¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w :-
CPÀæªÀÄ
ªÀÄgÀ¼ÀÄ ¸ÁUÁtÂPÉ ¥ÀæPÀgÀtzÀ ªÀiÁ»w:_
¢£ÁAPÀ:
12-03-2017 gÀAzÀÄ ¦ügÁå¢ ²æÃ ¯ÉÆÃPÉñÀ ¨sÀgÀªÀÄ¥Àà dUÀ¯Á¸Àgï ¸ÀºÁAiÀÄPÀ ¥Éưøï
C¢üÃPÀëPÀgÀÄ zÉêÀzÀÄUÀð ¥Éưøï oÁuÉ. gÀªÀgÀÄ oÁuÉAiÀİèzÁÝUÀ, ¤®ªÀAf UÁæªÀÄzÀ
¹ÃªÀiÁAvÀgÀzÀ°è, CPÀæªÀÄ ªÀÄgÀ¼ÀÄ ¸ÀAUÀ滹lÖ §UÉÎ RavÀ ¨Áwä ªÉÄÃgÉUÉ
¦ügÁå¢zÁgÀgÀÄ ¹§âA¢, ¥ÀAZÀgÀÄ, ¯ÉÆÃPÉÆ¥ÀAiÉÆÃV, ªÀÄvÀÄÛ PÀAzÁAiÀÄ E¯ÁSÉAiÀÄ
¹§âA¢AiÉÆA¢UÉ PÀÆrPÉÆAqÀÄ ºÉÆÃV, ªÀÄzsÁåºÀß 12-15 UÀAmÉUÉ ¤®ªÀAf UÁæªÀÄzÀ
¹ÃªÀiÁAvÀgÀzÀ°è£À ºÉÆ®zÀ ¸ÀªÉð £ÀA. 140/3 «¹Ûtð 10 JPÀgÉ 32 UÀÄAmÉ d«Ää£À°è
CPÀæªÀĪÁV AiÀiÁªÀÅzÉà ¥ÀgÀªÁ¤UÉ ¥ÀqÉAiÀÄzÉà PÀ¼ÀîvÀ£À¢AzÀ ¤®ªÀAf UÁæªÀÄzÀ
PÀȵÁÚ £À¢AiÀÄ wÃgÀzÀ PÀqɬÄAzÀ ªÀÄgÀ¼À£ÀÄß vÀAzÀÄ ºÉÆ®zÀ°è ¸ÀAUÀ滹nÖzÀÝ
¸ÀܼÀPÉÌ ºÉÆÃV zÁ½ ªÀiÁr CAzÁdÄ 520 PÀÆå©ÃPï «ÄÃlgï ªÀÄgÀ¼ÀÄ,
CAzÁdÄ 3,63,825 gÀÆ. ¨É¼É¨Á¼ÀĪÀ ªÀÄgÀ¼À£ÀÄß d¦Û ªÀiÁrPÉÆArzÀÄÝ F §UÉÎ
CPÀæªÀÄ ªÀÄgÀ¼ÀÄ ¸ÀAUÀ滹zÀ ºÉÆ®zÀ ªÀiÁ°PÀgÁzÀ ªÉAPÀmÉñÀ vÀAzÉ: ²ªÀ£ÀAiÀÄå
¥ÀÆeÁj ¸Á: PÉÆÃwUÀÄqÀØ ªÀÄvÀÄÛ ¸ÁUÁl ªÀiÁrzÀ EvÀgÀgÀ ªÉÄÃ¯É PÀæªÀÄ dgÀÄV¸ÀĪÀ
PÀÄjvÀÄ ¥ÀAZÀ£ÁªÉÄAiÀÄ£ÀÄß ºÁdgÀÄ ¥Àr¹ eÁÕ¥À£Á ¥ÀvÀæªÀ£ÀÄß ¤ÃrzÀ DzsÁgÀzÀ
ªÉÄðAzÀ zÉêÀzÀÄUÀð ¥Éưøï oÁuÉ. UÀÄ£Éß £ÀA: 38/2017 PÀ®A: 4(1A)
, 21 MMRD ACT & 379 IPC CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ
PÉÊPÉÆArgÀÄvÁÛgÉ.
J¸ï.¹./J¸ï.n. ¥ÀæPÀgÀtzÀ ªÀiÁ»w:-
ಪಿರ್ಯಾದಿ ಶ್ರೀ ಹನುಮಂತ ತಂದೆ ಬಸ್ಸಣ್ಣ ಜಾ:ಮಾದಿಗ, 55ವರ್ಷ ಉ: ವ್ಯವಸಾಯ, ಸಾ:ಹೊಕ್ರಾಣಿ FvÀನು ಆರೋಪಿ ಕೆ.ಮೋಹನ ಕುಮಾರ ತಂದೆ ಮಾರ್ತಂಡಪ್ಪ 45ವರ್ಷ ಸಾ:ರಾಯಚೂರು Fತನ ಹೆಸರಿನಲ್ಲಿರುವ ಹೊಕ್ರಾಣಿ ಗ್ರಾಮದ ಸೀಮೆಯ ಹೊಲ ಸರ್ವೆ ನಂ.122/2 ವಿಸ್ತೀರ್ಣ 6-ಎಕರೆ 6-ಗುಂಟೆ ಹೊಲವನ್ನು ದಿನಾಂಕ 03-02-2010 ರಂದು ಖರೀದಿ ಪತ್ರ ಬರೆಯಿಸಿ ನಗದು ರೂಪದಲ್ಲಿ ರೂ.1,40,000/- ಗಳನ್ನು ಕೊಟ್ಟು ಖಬ್ಜಾದಲ್ಲಿದ್ದು ಸಾಗುವಳಿ ಮಾಡುತ್ತ ಬಂದಿದ್ದು, ಅದೆ ರೀತಿ ದಿನಾಂಕ 03-03-2017 ರಂದು ಮುಂಜಾನೆ 0930 ಗಂಟೆ ಸುಮಾರು ಪಿರ್ಯಾದಿದಾರನು ಇತರರೊಂದಿಗೆ ಹೊಲದಲ್ಲಿ ಕೆಲಸ ಮಾಡುತ್ತಿದ್ದಾಗ ಆರೋಪಿತನು ಬಂದು ಪಿರ್ಯಾದಿಯನ್ನು ಕಂಡು ಎಲೆ ಮಾದಿಗ ಸೂಳೆ ಮಗನೆ ಯಾರ ಹೊಲ ಅಂತಾ ಹತ್ತಿ ಬಿಡಿಸಲು ಬಂದಿದ್ದಿ ಎಂದು ಜಾತಿ ಎತ್ತಿ ಬೈದು ಕಟ್ಟಿಗೆಯಿಂದ ಹೊಡೆದು ಅವಾಚ್ಯ ಶಬ್ದಗಳಿಂದ ಜಾತಿ ಎತ್ತಿ ಬೈದು, ಜೀವದ ಬೆದರಿಕೆ ಹಾಕಿದ್ದಾನೆ CAvÁ PÉÆlÖ
zÀÆj£À ªÉÄðAzÀ ¹gÀªÁgÀ
oÁuÉ UÀÄ£Éß £ÀA.43/17 PÀ®A 324, 504, 506 ಐಪಿಸಿ & 3(i)(x) SC/ST Act 1989 CrAiÀÄ°è ¥ÀæPÀgÀt
zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.
ಪಿರ್ಯಾದಿ ²æÃªÀÄw. ±ÁgÀzÀ PÉ.£ÁAiÀÄÌ UÀAqÀ PÁªÀÄAvÀ
J¸ï.£ÁAiÀÄPÀ, 30ªÀµÀð, eÁ:®A¨ÁtÂ, G:ªÀÄ£ÉUÉ®¸À ¸Á:J¸ï.J£ï.PÁåA¥ï vÁ:
¹AzsÀ£ÀÆgÀ FPÉಯು ತನ್ನ ಉಪಜೀವನಕ್ಕಾಗಿ ಬ್ಯಾಂಕ್ ನಿಂದ ಸಾಲ ಪಡೆದು 235 ಕುರಿಮರಿಗಳನ್ನು ಸಾಕಾಣಿಕೆ ಮಾಡಿಕೊಂಡಿದ್ದು, ತನ್ನ ಉಪಜೀವನಕ್ಕೆ ಹಣ ಅವಶ್ಯಕತೆವಿದ್ದುದರಿಂದ ದಿನಾಂಕ
28-08-2016 ರಂದು ತನ್ನ 120 ಕುರಿಗಳನ್ನು ದಲ್ಲಾಳಿಗಳ
ಸಮ್ಮುಖದಲ್ಲಿ 1)j¶ÃzÀ ¸Á§ ZËzÀj, 45ªÀµÀð ¸Á:ºÀnÖ vÁ: °AUÀ¸ÀÆÎgÀÄ2)¨sÁµÁ ¸Á§
ZËzÀj, 50 ªÀµÀð ¸Á:ºÀnÖ vÁ: °AUÀ¸ÀÆÎgÀÄ EªÀgÀÄUÀ½UÉ ಒಂದು ಕುರಿಗೆ ರೂ.5050/-ಗಳಂತೆ ನಿಗಧಿಪಡಿಸಿ ಕುರಿಗಳನ್ನು
ಆರೋಪಿತರು ಖರೀದಿ ಮಾಡಿದ್ದು ಅದರ ಒಟ್ಟು ಮೊತ್ತ ರೂ.6,06,000/-ಗಳಾಗಿದ್ದು ಅದರಲ್ಲಿ ಮುಂಗಡವಾಗಿ ಆರೋಪಿತರು ರೂ.50,000/-ಗಳನ್ನು ಪಿರ್ಯಾದಿಗೆ ನೀಡಿ ಉಳಿದ ಹಣವನ್ನು ಬಕ್ರಿದ್
ಹಬ್ಬಕ್ಕೆ ಅರ್ಧ ಕೊಟ್ಟು ಹಾಗೂ ಇನ್ನೂಳಿದ ಹಣವನ್ನುಒಂದುವರೆ ತಿಂಗಳೊಳಗೆ
ನೀಡುತ್ತೇವೆ ಅಂತಾ ಹೇಳಿ ಕುರಿಗಳನ್ನು ತೆಗೆದುಕೊಂಡು ಹೋಗಿದ್ದು, ನಂತರ ಆರೋಪಿತರು
ಮಾತಿನಂತೆ ಬಕ್ರಿದ ಹಬ್ಬಕ್ಕೆ ಅರ್ಧ ಹಣ ಕೊಟ್ಟಿದ್ದು ಇನ್ನೂಳಿದ ಹಣವನ್ನು ಹೇಳಿದ ಸಮಯಕ್ಕೆ ನೀಡದೇ ಈಗಾಗಲೇ ನಿಮಗೆ ನೀಡಿದ ಹಣ ರೂ.3,81,000/- ಗಳಷ್ಟೇ ನಿಮಗೆ ಕೊಡುವುದು ಅಂತಾ ಹೇಳಿ ದಿನಾಂಕ 02-03-2017 ರಂದು 1230 ಪಿ.ಎಂ ಕ್ಕೆ
ಆರೋಪಿತರು ಪಿರ್ಯಾದಿ ಗ್ರಾಮಕ್ಕೆ ಬಂದು ಅವರ ಮನೆಯಹತ್ತಿರ ರಸ್ತೆಯಲ್ಲಿ ನಿಂತುಕೊಂಡು
ಪಿರ್ಯಾದಿಗೆ ಕರೆದು ಲೇ ಸೂಳೇ ನಮ್ಮ ಗ್ರಾಮಕ್ಕೆ ಬಂದು ಸಾರ್ವಜನಿಕರ ಎದುರಿಗೆ ಹಣ
ಕೇಳುತ್ತಿಯಲ್ಲಾ ಅಡವಿ ಜಾತಿ ಲಂಬಾಣೀ ಸೂಳೇ ಎಷ್ಟು ಸೊಕ್ಕು ನಿನಗೆ ಅಂತಾ ಜಾತಿ ಎತ್ತಿ
ಅವಾಚ್ಯವಾಗಿ ಬೈದು ನಂತರ ಲೇ ಸೂಳೇ ಇನ್ನೊಂದು ಸಲ ಹಣ ಕೇಳಲು ಬಂದರೇ ನಿನ್ನನ್ನು ನಿಮ್ಮ
ಕುಟುಂಬ ಸಮೇತ ಮುಗಿಸಿಬಿಡುತ್ತೇವೆ ಅಂತಾ ಜೀವದ ಬೆದರಿಕೆ ಹಾಕಿರುತ್ತಾರೆ.CAvÁ
PÉÆlÖ zÀÆj£À ªÉÄðAzÀ vÀÄgÀÄ«ºÁ¼À oÁuÉ UÀÄ£Éß
£ÀA.38/17 PÀ®A 504,
506 R/w 34 IPC
& U/s- 3(i)(x) SC/ST P.A ACT, 1989 CrAiÀİè
¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.
ದಿನಾಂಕ: 13.03.2017 ರಂದು
ಬೆಳಿಗ್ಗೆ 10.00 ಗಂಟೆಯ ಸುಮಾರಿಗೆ ಓಳಿ ಹಬ್ಬದ ಆಚರಣೆಯಲ್ಲಿ ಬಣ್ಣ ಎರಚುವ ವಿಷಯದಲ್ಲಿ ಸಣ್ಣ ಮಕ್ಕಳು ಜಗಳ ಮಾಡಿಕೊಂಡಿದ್ದು ಆಗ್ಗೆ 1]ಶಿವಪುತ್ರಪ್ಪ ತಂ: ಮಲ್ಲಯ್ಯ ವಯ: 38 ವರ್ಷ ಜಾ: ಕುರುಬರ್ ಉ: ಡ್ರೈವರ್ ಕೆಲಸ ಸಾ: ಕಲಮಲ ಹಾಗೂ ಇತರರು PÀÆr ಅಕ್ರಮ ಕೂಟವಾಗಿ ಸೇರಿಕೊಂಡು ಕೈಗಳಲ್ಲಿ ಬಡಿಗೆ ಮತ್ತು ಕಲ್ಲುಗಳನ್ನು ತೆಗೆದುಕೊಂಡು ಫಿರ್ಯಾದಿ
ಕರಿಲಿಂಗ ತಂ: ಕರೆಪ್ಪ ವಯ: 25ವರ್ಷ, ಜಾ: ಮಾದಿಗ ಉ: ಕೂಲಿಕೆಲಸ ಸಾ: ಕಲಮಲ, ರಾಯಚೂರು ಮತ್ತು ಆತನ ಸಹವರ್ತಿಗಳೊಂದಿಗೆ ಜಗಳ ತೆಗೆದು
“ ಮಾದಿಗ ಸೂಳೆ ಮಕ್ಕಳೆ ನಿಮ್ಮದು ಬಹಳ ಆಗಿದೆ ಅಂತಾ ಜಾತಿ ನಿಂದನೆ ಮಾಡಿ ನಿಮ್ಮಲ್ಲಿ ಒಬ್ಬಿಬ್ಬರನ್ನು ಮುಗಿಸಿಯೇ ಬಿಡುತ್ತೇವೆ ಅಂತಾ ಕಟ್ಟಿಗೆ ಮತ್ತು ಕಲ್ಲುಗಳಿಂದ ಹೊಡೆ ಬಡೆ ಮಾಡಿದ್ದು ಇದರಿಂದಾಗಿ ತನಗೆ ಎಡಹಣೆಯ ಮೇಲೆ ರಕ್ತಗಾಯ ಹಾಗೂ ಇತರೆ ತಮ್ಮ ಜನಾಂಗದವರಿಗೆ ರಕ್ತಗಾಯ
ವ ಪೆಟ್ಟುಗಳಾಗಿದ್ದು ಇರುತ್ತದೆ ಅಂತಾ ಮುಂತಾಗಿ ನೀಡಿದ ಹೇಳಿಕೆ ದೂರಿನ ಮೇಲಿಂದ
gÁAiÀÄZÀÆgÀÄ
UÁæ«ÄÃt ¥ÉưøÀ oÁuÁ UÀÄ£Éß £ÀA: 43/2017PÀ®A. 143 147 148 323 324 307 504 506 ಸಹಾ 149 L.¦.¹ & 3(1)(10) SC/
ST P.A. Act. ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
PÉÆ¯É
¥ÀæPÀgÀtzÀ ªÀiÁ»w:_
ಫಿರ್ಯಾದಿ ರಾಮೇಶ ತಂದೆ ಹನುಮಂತ 26 ವರ್ಷ ಜಾತಿ ಮಾದಿಗ, ಕೂಲಿಕೆಲಸ ಸಾ: ಅತ್ತನೂರು ತಾ:ಮಾನವಿ gÀªÀgÀ ಮತ್ತು ಬೂದೆಪ್ಪ ತಂದೆ ಶಿವಪ್ಪ ಮಂದಕಲ್ 37 ವರ್ಷ ಜಾತಿ ಮಾದಿಗ, ಉ: ಒಕ್ಕಲುತನ ಸಾ: ಅತ್ತನೂರು
EªÀgÀÄ ಕೂಡಿ ಈಗ್ಗೆ 2 ವರ್ಷಗಳ ಹಿಂದೆ ಅತ್ತನೂರು ಗ್ರಾಮದ ರಾಮನಗೌಡ ಇವರ ಬೀಳು ಹೊಲವನ್ನು ಸ್ವಚ್ಛ ಮಾಡಿಕೊಂಡು ತಲಾ ಅರ್ದ ಹೊಲವನ್ನು ಹಂಚಿಕೊಂಡಿದ್ದು ಸ್ವಚ್ಛ ಮಾಡಿಸುವ ಕಾಲಕ್ಕೆ ಕೂಲಿ ಹಣದ ಸಂಬಂದ ಜಗಳ ಮಾಡಿಕೊಂಡಿದ್ದು ಅಲ್ಲದೇ ಅದೇ ವರ್ಷ ಗಣೇಶ ಮೂರ್ತಿಯನ್ನು ತಂದು ಕೂಡಿಸುವ ವಿಚಾರದಲ್ಲಿ ಜಗಳವಾಗಿದ್ದು ಊರಿನವರು ಬಗೆಹರಿಸಿದ್ದರು, ಅದೇ ಉದ್ದೇಶದಿಂದ ಆರೋಪಿತನು ಫಿರ್ಯಾದಿದಾರನಿಗೆ ನಿಮ್ಮ ಮನೆತನದ ಯಾರಾದರೋಬ್ಬರನ್ನು ಕೊಲ್ಲಿ ಬಿಡುತ್ತೇನೆಂದು ದ್ವೇಷ ಸಾದಿಸುತ್ತಾ ಬಂದಿದ್ದನು. ದಿನಾಂಕ 12-03-2017 ರಂದು ರಾತ್ರಿ 9-00 ಗಂಟೆಗೆ ಮೃತನ ತಂದೆ ಕಾಲುವೆ ಬೀಮಯ್ಯನು ಆರೋಪಿ ಮನೆಯ ಮುಂದೆ ಬರುತ್ತಿದ್ದಾಗ ಆತನನ್ನು ಕಂಡು ಬೈದಾಡಿ ಜಗಳ ತೆಗೆದಿದ್ದಕ್ಕೆ ಕೇಳಲು ಹೋದ ಫಿರ್ಯಾದಿಯ ಅಳಿಯ ಬಸವ ತಂದೆ ಕಾಲುವೇ ಭೀಮಯ್ಯ 25 ವರ್ಷ ಈತನಿಗೆ ಆರೋಪಿತನು ಚಾಕುವಿನಿಂದ ಹೊಟ್ಟೆಗೆ ಚುಚ್ಚಿ ಭಾರಿ ರಕ್ತಗಾಯಗೊಳಿಸಿದ್ದು, ರಿಮ್ಸ್ ಆಸ್ಪತ್ರೆ ರಾಯಚೂರುದಲ್ಲಿ ಚಿಕಿತ್ಸೆ ಪಡೆಯುವಾಗ ದಿನಾಂಕ 13-03-2017 ರಂದು 0005 ಗಂಟೆಗೆ ಮೃತಪಟ್ಟಿರುತ್ತಾನೆ.CAvÁ PÉÆlÖ zÀÆj£À ªÉÄðAzÀ ¹gÀªÁgÀ oÁuÉ UÀÄ£Éß £ÀA.45/17 PÀ®A 302,
504,506 L¦¹ CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.
ªÉÆÃ¸ÀzÀ ¥ÀæPÀgÀtzÀ ªÀiÁ»w:_
ದಿ.13.03.2017 ರಂದು ರಾತ್ರಿ 01-00 ಗಂಟೆಗೆ ಶಿವರಾಜ ಪಾಟೀಲ್ ವಕೀಲರು ಹಾಗೂ ಚೆನ್ನಬಸವೇಶ್ವರ ಪೆಟ್ರೋಲ್ ಬಂಕಿನ ಮಾಲಿಕರು ಸಾ;-ಗೋರೆಬಾಳ ಗ್ರಾಮ ತಾ;-ಸಿಂಧನೂರು ಇವರು ಠಾಣೆಗೆ ಹಾಜರಾಗಿ ಗಣಕಯಂತ್ರದಲ್ಲಿ ಬೆಳರಚ್ಚು ಮಾಡಿಸಿದ ಲಿಖಿತ ಪಿರ್ಯಾದಿಯನ್ನು ಸಲ್ಲಿಸಿದ್ದು ಸಾರಾಂಶವೇನೆಂದರೆ, ನಮ್ಮ ಶ್ರೀ ಚೆನ್ನಬಸವೇಶ್ವರ ಪೆಟ್ರೋಲ್ ಬಂಕಿನಲ್ಲಿ 1).ಉಪ್ಪಲ ನರೇಶ ತಂದೆ ಉಪ್ಪಲ ಶಂಕ್ರಯ್ಯ 2).ಉಪ್ಪಲ ಸಂದೀಪ ತಂದೆ ಉಪ್ಪಲ ಶಂಕ್ರಯ್ಯ EªÀgÀÄ
ಸನ್-2014-ಸೇಪ್ಟಂಬರ್-16 ರಂದು ಪವನಕುಮಾರ ಎನ್ನುವ ವ್ಯೆಕ್ತಿಯಿಂದ ಪರಿಚಿತರಾಗಿ ವ್ಯವಸ್ಥಾಪಕ ಹುದ್ದೆಯನ್ನು ಸೇರಿರುತ್ತಾರೆ. ನಂತರ ದಿನಗಳಾದ 2, 1/2 ವರ್ಷಗಳವರೆಗೂ ಪೆಟ್ರೋಲ್ ಬಂಕಿನಲ್ಲಿ ಎಲ್ಲಾ ವ್ಯವಸ್ಥಾಪಕ ನಿರ್ಧೆಶನಗಳು ಇವರ ಮುಖಾಂತರವಾಗಿ ನಡೆದಿದ್ದು.ದಿ.03.02.2017 ರಂದು ಯಾರಿಗೂ ಹೇಳದೆ ರಾತ್ರೋ ರಾತ್ರಿ ಪಲಾಯನಗೊಂಡಿರುತ್ತಾರೆ. ಆಯಿಲ್ ಡಿಪೋ ರಾಯಚೂರು ವಿಭಾಗದಿಂದ ದಿ.28.01.2017 ರಂದು ನಾಲ್ಕನೇ ಶನಿವಾರ ಬ್ಯಾಂಕ್ ರಜೆ ಇರುವ ದಿನದಂದು ಸೇಲ್ಸ್ ಆಫೀಸರ ಇವರ ಇಂಡೆಂಟಿನ ಮೇರೆಗೆ ರೂಪಾಯಿ 8,17,264,00/-(ಎಂಟು ಲಕ್ಷ ಹದಿನೇಳು ಸಾವಿರದ ಎರಡನೂರು ಅರವತ್ತು ನಾಲ್ಕು ಮಾತ್ರ ರೂಪಾಯಿಗಳ ಉದ್ರಿ ಲೋಡ್ ತರಿಸಿದ್ದು ಹಾಗೂ ಇದಕ್ಕೂ ಮುನ್ನ ತರಿಸಿದ ರೂಪಾಯಿ 8,17,000/-ರೂಪಾಯಿ ಮಾತ್ರ ಲೋಡ್ ಸೇಲ್ ಮಾಡಿದ್ದ ಹಣವನ್ನು ಮತ್ತು ತುರ್ವಿಹಾಳ ಬಂಕಿನ ಓವರ್ ಡ್ರಾಪ್ಟ ಡಿಪಾಜಿಟಗೆಂದು ನಮ್ಮ ಪೆಟ್ರೋಲ್ ಬಂಕಿನಲ್ಲಿ ರೂ. 5.00,000 ಲಕ್ಷ ಹಣವನ್ನು ನಮ್ಮ ಅಪ್ಪಣೆಯಿಲ್ಲದೆ ಬಳಸಿಕೊಂಡಿದ್ದು ಮತ್ತು ಆಯಿಲ್ ಡಿಪೋ ಹುಬ್ಬಳ್ಳಿಯಿಂದ 1,67,000/-(ರೂ ಒಂದು ಲಕ್ಷ ಅರವತ್ತೇಳು ಸಾವಿರ ಮಾತ್ರ) ಮೊತ್ತದ ಲುಬ್ರಿಕೆಂಟ್ಸ ತರಿಸಿಕೊಂಡಿದ್ದು ಈ ಮೇಲಿನ ಎಲ್ಲಾ ವಸ್ತುಗಳನ್ನು (ತೈಲಾ) ಮಾರಾಟ ಮಾಡಿದ ಹಣ ಹಾಗೂ ಡಿಪಾಜಿಟ್ ಕ್ಯಾಪಿಟಲ್ ಫಂಡ್ ರೂ.12,00,000-00 ರೂಪಾಯಿ (ಹನ್ನೆರಡು ಲಕ್ಷ ಮಾತ್ರ)ಗಳನ್ನು ಬಳಸಿಕೊಂಡು ಎಲ್ಲಾ ಲೆಕ್ಕದ ಪುಸ್ತಕಗಳನ್ನು ಹಾಗೂ ಚೆಕ್ ಲೀವ್ಸಗಳನ್ನು ತೆಗೆದುಕೊಂಡು ದಿ.-03.02.2017 ರಂದು ರಾತ್ರಿ 12 ಗಂಟೆಯ ಸುಮಾರು ಪಲಾಯನ (ಪರಾರಿ) ಮಾಡಿರುತ್ತಾರೆ.ಸದರಿಯವರಿಗೆ ಸಂಪರ್ಕ ಮಾಡಲು ಇಲ್ಲಿಯವರೆಗೂ ಪ್ರಯತ್ನಿಸಿದ್ದು ಸದರಿಯವರ ಬಗ್ಗೆ ಯಾವುದೇ ಮಾಹಿತಿ ಬಂದಿರುವುದಿಲ್ಲಾ. ಆದ್ದರಿಂದ ನನಗೆ ಹಣವನ್ನು ಮೋಸ ಮಾಡಿ ಪರಾರಿಯಾಗಿರುವ ಆರೋಪಿತರಿಬ್ಬರ ವಿರುದ್ದ ಪ್ರಕರಣ ದಾಖಲಿಸಿಕೊಂಡು ಸೂಕ್ತ ಕಾನೂನು ಕ್ರಮ ಜರುಗಲು ವಿನಂತಿ ಅಂತಾ ಮುಂತಾಗಿದ್ದ ಪಿರ್ಯಾದಿ ಮೇಲಿಂದ ಸಿಂಧನೂರು ಗ್ರಾಮೀಣ ಪೊಲೀಸ್ ಠಾಣೆ,
UÀÄ£Éß
£ÀA: 36/2017. ಕಲಂ. 420 , 406 ಸಹಿತ 34 ಐಪಿಸಿ ಪ್ರಕರಣ ದಾಖಲಿಸಿಕೊಂಡಿದ್ದು ಇರುತ್ತದೆ.
¸ÀAZÁgÀ ¤AiÀĪÀÄ G®èAWÀ£É,ªÁºÀ£À
ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-
gÁAiÀÄZÀÆgÀÄ f¯ÉèAiÀÄ J¯Áè ¥ÉÆ°Ã¸ï
C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß
vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ
:13.03.2017 gÀAzÀÄ 91 ¥ÀææPÀgÀtUÀ¼À£ÀÄß ¥ÀvÉÛ ªÀiÁr 12,600/-gÀÆ..UÀ¼ÀÀ£ÀÄß
¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ
G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð
ªÀÄÄAzÀĪÀgÉ¢gÀÄvÀÛzÉ.