ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w :-
ಅಬಕಾರಿ ಕಾಯ್ದೆ ಪ್ರಕರಣದ ಮಾಹಿತಿ.
¢£ÁAPÀ: 21-03-2019 gÀAzÀÄ ¨É½UÉÎ 10.15
UÀAmÉUÉ vÀ®ªÀiÁj UÁæªÀÄzÀ°è
C£À¢üÃPÀÈvÀªÁV PÀ®¨ÉgÉPÉ ¸ÉÃA¢AiÀÄ£ÀÄß ªÀiÁgÁl ªÀiÁqÀÄwÛzÁÝgÉ CAvÁ ¨sÁwä
§AzÀ ªÉÄÃgÉUÉ ¹.¦.L.AiÀÄgÀUÉÃgÁ gÀªÀgÀ ªÀiÁUÀðzÀ±Àð£ÀzÀAvÉ ¦AiÀiÁð¢zÁgÀgÁzÀ ²æÃ qÁPÉñÀ AiÀÄÄ. ¦.J¸ï.L EqÀ¥À£ÀÆgÀÄ
oÁuÉ gÀªÀgÀÄ ºÁUÀÄ ¹§âA¢AiÀĪÀgÉÆA¢UÉ E§âgÀÄ
¥ÀAZÀgÉÆA¢UÉ V¯Éè¸ÀÆUÀÆgÀÄ UÁæªÀÄPÉÌ ºÉÆÃV ¨É½UÉÎ 11.15 UÀAmÉUÉ zÁ½ ªÀiÁrzÀÄÝ, DgÉÆÃ¦vÀ£ÀÄ Nr ºÉÆÃVzÀÄÝ, ¸ÀܼÀzÀ°è ªÀiÁgÁl ªÀiÁqÀÄwÛzÀÝ MlÄÖ 22 ¸ÉÃA¢ vÀÄA©zÀ ¥Áè¹ÖPï PÀªÀgïUÀ½zÀÄÝ, ¥ÀæwAiÉÆAzÀgÀ°è 2 °Ãlj£ÀAvÉ
MlÄÖ 44 °Ãlgï ¸ÉÃA¢ EzÀÄÝ, MAzÀgÀ ¨É¯É 20-00 gÀÆ. £ÀAvÉ MlÄÖ 880-00 gÀÆ
¨É¯É¨Á¼ÀĪÀzÀ£ÀÄß d¦Û ªÀiÁrPÉÆAqÀÄ zÁ½ ¥ÀAZÀ£ÁªÉÄ
ªÀÄÄzÉÝêÀiÁ®Ä vÀAzÀÄ M¦à¹zÀÄÝ, DgÉÆÃ¦vÀ¼À «gÀÄzÀÝ PÁ£ÀÆ£ÀÄ PÀæªÀÄ PÉÊUÉÆ¼Àî®Ä ¸ÀÆa¹zÀÄÝ, DzsÁgÀzÀ
ªÉÄðAzÀ ಇಡಪನೂರು ಪೊಲೀಸ್ ಠಾಣೆ UÀÄ£Éß
ನಂಬರ 20/2019
PÀ®A: 273,284, L¦¹ ªÀÄvÀÄÛ 32,34 PÀ.C. PÁAiÉÄÝ
ಅಡಿಯಲ್ಲಿ
ಪ್ರಕರಣ zÁR®Ä
ªÀiÁrPÉÆAqÀÄ vÀ¤SÉ PÉÊPÉÆArgÀÄತ್ತಾರೆ.
ಮಟಕಾ ಜೂಜಾಟ ಪ್ರಕರಣದ ಮಾಹಿತಿ.
ದಿನಾಂಕ 20.03.2019 ರಂದು ರಾತ್ರಿ 7.20 ಗಂಟೆಗೆ ಆನ್ವರಿ ಗ್ರಾಮದ ವಡ್ಡರ್ ಕಟ್ಟೆಯ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಆರೋಪಿ ನಂ
1. ತಾಯಪ್ಪ ತಂದೆ ನಾಗಪ್ಪ ಆದಿಮನಿ ವಯಾ: 22 ಜಾ: ನಾಯಕ ಉ: ಒಕ್ಕಲುತನ ಸಾ: ಕವಿತಾಳ ರೋಡ್ ಆನ್ವರಿ ಮತ್ತು 2. ಶಿವಾನಂದ ಸ್ವಾಮಿ ತಂದೆ ಸೂಗಯ್ಯ
ಸ್ವಾಮಿ ಸಾ: ನಟ್ಟಿ(¥ÀgÁj)
ನೇದ್ದವರು ಮಟಕಾ
ಪ್ರವೃತ್ತಿಯಲ್ಲಿ ತೊಡಗಿ ಜನರಿಗೆ ಒಂದು ರೂಪಾಯಿಗೆ ಎಂಬತ್ತು ರೂಪಾಯಿ ಕೊಡುವದಾಗಿ ಹೇಳಿ ಅದೃಷ್ಟದ
ಅಂಕೆ ಸಂಖ್ಯೆಗಳನ್ನು ಬರೆದುಕೊಳ್ಳುತ್ತಿರುವಾಗ,
ಫಿರ್ಯಾದಿದಾರರು ಸಿಬ್ಬಂದಿಯೊಂದಿಗೆ ಪಂಚರ ಸಮಕ್ಷಮ ದಾಳಿ ಮಾಡಿ ಹಿಡಿಯಲು ಆರೋಪಿ
ನಂ 1 ನೆದ್ದವನು ಸಿಕ್ಕಿದ್ದು
ಹಾಗು ಆರೋಪಿ ನಂ
2 ನೇದ್ದವನು ಓಡಿ ಹೋಗಿದ್ದು ಆರೋಪಿ ನಂ 1 ನೇದ್ದವನಿಂದ ಮಟಕಾ
ಜೂಜಾಟದ ಸಲಕರಣೆಗಳನ್ನು ಜಪ್ತಿ ಮಾಡಿಕೊಂಡು ಬಂದಿದ್ದು, ಬರೆದ ಮಟಕಾ ಚೀಟಿ ಪಟ್ಟಿಯನ್ನು
ಆರೋಪಿ ನಂ 2 ನೇದ್ದವನಿಗೆ ಕೊಡುವದಾಗಿ ತಿಳಿಸಿದ್ದು ಇರುತ್ತದೆ ಅಂತಾ ದಾಳಿ ಪಂಚನಾಮೆ, ಮುದ್ದೇಮಾಲು, ಆರೋಪಿತನನ್ನು
ಹಾಗೂ ವರದಿಯೊಂದಿಗೆ
ಫಿರ್ಯಾದಿ ²æÃ ºÉƸÀPÉÃgÀ¥Àà ¦.J¸ï.L ºÀnÖ ¥Éưøï ಠಾಣೆ ರವರು ಠಾಣೆಗೆ ತಂದು ಹಾಜರುಪಡಿಸಿದ್ದನ್ನು ಠಾಣಾ ಎನ್.ಸಿ ನಂ 16/2019 ರಲ್ಲಿ ತೆಗೆದುಕೊಂಡು,
ಪ್ರಕರಣ ದಾಖಲಿಸಿಕೊಳ್ಳಲು ಮತ್ತು ತನಿಖೆ ಮುಂದುವರೆಸಲು ಮಾನ್ಯ
ನ್ಯಾಯಾಲಯಕ್ಕೆ ವರದಿಯನ್ನು ಬರೆದುಕೊಂಡಿದ್ದು,
ದಿನಾಂಕ 21.03.2019
ರಂದು ಮಾನ್ಯ ನ್ಯಾಯಾಲಯದಿಂದ ಪರವಾನಗಿ ಬಂದಿದ್ದು, ಅದರ
ಆಧಾರದ ಮೇಲಿಂದ ಹಟ್ಟಿ ಪೊಲೀಸ್ ಠಾಣೆ ಗುನ್ನೆ ನಂಬರ 48/2019 PÀ®A. 78(111)
PÉ.¦. PÁAiÉÄÝ ಅಡಿಯಲ್ಲಿ
ಪ್ರಕರಣ ದಾಖಲಿಸಿ ತನಿಖೆ ಕೈಕೊಂಡಿರುತ್ತಾರೆ.
ಮುರಳು ಕಳುವಿನ ಪ್ರಕರಣದ ಮಾಹಿತಿ.
ದಿನಾಂಕ
22-03-2019 ರಂದು ಬೆಳಗಿನ 2-30 ಗಂಟೆಯ ಸುಮಾರು
ಫಿರ್ಯಾದಿ ಶ್ರೀ ಬಸವರಾಜ ಹೆಚ್.ಎಸ್.ಎಸ್.ಟೀಮ್ ಯರಗೇರಾ ಕ್ರಾಸ ಹಾಗೂ ಚೆಕ್ ಪೊಸ್ಟನಲ್ಲಿದ್ದ
ಪೊಲೀಸ್ ಸಿಬ್ಬಂದಿಯವರಾದ ಹೆಚ್.ಸಿ-154 ತಿಮ್ಮಪ್ಪ, ಹೆಚ್.ಜಿ-13 ಹಾಗೂ ರಂಗನಗೌಡ ಅಬಕಾರಿ ರಕ್ಷಕ,
ಸೇರಿ ವಾಹನಗಳನ್ನು ತಪಾಸಣೆ ಮಾಡುವ ಕಾಲಕ್ಕೆ ಯರಗೇರಾ ರೋಡಕಡೆಯಿಂದ ಆರೋಪಿತನು ತನ್ನ ಟ್ರಾಕ್ಟರ ಟ್ರಾಲಿಯಲ್ಲಿನೈಸರ್ಗಿಕ
ಸಂಪತ್ತಾದ ಮರಳನ್ನು ಸರಕಾರಕ್ಕೆ ಮಾಹಿತಿಯನ್ನು ನೀಡದೇ ರಾಯಲ್ಟಿ ಹಣ ಸಂದಾಯ ಮಾಡದೇ ಅನಧಿಕೃತವಾಗಿ
ತನ್ನ ಟ್ರಾಕ್ಟರ ಟ್ರಾಲಿಯಲ್ಲಿ ಮರಳನ್ನು ತಮ್ಮ ಮಾಲೀಕರ ಆದೇಶದಂತೆ ಮಾರಾಟ ಮಾಡುವ ಉದ್ದೇಶದಿಂದ
ಎನ್.ಹನುಮಾಪೂರ ನದಿಯಿಂದ ಕಳ್ಳತನದಿಂದ ಟ್ರಾಕ್ಟರ ಟ್ರಾಲಿಯಲ್ಲಿ ಮರಳನ್ನು ತುಂಬಿಕೊಂಡು
ಹೊರಟಿದ್ದಾಗ ತಡೆದು ನಿಲ್ಲಿಸಿದಾಗ ಟ್ರಾಕ್ಟರ
ಚಾಲಕನು ಓಡಿಹೊಗಿದ್ದು,ಒಂದು ಕೆಂಪು ಬಣ್ಣದ
ಮೆಸ್ಸೆ ಫರ್ಗುಸನ್ ಕಂಪನಿಯ ಟ್ರಾಕ್ಟರ ಟ್ರಾಕ್ಟರ KA-36 TC-1699 & ಟ್ರಾಲಿ ನಂ KA-36
TB-8837 ಅ.ಕೀ2.00.000/-ಬೆಲೆಬಾಳುವುದು.
ಟ್ರಾಕ್ಟರನಲ್ಲಿ ಅಂದಾಜು 2 ಕ್ಯೂಬಿಕ್ ಮೀಟರ ಮರಳು ಅ.ಕಿ.ರೂ.1400/- ಬೆಲೆಬಾಳುವದನ್ನು ವಶಕ್ಕೆ
ತೆಗೆದುಕೊಂಡು,
ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಯರಗೇರಾ
ಪೊಲೀಸ್ ಠಾಣಾ ಗುನ್ನೆ ನಂ.42/2019 ಕಲಂ 379 ಐಪಿಸಿ ರಲ್ಲಿ ಪ್ರಕರಣ
ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತಾರೆ.
ಮಹಿಳೆ ಕಾಣೆ ಪ್ರಕರಣದ ಮಾಹಿತಿ.
ದಿನಾಂಕ:21.09.2019
ರಂದು ಸಂಜೆ 7.00 ಗಂಟೆಗೆ ಫಿರ್ಯಾದಿ ±ÉÃRgÀAiÀÄå
vÀAzÉ CªÀÄgÀAiÀÄå PÀqÀPÀ¯ï ªÀAiÀĸÀÄì:42 ªÀµÀð eÁ:dAUÀªÀiï G:MPÀÌ®ÄvÀ£À ¸Á:
¥À®PÀ£ÀªÀÄgÀr vÁ: zÉêÀzÀÄUÁð ಇವರು ಠಾಣೆಗೆ
ಹಾಜರಾಗಿ ಲಿಖಿತವಾಗಿ ಬರೆದ ದೂರು ನೀಡಿದ್ದು ಅದರ ಸಾರಾಂಶವೇನೆಂದರೆ, ಫಿರ್ಯಾದಿ ಮಗಳಾದ ಪ್ರೇಮಾ ವಯಾ:20
ವರ್ಷ ಈಕೆಯನ್ನು ನಾಗರಾಳ ಗ್ರಾಮ ಬಸಯ್ಯ ತಂದೆ ಅಂದಾನಯ್ಯ ಸಾರಂಗಮಠ ಎಂಬುವವರೊಂದಿಗೆ ಈಗ್ಗೆ 01 ತಿಂಗಳ
ಹಿಂದೆ ಮದುವೆ ಮಾಡಿಕೊಟ್ಟಿದ್ದು ಇರುತ್ತದೆ. ಈಗ್ಗೆ
06 ದಿನಗಳಿಂದ ಫಿರ್ಯಾದಿ ಮಗಳಾದ ಪ್ರೇಮಾ ಇವರನ್ನು ಗಂಡನ ಮನೆ ನಾಗರಾಳ ಗ್ರಾಮಕ್ಕೆ ಕಳುಹಿಸಿ ಕೊಟ್ಟು
ವಾಪಾಸ ತಮ್ಮೂರಿಗೆ ಹೋಗಿದ್ದು ಇರುತ್ತದೆ. ತನ್ನ ಮಗಳ ಮಾವನಾದ ಅಂದಾನಯ್ಯ ಇವರು ನಿನ್ನೆ ದಿನಾಂಕ:20.03.2019
ರಂದು ಬೆಳಿಗ್ಗೆ 06.00 ಗಂಟೆಗೆ ಪೋನ ಮಾಡಿ ತಿಳಿಸಿದ್ದೆನೆಂದರೆ,
ಪ್ರೇಮಾ ಇವರು ಮನೆಯಲ್ಲಿ ಇರುವುದಿಲ್ಲ ಮನೆ ಬಿಟ್ಟು ಕಾಣೆಯಾಗಿ ಎಲ್ಲಿಗೆ ಹೋಗಿದ್ದಾಳೆ ಎಂಬುದು ತಿಳಿದಿರುವುದಿಲ್ಲ
ನಿಮ್ಮಲಿಗೆ ಬಂದಿದ್ದಾಳೆ ಹೇಗೆ ? ಅಂತಾ ಕೇಳಿದಾಗ ಫಿರ್ಯಾದಿದಾರನು ನಮ್ಮಲ್ಲಿಗೆ ಬಂದಿರುವುದಿಲ್ಲ ಅಂತಾ ಹೇಳಿ ನಾಗರಾಳ ಗ್ರಾಮಕ್ಕೆ ಬಂದು ವಿಷಯವನ್ನು ತಿಳಿದುಕೊಂಡು
ಪ್ರೇಮಾಳನ್ನು ತಮ್ಮೂರಿನ ಸುತ್ತಮುತ್ತ & ಸಂಬಂದಿಕರಲ್ಲಿ
ಹುಡುಕಾಡಲಾಗಿ ಇಲ್ಲಿಯವರೆಗೆ ಸಿಗದೇ ಇರುವುದರಿಂದ ಇಂದು ತಡವಾಗಿ ಠಾಣೆಗೆ ಬಂದು ದೂರು ನೀಡಿದ್ದು ಇರುತ್ತದೆ.
ಪ್ರೇಮಾಳು ದಿನಾಂಕ:20.03.2019 ರಂದು ಬೆಳಿಗ್ಗೆ 06.00 ಗಂಟೆಗಿಂತ ಮುಂಚಿನ ಅವಧಿಯಲ್ಲಿ ಮನೆ ಬಿಟ್ಟು
ಹೋಗಿ ಕಾಣೆಯಾಗಿರುತ್ತಾಳೆ ಯಾವ ಕಾರಣಕ್ಕಾಗಿ ಮನೆ ಬಿಟ್ಟು ಹೋಗಿರುತ್ತಾಳೆ ಎಂಬುದು ತಮಗೆ ತಿಳಿದಿರುವುದಿಲ್ಲ
ಕಾರಣ ಫಿರ್ಯಾದಿದಾರನು ತನ್ನ ಮಗಳು ಪ್ರೇಮಾ ಇವರು ಎಲ್ಲಿಯಾದರೂ ಪತ್ತೆಯಾದಲ್ಲಿ ಹುಡುಕಿ ಕೊಡಬೇಕಾಗಿ
ವಿನಂತಿ & ಕಾಣೆಯಾದ ಬಗ್ಗೆ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಮುಂತಾಗಿ ನೀಡಿದ ದೂರಿನ
ಸಾರಾಂಶದ ಮೇಲಿಂದ ಮುದಗಲ್ ಪೊಲೀಸ್ ಠಾಣೆ ಗುನ್ನೆ ನಂಬರ 31/2019
PÀ®A. ªÀÄ»¼É PÁuÉ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.