¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-
AiÀÄÄ.r.Dgï.
¥ÀæPÀgÀtzÀ ªÀiÁ»w:-
ದಿನಾಂಕ :02-09-2014 gÀAzÀÄ ಸಂಜೆ 5-6 ಪಿ.ಎಮ್ ¸ÀĪÀiÁjUÉ ಬಿ.ಗಣೇಕಲ್ ( ಗಂಗನಾಯ್ಕ ತಾಂಡ) ಗ್ರಾಮದ ಹತ್ತಿರ ಇರುವ ಮುಖ್ಯ ಕೆನಾಲಿನಲ್ಲಿ
ಫಿರ್ಯಾದಿ ಶ್ರೀ ನರಸಪ್ಪ ತಂದೆ ಹನುಮಪ್ಪ ದೇವದುರ್ಗದವರು
ವಯಸ್ಸು 45 ವರ್ಷ
ಜಾ:ನಾಯಕ ಉ:ಒಕ್ಕಲತನ
ಸಾ: ಭೂಮನಗುಂಡ FvÀ£À ಅಣ್ಣನ ಮಗನಾದ ಮಲ್ಲಣ್ಣ ತಮ್ಮ ಊರಿನಲ್ಲಿ ಕೂಡಿಸಿದ
ಗಣೇಶನನ್ನು ವಿಸರ್ಜನೆ ಮಾಡಲು ಬಿ.ಗಣೇಕಲ್ (ಗಂಗನಾಯ್ಕ ತಾಂಡ) ಗ್ರಾಮದ ಹತ್ತಿರ ಇರುವ ಮುಖ್ಯ
ಕೆನಾಲಿನಲ್ಲಿ ಗಣೇಶನನ್ನು ಪೂಜೆ ಮಾಡಿ ಕೆನಾಲಿನಲ್ಲಿ ಹಾಕುವಾಗ ಸದರಿ ಮಲ್ಲಣ್ಣನು ಕೆನಾಲಿನಲ್ಲಿ
ಇಳಿದಾಗ ಕೆನಾಲಿನಲ್ಲಿ ನೀರು ಸೂಮಾರು 30 ಅಡಿ ಇರುವದ್ದರಿದ ನೀರಿನ ರಭಸಕ್ಕೆ ಕೆನಾಲಿನಲ್ಲಿ
ಬಿದಿದ್ದರಿಂದ ನಮ್ಮ ಊರಿನವರು ನಿನ್ನೆ ಯಿಂದ ದಿ:03-09-2014 ಮದ್ಯಹ್ನ 03-00 ಗಂಟೆಗೆ ಅದೇ
ಕೆನಾಲಿನಲ್ಲಿ ಹುಡುಕಾಡುವಾಗ ಮಲ್ಲಣ್ಣನ ಮೃತ ದೇಹವು ಸಿಕ್ಕಿದ್ದು ಇರುತ್ತದೆ. ಮೃತ ದೇಹವನ್ನು
ಕಂಡು ನಮ್ಮ ಊರಿನವರು ಎಲ್ಲರು ಸೇರಿಕೊಂಡು ನೀರಿನಿಂದ ಹೊರ ತೆಗೆದು ಕೆನಾಲಿ ದಡ ಮೇಲೆ ಹಾಕಿದ್ದು
ಮತ್ತು ಮಲ್ಲಣ್ಣ ಮನೆಯವರು ಸತ್ತ ವಿಷಯವನ್ನು ತಿಳಿದು ಗಾಭರಿಯಾಗಿ ಮಾತನಾಡಲು
ಅಸ್ವಸ್ತರಾಗಿದ್ದರಿಂದ ಅವರ ಪರವಾಗಿ ನಾನು ನುಡಿದ ಫಿರ್ಯಾದಿಯನ್ನು ಸಲ್ಲಿಸಿರುತ್ತೇನೆ ಕಾರಣ ಮೃತ
ನಮ್ಮ ಅಣ್ಣನ ಮಗನಾದ ಮಲ್ಲಣ್ಣನು ಈಜು ಬಾರದೆ ನೀರಿನಲ್ಲಿ ಮುಳುಗಿ ಮೃತ ಪಟ್ಟಿದ್ದು ಮೃತನ
ಮರಣದಲ್ಲಿ ಯಾರ ಮೇಲಿಯೂ ಯಾವುದೇ ತರಹದ ಫಿರ್ಯಾದಿ ವಗೈರೇ ಇರುವದಿಲ್ಲ ಮುಂದಿನ ಕಾನೂನು ಕ್ರಮ
ಜರುಗಿಸಲು ವಿನಂತಿ ಅಂತಾ PÉÆlÖ
zÀÆj£À ಮೇಲಿನಿಂದ eÁ®ºÀ½î ¥Éưøï oÁuÉ
AiÀÄÄ.r.Dgï. £ÀA: 18/2014 PÀ®A 174
¹.Dgï.¦.¹ CrAiÀİè ಪ್ರಕರಣವನ್ನು ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು
ಇರುತ್ತದೆ.
ªÀÄ»¼É
PÁuÉ ¥ÀæPÀgÀtzÀ ªÀiÁ»w:-
ಪಿರ್ಯಾದಿ UÀAUÁzsÀgÀ vÀAzÉ
zÉêÉAzÀæAiÀÄå, 51 ªÀµÀð, eÁ: °AUÁAiÀÄvÀ, G: CAZÉ E¯ÁSÉ £ËPÀgÀ, ¸Á: J£ï.f.N
PÁ¯ÉÆÃ¤ gÁAiÀÄZÀÆgÀÄ EªÀgÀ ಮಗಳಾದ ಕು.ವಿದ್ಯಾ, 23 ವರ್ಷ, ಈಕೆಯು ಮತ್ತು ತನ್ನ
ತಂಗಿ ರಂಜಿತಾ ಇಬ್ಬರು ಎಸ್.ಎಸ್.ಆರ್.ಜಿ ಮಹಿಳಾ ಕಾಲೇಜ್ ನಲ್ಲಿ
ವಿದ್ಯಾಭ್ಯಾಸ ಮಾಡುತ್ತಿದ್ದು, ದಿನಾಂಕ: 02-09-2014 ರಂದು ಬೆಳಗ್ಗೆ 1000 ಗಂಟೆಗೆ ಇಬ್ಬರು
ಕಾಲೇಜಿಗೆ ಹೋಗಿದ್ದು, ಸಂಜೆ
1700
ಗಂಟೆಗೆ ರಂಜಿತಾ
ಈಕೆಯು ಮನೆಗೆ ವಾಪಸ್ಸು ಬಂದು ಫಿರ್ಯಾದಿಗೆ ತಿಳಿಸಿದ್ದೇನೆಂದರೆ, ತನ್ನ ಅಕ್ಕ ಕು.ವಿದ್ಯಾ ಈಕೆಯು
ಕಾಲೇಜಿಗೆ ಹೋದ ಅರ್ಧ ಗಂಟೆಯವರೆಗೆ ತನ್ನ ಹತ್ತಿರ ಇದ್ದು, ನಂತರ ತನ್ನ ಅಕ್ಕ ಕು.ವಿದ್ಯಾ ಈಕೆಯು ತನಗೆ ಹೊರಗೆ
ಹೋಗಿ ಬರುತ್ತೇನೆ ಅಂತಾ ಹೇಳಿ ಹೋದವಳು ವಾಪಾಸ್ಸು ಕಾಲೇಜಿಗೆ ಬರಲಿಲ್ಲ ಅಂತಾ ತಿಳಿಸಿದಳು. ನಂತರ ಪಿರ್ಯಾದಿಯು ತಮ್ಮ ಸಂಬಂಧಿಕರಲ್ಲಿ ಹಾಗೂ ಇನ್ನೀತರೆ ಕಡೆಗಳಲ್ಲಿ ಹುಡುಕಾಡಲಾಗಿ ಎಲ್ಲಿಯೂ
ಸಿಗಲಿಲ್ಲಾ, CzÀÝjAzÀ
PÁuÉAiÀiÁzÀ PÀÄ.«zÁå vÀAzÉ UÀAUÁzsÀgÀ,
23 ªÀµÀð, eÁ: °AUÁAiÀÄvÀ, G: «zÁåyð, ¸Á: J£ï.f.N PÁ¯ÉÆÃ¤ gÁAiÀÄZÀÆgÀÄ
FPÉAiÀÄ£ÀÄß ºÀÄqÀÄQ PÉÆqÀ®Ä «£ÀAw CAvÁ PÉÆlÖ zÀÆj£À ªÉÄðAzÀ gÁAiÀÄZÀÆgÀÄ ¥À²ÑªÀÄ oÁuÉ UÀÄ£Éß £ÀA: 137/2014 PÀ®A: ªÀÄ»¼É PÁuÉ
£ÉzÀÝgÀ°è ¥ÀæPÀgÀt zÁR°¹PÉÆAqÀÄ vÀ¤SÉ PÉÊUÉÆArgÀÄvÁÛgÉ.
¥Éưøï zÁ½ ¥ÀæPÀgÀtzÀ ªÀiÁ»w:-
vÀÄgÀÄ«ºÁ¼À UÁæªÀÄzÀ ªÉÄÃ£ï §eÁgÀ
¸ÁªÀðd¤PÀ ¸ÀܼÀzÀ°è 1) AiÀÄAPÀ¥Àà @ AiÀÄAPÀ£ÀUËqÀ vÀAzÉ ªÀÄjAiÀÄ¥Àà ªÀ: 58, eÁ:
£ÁAiÀÄPÀ, ¸Á: vÀÄgÀ«ºÁ¼À 2) gÀ¦ü ¸Á: vÀÄgÀÄ«ºÁ¼À (MrºÉÆÃVgÀÄvÁÛ£É)
EªÀgÀÄUÀ¼ÀÄ 1-00 gÀÆ UÉ gÀÆ 80-00 gÀÆ.AiÀÄAvÉ PÉÆqÀĪÀÅzÁV ºÉý ¸ÁªÀðd¤PÀjAzÀ ºÀtªÀ£ÀÄß
¸ÀAUÀæºÀuÉ ªÀiÁr ªÀÄlPÁ JA§ £À¹Ã©£À dÆeÁlzÀ CAPÉ ¸ÀASÉåUÀ¼À£ÀÄß
§gÉzÀÄPÉÆ¼ÀÄîvÁÛ£É CAvÁ ªÀiÁ»w ªÉÄÃgÉUÉ
¦.J¸ï.L vÀÄgÀÄ«ºÁ¼À ªÀÄvÀÄÛ ¹§âA¢ºÁUÀÆ
¥ÀAZÀgÉÆA¢UÉ zÁ½ £ÀqɬĹ DgÉÆÃ¦ £ÀA 1 £ÉÃzÀªÀ¤UÉ zÀ¸ÀÛVj ªÀiÁr ªÀ±ÀPÉÌ
vÉUÉzÀÄPÉÆAqÀÄ CªÀjAzÀ £ÀUÀzÀÄ ºÀt gÀÆ:845/- ªÀÄvÀÄÛ 1 ªÀÄlPÁ £ÀA§gÀ §gÉzÀ aÃn,
ªÀÄvÀÄÛ 1 ¨Á¯ï ¥É£ÀÄß d¦Û ªÀiÁrPÉÆArzÀÄÝ, DgÉÆÃ¦.2 FvÀ£ÀÄ Mr ºÉÆÃVzÀÄÝ DgÉÆÃ¦
£ÀA 1 FvÀ£À£ÀÄß «ZÁj¸À®Ä vÁ£ÀÄ §gÉzÀ ªÀÄlPÁ ¥ÀnÖAiÀÄ£ÀÄß DgÉÆÃ¦ £ÀA§gÀ 3) PÀjAiÀÄ¥Àà mÉîgï ¸Á:
vÀÄgÀÄ«ºÁ¼À(§ÄQÌ)£ÉÃzÀݪÀ¤UÉ PÉÆqÀĪÀÅzÁV w½¹zÀÄÝ
EgÀÄvÀÛzÉ.CAvÁ EzÀÝ zÁ½ ¥ÀAZÀ£ÁªÉÄAiÀÄ DzsÁgÀzÀ ªÉÄðAzÀ vÀÄgÀÄ«ºÁ¼À oÁuÉ
UÀÄ£Éß £ÀA: 133/2014 PÀ®A 78(111) PÉ.¦. AiÀiÁåPïÖ CrAiÀÄ°è ¥ÀæPÀgÀt
zÁR°¹PÉÆAqÀÄ vÀ¤SÉ PÉÊUÉÆArgÀÄvÁÛgÉ.
UÁAiÀÄzÀ ¥ÀæPÀgÀtzÀ ªÀiÁ»w:-
ದಿನಾಂಕ 3/09/14 ರಂದು ರಾತ್ರಿ 9.30 ಗಂಟೆಗೆ 1] gÁªÀÄAiÀÄå vÀAzÉ PÉÆÃ¹UÀ¥Àà ¥ÀqÉ, £ÁAiÀÄPÀ ¸Á: £ÀPÀÄÌA¢2]
§¸ÀªÀgÁdAiÀÄå vÀAzÉ ±ÀgÀtAiÀÄå, dAUÀªÀÄ ¸Á: £ÀPÀÄÌA¢3] ²ªÀ¥Àà vÀAzÉ CAiÀÄå¥Àà
CªÀÄgÁªÀw, PÀÄgÀħgÀ ¸Á: £ÀPÀÄÌA¢ EªÀgÀÄUÀ¼ÀÄ ಫಿರ್ಯಾದಿ ±ÀAPÀæ¥Àà
vÀAzÉ ªÀĺÁAvÀ¥Àà zÁzÀ«Ä. °AUÁAiÀÄvÀ, 68 ªÀµÀð, MPÀÌ®ÄvÀ£À ¸Á: £ÀPÀÄÌA¢ EªÀgÀ ಮನೆಗೆ ಬಂದು ಫಿರ್ಯಾದಿಗೆ ಊರು ಗುಡ್ಡದ ಕಡೆಗೆ ಜನರು ಬಯಲು ಕಡೆಗೆ
ಹೋಗುತ್ತಿದ್ದು ಅಲ್ಲಿ ಲೈಟ್ ಹಾಕಿಸುವಂತೆ ಎಷ್ಟು ಸಲ ಹೇಳಿದರೂ ಸಹ ಹಾಕಿಸುವ°è ಇಷ್ಟು ಮಾಡಲಿಕ್ಕೆ ಆಗದಿದ್ದರೆ ನಿನ್ನ ಹೆಂಡತಿ ಮೇಂಬರ್ ಯಾಕ
ಆಗ್ಬೇಕು ಅಂತಾ ಅಂದಿದ್ದಕ್ಕೆ ಫಿರ್ಯಾದಿಯು ’’ ಅಲ್ಲಿ ಕಂಬಾನೇ ಇಲ್ಲಾ ಲೈಟ್ ಹಾಕಿಸೋದು
ಹೇಗೆ, 4 ದಿವಸ ತಡ್ರಿ ಕೆ.ಈ.ಬಿ ಯವರಿಗೆ ಹೇಳಿ ಒಂದು ವ್ಯವಸ್ಥೆ ಮಾಡಿಸೋಣ ’’ ಅಂತಾ ಅಂದಿದ್ದಕ್ಕೆ ಆರೋಪಿತರು ‘’ ಲೇ ಲಂಗಾ ಸೂಳೆ ಮಗನೇ, ಬರೀ ದೊಡ್ಡ ಮಾತು
ಆಡ್ತೀದಿ ‘’ ಅಂತಾ ಅವಾಚ್ಯ ಶಬ್ದಗಳಿಂದ ಬೈಯ್ದಿದ್ದು ಆಗ ಬಸವರಾಜಯ್ಯನು ‘’ ಈ ಸೂಳೆಮಗನದು ಏನು ಕೇಳ್ತೀರಿ ಹಾಕ್ರಲೇ ,
ನಾನು ಬಂದಿದ್ದು ನೋಡಿಕೊಳ್ತೀನಿ’’ ಅಂತಾ ಪ್ರಚೋದನೆ
ನೀಡಿದ್ದಕ್ಕೆ ರಾಮಯ್ಯನು ಅಲ್ಲಿಯೇ ಬಿದ್ದ ಕಲ್ಲನ್ನು ತೆಗೆದುಕೊಂಡು ಫಿರ್ಯಾದಿಯ
ಎಡಕಪಾಳಕ್ಕೆ ಮತ್ತು ಎಡಕಿವಿಯ ಹಿಂಭಾಗದಲ್ಲಿ ಗುದ್ದಿ ರಕ್ತಗಾಯ ಹಾಗೂ ಒಳಪೆಟ್ಟುಗೊಳಿಸಿದ್ದು
ಮತ್ತು ಬಸವರಾಜಯ್ಯ ಹಾಗೂ ಶಿವಪ್ಪ ಇವರುಗಳು ಕೈಗಳಿಂದ ಬೆನ್ನಿಗೆ ಹೊಡೆದಿದ್ದು ಎಲ್ಲರೂ
ಕೂಡಿ ‘’ಇನ್ನೊಮ್ಮೆ ಸಿಕ್ಕರೆ ಜೀವ ಸಹಿತ
ಬಿಡುವದಿಲ್ಲ ‘’ ಅಂತಾ ಜೀವದ ಬೆದರಿಕೆಯನ್ನು ಹಾಕಿದ್ದು ಇರುತ್ತದೆ ಅಂತಾ
ಮುಂತಾಗಿ ಇದ್ದ ದೂರಿನ ಆಧಾರದ ಮೇಲಿಂದ ªÀÄ£À« ಠಾಣಾ ಗುನ್ನೆ ನಂ. 241/14 ಕಲಂ 504,114,324,323,506 ಸಹಿತ 34
ಐ,.ಪಿ.ಸಿ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೊಂಡಿದ್ದು ಇರುತ್ತದೆ.
EvÀgÉ L.¦.¹ ¥ÀæPÀgÀtzÀ ªÀiÁ»w:-
ದಿ.24-08-14 ರಂದು ಮುಂಜಾನೆ 09-00 ಗಂಟೆಯ ಸುಮಾರಿಗೆ ಪಿರ್ಯಾದಿ ಶ್ರೀಮತಿ ರೇಣುಕಮ್ಮ ಗಂಡ ಲಚುಮಣ್ಣ
ಜಾತಿ:ಉಪ್ಪಾರ,ವಯ-34ವರ್ಷ, ಉ:ಹೊಲ ಮನೆಕೆಲಸ ಸಾ:ಕೆ.ಗುಡದಿನ್ನಿ FPÉAiÀÄÄ ತನ್ನ ಗಂಡ ಲಚುಮಣ್ಣನೊಂದಿಗೆ ಕೆ.ಗುಡದಿನ್ನಿಗ್ರಾಮದಲ್ಲಿ ಪೆಟ್ರೋಲ
ಬಂಕಿನ ಹತ್ತಿರ ದಾರಿ ಯಲ್ಲಿ ಹೊಲಕ್ಕೆ ಹೋಗುತ್ತಿರುವಾಗ ಎದುರಾಗಿ ಬಂದ ಆರೋಪಿ ಪೋಷಣ್ಣನು ಪಿರ್ಯಾ
ದಿದಾರಳನ್ನು ಮತ್ತು ನನ್ನ£ÀÄß & ಪಿರ್ಯಾದಿಯ ಗಂಡನನ್ನು ದಾರಿಯಲ್ಲಿ
ತಡೆದುನಿಲ್ಲಿಸಿ ಎಲೆ ಸೂಳೇಮಕ್ಕಳೆ ನಮ್ಮ ಹೊಲದಲ್ಲಿ ನಿಮ್ಮ ಹೊಲದಲ್ಲಿಂದ ಮಳೆ ನೀರು ಬರದಂತೆ
ನೋಡಿ ಕೊಳ್ಳಿರೆಂದು ಎಷ್ಟು ಸಲ ಹೇಳಬೇಕಲೆ ಅಂತಾ ಅವಾಚ್ಯವಾಗಿ ಬೈದು ತಡೆದು ನಿಲ್ಲಿಸಿ ತಲೆಯ
ಕೂದಲಿಡಿದು ಬಗ್ಗಿಸಿ ಕೈಯಿಂದ ಗುದ್ದಿ ಕಾಲಿನಿಂದ ಒದ್ದು ಬಿಡಿಸಲು ಬಂದ ಪಿರ್ಯಾದಿದಾರಳ ಗಂಡನಿಗೆ
ಆರೋಪಿತನು ಎಲೆ ಸೂಳೇಮಗನೆ ನಿನಗೆ ಸೊಕ್ಕು ಬಂದಿದೆ ನಿನಗೆ ಒಂದು ಗತಿ ಕಾಣಿಸುತ್ತೇನೆಂದು
ನೆಲಕ್ಕೆ ಕೆಡವಿ ಒದ್ದು ಮಕ್ಕಳೆ ಇವತ್ತು ಉಳಿದು ಕೊಂಡಿರಿ ಇನ್ನೊಂದುಸಲ ನಮ್ಮಹೊಲದಲ್ಲಿ
ನೀರುಬಂದರೆ ನಿಮ್ಮನ್ನು ಉಳಿಸುವುದಿಲ್ಲ ವೆಂದು ಜೀವದ ಬೆದರಿಕೆ ಹಾಕಿ ಹೋದನೆಂದು ಜೀವದ ಬೆದರಿಕೆ
ಹಾಕಿರುದಾಗಿ ನೀಡಿರುವ ದೂರಿನ ಮೇಲಿಂದ ¹gÀªÁgÀ oÁuÉ
UÀÄ£Éß £ÀA: 206-2014 PÀ®A: 341, 323, 504, 506 L.¦.¹. CrAiÀİè
¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.
05/GR-1
¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-
gÁAiÀÄZÀÆgÀÄ f¯ÉèAiÀÄ
J¯Áè ¥ÉÆ°Ã¸ï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À
C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ
¸ÀºÁAiÀÄ¢AzÀ ¢£ÁAPÀ: 04.09.2014 gÀAzÀÄ 28
¥ÀæPÀÀgÀtUÀ¼À£ÀÄß ¥ÀvÉÛ ªÀiÁr 4,800-gÀÆ..UÀ¼ÀÀ£ÀÄß
¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ
G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð
ªÀÄÄAzÀĪÀgÉ¢gÀÄvÀÛzÉ.