¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w :-
PÀ£Àß PÀ¼ÀĪÀÅ ¥ÀæPÀgÀtzÀ ªÀiÁ»w:-
ದಿನಾಂಕ 25/03/2017 ರಂದು 17.15 ಗಂಟೆಗೆ ಫಿರ್ಯಾದಿ ಮೌನೇಶ ಡಿ.ಈ.ಓ. ಎಮ್.ಎಸ್.ಐ.ಎಲ್. ಸರಕಾರಿ ಮಧ್ಯ ಮಾರಾಟ ಅಂಗಡಿ ಮಾನವಿ EªÀgÀÄ ಖುದ್ದಾಗಿ ಠಾಣೆಗೆ ಹಾಜರಾಗಿ ತನ್ನ ಒಂದು ಗಣಕ ಯಂತ್ರದಲ್ಲಿ ತಯಾರಿಸಿದ ದೂರನ್ನು ಹಾಜರಪಡಿಸಿದ್ದು ಸಾರಾಂಶವೇನೆಂದರೆ, ದಿನಾಂಕ 24/03/2017 ರಂದು ರಾತ್ರಿ ಎಂದಿನಂತೆ ಫಿರ್ಯಾದಿದಾರನು ಎಮ್.ಎಸ್.ಐ.ಎಲ್. ಅಂಗಡಿಯನ್ನು ಹಾಕಿಕೊಂಡು ಹೋಗಿದ್ದು ಇಂದು ದಿನಾಂಕ 25/03/17 ರಂದು ಬೆಳಿಗ್ಗೆ 10.00 ಗಂಟೆಗೆ ಅಂಗಡಿಗೆ ಬಂದು ಅಂಗಡಿಯ ಬಾಗಿಲನ್ನು ತೆಗೆದು ನೋಡಿದಾಗ ಮಳಿಗೆಯ ಹಿಂದಿನ ಕಿಟಕಿಯ ಕಬ್ಬಿಣದ ಕಬ್ಬಿಣದ ರಾಡುಗಳನ್ನು ಮುರಿದು ಅಂಗಡಿಯ ಒಳಗಡೆ ನುಗ್ಗಿ ಅಂಗಡಿಯಲ್ಲಿದ್ದ ಮಧ್ಯದ ಬಾಟಲಿ ಪೈಕಿ ಮೇಲ್ಕಂಢ 18538 ರೂ 15 ಪೈಸೆ ಬೆಲೆ ಬಾಳುವ ಮಧ್ಯದ ಬಾಟಲಿಗಳನ್ನು ಹಾಗೂ ರೂ 1100/- ನಗದು ಹಣವನ್ನು ಕಳ್ಳತನ ಮಾಡಿಕೊಂಡಿದ್ದು ಹೋಗಿರುತ್ತಾರೆ ಕಾರಣ ದೂರು ದಾಖಲಿಸುವಂತೆ ಇದ್ದ ದೂರಿನ ಮೇಲಿಂದ ಮಾನವಿ ಠಾಣೆ ಗುನ್ನೆ ನಂ 96/2017 ಕಲಂ 457, 380 ಐ.ಪಿ.ಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈ ಕೊಂrgÀÄvÁÛgÉ.
ªÉÆÃ¸ÀzÀ ¥ÀæPÀgÀtzÀ ªÀiÁ»w:-
ಫಿರ್ಯಾದಿ ಬಿ. ವೀರಕುಮಾರ
ತಂದೆ ಲಕ್ಷ್ಮಿ ನಾರಾಯಣ, 62 ವರ್ಷ,
ಶಂಕರ್ ಇಂಡಸ್ಟ್ರೀಸ್,
ರೈಸ್ಮಿಲ್ ಬೆಂಗಳೂರು ರೋಡ್ ಮಾನ್ವಿ. ಮಾಲೀಕರು ಮತ್ತು ಅಕ್ಕಿ ವ್ಯಾಪಾರಸ್ಥರು. ಸಾ||
ಮನೆ. ನಂ.8-13-4/106,
ಚಾಣಕ್ಯ ಪೂರಿ ಲೇಔಟ್ ರಾಯಚೂರು ರವರು ರೈಸಮಿಲ್ ಮತ್ತು ಅಕ್ಕಿ ವ್ಯಾಪಾರಸ್ಥರಿದ್ದು,
ದಿನಾಂಕ
12-06-2014 ರಿಂದ 15-08-2014 ರ ಅವಧಿಯಲ್ಲಿ ಆಪಾದಿತ ಮಕಾಮ್ ಮನೋಹರ್ ಈತನು ರೂ.6,09500/-
ಗಳ ಅಕ್ಕಿ ನುಚ್ಚನ್ನು ಖರೀದಿಮಾಡಿ ಫಿರ್ಯಾದಿಗೆ ರೂ.
494000/- ಗಳನ್ನು ಕೊಟ್ಟು ಇನ್ನು ರೂ.1,15,500/-
ಗಳನ್ನು ಕೊಡದೆ ಇದ್ದಾಗ ಫಿರ್ಯಾದಿದಾರನು ಹಲವು ಭಾರಿ ಮತ್ತು
ಲೀಗಲ್ ನೋಟೀಸ್ ಮೂಲಕ ಉಳಿದ ಹಣ ರೂ.
1,15,500/- ಗಳನ್ನು ಕೊಡುವಂತೆ ಕೇಳಿದಾಗ್ಯೂ ಮಕಾಮ್ ಮನೋಹರ್,
ಮೇಸರ್ಸ, ಮನೋಹರ್
ಟ್ರೇಡರ್ಸ, ಪ್ರೊಪರೇಟರ್,
ಶಾಪ್ ನಂ. 65,
ಪಟೇಲ್ ಗಂಜ್,
ರಾಯಚೂರು. FvÀ£ÀÄ ಉದ್ದೇಶ
ಪೂರ್ವಕವಾಗಿ ಹಣವನ್ನು ಕೊಡದೆ ಮೋಸ ಮಾಡಿರುತ್ತಾನೆ ಅಂತಾ ನ್ಯಾಯಾಲಯದ ಮುಖಾಂತರ ದೂರನ್ನು
ಸಲ್ಲಿಸಿದ್ದರ ಸಾರಾಂಶದ ಮೇರೆಗೆ ಮಾರ್ಕೆಟಯಾರ್ಡ
ಠಾಣೆ ರಾಯಚೂರ ಗುನ್ನೆ ನಂ.
30/2017 ಕಲಂ
403, 406, 408, 420 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ
ಕೈಗೊಂಡಿದ್ದು ಇರುತ್ತದೆ.
¸ÀÄlÖ ¥ÀæPÀgÀtzÀ
ªÀiÁ»w:-
ದಿನಾಂಕ 23/03/2017 ರಂದು ಮದ್ಯಾಹ್ನ 3-50 ಗಂಟೆಗೆ 1)
ºÀ£ÀĪÀÄAvÀ vÀAzÉ CªÀÄgÀ¥Àà §ÄdÆÓgÀ 2) ªÀiË£ÉñÀ vÀAzÉ gÁªÀÄtÚ §dÆÓgÀ 3)
G¯ÉèñÀ @ ºÀÄ®è¥Àà vÀAzÉ gÁªÀÄtÚ ©dÆÓgÀ 4) gÁªÀÄtÚ vÀAzÉ AiÀĪÀÄ£À¥Àà ©dÆÓgÀ
J¯ÁègÀÄ ¸Á: ¤ÃgÀ®PÉÃgÁ EªÀgÀÄUÀ¼ÀÄ ಹಿಂದಿನ ವೈಮನಸ್ಸಿನಿಂದ ಫಿರ್ಯಾದಿ ªÀ¥Àà
vÀAzÉ §¸Àì¥Àà C£Àéj ªÀAiÀiÁ: 27 ªÀµÀð eÁ: PÀÄgÀ§gÀÄ G: MPÀÌ®ÄvÀ£À ¸Á: ¤ÃgÀ®PÉÃj
vÁ: °AUÀ¸ÀÆUÀÆgÀÄ FvÀನು ತಾನು ಲೀಜಿಗೆ ಮಾಡುತ್ತಿದ್ದ ಹೊಲದಲ್ಲಿ ಹಾಕಿದ ಬಿಳಿ ಜೋಳದ ಸೊಪ್ಪೆ,ಶೇಂಗಾದ ಒಟ್ಟು, ಹಾಗೂ ಪಿ.ವಿ.ಸಿ. ಪೈಪ್ , ಕೇಬಲ,ವೈರುಗಳನ್ನು ಉದ್ದೇಶ ಪೂರ್ವಕವಾಗಿ ಬೆಂಕಿ ಹಚ್ಚಿ ಸುಟ್ಟು ಫಿರ್ಯಾದಿದಾರನಿಗೆ ಸುಮಾರು 37,500/- ರೂ. ಲುಕ್ಷಾನು ಮಾಡಿದ್ದು ಇರುತ್ತದೆ. ಈ ಬಗ್ಗೆ ಫಿರ್ಯಾದಿದಾರ ಈ ದಿನ ಠಾಣೆಗೆ ಬಂಧು ಕೊಟ್ಟ ಹೇಳಿಕೆ ಫಿರ್ಯಾದಿ ಮೇಲಿಂದ °AUÀ¸ÀÆÎgÀÄ ¥Éưøï
oÁuÉ UÀÄ£Éß £ÀA; 106/2017
PÀ®A 435 L¦¹ CrAiÀİè ಪ್ರಕರಣ
ದಾಖಲು ಮಾಡಿ ತನಿಖೆ ಕೈಗೊಂಡಿದ್ದು ಇರುತ್ತದೆ. .
CPÀæªÀÄ ªÀÄgÀ¼ÀÄ
¸ÁUÁtÂPÉ ¥ÀæPÀgÀtzÀ ªÀiÁ»w:-
ದಿನಾಂಕ: 25/03/2017 ರಂದು 06-45 ಗಂಟೆಯಿಂದ
07-45 ಗಂಟೆಯ ಅವಧಿಯಲ್ಲಿ ಕವಿತಾಳ ಪೊಲೀಸ್ ಠಾಣಾ
ವ್ಯಾಪ್ತಿಯ ಕವಿತಾಳ – ರಾಯಚೂರು ಮುಖ್ಯ ರಸ್ತೆಯಲ್ಲಿನ ಹತ್ತಿರ ಆರೋಪಿತನು ಸರ್ಕಾರಕ್ಕೆ ಯಾವುದೇ ರಾಜಧನ ತುಂಬದೇ ಅಕ್ರಮವಾಗಿ
.1)EICHER COMPANY SILVAR COLOUR KA 36 TC 4119 TRALY NO - KA 36 TC 4120 ಆ.ಕಿ 5 ಲಕ್ಷ 2) MASSEY FERGUSON 241D1 PLANETARY PLUS
ನೊಂದಾಣಿ ಸಂಖ್ಯೆ ಇರದ ENGINE NO- S325, 1G14627
CHESSIS NO- MEA908A5LE2030206 , TRALY NO - KA 36 T 5590 ಆ.ಕಿ 5 ಲಕ್ಷ , ಈ ಎರಡು ಟ್ರಾಕ್ಟರು
ಟ್ರಾಲಿಗಳಲ್ಲಿ ಅಂದಾಜು 5 ಕ್ಯೂಬಿಕ್ ಮೀಟರ್ ಮರಳು ಇದ್ದು ಅದರ,
ಅ.ಕಿ.ರೂ.3500/-ಬೆಲೆಬಾಳುವುದು. ಮರಳು ಹಾಕಿಕೊಂಡು ಹೋಗುತ್ತಿದ್ದಾಗ ನಿಲ್ಲಿಸಿ ವಿಚಾರಿಸಲಾಗಿ
ತನ್ನ ಹತ್ತಿರ ಮರಳನ್ನು ತೆಗೆದುಕೊಂಡು ಹೋಗಲು ಯಾವುದೇ ಪರ್ಮಿಟ್ ಇರುವುದಿಲ್ಲ, ತಾನು ಊಟಕನೂರು
ಹಳ್ಳದಿಂದ ಮರಳನ್ನು ತಂದಿರುವುದಾಗಿ ತಿಳಿಸಿದ್ದರ ಮೇರೆಗೆ ಪಿರ್ಯಾದಿದಾರರು ಪಂಚರ ಸಮಕ್ಷಮದಲ್ಲಿ
ಎರಡು ಟ್ರಾಕ್ಟರ & ಟ್ರಾಲಿಗಳನ್ನು ಮರಳು ಸಮೇತ & 1) ನಾಗಪ್ಪ @ ನಾಗರಾಜ ತಂದೆ ಶಂಕ್ರಪ್ಪ
ಮುಜ್ಜಿಗೇರ್ ವಯಸ್ಸು 36 ವರ್ಷ ಜಾ:ಲಿಂಗಾಯತ್ ಉ: ಡ್ರೈವರ್ ಕೆಲಸ ಸಾ: ಕಸಬ ಲಿಂಗಸ್ಗೂರು 2)
ಹುಚ್ಚರೆಡ್ಡಿ ತಂದೆ ಅಮರೇಶ ಪೂಜಾರಿ ವಯಸ್ಸು 26 ವರ್ಷ ಜಾ: ಕುರುಬರು ಉ: ಡ್ರೈವರ್ ಕೆಲಸ ಸಾ: ಅಮ್ಮಿನಗಡ
EªÀರನ್ನು ವಶಕ್ಕೆ ಪಡೆದುಕೊಂಡು ಠಾಣೆಗೆ ಬಂದು ಮುಂದಿನ
ಕ್ರಮ ಕುರಿತು ಹಾಜರು ಪಡಿಸಿದ್ದರ ಮೇರೆಗೆ ಸದರಿ ಜಪ್ತಿ ಪಂಚನಾಮೆ
ಮತ್ತು ವರದಿಯ ಆಧಾರದ ಮೇಲಿಂದ ಕವಿತಾಳ ಪೊಲೀಸ್ ಠಾಣಾ ಗುನ್ನೆ ನಂ: 41/2017, ಕಲಂ:
42,43,44 ಕೆಎಂಎಂಸಿ ರೂಲ್ಸ್-1994 & ಕಲಂ:4(1), 4[1-ಎ] , 21 ಎಂಎಂಡಿಆರ್-1957
& 379 ಐಪಿಸಿ ಮತ್ತು ಕಲಂ- 181, 192 ಐಎಂವಿಯಾಕ್ಟ ಪ್ರಕಾರ ತನಿಖೆ ಕೈಕೊಂಡಿದ್ದು ಇರುತ್ತದೆ.
gÀ¸ÉÛ C¥ÀWÁvÀ ¥ÀæPÀgÀtzÀ
ªÀiÁ»w:-
¢£ÁAPÀ 25-3-17 gÀAzÀÄ 1200 UÀAmÉUÉ DgÉÆÃ¦ ¥ÁæuÉñÀ
vÀAzÉ FgÀtÚ 21 ªÀµÀð eÁw G¥ÁàgÀ ¸Á: «ÄeÁð¥ÀÆgÀÄ vÁ:f: gÁAiÀÄZÀÆgÀÄ. FvÀ£ÀÄ
mÁæöåPÀÖgï £ÀA. PÉJ-36 n©-1522 mÁæöå° £ÀA. PÉJ-36 n©-1523 £ÉÃzÀÝgÀ°è
ªÀÄgÀ¼À£ÀÄß vÀÄA©PÉÆAqÀÄ mÁæ°AiÀİè 3 d£À PÉ®¸ÀUÁgÀgÀ£ÀÄß mÁæöå°AiÀİè
PÀÆr¹PÉÆAqÀÄ «ÄeÁð¥ÀÆgÀÄ ºÀ¼Àî¢AzÀ §gÀĪÁUÀ mÁæöåPÀÖgÀ£ÀÄß CwªÉÃUÀ ªÀÄvÀÄÛ C®PÀëvÀ£À¢AzÀ
£ÀqɹzÀÝjAzÀ «ÄeÁð¥ÀÆgÀÄ ¹ÃªÀiÁzÀ ºÀ£ÀĪÉÄñÀ PÀÄgÀħgÀ EªÀgÀ
ºÉÆ®zÀ §zÀÄ«£À zÁjAiÀİè mÁæöåPÀÖgÀ£À
ªÀÄÄA¢£À 2 UÁ°UÀ¼ÀÄ ªÉÄîPÉÌ JzÀÄÝ ¸ÉÖÃjAUï ¥ÁæuÉñÀ£À JzÉUÉ §®ªÁV MwÛzÀÝjAzÀ
CªÀ£À JzÉUÉ ¨sÁj M¼À¥ÉmÁÖVzÀÄÝ C®èzÉà D gÀ¨sÀ¸ÀPÉÌ ¥ÁæuÉñÀ£À vÀ¯ÉAiÀÄ »AzÉ
ªÀÄgÀ¼ÀÄ vÀÄA©zÀ mÁæöå°AiÀÄ ¨Ár UÀÄ¢ÝPÉÆAqÀÄ vÀ¯ÉUÉ ¨sÁj gÀPÀÛUÁAiÀÄUÀ¼ÁV
¸ÀܼÀzÀ°èAiÉÄà ªÀÄÈvÀ¥ÀnÖzÀÄÝ, mÁæöå°AiÀİè PÀĽwÛzÀÝ 3 d£ÀjUÉ AiÀiÁªÀÅzÉÃ
UÁAiÀÄUÀ¼ÁVgÀĪÀÅ¢®è. CAvÁ ²æÃ ²ªÀgÁd vÀAzÉ FgÀtÚ 23
ªÀµÀð «zÁåyð ¸Á: «ÄeÁð¥ÀÆgÀÄ vÁ:f: gÁAiÀÄZÀÆgÀÄ PÉÆlÖ zÀÆj£À
ªÉÄðAzÀ EqÀ¥À£ÀÆgÀÄ oÁuÉ UÀÄ£Éß £ÀA. 35/17 PÀ®A 279, 304(J) L¦¹. CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ
PÉÊPÉÆArgÀÄvÁÛgÉ.
ಫಿರ್ಯಾದಿ ಜಂಬಣ್ಣ ತಂದೆ ಲಿಂಗಪ್ಪ,
ಕೊರವರ, 50 ವರ್ಷ, ಕುಲಕಸುಬು ( ಹಂದಿ ಸಾಕಾಣಿಕೆ ಮತ್ತು ಪುಟ್ಟಿ ಹೆಣೆಯುವದು) ಸಾ: ತುರುಕನಡೋಣಿ ತಾ:ಜಿ : ರಾಯಚೂರು ಹಾ.ವ. ಅರೋಲಿ ತಾ: ಮಾನವಿ FvÀ£ÀÄ ಹಂದಿ ಸಾಕಾಣಿಕೆ ಹಾಗೂ ಪುಟ್ಟಿ ಮಾರಾಟ ಮಾಡಿಕೊಂಡು ಅರೋಲಿ ಗ್ರಾಮದಲ್ಲಿ ವಾಸವಾಗಿರುತ್ತಾನೆ. MAHINDRA BOLERO MAXI TRUCK ಗಾಡಿಯಲ್ಲಿ ಮೇಲ್ಕಂಡ ನಾಲ್ಕು
ಜನರು ಕೂಡಿ
ಅರೋಲಿ ಗ್ರಾಮದ ಗುಡಿಯ ಹತ್ತಿರ ಹಂದಿಗಳನ್ನು ಕಳ್ಳತನ ಮಾಡಿಕೊಂಡು ಗಾಡಿಯಲ್ಲಿ ಹಾಕಿಕೊಂಡಿದ್ದು ಆ ಶಬ್ದವನ್ನು ಕೇಳಿದ ಗುಡಿಯ ಹತ್ತಿರ ಮಲಗಿದ್ದ ಫಿರ್ಯಾದಿಗೆ ಎಚ್ಚರವಾಗಿದ್ದು ಕಾರಣ ಗಾಡಿಯನ್ನು ನೋಡಿ ಯಾರೋ ತನ್ನ ಹಂದಿಗಳನ್ನು ಕಳ್ಳತನ ಮಾಡಿಕೊಂಡು ಹೋಗುತ್ತಿದ್ದಾರೆ
ಅಂತಾ ತಿಳಿದು ಯಾರಾದರೂ ಬರೆಪೋ ಅಂತಾ ಕೂಗಾಡಿದಾಗ
ಆ ಶಬ್ದವನ್ನು ಕೇಳಿದ 1] ವೆಂಕಟೇಶ @ ಯಂಕ ತಂದೆ ರಾಮಣ್ಣ, ಮೋಡಿಕಾರ ಸಾ: ಹಳೆ ಬಸ್ ನಿಲ್ದಾಣದ ಹತ್ತಿರ ಮಸ್ಕಿ2] MAHINDRA
BOLERO MAXI TRUCK ಗಾಡಿಯ ಚಾಲಕ (ಓಡಿ ಹೊಗಿರುತ್ತಾನೆ)3] ’ಪರಶುರಾಮ @ ಪರಶ್ಯಾ ತಂದೆ ದುರುಗಪ್ಪ, ಮೊಡಿಕಾರ ಸಾ: ಹನುಮನಾಳ ತಾ: ಕುಷ್ಟಗಿ ಜಿ: ಕೊಪ್ಪಳ(ಮೃತನಾಗಿರುತ್ತಾನೆ)4] ಶಿವು @ ಶಿವಪ್ಪ ತಂದೆ ಹನುಮಂತ, ಮೋಡಿಕಾರ್ ಸಾ: ರೌಡಕುಂದಾ ತಾ: ಸಿಂಧನೂರು (ಮೃತನಾಗಿರುತ್ತಾನೆ )EªÀgÀÄUÀ¼ÀÄ ತಮ್ಮ ಗಾಡಿಯಲ್ಲಿ ಹತ್ತಿದ್ದು ಆರೋಪಿ ಚಾಲಕನು ತನ್ನ ಗಾಡಿಯನ್ನು ಅತಿವೇಗ ಹಾಗೂ ಅಲಕ್ಷತನದಿಂದ ನೆಡೆಯಿಸಿಕೊಂಡು ಹೊಗಿ ನಿಯಂತ್ರಣ ಮಾಡಲಾಗದೇ
ಮುಂದೆ
ಮಟಮಾರಿ - ಕುರ್ಡಿ
ರಸ್ತೆಯಲ್ಲಿ ಇರುವ ಅರೋಲಿ ಗ್ರಾಮದ
ಹುಲಿಗೆಮ್ಮ ಗುಡಿಯ ದಾರಿಯ
ಕಮಾನ್ ಹತ್ತಿರ ಈರನಗೌಡನ ಹೊಲದಲ್ಲಿ ಪಲ್ಟಿ ಮಾಡಿದ್ದು ಘಟನಾ ನಂತರ ಚಾಲಕನು ಓಡಿ ಹೋಗಿದ್ದು ವೆಂಕಟೇಶನು ಗಾಯಗೊಂಡಿದ್ದು
ಪರಶುರಾಮ ಹಾಗು ಶಿವು ಎನ್ನುವವರು ಸ್ಥಳದಲ್ಲಿಯೇ ಮೃತಪಟ್ಟಿದ್ದು ಇರುತ್ತದೆ. ಕಾರಣ ಕಾನೂನು ಪ್ರಕಾರ ಕ್ರಮ ಜರುಗಿಸುವಂತೆ ಮುಂತಾಗಿ ಇದ್ದ ದೂರಿನ ಮೇಲಿಂದ ಮಾನವಿ
ಠಾಣೆ ಗುನ್ನೆ ನಂ 98/2017 ಕಲಂ 379, 279,337,304 (ಎ) ಐ.ಪಿ.ಸಿ. ಹಾಗೂ 187 ಐ.ಎಮ್.ವಿ ಕಾಯ್ದೆ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈ ಕೊಂrgÀÄvÁÛgÉ.
ದಿನಾಂಕ 24.03.2017 ರಂದು 16.00 ಗಂಟೆಗೆ
ಪೈದೊಡ್ಡಿ ಗ್ರಾಮದ
ಬಿ.ಆರ್
ಪಾಟೀಲ್ ಇವರ
ಮನೆಯ ಮುಂದಿನ
ರಸ್ತೆಯಲ್ಲಿ ²ªÀ¥Àà vÀAzÉ
©üêÀÄ¥Àà ¸Á: ¥ÉÊzÉÆrØ FvÀ£ÀÄ vÀ£Àß ಮೋಟಾರ್ ಸೈಕಲ್
ಕೆ.ಎ
33 ಆರ್ 6123 ನೇದ್ದನ್ನು ಅತಿವೇಗ
ಮತ್ತು ಅಲಕ್ಷತನದಿಂದ ನಡೆಸಿಕೊಂಡು ಬಂದು
ರಸ್ತೆಯ ಮೇಲೆ
ಹೋಗುತ್ತಿದ್ದ ಫಿರ್ಯಾದಿ ²æÃªÀÄw ¥ÀzÀݪÀÄä UÀAqÀ AiÀÄAPÀ¥Àà PÁªÀ° ªÀAiÀiÁ: 45
ªÀµÀð eÁ: £ÁAiÀÄPÀ G: ºÉÆ®ªÀÄ£É PÉ®¸À ¸Á: ¥ÉÊzÉÆrØ FPÉAiÀÄ ಮೊಮ್ಮಗ
²ªÀPÀĪÀiÁgÀ vÀAzÉ ¸Á§tÚ 5 ªÀµÀð ¸Á: ¥ÉÊzÉÆrØ FvÀ¤ಗೆ
ಹಿಂದಿನಿಂದ ಡಿಕ್ಕಿ
ಕೊಟ್ಟಿದ್ದರಿಂದ ಆತನಿಗೆ
ತಲೆಯ ಹಿಂದೆ,
ಹಣೆಗೆ ಸಾದಾ
ಗಾಯವಾಗಿದ್ದು, ಬಲಗಾಲಿನ ತೊಡೆ ಮುರಿದಂತಾಗಿದ್ದು ಇರುತ್ತದೆ ಅಂತಾ ಹೆಳಿಕೆ
ಫಿರ್ಯಾದು ಇದ್ದು
ಮೇರೆಗೆ ºÀnÖ ¥Éưøï oÁuÉ.
UÀÄ£Éß £ÀA: 79/2017 PÀ®A 279, 337, 338 L¦¹ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈ ಕೊಂrgÀÄvÁÛgÉ.
¸ÀAZÁgÀ ¤AiÀĪÀÄ G®èAWÀ£É,ªÁºÀ£À
ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-
gÁAiÀÄZÀÆgÀÄ f¯ÉèAiÀÄ J¯Áè
¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß
vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ
¢£ÁAPÀ :26.03.2017 gÀAzÀÄ 94 ¥ÀææPÀgÀtUÀ¼À£ÀÄß ¥ÀvÉÛ ªÀiÁr 13,200/- gÀÆ..UÀ¼ÀÀ£ÀÄß
¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ
G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð
ªÀÄÄAzÀĪÀgÉ¢gÀÄvÀÛzÉ.