Thought for the day

One of the toughest things in life is to make things simple:

2 Nov 2014

Press Note and Reported Crimes

                         ¥ÀwæPÁ ¥ÀæPÀluÉ

£ÁUÀjÃPÀ §AzÀÆPÀÄ vÀgÀ¨ÉÃw ²©gÀ ¥ÀæPÀluÉ:

          gÁAiÀÄZÀÆgÀÄ f¯Áè ¥ÉÆ°Ã¸ï ªÀw¬ÄAzÀ £ÁUÀjÃPÀ §AzÀÆPÀÄ vÀgÀ¨ÉÃw ²©gÀªÀ£ÀÄß ºÀ«ÄäPÉÆArzÀÄÝ, ¸ÀzÀj vÀgÀ¨ÉÃwUÉ Cfð ¸À°è¸ÀĪÀ CªÀ¢ü ¢£ÁAPÀ: 30.09.2014 gÀAzÀÄ ªÀÄÄPÁÛAiÀÄUÉÆArgÀÄvÀÛzÉ. E£ÀÆß ºÉaÑ£À £ÁUÀjPÀjUÉ EzÀgÀ ¸Ë®¨sÀåªÀ£ÀÄß zÉÆgÀQ¹ PÉÆqÀĪÀ ¸À®ÄªÁV ¸ÀzÀj vÀgÀ¨ÉÃw ²©gÀPÉÌ Cfð ¸À°è¸ÀĪÀ CªÀ¢üAiÀÄ£ÀÄß ¢£ÁAPÀ: 10.11.2014 gÀ ªÀgÉUÉ «¸ÀÛj¹zÀÄÝ, ¨sÀwðªÀiÁrzÀ CfðUÀ¼À£ÀÄß ¢£ÁAPÀ: 15.11.2014 gÉÆ¼ÀUÁV ¥Éưøï G¥Á¢üÃPÀëPÀgÀ PÁAiÀiÁð®AiÀÄ, f¯Áè ¸À±À¸ÀÛç «ÄøÀ®Ä ¥ÀqÉ, f¯Áè ¥ÉÆ°Ã¸ï C¢üÃPÀëPÀgÀ PÀbÉÃj DªÀgÀt, gÁAiÀÄZÀÆgÀÄ gÀªÀgÀ°è ¸À°è¸À§ºÀÄzÁVzÉ. ºÉaÑ£À «ªÀgÀUÀ½UÁV G¥Á¢üÃPÀëPÀgÀÄ, r.J.Dgï. gÁAiÀÄZÀÆgÀÄ, ªÉÆ.¸ÀASÉå: 9480803806 CxÀªÁ 9480803814 £ÉÃzÀÝPÉÌ ¸ÀA¥ÀQð¹ ªÀiÁ»w ¥ÀqÉAiÀħºÀÄzÁVzÉ. £ÁUÀjÃPÀgÀÄ EzÀgÀ G¥ÀAiÉÆÃUÀªÀ£ÀÄß ¥ÀqÉzÀÄPÉÆ¼Àî®Ä PÉÆÃgÀ¯ÁVzÉ.
:: ¸ÁªÀðd¤PÀgÀÄ  ¨ÉÆUÀ¸ï J¸ï.JA.J¸ï. ªÀiÁ»wUÀ¼À §UÉÎ JZÀÑjPÉ ªÀ»¸ÀĪÀ PÀÄjvÀÄ ::

          ªÉƨÉʯïUÀ½UÉ ¤ÃªÀÅ ¥ÉæöÊeï UÉ¢ÝgÀÄ«j ¤ªÀÄä ºÉ¸ÀgÀÄ ªÀÄvÀÄÛ «¼Á¸À ºÁUÀÆ ¨ÁåAPï SÁvÉ £ÀA§gÀ£ÀÄß  J¸ï.JA.J¸ï. ªÀiÁr, CAvÁ ¨ÉÆUÀ¸ï J¸ï.JA.J¸ï. PÀ½¹, CAvÀæeÁ®zÀ°è ¤ªÀÄä£ÀÄß ¹®ÄQ¹ §gÀħgÀÄvÁÛ UɼÉAiÀÄgÀ£ÁßV ªÀiÁrPÉÆAqÀÄ ¤ªÀÄä ¨ÁåAPï SÁvÉAiÀİègÀĪÀ ºÀtªÀ£ÀÄß PÀ§½¹ ªÉÆÃ¸À ªÀiÁqÀĪÀ C£ÉÃPÀ PÀA¥À¤UÀ¼ÀÄ F jÃw ªÀiÁqÀĪÀ ¸ÁzÀåvÉUÀ½gÀÄvÀÛªÉ. PÁgÀt EAvÀºÀ CAvÀæeÁ®zÀ°è ¹®ÄQ ªÉÆÃ¸À ºÉÆÃUÀ¢gÀ®Ä gÁAiÀÄZÀÆgÀÄ f¯ÉèAiÀÄ ¸ÁªÀðd¤PÀgÀ°è,  f¯Áè ¥ÉÆ°Ã¸ï ªÀjµÁ×¢üÃPÁjUÀ¼ÁzÀ JA. J£ï. £ÁUÀgÁeï gÀªÀgÀÄ ªÀÄ£À« ªÀiÁrgÀÄvÁÛgÉ. 

ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:- 
zÉÆA© ¥ÀæPÀgÀtzÀ ªÀiÁ»w:-

           ಫಿರ್ಯಾದಿ eÉ.©.gÁdÄ vÀAzÉ §¸Àì¥Àà.JªÀiï, 50 ªÀµÀð, eÁ: ªÀiÁ¢UÀ, G:¸ÀªÀiÁd ¸ÉêÀPÀ, ¸Á: ²ªÀ¥ÀÄgÀÄ PÁ¯ÉÆÃ¤ gÁA¥ÀÆgÀÄ gÉÆÃqï ªÉÄÃxÉÆÃr¸ÀÖ ZÀZÀð ºÀwÛgÀ gÁAiÀÄZÀÆgÀÄ, FvÀ£ÀÄ   ಯರಮರಸ್ ಗ್ರಾಮದಲ್ಲಿದ್ದಾಗ DvÀ£À ಹೆಂಡತಿಯು ಫೋನ್ ಮಾಡಿ ತಿಳಿಸಿದ್ದೇನೆಂದರೆ, 1) eÁ£ï vÀAzÉ ªÀ¸ÀAvÀgÁd 2) £ÀvÁ¬Ä£À¯ï vÀAzÉ ªÀ¸ÀAvÀgÁd 3) «dAiÀiï vÀAzÉ ªÀ¸ÀAvÀgÁd 4) ±ÁAvÀgÁd vÀAzÉ ªÀ¸ÀAvÀgÁeï 5) £À«Ã£ï vÀAzÉ dAiÀÄ¥Á¯ï 6) ¢Ã¥ÀPï vÀAzÉ dAiÀÄ¥Á¯ï 7) ºÁUÀÆ EvÀgÀgÀÄ. ¸Á- J¯ÁègÀÄ gÁA¥ÀÆgÀ UÁæªÀÄ gÁAiÀÄZÀÆgÀÄ  EªÀgÀÄUÀ¼ÀÄ ಹಿಂದಿನ ದ್ವೇಷದಿಂದ ಅಕ್ರಮ ಕೂಟ ರಚಿಸಿಕೊಂಡು ಬಂದು, ಕೈಯಲ್ಲಿ ಬಡಿಗೆ, ಕಲ್ಲು ಹಿಡಿದುಕೊಂಡು ಬಂದು, ಎಲೇ ಸೂಳೆ ಮಕ್ಕಳೆ ನಮ್ಮ ವಿರುದ್ದ ಪೊಲೀಸ್ ಠಾಣೆಯಲ್ಲಿ ದೂರು ಕೊಡುತ್ತೀರೆನಲೇ ಅಂತಾ ಅವಾಚ್ಯ ಶಬ್ದಗಳಿಂದ ಬೈದು ಮನೆಯ ಕಾಂಪೌಂಡ್ ಒಳಗಡೆ ನುಗ್ಗಿ ಮನೆಯ ಕಿಟಕಿ ಗ್ಲಾಸ್ ಗಳನ್ನು ಒಡೆದು, ಬಾಗಿಲಿಗೆ ಕಲ್ಲುಗಳಿಂದ ಹೊಡೆದು, ಬಾಕಿಲು ಮತ್ತು ಕಿಟಕಿಗಳಿಗೆ ಜಖಂಗೊಳಿಸಿ ಲುಕ್ಸಾನ್ ಮಾಡಿ, ಫಿರ್ಯಾದಿಯ ಹೆಂಡತಿಗೂ ಮತ್ತು ಫಿರ್ಯಾದಿಯ ಮಗಳಿಗೂ ಕಲ್ಲುಗಳಿಂದ ಹೊಡೆದಿದ್ದು, ಆಗ ಫಿರ್ಯಾದಿಯ ಹೆಂಡತಿ ಮತ್ತು ಮಗಳು ತನ್ನ ಅಕ್ಕ ಸುಖಲತಾ ಮನೆಗೆ ಹೋಗಿದ್ದು ಅಲ್ಲಿಯೂ ಸಹ ಆರೋಪಿತರು ಹೋಗಿ “ ಎಲೇ ಸೂಳೆ ಮಕ್ಕಳೇ, ಈಗ ಬರಲೇ, ನಿಮ್ಮ ಅಣ್ಣಂದಿರು ಎಲ್ಲಿ ಹೋಗಿದ್ದಾರೆ ಅವರು ಸಿಗಲಿ ಜೀವ ಸಹಿತ ಉಳಿಸುವುದಿಲ್ಲ ಅಂತಾ ಜೀವದ ಬೆದರಿಕೆ ಹಾಕಿದ್ದು ಇರುತ್ತದೆ.  ಅಂತಾ ಮುಂತಾಗಿ ಇದ್ದ ಪಿರ್ಯಾದಿ ಹೇಳಿಕೆ  ಸಾರಾಂಶದ ಮೇಲಿಂದ gÁAiÀÄZÀÆgÀÄ ¥À²ÑªÀÄ ¥Éưøï oÁuÉ ಗುನ್ನೆ ನಂ 190/2014 ಕಲಂ 143,147,148, 324, 427, 504, 506 ಸಹಿತ 149 ಐಪಿಸಿ ಪ್ರಕಾರ ಪ್ರಕರಣ ದಾಖಲಾಗಿದ್ದು ಇರುತ್ತದೆ.

                          ಆರೋಪಿನಂ.1¥À«vÀægÁAiÀiïvÀAzɺÀgÉãïgÁAiÀiï ಈತನು ಫಿರ್ಯಾಧಿ  ²æÃªÀÄw. ±ÀªÀÄAw ªÀÄAqÀ¯ï UÀAqÀ ¸ÀĨÁµï ªÀÄAqÀ¯ï, 35 ªÀµÀð, £ÀªÀıÀÆzÀæ, ºÉÆ®ªÀÄ£É PÉ®¸À, ¸Á: Dgï.ºÉZï. PÁåA¥À £ÀA. 3 vÁ: ¹AzsÀ£ÀÆgÀÄ FPÉಗೆ ಸಂಭಂದಿಸಿದ ಎರಡು ಖಾಲಿ ಪ್ಲಾಟಗಳನ್ನು ಮಾರಾಟ ಮಾಡಿಸಿ ತಾನೇ ಹಣ ಪಡೆದುಕೊಂಡಿದ್ದು ದಿನಾಂಕ 01-11-2014 ರಂದು 2-00 ಪಿ.ಎಂ. ಸುಮಾರಿಗೆ ಆರೋಪಿತರು ಆರ್.ಹೆಚ್. ಕ್ಯಾಂಪ ನಂ. 3 ರಲ್ಲಿರುವ ಫಿರ್ಯಾಧಿದಾರಳ ಅಣ್ಣನ ಅಂಗಡಿಯ ಮುಂದೆ ನಡೆದುಕೊಂಡು ಹೊರಟಾಗ ಫಿರ್ಯಾಧಿದಾರಳು ಆರೋಪಿ ನಂ. 1 ಈತನಿಗೆ ಪ್ಲಾಟ ಮಾರಾಟ ಮಾಡಿಸಿ ತೆಗೆದುಕೊಂಡ ಹಣ ತನಗೆ ಕೊಡು ಅಂತಾ ಹೇಳಿದ್ದಕ್ಕೆ EvÀgÉ 4 d£À ಆರೋಪಿತgÀÄ ಅಕ್ರಮ ಕೂಟ ಕಟ್ಟಿಕೊಂಡು ಫಿರ್ಯಾಧಿದಾರಳಿಗೆ ಮತ್ತು ಜಗಳ ಬಿಡಿಸಲು ಬಂದ ಆಕೆಯ ಅಕ್ಕ ರಾಣಿಸರ್ದಾರ ಈಕೆಗೆ ಕೈ ಮತ್ತು ಕಲ್ಲಿನಿಂದ ಹೊಡೆದು ಇಬ್ಬರನ್ನು ಎಳೆದಾಡಿ ಅವರ ಮಾರ್ಯಾದಿಗೆ ಕುಂದು ಬರುವಂತೆ ವರ್ತಿಸಿ ಎಲ್ಲರೂ ಸೇರಿ ಫಿರ್ಯಾಧಿದಾರಳಿಗೆ ಜೀವದ ಬೆದರಿಕೆ ಹಾಕಿರುತ್ತಾರೆ CAvÁ PÉÆlÖ zÀÆj£À ªÉÄðAzÀ ¹AzsÀ£ÀÆgÀ UÁæ«ÄÃt oÁuÉ UÀÄ£Éß £ÀA: 251/2014 PÀ®A. 143,147,148,323,324,506 gÉ/« 149 L¦¹ CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.
                                                                
                                                                                                                       
EvÀgÉ L.¦.¹. ¥ÀæPÀgÀtzÀ ªÀiÁ»w:-

             ಪಿರ್ಯಾದಿ ¥ÉæÃªÀÄeÉÆåÃw UÀAqÀ gÁªÀÄZÀAzÀæ, ¸Á: eÉÆåÃw PÁ¯ÉÆÃ¤ gÁAiÀÄZÀÆgÀÄ FPÉAiÀÄÄ ¢£ÁAPÀ: 30-10-2014 gÀAzÀÄ 1500 UÀAmÉUÉ ತನ್ನ ಮನೆಯ ಮುಂದೆ ನಿಂತಿದ್ದಾಗ, ಆರೋಪಿ ನಂ. 01 «gÉñÀ ಈತನು ಕುಡಿದು ಬಂದು ಬಾಯಿಗೆ ಬಂದಂತೆ ಬೈದಾಡಿ, ಆರೋಪಿ ನಂ.01  «gÉñÀ ಮತ್ತು 02 gÀ¦üà E§âgÀÆ G: CmÉÆÃ ZÁ®PÀ ರವರು ಕೂಡಿಕೊಂಡು ಕೆಸರು ಕಲಸಿ ಫಿರ್ಯಾದಿಯ ಮನೆಯ ಗೋಡೆಗೆ ಹೊಡೆಯುವಾಗ ಫಿರ್ಯಾದಿದಾರಳು ನಮ್ಮ ಮನೆಯ ಗೋಡೆಗೆ ಹೊಡೆಯಬೇಡಿ ಅಂತಾ ಆರೋಪಿತರಿಗೆ ತಡೆಯಲು ಹೋದಾಗ, ಆರೋಪಿ ನಂ.01 ಈತನು ಫಿರ್ಯಾದಿಗೆ ತಡೆದು ನಿಲ್ಲಿಸಿ, ಎಲೇ ಸೂಳೆ ನೀನು ನನ್ನನ್ನು ತಡೆಯಲು ನಿನ್ಯಾರು ಅಂತಾ ಅವಾಚ್ಯವಾಗಿ ಬೈದು, ಆರೋಪಿತರಿಬ್ಬರು ಫಿರ್ಯಾದಿಗೆ ನಮ್ಮ ತಂಟೆಗೆ ಬಂದರೆ ನಿನಗೆ ಜೀವ ಸಹಿತ ಬಿಡುವುದಿಲ್ಲ ಅಂತಾ ಜೀವದ ಬೆದರಿಕೆ ಹಾಕಿದ್ದು ಇರುತ್ತದೆ ಅಂತಾ ಮುಂತಾಗಿ ಇದ್ದ ಫಿರ್ಯಾದಿಯ ಸಾರಾಂಶದ ಮೇಲಿಂದ ¥À²ÑªÀÄ ¥Éưøï oÁuÉ gÁAiÀÄZÀÆgÀÄ.   ಗುನ್ನೆ ನಂ. 187/2014 ಕಲಂ 341, 504, 506 ಸಹಿತ 34 ಐಪಿಸಿ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡೆನು.
                  ದಿನಾಂಕ:22/10/2014 ರಿಂದ ದಿ:25/10/2014 ರ ಮದ್ಯದಲ್ಲಿ ಫಿರ್ಯಾದಿದಾರನು ತನ್ನ ಹೆಂಡತಿ ಜೊತೆಯಲ್ಲಿ ಮಾತ್ಪಳ್ಳಿ ಗ್ರಾಮದಲ್ಲಿದ್ದಾಗ ಬೆಂಗಳೂರಿನಿಂದ ಶಿವರಾಜ ತಂದೆ ಹಾಲಪ್ಪ, ಜಾ:ಮಾದಿಗ, ಸಾ:ಹಾಲ್ದರ್ತಿ, ಇವರು ಫಿರ್ಯಾದಿ ²æÃªÀÄw ºÀ£ÀĪÀÄAw UÀAqÀ gÁAiÀÄUËqÀ,40ªÀµÀð, eÁ:£ÁAiÀÄPÀ, G:ªÀÄ£É PÉ®¸À,¸Á:ªÀÄÆqÀ®UÀÄAqÀ  FPÉAiÀÄ ಮೊಬೈಲ್ ಸಂಖ್ಯೆ:9008284463 ನೇದ್ದಕ್ಕೆ ತನ್ನ ಮೊಬೈಲ್ ಸಂಖ್ಯೆ:9740642498 ಹಾಗು 9880882057 ನೇದ್ದರಿಂದ ಸುಮಾರು 8-10 ಕಾಲ್ ಮಾಡಿ ಫಿರ್ಯಾದಿಗೆ ಮತ್ತು ಆತನ ಕುಟುಂಬದ ಹೆಣ್ಣು ಮಕ್ಕಳಿಗೆ ಅವಾಚ್ಯ ಶಬ್ದಗಳಿಂದ ಅಶ್ಲೀಲ ಮಾತುಗಳಿಂದ ಬೈದಾಡಿ ಮಾತ್ಪಳ್ಳಿ ಜಾತ್ರೆಗೆ ಬಂದು ಫಿರ್ಯಾದಿಗೆ ಮುಗಿಸೇ ಬಿಡುತ್ತೇನೆ ಅಂತಾ ಜೀವದ ಬೆದರಿಕೆ ಹಾಕಿದ್ದು ಈತನ ಹಿಂದೆ ಯಲ್ಲಪ್ಪ ತಂದೆ ಶಿವಪ್ಪ, ಜಾ:ಮಾದಿಗ, ಸಾ:ಹಿರೇರಾಯಕುಂಪಿ ಇವರು ಫಿರ್ಯಾದಿಯ ಸಂಗಡ ಯಾವುದೋ ಕಾರಣಕ್ಕಾ ದ್ವೇಷ ಇಟ್ಟುಕೊಂಡು ಶಿವರಾಜ ಈತನಿಗೆ ಪ್ರಚೋದನೆ ನೀಡಿದ್ದುl ತಿಳಿದು ಬಂದಿರುತ್ತದೆ. ಸದ್ರಿ ಶಿವರಾಜ ಈತನಿಗೆ ಬೆಂಗಳೂರಿನಿಂದ ವಿಚಾರಣೆ ಕುರಿತು ತನ್ನ ಜೊತೆಯಲ್ಲಿ ದೇವದುರ್ಗ ನಗರಕ್ಕೆ ಕರೆದುಕೊಂಡು ಬಂದು ನಂತರ ಮುಂದಿನ ಕ್ರಮಕ್ಕಾಗಿ ಗಬ್ಬೂರು ಪೊಲೀಸ್ ಠಾಣೆಗೆ ಹಾಜರು ಪಡಿಸಿದ್ದು ಮುಂತಾಗಿ ಅಂತಾ ಇದ್ದ ಫಿರ್ಯಾದಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ.114/14 ಕಲಂ:504,506,507,109, ಸಹಿತ 34 ಐಪಿಸಿ ಪ್ರಕಾರ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.


gÀ¸ÉÛ C¥ÀWÁvÀ ¥ÀæPÀgÀtzÀ ªÀiÁ»w:-

                 ದಿನಾಂಕ 01-11-2014 ರಂದು 19.30 ಗಂಟೆ ಸುಮಾರಿಗೆ ಮೃತ ತಿಮ್ಮಪ್ಪನು ಕ್ರಿಷ್ಣ ಕಡೆಯಿಂದ ದೇವಸುಗೂರುಗೆ ಸೈಕಲ್ ಮೇಲೆ ಬರುವಾಗ ಯಾವದೋ ಅಪರಿಚಿತ ವಾಹನ ಚಾಲಕನು ಹೈದ್ರಾಬಾದ್ ರಸ್ತೆ ಕಡೆಯಿಂದ ಅತೀವೇಗ ಮತ್ತು ಅಲಕ್ಷತನದಿಂದನಡೆಸಿಕೊಂಡು ಬಂದು ತಿಮ್ಮಪ್ಪನಿಗೆ ಟಕ್ಕರ್ ಕೊಟ್ಟು ಭಾರಿ ಗಾಯಗಳಾಗಿ ಸ್ಥಳದಲ್ಲಿಯೇಮೃತ ಪಟ್ಟಿದ್ದು ಆರೋಪಿತನು ವಾಹನವನ್ನು ನಿಲ್ಲಿಸದೇ ಹಾಗೆ ನಡೆಸಿಕೊಂಡು ಹೋಗಿದ್ದು ಇರುತ್ತದೆ ಅಂತಾ ಮುಂದಾಗಿ ಫಿರ್ಯಾದು ಮೇಲಿಂದ ±ÀQÛ£ÀUÀgÀ ¥Éư¸À oÁuÉ. UÀÄ£Éß £ÀA:116/2014 PÀ®A: 279,304(J) L¦¹ ªÀÄvÀÄÛ 187 L.JªÀiï.« PÁAiÉÄÝ CrAiÀİè ಪ್ರಕರಣ ದಾಖಲಿಸಿ ತನಿಖೆ ಕೈಕೊಂಡಿದೆ
AiÀÄÄ.r.Dgï. ¥ÀæPÀgÀtzÀ ªÀiÁ»w:-
              ಮೃತ UÉÆÃ«AzÀ vÀAzÉ ¸ÀªÁgÉ¥Àà, 42 ªÀµÀð, eÁ: ZɮĪÁ¢, G: ¥ÉÃAnAUï PÉ®¸À, ¸Á: UÉÆÃ¯ï ªÀiÁPÉðmïAiÀiÁqÀð gÁAiÀÄZÀÆgÀÄ FvÀನು ಫಿರ್ಯಾದಿ ®Qëöä UÀAqÀ UÉÆÃ«AzÀ, 38 ªÀµÀð, eÁ: ZɮĪÁ¢, G: ªÀÄ£ÉPÉ®¸À, ¸Á: UÉÆÃ¯ï ªÀiÁPÉðmï gÁAiÀÄZÀÆgÀÄ FPÉ ಗಂಡನಿದ್ದು, ಫಿರ್ಯಾದಿಯೊಂದಿಗೆ ಈಗ್ಗೆ 15 ವರ್ಷಗಳ ಹಿಂದೆ ಮದುವೆಯಾಗಿದ್ದು, ತನಗೆ ಇಬ್ಬರು ಹೆಣ್ಣುಮಕ್ಕಳು, ಇಬ್ಬರು ಗಂಡುಮಕ್ಕಳು, ಮತ್ತು ತನಗೆ ಒಬ್ಬ ಅಣ್ಣ ಮತ್ತು ಮೂವರು ತಮ್ಮಂದಿರು ಮತ್ತು ಮೂವರು ತಂಗಿಯವರಿದ್ದು, ಮೂವರು ತಂಗಿಯವರಿಗೆ ಮದುವೆ ಮಾಡಿಕೊಟ್ಟಿದ್ದು, ಅದರಲ್ಲಿ ಮೂರನೇ ತಂಗಿಗೆ ಈಗ್ಗೆ 5 ತಿಂಗಳಿಂದೆ ಗುಲ್ಬರ್ಗಾಕ್ಕೆ ಕೊಟ್ಟು ಮದುವೆ ಮಾಡಿಕೊಟ್ಟಿದ್ದು, ಆದರೆ ಆಕೆಯು ಗಂಡನ ಮನೆಗೆ ಹೋಗದೇ ಮೃತನ ಮನೆಯಲ್ಲಿಯೇ ಇದ್ದು, ಆದರೆ ಆಕೆಯ ಗಂಡನ ಕಡೆಯವರು ಎರಡು ಸಲ ಬಂದು ಕರೆದರೂ ಆಕೆಯು ಹೋಗಿರಲಿಲ್ಲಾ. ಪುನಃ ಮುಂದಿನ ರವಿವಾರ ಆಕೆಯ ಗಂಡನ ಕಡೆಯವರು ಬರುತ್ತೇವೆ ಯಾವುದಾದರೂ ಕಡಾಮುಡಿ ಮಾಡಿಕೊಡಬೇಕೆಂದು ಹೇಳಿದ್ದು ಮತ್ತು ಮೃತನು ಇಡೀ ಕುಟುಂಬದ ಜವಾಬ್ದಾರಿಯನ್ನು ಹೊತ್ತಿದ್ದು, ಮತ್ತು ತನ್ನ ತಂಗಿಯು ಗಂಡನ ಮನೆಗೆ ಹೋಗದಿರುವುದನ್ನೇ ಮನಸ್ಸಿಗೆ ಹಚ್ಚಿಕೊಂಡು ಯಾವುದೋ ವಿಷ ಕುಡಿದು ಮೃತಪಟ್ಟಿದ್ದು ಇರುತ್ತದೆ, ಈತನ ಸಾವಿನಲ್ಲಿ ಯಾರ ಮೇಲೆ ಯಾವುದೇ ಸಂಶಯ ಇರುವುದಿಲ್ಲ. ಅಂತಾ ಮುಂತಾಗಿ ಇದ್ದ ಪಿರ್ಯಾದಿಯ ಹೇಳಿಕೆ ಸಾರಾಂಶದ ಮೇಲಿಂದ gÁAiÀÄZÀÆgÀÄ ¥À²ÑªÀÄ oÁuÉ AiÀÄÄ.r.Dgï. £ÀA: 13/2014 PÀ®A: 174 ¹.Dgï.¦.¹ CrAiÀİè ಪ್ರಕರಣ ದಾಖಲು ಮಾಡಿ ತನಿಖೆ ಕೈಕೊಂಡೆನು.

¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-   
  
                   gÁAiÀÄZÀÆgÀÄ f¯ÉèAiÀÄ J¯Áè ¥ÉÆ°Ã¸ï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ: 02.11.2014 gÀAzÀÄ 34 ¥ÀæPÀÀgÀtUÀ¼À£ÀÄß ¥ÀvÉÛ ªÀiÁr   5100/-   UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄjÃvÀåPÀæªÀÄdgÀÄV¸ÀĪÀPÁAiÀÄðªÀÄÄAzÀĪÀgÉ¢gÀÄvÀÛzÉ.