ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-
ರಸ್ತೆ ಸುರಕ್ಷತೆ/ಅಪಘಾತ ಪ್ರಕರಣದ ಮಾಹಿತಿ.
ಸಿಂಧನೂರ-ರಾಯಚೂರು
ರಸ್ತೆ ಒಳ್ಳಬಳ್ಳಾರಿ ಕ್ರಾಸ್ ಮುಂದಿನ ರಸ್ತೆಯಲ್ಲಿ ದಿನಾಂಕ 12-09-2018 ರಂದು ಸಾಯಂಕಾಲ 5-00
ಗಂಟೆ ಸುಮಾರಿಗೆ ಟಾ.ಟಾ
ಮ್ಯಾಜಿಕ ಸಂಖ್ಯೆ ನಂ ಕೆಎ-36-ಬಿ-3014
ನೆದ್ದರ ಚಾಲಕನಾದ ಮೌನೇಶ ಸಾ:
ಮಾಡಶಿರವಾರ ಇತನು ತನ್ನ ಟಾ.ಟಾ
ಮ್ಯಾಜಿಕ ವಾಹನದಲ್ಲಿ 13 ಜನ ಮತ್ತು ಟಾಪಿನ ಮೇಲೆ 07 ಜನ
ಪ್ರಯಾಣಿಕರನ್ನು ಹತ್ತಿಸಿಕೊಂಡು ಮಾನವ ಜೀವಕ್ಕೆ
ಅಪಾಯವಾಗುವ ರೀತಿಯಲ್ಲಿ ತನ್ನ ಟಾ.ಟಾ ಮ್ಯಾಜಿಕ ವಾಹನವನ್ನು ಅತಿವೇಗವಾಗಿ ಮತ್ತು ಅಲಕ್ಷ್ಯತನದಿಂದ
ನಡೆಸಿಕೊಂಡು ನಡೆಸಿಕೊಂಡು ಬರುತ್ತಿರುವಾಗ ಮುಂದೆ
ಅಪಘಾತವಾಗುವದನ್ನು ತಪ್ಪಿಸಲು ತಡೆ ಹಿಡಿದು ಖಲೀಲಖಾನ್
ಹೆಚ್ ಸಿ 286
ರವರು ಫಿರ್ಯಾದಿ ನಿಡಿದ್ದರಿಂದ ಸಿಂಧನೂರು ಸಂಚಾರಿ ಪೊಲೀಸ್ ಠಾಣೆ ಗುನ್ನೆ
ನಂ 48/2018
ಕಲಂ 279 336 ಐಪಿಸಿ ಮತ್ತು 192(ಎ).177
ಐ.ಎಮ್.ವಿ ಕಾಯ್ದೆ ನೆದ್ದರಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಂಡಿರುತ್ತಾರೆ.
ದಿನಾಂಕ:13.09.2018 ರಂದು
ಬೆಳಿಗ್ಗೆ 08.05 ಗಂಟೆಗೆ
ಪಿರ್ಯಾದಿ gÉÃt¥Àà vÀAzÉ zÁåªÀÄtÚ
¨ÉÆÃ« ªÀAiÀĸÀÄì:24 ªÀµÀð eÁ: ¨ÉÆÃ« G: SÁ¸ÀV £ËPÀgÀ ¸Á: ªÉÄ¢PÀ£Á¼À
vÁ:°AUÀ¸ÀUÀÆgÀÄ ಠಾಣೆಗೆ ಹಾಜರಾಗಿ ಲಿಖಿತವಾಗಿ
ಬರೆದ ದೂರು
ನೀಡಿದ್ದು ಅದರ
ಸಾರಾಂಶವೇನೆಂದರೆ, ದಿನಾಂಕ:02.09.2018
ರಂದು ಆರೋಪಿತನು
ತನ್ನ ಮೋಟಾರ
ಸೈಕಲ್ ನಂ.
KA-36/EP-6179 ನೇದ್ದನ್ನು ತಗೆದುಕೊಂಡು
ಅದರ ಹಿಂದುಗಡೆ
ಮೃತ ದ್ಯಾಮಮ್ಮಳನ್ನು ಕೂಡ್ರಿಸಿಕೊಂಡು ಸಜ್ಜಲಗುಡ್ಡಕ್ಕೆ ಹೋಗಿ
ದಿನಾಂಕ:02.09.2018 ರಂದು
ಸಂಜೆ 6.00 ಗಂಟೆ
ಸುಮಾರಿಗೆ ವಾಪಾಸ
ತಮ್ಮೂರಿಗೆ ಮೋಟಾರ
ಸೈಕಲ್ ಮೇಲೆ
ಮೃತಳನ್ನು ಕೂಡ್ರಿಸಿಕೊಂಡು ಹೋಗುವಾಗ
ಮುದಗಲ್ ನಾಗರಾಳ
ರಸ್ತೆಯ ಕಿಲ್ಲಾರಹಟ್ಟಿ ಕ್ರಾಸ
ಹತ್ತಿರ ಆರೋಪಿತನು
ಮೋಟಾರ ಸೈಕಲ್
ನಂ. KA-36/EP-6179 ನೇದ್ದನ್ನು
ಅತೀವೇಗವಾಗಿ & ಅಲಕ್ಷತನದಿಂದ
ನಡೆಸಿಕೊಂಡು ಹೋಗಿದ್ದರಿಂದ
ಮೋಟಾರ ಸೈಕಲ್
ಹಿಂದುಗಡೆ ಕುಳಿತ
ಮೃತಳು ಮೋಟಾರ
ಸೈಕಲ್ ಮೇಲಿಂದ
ಪುಟಿದು ಕೆಳಗಡೆ
ಬಿದ್ದಿದ್ದರಿಂದ ಮೃತಳ
ತಲೆ ಬಲವಾದ
ಒಳಪೆಟ್ಟಾಗಿದ್ದು ನಂತರ
ಮೃತಳಿಗೆ ಬಾಗಲಕೋಟ
ಕೆರೂಡಿ ಆಸ್ಪತ್ರೆಗೆ
ತಗೆದುಕೊಂಡು ಹೋಗಿ
ಚಿಕಿತ್ಸೆ ಕುರಿತು
ಸೇರಿಕೆ ಮಾಡಿ
ಅಲ್ಲಿಯೇ ಚಿಕಿತ್ಸೆ
ಕೊಡಿಸಿ ಅಲ್ಲಿ
ಗುಣಮುಖಳಾಗದೇ ಇರುವುದರಿಂದ
ನಿನ್ನೆ ದಿನಾಂಕ:12.09.2018
ರಂದು ಮೃತಳಿಗೆ
ಹೆಚ್ಚಿನ ಚಿಕಿತ್ಸೆಗಾಗಿ ಶ್ರೀ
ಕುಮಾರೇಶ್ವರ ಆಸ್ಪತ್ರೆಗೆ
ಸೇರಿಕೆ ಮಾಡಿದಾಗ
ಚಿಕಿತ್ಸೆ ಪಡೆಯುವ
ಕಾಲಕ್ಕೆ ಚಿಕಿತ್ಸೆ
ಪಲಕಾರಿಯಾಗದೇ ದಿನಾಂಕ;13.09.2018
ರಂದು ಬೆಳಗಿನ
ಜಾವ 03.05 ಗಂಟೆಗೆ
ಮೃತಪಟ್ಟಿದ್ದು ಇರುತ್ತದೆ.
ಈ ಘಟನೆಗೆ
ಕಾರಣನಾದ ಮೊಟಾರ
ಸೈಕಲ್ ಚಾಲಕ
ರಮೇಶ ಇತನ
ಮೇಲೆ ಕಾನೂನು
ಕ್ರಮ ಜರುಗಿಸಲು
ವಿನಂತಿ ಅಂತಾ
ಮುಂತಾಗಿ ನೀಡಿದ
ದೂರಿನ ಸಾರಾಂಶದ
ಮೇಲಿಂದ ಮುದಗಲ್
ಪೊಲೀಸ್ ಠಾಣೆ
ಗುನ್ನೆ ನಂಬರ
218/2018
PÀ®A 279, 304 (J) L¦¹ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ
ಕೈಕೊಂಡಿರುತ್ತಾರೆ.
ಹಲ್ಲೆ ಪ್ರಕರಣದ ಮಾಹಿತಿ.
ಈ ದಿನ ಸಾಯಂಕಾಲ
4-00 ಗಂಟೆಗೆ ಫಿರ್ಯದಿ
¸Á§tÚ
vÀAzÉ ¤AUÀ¥Àà ªÀÄÆ°ªÀĤ ªÀAiÀiÁ: 41ªÀµÀð, eÁ: PÀÄgÀ§gÀ, G: MPÀÌ®ÄvÀ£À ¸Á:
ºÀAa£Á¼À ರವರು ಠಾಣೆಗೆ ಹಾಜರಾಗಿ ಲಿಖೀತ ಫಿರ್ಯದಿಯನ್ನು ಹಾಜರುಪಡಿಸಿದ್ದು ಅದರಲ್ಲಿ ದೂರಿದ್ದೆನೆಂದರೆ ಆರೋಪಿ
ನಂ 1 ¨Á®¥Àà vÀAzÉ UÀzÉÝ¥Àà ºÀUÀ®zÁ¼À ನೇದ್ದವನು ತಮ್ಮ ಸಂಬಂದಿಕರಾದ ದುರಗಪ್ಪನ ಹೆಸರಿನಲ್ಲಿರುವ ಹೊಲವನ್ನು ತನ್ನ ತಾಯಿಯ ಹೆಸರಿನಲ್ಲಿ ಮೋಸದಿಂದ ನಕಲಿ ದಾಖಲಾತಿಗಳನ್ನು ಸೃಷ್ಟಿ ಮಾಡಿ ಮಾಡಿಸಿಕೊಂಡಿದ್ದರಿಂದ ದುರಗಪ್ಪನ ಅಣ್ಣ ಮಗನಾದ ಬಸಪ್ಪನು ಅವರ ಮೇಲೆ ಕೇಸು ಮಾಡಿಸಿದ್ದು ಅದು ಕೊರ್ಟಿನಲ್ಲಿ ಕೇಸು ನಡೆದಿರುತ್ತದೆ. ಬಸಪ್ಪನು ನಮ್ಮ ಜೊತೆಗೆ ಅನ್ಯೋನ್ಯವಾಗಿ ಇದ್ದುದ್ದರಿಂದ ಬಾಲಪ್ಪನು ನನಗೆ ಬಹಳಷ್ಟು ಸಲ ಅವನನ್ನು ನಿನ್ನ ಜೊತೆಗೆ ಕರೆದುಕೊಂಡು ಸುತ್ತಾಡಿದರೆ ಅವನ ಜೊತೆಗೆ ಮಾತನಾಡಿದರೆ ನಿನ್ನನ್ನು ಮತ್ತು ಬಸಪ್ಪನನ್ನು ಒಂದಿಲ್ಲಾ ಒಂದು ದಿನ ಜೀವ ತೆಗೆಯುತ್ತೇನೆ ಅಂತಾ ಅನ್ನುತ್ತಿದ್ದು,ದಿನಾಂಕ 12/09/2018 ರಂದು ರಾತ್ರಿ 8-50 ಗಂಟೆ ಸುಮಾರಿಗೆ ಫಿರ್ಯಾದಿಯು ತಮ್ಮೂರಿನ ಮಾನಪ್ಪನ ಅಂಗಡಿ ಹತ್ತಿರ ದಾರಿಯನ್ನು ದಾಟುತ್ತಿದ್ದಾಗ ಲಿಂಗಸುಗೂರ ಕಡೆಯಿಂದ ಬಾಲಪ್ಪ ಹಗಲದಾಳ ಈತನು ಮೋಟಾರ ಸೈಕಲನ್ನು ಜೋರಾಗಿ ನಡೆಸಿಕೊಂಡು ನನ್ನ ಹತ್ತಿರಕ್ಕೆ ಬಂದು ಸರಿಯಲೇ ಸೂಳೆ ಮಗನೇ ಇಲ್ಲದಿದ್ದರೆ ನಿನ್ನನ್ನು ಗುದ್ದಿ ಸಾಯಿಸಿ ಬಿಡುತ್ತೇನೆ ಅಂತಾ ಅಂತಾ ಹೇಳಿ ಮನೆಗೆ ಹೋಗಿ ತನ್ನ ಚಿಕ್ಕಪ್ಪನಾದ ಆರೋಪಿ ನಂ
2 dmÉÖ¥Àà
vÀAzÉ ¨Á®¥Àà ºÀUÀ®zÁ¼À ನೇದ್ದವನಾದ
ಜಟ್ಟೆಪ್ಪ ತಂದೆ ಬಾಲಪ್ಪ ಈತನನ್ನು ಕರೆದುಕೊಂಡು ಕೈಯಲ್ಲಿ ಚಾಕು ಹಿಡಿದುಕೊಂಡು ಫಿರ್ಯಾದಿಯನ್ನು ಕೊಲೆ ಮಾಡಬೇಕೆನ್ನುವ ಉದ್ದೇಶದಿಂದ ಆತನ
ಹತ್ತಿರ ಬಂದು ಏನಲೇ ಸಾಬ್ಯಾ ಬಸಪ್ಪನಿಗೆ ಹೇಳಿ ನೀನೆ ಕೇಸು ಮಾಡಿಸಿದಿ ಇವತ್ತು ಬಿಡುವುದಿಲ್ಲಾ ಮಗನೇ ಅಂತಾ ಅಂದು ತನ್ನ ಕೈಯಲ್ಲಿದ್ದ ಚಾಕುವನಿಂದ ಫಿರ್ಯಾದಿಯ ಹೊಟ್ಟೆಗೆ ಚುಚ್ಚಲು ಬಂದಾಗ ಅಲ್ಲಿಯೇ ನಿಂತ್ತಿದ್ದ ನಿಂಗಪ್ಪ ಈತನು ಆತನ ಕೈಯನ್ನು ಗಟ್ಟಿಯಾಗಿ ಹಿಡಿದುಕೊಂಡನು. ಆತನು ಭಯದಿಂದ ಹಿಂದಕ್ಕೆ ಸರಿದೆನು. ಇದರಿಂದ ನಿಂಗಪ್ಪನಿಗೆ ಎಡ ಗೈ ಮುಂಗೈ ಮೇಲೆ ಹರಿತವಾದ ರಕ್ತಗಾಯವಾಯಿತು. ಅವನು ಮತ್ತೆ ಆತನ ಮೇಲೆ ದಾಳಿ ಮಾಡಲು ಬರುತ್ತಿದ್ದಂತೆ ಅಲ್ಲಿಯೇ ಇದ್ದ ಮಲ್ಲಪ್ಪ ತಂಧೆ ಆದೆಪ್ಪ ಕುರೇರ,
ಅಶೋಕ ತಂದೆ ಹುಲಗಪ್ಪ & ಅಮರಪ್ಪ ತಂದೆ ನಿಂಗಪ್ಪ ಇವರು ಆತನನ್ನು ಹಿಡಿದುಕೊಂಡು ಚಾಕು ಕಸಿದುಕೊಳ್ಳಲು ಹೋದಾಗ ಅವರಿಗೆ ನೀವ್ಯಾಕೆ ಬಂದರಲೇ ಸೂಳೆ ಮಕ್ಕಳೆ ಅವನನ್ನು ಕೊಂದು ಬಿಡುತ್ತಿನಿ ಅಂತಾ ಅನ್ನುತ್ತಾ ಚಾಕುವನ್ನು ಕೈಯಿಂಧ ತಿರುಗಿಸುತ್ತಾ ಮಲ್ಲಪ್ಪನ ಬಲ ಗೈ ಮುಂಗೈಗೆ ತಿವಿದನು. ಇದರಿಂದ ಆತನಿಗೆ ಹರಿತವಾದ ಗಾಯವಾಯಿತು. ಜಟ್ಟೆಪ್ಪನು ಬಿಡಿಸಲು ಬಂದ ಅಶೋಕನಿಗೆ ಕಲ್ಲಿನಿಂದ ಬಲಭುಜಕ್ಕೆ ಹೊಡೆದನು. ಅಮರಪ್ಪನಿಗೂ ಸಹ ಬಾಲಪ್ಪನು ಚಾಕುವಿನಿಂಧ ತಿವಿದಾಗ ಗದ್ದಕ್ಕೆ ಹರಿದ ರಕ್ತಗಾಯ ಮಾಡಿದ್ದು ಇರುತ್ತದೆ
ಅಂತಾ ವೈಗೈರೆ ಇದ್ದುದ್ದರ ಮೇಲಿಂದ ಆರೋಪಿತರ ವಿರುದ್ದ ಲಿಂಗಸುಗೂರು ಪೊಲೀಸ್ ಠಾಣೆ ಗುನ್ನೆ ನಂಬರ 339/2018 PÀ®A 504,324,307
¸À»vÀ 34 L¦¹ ಅಡಿಯಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿರುತ್ತಾರೆ.