
gÀAzÀÄ gÁAiÀÄZÀÆj£À J£ï.f.N PÁ¯ÉÆÃ¤AiÀÄ
MAn ªÀÄ£ÉAiÀİè AiÀiÁgÉÆÃ zÀĵÀÌ«ÄðUÀ¼ÀÄ ²æÃªÀÄw §¸ÀìªÀÄä UÀAqÀ «gÀÄ¥ÁQëUËqÀ
ªÀAiÀÄ:62ªÀµÀð FPÉAiÀÄ£ÀÄß ªÀÄzsÁåºÀßzÀ
ªÉüÉAiÀİè, ªÀÄ£ÉAiÉÆ¼ÀUÉ ¥ÀæªÉñÀ ªÀiÁr ªÀiÁgÀPÁ¸ÀÛçUÀ½AzÀ DPÉAiÀÄ PÀÄwÛUÉ PÉÆAiÀÄÄÝ PÉÆ¯É ªÀiÁr,
DPÉAiÀÄ PÉÆgÀ¼À°zÀÝ 5 UÁæA vÀÆPÀzÀ §AUÁgÀzÀ ¨ÉÆÃgÀªÀiÁ¼À ¸ÀgÀ C.Q.gÀÆ. 11,000/-
¨É¯É ¨Á¼ÀĪÀzÀ£ÀÄß vÉUÉzÀÄPÉÆAqÀÄ ºÉÆÃVzÀÄÝ, F PÀÄjvÀAvÉ ªÀiÁPÉðmïAiÀiÁqÀð ¥Éưøï oÁuÉAiÀÄ°è ¥ÀæPÀgÀt
zÁR¯ÁVgÀÄvÀÛzÉ.
F ¥ÀæPÀgÀtzÀ ¥ÀvÉÛ
PÀÄjvÀAvÉ qÁ|| ZÉÃvÀ£À¹AUï gÁoÉÆÃgï,
J¸ï.¦, gÁAiÀÄZÀÆgÀÄ ªÀÄvÀÄÛ J¸ï.©. ¥Ánïï, ºÉZÀÄѪÀj J¸ï.¦ gÁAiÀÄZÀÆgÀÄ
gÀªÀgÀÄUÀ¼À ªÀiÁUÀðzÀ±Àð£ÀzÀ°è ºÀjñï, rJ¸ï¦, gÁAiÀÄZÀÆgÀÄ gÀªÀgÀ £ÉÃvÀÈvÀézÀ°è
®Qëöä£ÁgÁAiÀÄt, ¹¦L ¥À²ÑªÀÄ, CªÀÄgÀ¥Àà ²ªÀ§¯ï, ¦J¸ïL ªÀiÁPÉðmïAiÀiÁqÀð, J¯ï.©
CVß, ¦J¸ïL gÁAiÀÄZÀÆgÀÄ ¥À²ÑªÀÄ, ¹zÁæªÉÄñÀégÀ, ¦J¸ïL, £ÀUÀgÀ ¸ÀAZÁj oÁuÉ,
gÁAiÀÄZÀÆgÀÄ, ¸ÉÆÃªÀıÉÃRgï PÉAZÀgÉrØ, ¦J¸ïL ±ÀQÛ£ÀUÀgÀ ªÀÄvÀÄÛ ¹§âA¢ªÀgÁzÀ
ªÉÆÃ£À¥Àà ºÉZï.¹-69, ªÉAPÀmÉÃ±ï ºÉZï.¹-161, UÉÆÃ¥Á® ºÉZï.¹-135, gÀ«gÁeï ºÉZï.¹-320,
²æÃ U˸ï¥ÁµÀ ºÉZï.¹-141, £ÁUÀ¥Àà ºÉZï.¹,
CªÀÄgÉñÀ ¦.¹ 518 EªÀgÀ£ÉÆß¼ÀUÉÆAqÀ JgÀqÀÄ «±ÉõÀ vÀAqÀUÀ¼À£ÀÄß gÀa¸À¯ÁVvÀÄÛ. F
JgÀqÀÄ vÀAqÀ ºÀUÀ°gÀUÀ¼ÀÄ ±ÀæªÀĪÀ»¹ F ¥ÀæPÀgÀtªÀ£ÀÄß ¨Éâ¹ E§âgÀÄ
ºÀAvÀPÀgÀ£ÀÄß ¥ÀvÉÛ ªÀiÁr zÀ¸ÀÛVj ªÀiÁqÀĪÀ°è AiÀıÀ¹éAiÀiÁVzÁÝgÉ.
§A¢üvÀgÁzÀ
DgÉÆÃ¦vÀgÀÄ
1) £ÀgÀ¹AºÀ®Ä @ ¨ÉÆAUÀ®Ä
£ÀgÀ¹AºÀ®Ä vÀAzÉ wªÀÄäAiÀÄå 28ªÀµÀð, ªÀiÁ¢UÀ(J¸ï.¹), ¨ÉïÁÝgÀ PÉ®¸À ¸Á: ªÀÄ£É
£ÀA. 8-2-93/1, JPÁâ¯ï £ÀUÀgÀ, gÁAiÀÄZÀÆgÀÄ.
2) ±ÉÃRgÀ vÀAzÉ ±Áå«Ä®¥Àà
26ªÀµÀð, ªÀiÁ¢UÀ (J¸ï.¹), ¸ÀPÀÆåjn UÁqÀð ¸Á: JPÁâ¯ï £ÀUÀgÀ gÁAiÀÄZÀÆgÀÄ.
F zÀĵÀÌ«ÄðUÀ¼À
¥ÉÊQ £ÀgÀ¹AºÀ®Ä FvÀ£ÀÄ PÉÆ¯ÉAiÀiÁzÀ §¸ÀìªÀÄä FPÉAiÀÄ ¥ÀjZÀAiÀÄzÀªÀ£ÁVzÀÄÝ,
zÀµÀÌ«ÄðUÀ½§âgÀÄ ¸ÉÃjPÉÆAqÀÄ ¢£ÁAPÀ 8-6-2017 gÀAzÀÄ ªÀÄzsÁåºÀßzÀ ªÉüÉAiÀİè
²æÃªÀÄw §¸ÀìªÀÄä FPÉAiÀÄÄ ªÀÄ£ÉAiÀİè M§â¼Éà EgÀĪÀÅzÀ£ÀÄß UÀªÀĤ¹,
ªÀÄ£ÉAiÉÆ¼ÀUÉ ¥ÀæªÉò¹ DPÉAiÀÄ£ÀÄß ªÀiÁgÀPÁ¸ÀÛçUÀ½AzÀ PÉÆ¯É ªÀiÁr, DPÉAiÀÄ
PÉÆgÀ¼À°zÀÄÝ 5 UÁæªÀÄ vÀÆPÀzÀ §AUÁgÀzÀ ¨ÉÆÃgÀªÀiÁ¼À ¸ÀgÀªÀ£ÀÄß zÉÆÃaPÉÆAqÀÄ
ºÉÆÃVzÀÄÝ EgÀÄvÀÛzÉ. CªÀjAzÀ ¨ÉÆÃgÀªÀiÁ¼À ¸ÀgÀ ºÁUÀÄ ªÀiÁgÀPÁ¸ÀÛçªÀ£ÀÄß
ªÀ±À¥Àr¹PÉÆ¼Àî¯ÁVzÉ.
F ¥ÀæPÀgÀtªÀ£ÀÄß
¨Éâ¸ÀĪÀ°è AiÀıÀ¹éAiÀiÁzÀ ¥Éưøï C¢üPÁjUÀ½UÉ
ºÁUÀÄ ¹§âA¢AiÀĪÀjUÉ J¸ï.¦, gÁAiÀÄZÀÆgÀÄ gÀªÀgÀÄ ¥Àæ±ÀA¹¹,
§ºÀĪÀiÁ£ÀªÀ£ÀÄß WÉÆÃ¶¹zÁÝgÉ.
¢£ÁAPÀ 18.06.2017 gÀAzÀÄ gÁAiÀÄZÀÆgÀÄ f¯ÉèAiÀiÁzÀåAvÀ J¯Áè
¥Éưøï oÁuÉ , ¹.¦.L. , r.J¸ï.¦, J¸ï.¦. PÀbÉÃj DªÀgÀtUÀ¼À°è ªÀÄvÀÄÛ ¥ÉÆ°Ã¸ï ¥sÉÊjAUï gÉÃAeï ¸ÀܼÀUÀ¼À°è ¥Éưøï
¹§âA¢ ªÀÄvÀÄÛ C¢üPÁjUÀ¼ÀÄ ±ÀæªÀÄzÁ£À ªÀiÁr ' ªÀ£ÀªÀÄºÉÆÃvÀìªÀ ' ªÀ£ÀÄß
CZÀj¹zÀÄÝ ««zsÀ §UÉAiÀÄ ¸ÀĪÀiÁgÀÄ JgÀqÀÄ ¸Á«gÀ ¸À¹UÀ¼À£ÀÄß £ÉqÀ¯ÁVzÉ.
ªÀÄgÀuÁAwPÀ
ºÀ¯Éè ¥ÀæPÀgÀtzÀ ªÀiÁ»w:-
ಫಿರ್ಯಾದಿ ರವಿ
ತಂದೆ ಗೋವಿಂದಪ್ಪ ತಳವಾರ ವಯಾ 24 ವರ್ಷ ಜಾತಿ:ಕಬ್ಬೇರ FvÀನಿಗೆ
ಸನಾಯಿ ಓಣಿಯ ಕಿರಣ ಈತನು ಪರಿಚಯವಿದ್ದು ಇಬ್ಬರೂ ಈ ವರ್ಷ ಫೆಬ್ರುವರಿಯಲ್ಲಿ ನಡೆದ ಶ್ರೀ ಯಲ್ಲಮ್ಮ
ದೇವಿ ಜಾತ್ರೆಯ ನೀರಮಾನವಿಗೆ ಹೋಗಿದ್ದು ಜಾತ್ರೆಯಲ್ಲಿ ಇಬ್ಬರೂ ಬಾಯಿ ಮಾತಿನಲ್ಲಿ ಜಗಳ
ಮಾಡಿಕೊಂಡಿದ್ದು ಅದೇ ಉದ್ದೇಶದಿಂದ ಕಿರಣ ಈತನು ಫಿರ್ಯಾದಿಯ ಮೇಲೆ ಸಿಟ್ಟು ಇಟ್ಟುಕೊಂಡಿದ್ದನು
ದಿನಾಂಕ 17-06-2017 ರಂದು ಕಿರಣ
ಈತನು ಫಿರ್ಯಾದಿಯ ಓಣಿಯಲ್ಲಿ ಬಂದು ಮೊಟಾರ್ ಸೈಕಲನ್ನು ತೆಗೆದುಕೊಂಡು 4-5 ರೌಂಡ ಹೊಡೆದಿದ್ದರಿಂದ ಮೋಟಾರ್
ಸೈಕಲ್ ತೆಗೆದುಕೊಂಡು ಓಣಿಯಲ್ಲಿ ಯಾಕೆ
ತಿರುಗಾಡುತ್ತಿ ಇಲ್ಲಿ ಹುಡಗರು ಇರುತ್ತಾರೆ ಅಂತಾ ಕೇಳಿದ್ದರಿಂದ ಕಿರಣ ಈತನು ಏನಲೇ ಸೂಳೆ ಮಗನೇ
ನಾನು ಬೈಕಿನಿಂದ ತಿರುಗಾಡಿದರೆ ನಿನಗೇನಾಗುತ್ತೆ ಅಂತಾ ಬೈದು ಮಗನೆ ಈ ಹಿಂದೆ ನೀರಮಾನವಿ
ಜಾತ್ರೆಯಲ್ಲಿ ಕೂಡ ನನ್ನ ಸಂಗಡ
ಜಗಳ ತೆಗೆದಿದ್ದೆ ನೋಡಿಕೊಳ್ಳುತ್ತೇನೆ ಅಂತಾ ಬೈದು ಹೋಗಿದ್ದು ಇರುತ್ತದೆ. ದಿನಾಂಕ 18-06-2017 ರಂದು
ಫಿರ್ಯಾದಿ ಮತ್ತು ತನ್ನ ಗೆಳೆಯನಾದ ಬಸವರಾಜ ತಂದೆ ರಾಮಸ್ವಾಮಿ ಕಬ್ಬೇರ ಇಬ್ಬರೂ ಮೋಟಾರ್ ಸೈಕಲ್
ತೆಗೆದುಕೊಂಡು ರಹಿಮತನಗರದ ಚಿನ್ನಿ ಮೇಸ್ತ್ರಿ ಎಂಬಾತನ ಹತ್ತಿರ ಹೋಗಿ ಹೊಸ ಮನೆಗಳ ಡಿಸೈನ್ ಕೆಲಸ ಮಾಡುವ ಸಂಬಂಧ ಹೇಳಲು ಆತನ
ಮನೆಗೆ ಹೋಗಿದ್ದು ಆತನು ಮನೆಯಲ್ಲಿ ಇರಲಾರದ ಕಾರಣ ವಾಪಸ್ ಮ ನೆಗೆ ರಹಿಮತ ನಗರ ಬೇಕರಿ ಹತ್ತಿರ
ಬರುತ್ತಿರುವಾಗ ಕಿರಣ ಮತ್ತು ಆತನ
ಸ್ವೇಹಿತರ 3 ಜನರು ಕೂಡಿಕೊಂಡು ಎಲ್ಲಾರೂ ಸಮಾನ
ಉದ್ದೇಶದಿಂದ ಕೊಲೆ ಮಾಡಬೇಕೆಂದು ಫಿರ್ಯಾದಿದಾರನಿಗೆ ಮೋಟಾರ್ ಸೈಕಲ್ ನಿಲ್ಲಿಸಿ ಕಿರಣ ಈತನು
ಫಿರ್ಯಾದಿಗೆ ಏನಲೇ ಸೂಳೆ ಮಗನೇ ನಿನ್ನೆ ನಾನು ನಿಮ್ಮ ಓಣಿಯಲ್ಲಿ ಬೈಕ್ ತೆಗೆದುಕೊಂಡು ಬಂದಾಗ ಬೈಕ
ತೆಗೆದುಕೊಂಡು ಯಾಕೆ ತಿರುಗಾಡುತ್ತಿಯಾ ಅಂತಾ ಕೇಳುತ್ತಿಯಾ ಸೂಳೆ ಮಗನೇ ಮತ್ತು ಈ ಹಿಂದೆ ನೀರಮಾನವಿ
ಜಾತ್ರೆಯಲ್ಲಿ ವೀನಾ ಕಾರಣ ನನ್ನ ಸಂಗಡ ಜಗಳ ತಗೆದು ಹೋಗಿದ್ದಿ ಈಗ ಒಬ್ಬನೇ ಸಿಕ್ಕಿದ್ದಿ ನೋಡು
ಅಂತಾ ಅಂದು ಆತನ ಸಂ ಗಡ ಬಂದಿದ್ದ
ಇನ್ನೂ 3 ಜನರ ಪೈಕಿ ಇಬ್ಬರೂ ಫಿರ್ಯಾದಿಗೆ
ಗಟ್ಟಿಯಾಗಿ ಹಿಡಿದುಕೊಂಡಿದ್ದು ಇನ್ನೋಬನು ಫಿರ್ಯಾದಿಯ ತಲೆ ಕೂದಲು ಹಿಡಿದುಕೊಂಡಾಗ ಕಿರಣ ಈತನು
ಫಿರ್ಯಾದಿಗೆ ಚಾಕುವಿನಿಂದ ಎಡ ಮತ್ತು ಬಲ ಹೊಟ್ಟೆಗೆ ಹಾಗೂ ಎರಡು ತೊಡೆಗಳ ಮೇಲೆ ಮತ್ತು ಎಡಗಾಲು
ಮೊಣಕಾಲು ಹತ್ತಿರ ಹಾಗೂ ಕೆಳಬಾಗದಲ್ಲಿ ತಿವಿದು ರಕ್ತಗಾಯ ಮಾಡಿದನು ಮತ್ತು ಕಿರಣ ಈತನ ಸಂಗಡ ಇದ್ದ 3 ಜನರು ಕೈಗಳಿಂದ ಹೊಡೆಬಡೆ ಮಾಡಿದ್ದು ಆಗ
ಫಿರ್ಯಾದಿಯ ಜೊತೆಯಲ್ಲಿದ್ದ ಬಸವರಾಜನು ಬರಿಯಪ್ಪ ಯಾರಾದ್ರು ಅಂತಾ ಚಿರಾಡಿದಾಗ ಮಾನವಿಯ ಜಿಂದಾ
ಎಂಬಾತನು ಬಂದಾಗ ಕಿರಣ ಮತ್ತು ಆತನ ಸಂಗಡಿಗರು ಅಲ್ಲಿಂ ದ ಓಡಿಹೋದರು ಬಸವರಾಜ ಈತನು ಜಗಳನ್ನು
ಬಿಡಿಸದೇ ಹೋಗಿದ್ದರೆ ಅವರೆಲ್ಲರೂ ನನಗೆ ಕೊಂದು ಬಿಡುತ್ತಿದ್ದರು.ನಂತರ ಫಿರ್ಯಾದಿಗೆ ಇಲಾಜು ಕುರಿತು
ಬಸವರಾಜ ಮತ್ತು ಜಿಂದಾ ಇಬ್ಬರೂ ಕೂಡಿ ಕೊಂಡು ಮೋಟಾರ್ ಸೈಕಲ್ ಮೇಲೆ ಕರೆದುಕೊಂ ಡು ಮಾನವಿ ಸರಕಾರಿ
ಆಸ್ಪತ್ರೆಯಲ್ಲಿ ಇಲಾಜು ಕುರಿತು ಸೇರಿಕೆ ಮಾಡಿದ್ದು ಇರುತ್ತದೆ.ಕಾರಣ ಕಿರಣ ಮತ್ತು ಇತರೆ 3 ಜನ ಸಾ:ಮಾನವಿ ಇವರ ವಿರದ್ದ ಕಾನೂನು ಪ್ರಕಾರ ಕ್ರಮ ಜರಗಿಸಬೇಕೆಂದು
ನೀಡಿದ ಫಿರ್ಯಾದಿಯನ್ನು ಪಡೆದುಕೊಂಡು ರಾತ್ರಿ 22.30 ಗಂಟೆಗೆ ವಾಪಸ ಠಾಣೆಗೆ ಬಂದು ಸದರಿ ಹೇಳೀಕೆಯ ಫಿರ್ಯಾದಿಯ
ಮೇಲೆಂದ ಮಾನವಿ ಠಾಣೆ ಗುನ್ನೆ ನಂ 199/2017 ಕಲಂ
341.504.323.307 ಸಹಿತ 34 ಐ.ಪಿ.ಸಿ.
ಪ್ರಕಾರ
ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈ ಕೊಂrgÀÄvÁÛgÉ.
¥Éưøï zÁ½ ¥ÀæPÀgÀtzÀ ªÀiÁ»w:-
ದಿನಾಂಕ 18.06.2017 ರಂದು ಸಾಯಂಕಾಲ 7.30 ಗಂಟೆ ಸುಮಾರಿಗೆ ಹಟ್ಟಿ ಗ್ರಾಮದ ಹಳೆ ಪಂಚಾಯತಿ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಬಷೀರ್ ಮೀಯಾ ತಂದೆ ಮಹ್ಮದ್ ಯೂಸೂಫ್ ವಯಾ: 52 ವರ್ಷ ಜಾ: ಮುಸ್ಲಿಂ ಉ: ಕೂಲಿ ಸಾ: ಹಳೆ ಪಂಚಾಯತಿ ಹತ್ತಿರ ಹಟ್ಟಿ ಗ್ರಾಮ
FvÀ£ÀÄ ಮಟಕಾ ಪ್ರವೃತ್ತಿಯಲ್ಲಿ ತೊಡಗಿ ಜನರಿಗೆ ಒಂದು ರೂಪಾಯಿಗೆ ಎಂಬತ್ತು ರೂಪಾಯಿ ಕೊಡುವದಾಗಿ ಹೇಳಿ ದುಡ್ಡುಕೊಟ್ಟವರಿಗೆ ಯಾವುದೇ ಚೀಟಿ ಕೊಡದೇ ಮಟಕಾ ಜೂಜಾಟದಲ್ಲಿ ತೊಡಗಿದ್ದು, ¦.J¸ï.L. ºÀnÖ gÀªÀgÀÄ ಸಿಬ್ಬಂದಿಯೊಂದಿಗೆ ಪಂಚರ ಸಮಕ್ಷಮ ದಾಳಿ ಮಾಡಿ ಆರೋಪಿತನನ್ನು ಹಿಡಿದು ಅವನಿಂದ 1]ªÀÄlPÁ dÆeÁlzÀ £ÀUÀzÀÄ ºÀt gÀÆ. 530- gÀÆ
MAzÀÄ ªÀÄlPÁ aÃn CQgÀÆ E®è3]MAzÀÄ ¨Á¯ï ¥É£ï CQgÀÆ E®è
EªÀÅUÀ¼À£ÀÄß ಜಪ್ತಿ ಮಾಡಿಕೊಂಡಿದ್ದು, ಆರೋಪಿತನಿಗೆ ತಾನು ಬರೆದ ಪಟ್ಟಿಯನ್ನು ಯಾರಿಗೆ ಕೊಡುತ್ತೀದ್ದೀ ಅಂತಾ ಕೇಳಿದ್ದು ತಾನೇ ಇಟ್ಟುಕೊಳ್ಳುವದಾಗಿ ತಿಳಿಸಿದ್ದು ಇರುತ್ತದೆ ಅಂತಾ ಮಟಕಾ ದಾಳಿ ಪಂಚನಾಮೆ, ಮುದ್ದೇಮಾಲು, ಆರೋಪಿತನೊಂದಿಗೆ
ವರದಿಯನ್ನು ಫಿರ್ಯಾದಿದಾರರು ಠಾಣೆಗೆ ತಂದು ಹಾಜರುಪಡಿಸಿದ್ದನ್ನು ಠಾಣಾ ಎನ್.ಸಿ ನಂ 34/2017 ರಲ್ಲಿ
ತೆಗೆದುಕೊಂಡು ಪ್ರಕರಣ ದಾಖಲಿಸಿಕೊಳ್ಳಲು ಮತ್ತು ತನಿಖೆ ಮುಂದುವರೆಸಲು ಮಾನ್ಯ ನ್ಯಾಯಾಲಯಕ್ಕೆ
ವರದಿಯನ್ನು ಬರೆದುಕೊಂಡಿದ್ದು, ದಿನಾಂಕ 18.06.2017 ರಂದು ಮಾನ್ಯ
ನ್ಯಾಯಾಲಯದಿಂದ ಪರವಾನಗಿ ಬಂದಿದ್ದು, ಅದರ ಆಧಾರದ ಮೇಲಿಂದ ºÀnÖ ¥Éưøï oÁuÉ
UÀÄ£Éß £ÀA: 171/2017 PÀ®A
78(111) PÉ.¦. PÁAiÉÄÝ CrAiÀİè ಪ್ರಕರಣ ದಾಖಲಿಸಿ ತನಿಖೆ ಕೈಕೊಂಡಿದ್ದು ಇರುತ್ತದೆ.
ದಿನಾಂಕ 17.06.2017 ರಂದು 14.30 ಗಂಟೆ ಸುಮಾರಿಗೆ
ಹಟ್ಟಿ ಕ್ಯಾಂಪಿನ ಬಸ್ ನಿಲ್ದಾಣದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಆರೋಪಿ ನಂ 1 ಅಮರೇಶ ತಂದೆ ನಿಂಗಪ್ಪ ಅಡವಿಭಾವಿ
ವಯಾ: 38 ವರ್ಷ ಜಾ: ನಾಯಕ ಉ: ಒಕ್ಕಲುತನ ಸಾ: ವಿಜಯನಗರ ಹಟ್ಟಿ ಗ್ರಾಮನೇದ್ದವನು
ಮಟಕಾ ಪ್ರವೃತ್ತಿಯಲ್ಲಿ ತೊಡಗಿ ಜನರಿಗೆ ಒಂದು ರೂಪಾಯಿಗೆ ಎಂಬತ್ತು ರೂಪಾಯಿ ಕೊಡುವದಾಗಿ ಹೇಳಿ ದುಡ್ಡುಕೊಟ್ಟವರಿಗೆ
ಯಾವುದೇ ಚೀಟಿ ಕೊಡದೇ ಮಟಕಾ ಜೂಜಾಟದಲ್ಲಿ ತೊಡಗಿದ್ದು, ¦.J¸ï.L. ºÀnÖ
gÀªÀgÀÄ ಸಿಬ್ಬಂದಿಯೊಂದಿಗೆ
ಪಂಚರ ಸಮಕ್ಷಮ ದಾಳಿ ಮಾಡಿ ಆರೋಪಿತನನ್ನು ಹಿಡಿದು ಅವನಿಂದ ªÀÄlPÁ dÆeÁlzÀ £ÀUÀzÀÄ ºÀt
gÀÆ. 470- gÀÆ MAzÀÄ ªÀÄlPÁ aÃn CQgÀÆ E®èMAzÀÄ ¨Á¯ï ¥É£ï CQgÀÆ E®è EªÀÅಗಳನ್ನು ಜಪ್ತಿ ಮಾಡಿಕೊಂಡಿದ್ದು,
ಆರೋಪಿತನು ತಾನು ಬರೆದ ಪಟ್ಟಿಯನ್ನು ಆರೋಪಿ
ನಂ 2 ಬಷೀರ್ ಮೀಯಾ
ತಂದೆ ಮಹ್ಮದ್ ಯೂಸೂಫ್ ಸಾ: ಹಟ್ಟಿ ಗ್ರಾಮ ನೇದ್ದವನಿಗೆ ಕೊಡುವದಾಗಿ ತಿಳಿಸಿದ್ದು ಇರುತ್ತದೆ ಅಂತಾ ಮಟಕಾ ದಾಳಿ
ಪಂಚನಾಮೆ,
ಮುದ್ದೇಮಾಲು,
ಆರೋಪಿ
ನಂ 1 ನೇದ್ದವನೊಂದಿಗೆ ವರದಿಯನ್ನು ಫಿರ್ಯಾದಿದಾರರು ಠಾಣೆಗೆ ತಂದು ಹಾಜರುಪಡಿಸಿದ್ದನ್ನು ಠಾಣಾ
ಎನ್.ಸಿ
ನಂ 33/2017
ರಲ್ಲಿ
ತೆಗೆದುಕೊಂಡು ಪ್ರಕರಣ ದಾಖಲಿಸಿಕೊಳ್ಳಲು ಮತ್ತು ತನಿಖೆ ಮುಂದುವರೆಸಲು ಮಾನ್ಯ ನ್ಯಾಯಾಲಯಕ್ಕೆ
ವರದಿಯನ್ನು ಬರೆದುಕೊಂಡಿದ್ದು, ಇಂದು
ದಿನಾಂಕ 18.06.2017
ರಂದು
ಮಾನ್ಯ ನ್ಯಾಯಾಲಯದಿಂದ ಪರವಾನಗಿ ಬಂದಿದ್ದು, ಅದರ
ಆಧಾರದ ಮೇಲಿಂದ ºÀnÖ ¥Éưøï oÁuÉ UÀÄ£Éß £ÀA: 170/2017 PÀ®A 78(111) PÉ.¦.
PÁAiÉÄÝ CrAiÀİè ಪ್ರಕರಣ
ದಾಖಲಿಸಿ ತನಿಖೆ ಕೈಕೊಂಡಿದ್ದು ಇರುತ್ತದೆ.
ದಿನಾಂಕ 18.06.2017 ರಂದು 17.45 ಗಂಟೆಗೆ
ಹಟ್ಟಿಗ್ರಾಮದ ಹಳೇ ಪಂಚಾಯತ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ªÉÄʧƧ
vÀAzÉ SÁ¹ÃA¸Á§ ªÀAiÀiÁ 45 ªÀµÀð, eÁ: ªÀÄĹèA, G: ºÉÆÃmɯï PÉ®¸À, ¸Á: ºÀ¼ÉÃ
¥ÀAZÁAiÀÄvÀ ºÀwÛgÀ, ºÀnÖUÁæªÀÄ FvÀ£ÀÄ ಕರ್ನಾಟಕ ರಾಜ್ಯ ಸರಕಾರವು ಹೆಂಡ ಸರಾಯಿ ಮಾರಾಟ ಮಾಡುವದನ್ನು
ನಿಷೇದಾಜ್ಞೆ ಮಾಡಿದಾಗ್ಯೂ ತನ್ನಲ್ಲಿ ಯಾವುದೇ ತರಹದ ಲೈಸೆನ್ಸ ಕಾಗದ ಪತ್ರಗಳನ್ನು ಹೊಂದಿರದೇ ಅನಧಿಕೃತವಾಗಿ
ಮಾನವ ಜೀವಕ್ಕೆ ಅಪಾಯಕಾರಿಯಾಗುವ ಕಲಬೆರಕೆ ಹೆಂಡವನ್ನು ಕುಡಿದರೆ ಅವರ ಜೀವಕ್ಕೆ ಅಪಾಯವಿದೆ ಅಂತಾ ಗೊತ್ತಿದ್ದರೂ
ತನ್ನ ಸ್ವಂತ ಲಾಭಕ್ಕಾಗಿ ರಸಾಯನಿಕ ವಸ್ತುವಿನಿಂದ ತಯಾರಿಸಿದ ಕಲಬೆರಿಕೆ ಕೈ ಹೆಂಡವನ್ನು ಹಾಗೂ ತನ್ನ
ಹತ್ತಿರ ಯಾವುದೇ ಲೈಸೆನ್ಸ್ ಕಾಗದ ಪತ್ರಗಳು ಇಲ್ಲದೇ ಅನಧೀಕೃತವಾಗಿ ಕಳ್ಳತನದಿಂದ ಪ್ಲಾಸ್ಟಿಕ್
ಡಬ್ಬಿಗಳಲ್ಲಿ ಮಾರಾಟ ಮಾಡುತ್ತಿದ್ದಾಗ ¦.J¸ï.L.
ºÀnÖ gÀªÀgÀÄ ಪಂಚರೊಂದಿಗೆ
ದಾಳಿ ಮಾಡಿ ಆರೋಪಿತನಿಂದ ಎರಡು 5 ಲೀಟರಿನ ಎರಡು ಪ್ಲಾಸ್ಟಿಕ್ ಡಬ್ಬಿಗಳಲ್ಲಿ ಅಂದಾಜು 10
ಲೀಟರಿನಷ್ಟು ಯಾವುದೋ ಒಂದು ರಸಾಯನಿಕ ವಸ್ತುವಿನಿಂದ ಕೈಯಿಂದ ತಯಾರಿಸಿದ ಕಲಬೆರಿಕೆ ಹೆಂಡ ಇದ್ದು
ಅಕಿರೂ 200 ರೂ ಇದ್ದು, ಹೀಗೆ ಎಲ್ಲವೂ ಸೇರಿ ಒಟ್ಟು200 /- ರೂ ಬೆಲೆಬಾಳುವವದನ್ನು ಜಪ್ತಿ
ಮಾಡಿಕೊಂಡು ಪಂಚನಾಮೆ, ವರದಿಯನ್ನು ಹಾಜರುಪಡಿಸಿದ ಮೇರೆಗೆ ºÀnÖ
¥ÉưøÀ oÁuÉ UÀÄ£Éß £ÀA; 172/2017 PÀ®A; 273, 284 L¦¹ 32, 34 PÉ.F PÁAiÉÄÝ
CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.
CªÀ±ÀåPÀ
ªÀ¸ÀÄÛUÀ¼À PÁAiÉÄÝ ¥ÀæPÀgÀtzÀ ªÀiÁ»w:-
ದಿನಾಂಕ 18.06.2017 ರಂದು ಮದ್ಯಾಹ್ನ ಗೋರೆಬಾಳ ಕ್ಯಾಂಪಿನ ಎ ನಾಗೇಶ್ವರರಾವು ಇವರ ಮನೆಯಲ್ಲಿ ಅನಧಿಕೃತವಾಗಿ ಪಡಿತರ ಅಕ್ಕಿಯನ್ನು ದಾಸ್ತಾನು ಮಾಡಿರುತ್ತಾರೆ ಅಂತಾ ಮಾಹಿತಿ ಬಂದ ಮೇರೆಗೆ ಪಿ.ಎಸ್.ಐ ¹AzsÀ£ÀÆgÀ
UÁæ«ÄÃt oÁuÉ ರವರು ಸಿಬ್ಬಂದಿ ಹಾಗೂ ಫಿರ್ಯಾದಿ ²æÃ §¸ÀªÀgÁd, DºÁgÀ
¤jÃPÀëPÀgÀÄ ¹AzsÀ£ÀÆgÀÄ gÀªÀರ ಸಂಗಡ ಸ್ಥಳಕ್ಕೆ ಹೋಗಿ ಪರಿಶೀಲನೆ ಮಾಡಿ ಪಂಚರ ಸಮಕ್ಷಮದಲ್ಲಿ ಪಂಚನಾಮೆ ಜರುಗಿಸಿ ನಂತರ ಸದರಿ ದಾಸ್ತಾನು ಮಾಡಿದ ಪಡಿತರ ಅಕ್ಕಿ ಸುಮಾರು 930 ಕೆ.ಜಿ ತೂಕದ ಒಟ್ಟು ಅಂ.ಕಿ ರೂ. 3,255 ಮೌಲ್ಯದ 22 ಅಕ್ಕಿ ಮೂಟೆಗಳು ಹಾಗೂ ಒಂದು ತೂಕದ ಯಂತ್ರ ಯನ್ನು ಫಿರ್ಯಾದಿದಾರರು ತಾಬಾಕ್ಕೆ ತೆಗೆದುಕೊಂಡು ಸರ್ಕಾರದಿಂದ ಸರಬರಾಜು ಮಾಡಿದ ಪಡಿತರ ಅಕ್ಕಿಯನ್ನು ಅಕ್ರಮವಾಗಿ ದಾಸ್ತಾನು ಮಾಡಿದ ಆರೋಪಿತgÁzÀ 1) ಇಮಾಮಸಾಬ ಸಾ:ಸಿಂಧನೂರು 2) ಎ.ನಾಗೇಶ್ವರರಾವ್ ತಂದೆ ಸುಬ್ಬಾರಾವು ಅನಸೂರಿ, ಜಾ:ಈಳಿಗೇರ ಸಾ:ಗೊರೇಬಾಳ ಕ್ಯಾಂಪ್ gÀªÀgÀ ಮೇಲೆ ಕಾನೂನು ಕ್ರಮ ಜರುಸಲು ವಿನಂತಿ ಅಂತಾ ನೀಡಿದ ವರದಿ ಮೇಲಿಂದ¹AzsÀ£ÀÆgÀ
UÁæ«ÄÃt oÁuÉ
UÀÄ£Éß £ÀA; 124/2017 PÀ®A 3 & 7 F.¹ DPïÖÖ CrAiÀİè ಪ್ರಕರಣ ದಾಖಲಿಸಿಕೊಂಡಿದ್ದು ಇರುತ್ತದೆ.
ªÀÄ»¼ÉAiÀÄgÀ
ªÉÄð£À zËdð£Àå ¥ÀæPÀgÀtzÀ ªÀiÁ»w:-
ಫಿರ್ಯಾದಿ ಶ್ರೀಮತಿ ಜಯಲಕ್ಷ್ಮಿ ಗಂಡ ಸಿದ್ದರಾಮಯ್ಯ ಬಿ.ಎಮ್ ವಯಾ
33 ವರ್ಷ ಜಾತಿ ಜಂಗಮ ಉ: ಮನೆಗೆಲಸ ಸಾ: ಧ್ಯಾನ ಮಂದಿರ ಹತ್ತಿರ ಸಿಂಧನೂರು ರೋಡ ಮಾನವಿ.FPÉAiÀÄÄ ಸನ್ 2008 ರಲ್ಲಿ ಆರೋಪಿ
ನಂ 1 ) ಸಿದ್ದರಾಮಯ್ಯ ಬಿ.ಎಮ್. ಸಿ.ಪಿ.ಐ ಎಸಿಬಿ ಬೀದರ್ ಹಾಗೂ ಇತರರು
ಎಲ್ಲಾರು ಸಾ: ಬ್ಯಾಗವಾಟ ತಾ: ಮಾನವಿ.EªÀನೊಂದಿಗೆ ಶ್ರೀಶೈಲ ಮಲ್ಲಿ ಕಾರ್ಜುನ
ದೇವಸ್ಥಾನದಲ್ಲಿ ಮದುವೆ ಮಾಡಿಕೊಂಡು ನಂತರ ದಿನಾಂಕ 23-7-2008 ರಂದು ಲಿಂಗಸಗೂರಿನ ಉಪ ನೊಂದಣಿ ಕಾರ್ಯಾಲಯದಲ್ಲಿ
ನೊಂದಣಿ ಮದುವೆ ಮಾಡಿಕೊಂಡು ಗಂಡನೊಂದಿಗೆ ಸಂಸಾರ ಮಾಡಿಕೊಂಡು ಬಂದಿದ್ದು, ನಂತರದ ದಿನಗಳಲ್ಲಿ ತನ್ನ
ಗಂಡನು ಬೇರೊಂದು ಹೆಣ್ಣಿನೊಂದಿಗೆ ಅನೈತಿಕ ಸಂಪರ್ಕವನ್ನು ಇಟ್ಟುಕೊಂಡು ತನಗೆ ಮಾನಸಿಕ ಮತ್ತು ದೈಹಿಕ
ಹಿಂಸೆಯನ್ನು ನೀಡುತ್ತಾ ಬಂದಿದ್ದು ಅಲ್ಲದೆ ದಿನಾಂಕ 17-6-2017 ರಂದು ರಾತ್ರಿ 7-30 ಗಂಟೆ ಸುಮಾರಿಗೆ
ಮಾನವಿಯ ಧ್ಯಾನ ಮಂದಿರದ ಹತ್ತಿರದ ತಾನು ವಾಸವಿದ್ದ ಮನೆಗೆ ಮೇಲ್ಕಂಡ ಆರೋಪಿತರು ಬಂದು ತನಗೆ ಮತ್ತು
ತನ್ನ ತಾಯಿಗೆ ಕೈಯಿಂದ ಹೊಡೆ ಬಡೆ ಮಾಡಿ ಜೀವದ ಬೆದರಿಕೆಯನ್ನು ಹಾಕಿದ್ದರಿಂದ ತಾನು ಮನನೊಂದು ವಿಷ
ಸೇವನೆ ಮಾಡಿ ಚಿಕಿತ್ಸೆ ಕುರಿತು ಆಸ್ಪತ್ರೆಗೆ ದಾಖಲಾಗಿದ್ದು ಕಾರಣ ಆರೋಪಿತರ ಮೇಲೆ ಕ್ರಮ ಜರುಗಿಸುವಂತೆ
ಮುಂತಾಗಿ ಇದ್ದ ಫಿರ್ಯಾದಿಯನ್ನು ಪಡೆದುಕೊಂಡು ವಾಪಾಸ್ಸು ಠಾಣೆಗೆ ರಾತ್ರಿ 8-30 ಗಂಟೆಗೆ ಬಂದು ಫೀರ್ಯಾದು
ಸಾರಾಂಶದ ಮೇಲಿಂದ ಮಾನವಿ
ಠಾಣೆ ಗುನ್ನೆ ನಂ 198/2017
ಕಲಂ 498(ಎ) 354 323 504 506 109 ಸಹಿತ 149 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು
ಕೈಕೊಂಡಿದ್ದು ಇರುತ್ತದೆ.