ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-
ಚುನಾವಣೆ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣದ ಮಾಹಿತಿ
ದಿನಾಂಕ:23-04-2018
ರಂದು 15-00 ಗಂಟೆಗೆ ಮೇಲ್ಕಾಣಿಸಿದ ಪಿರ್ಯಾಧಿದಾರರಾದ ಶ್ರೀ ಕೆ.ಪಿ.ಸತ್ಯನಾರಾಯಣ, ಸಹಾಯಕ ಸಹಕಾರ ಅಭಿವೃದ್ಧಿ ಅಧಿಕಾರಿ ಇವರು ಠಾಣೆಗೆ ಹಾಜರಾಗಿ ಕನ್ನಡದಲ್ಲಿ ಬೆರಳಚ್ಚು ಮಾಡಿದ ದೂರನ್ನು ನೀಡಿದ್ದು,
ಅದರಲ್ಲಿ ಇಂದು 14.15 ಗಂಟೆಗೆ ರಾಯಚೂರು ನಗರದ ವೀರಶೈವ ಕಲ್ಯಾಣ ಮಂಟಪದಿಂದ ಟಿಪ್ಪು ಸುಲ್ತಾನ್
ಸರ್ಕಲ್ ರೋಡಿನಲ್ಲಿ ಆರೋಪಿ ಹನುಮಂತ ತಂದೆ ಗಂಗಣ್ಣ,
30 ವರ್ಷ, ಕಬ್ಬೇರ್,
ಒಕ್ಕಲುತನ, ಸಾ:ಹೀರಾಪೂರು ತಾ:ಜಿ:ರಾಯಚೂರು ಹಾಗೂ ಇತರೆ
5 ಜನ ಆರೋಪಿತರು ಮತ್ತು ಆರು ವಾಹನಗಳ ಚಾಲಕರು (ಆರೋಪಿತರು) ಬಿ.ಜೆ.ಪಿ ಅಭ್ಯರ್ಥಿಯ ಚುನಾವಣೆಗೆ ಬೆಂಬಲ ಒದಗಿಸುವ ಉದ್ದೇಶದಿಂದ ಅಭ್ಯರ್ಥಿಯ ಸಾಮಾನ್ಯ ಅಥವಾ ಲಿಖಿತ ಅಧಿಕಾರವಿಲ್ಲದೇ ವಾಹನಗಳಿಗೆ ಬಿ.ಜೆ.ಪಿ ಪಕ್ಷದ ಧ್ವಜಗಳನ್ನು ಕಟ್ಟಿಕೊಂಡು ಪ್ರಚಾರ ಮಾಡಿ ಅಪರಾಧ ವೆಸಗಿದ್ದಲ್ಲದೇ ಚುನಾವಣೆ ನೀತಿ ಸಂಹಿತೆ ಉಲ್ಲಂಘಿಸಿದ್ದರಿಂದ ಮೇಲ್ಕಾಣಿಸಿದ ಆರೋಪಿ ನಂಬರ್ 1 ಈತನೊಂದಿಗೆ 6 ವಾಹನಗಳನ್ನು ಮುಂದಿನ ಕ್ರಮಕ್ಕಾಗಿ ಪೊಲೀಸ್ ಠಾಣೆಯಲ್ಲಿ ಒಪ್ಪಿಸಿದ್ದರ ಮೇಲಿಂದ ಠಾಣಾ ಅಪರಾಧ ಸಂಖ್ಯೆ 55/2018
ಕಲಂ 171 (ಹೆಚ್), 188 ಐ.ಪಿ.ಸಿ. ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತಾರೆ.
ದಿನಾಂಕ : 23.04.2018 ರಂದು ಸಂಜೆ 5.00 ಗಂಟೆಗೆ ಫ್ಲೈಯಿಂಗ್ ಸ್ಕ್ವಾಡ್ ಅಧಿಕಾರಿಗಳು ರವರು
ಠಾಣೆಯಲ್ಲಿ ದೂರು ಸಲ್ಲಿಸಿದ್ದು, ಅದರ ಸಾರಾಂಶವೇನೆಂದರೆ, ಪಿರ್ಯಾದಿ ²æÃ ಕೆ. gÁAiÀÄtÚ vÀAzsÉ £ÁUÀ¥Àà 52
ªÀµÀð, f¯Áè C¢üPÁj PÀ£ÁðlPÀ gÁdå SÁ¢ ªÀÄvÀÄÛ UÁæªÉÆÃzÉÆåÃUÀ
ªÀÄAqÀ°Ã gÁAiÀÄZÀÆgÀÄ ¸ÀzÀå «zsÁ£À ¸À¨sÉ
ZÀÄ£ÁªÀuÉ ¥sÉèöʬÄAUï ¸ÁÌ÷éqï C¢üPÁjUÀ¼ÁzÀ ತಾನು ಮಾನ್ಯ ಜಿಲ್ಲಾದಿಕಾರಿಗಳ ಆದೇಶದಂತೆ ಫ್ಲೈಯಿಂಗ್ ಸ್ಕ್ವಾಡ್ ಅಧಿಕಾರಿ ಅಂತಾ
ಕರ್ತವ್ಯ ನಿರ್ವಹಿಸುತ್ತಾ ತಾವು ಮತ್ತು ತಮ್ಮ ತಂಡದವರು ರಾಯಚೂರು ನಗರದ ಬಸವೇಶ್ವರ ಸರ್ಕಲ್ ಹತ್ತಿರ ಇರುವಾಗ್ಗೆ , ಅಂಬೇಡ್ಕರ್ ಸರ್ಕಲ್ ಕಡೆಯಿಂದ ಸುಮಾರು ಮೋಟರ್ ಸೈಕಲ್ ಗಳು ಬಸವೇಶ್ವರ ಸರ್ಕಲ್ ಹತ್ತಿರ ಈ ಮೇಲ್ಕಂಡ ಆರೋಪಿತರು ಮೋಟರ್ ಸೈಕಲ್ ಗಳಿಗೆ ಬಿ.ಜೆ.ಪಿ ಪಕ್ಷದ ಚಿನ್ನೆಯ ಧ್ವಜಗಳನ್ನು ಕಟ್ಟಿ ಕೊಂಡು ಮೋಟರ್ ಸೈಕಲ್ ಗಳನ್ನು ಚಲಾಯಿಸಿಕೊಂಡು ಬರುತ್ತಿದ್ದರು, ಸದರಿ ಆರೋಪಿತರು ಚುನಾವಣೆ ನೀತಿ ಸಂಹಿಂತೆ ಉಲ್ಲಂಘನೆ ಮಾಡಿ ಧ್ವಜಗಳನ್ನು ಕಟ್ಟಿಕೊಂಡು ಬೆ.ಜೆ.ಪಿ ಪಕ್ಷಕ್ಕೆ ಬೆಂಬಲ ಸೂಚನೆ ಮಾಡಿದ್ದು ಆದ್ದರಿಂದ ಕಾನೂನು ಕ್ರಮ ಜರುಗಿಸಬೇಕಾಗಿ ವಿನಂತಿ ಅಂತಾ ಇದ್ದ ಗಣಕೀಕೃತ ಫಿರ್ಯಾದಿಯ ಮೇಲಿಂದ gÁAiÀÄZÀÆgÀÄ ¥À²ÑªÀÄ oÁuÉ ಗುನ್ನೆ ನಂ:71/2018 ಕಲಂ.171(H) 188 IPC ಪ್ರಕಾರ ಪ್ರಕರಣ ದಾಖಲಿಸಿ ತನಿಖೆ ಕೈಕೊಂಡಿದ್ದು ಇದೆ.
ದಿನಾಂಕ:23.04.2018 ಸಂಜೆ 5.30 ಗಂಟೆಗೆ ಫಿರ್ಯಾದಿ ಕೆ. ಎರ್ರಗೌಡ ತಂದೆ ದಿ:ಕೆ ನಾಗೇಶಗೌಡ ವಯ:46 ವರ್ಷ , ಲಿಂಗಾಯತ, ಸಹಾಯಕ ಕಾರ್ಯದರ್ಶಿ ಕೃಷಿ ಉತ್ಪನ ಮಾರುಕಟ್ಟೆ ಸಮಿತಿ ರಾಜೇಂದ್ರ ಗಂಜ್ ರಾಯಚೂರು,ಸದ್ಯ ಎಸ್,ಎಸ್ ಟೀಮ್ ನಲ್ಲಿ ಕೆಲಸ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೆನಂದರೇ, ಮಾನ್ಯ ಚುನಾವಣೆ ಅಧಿಕಾರಿಗಳ ಆದೇಶದ ಪ್ರಕಾರ ಎಸ್,ಎಸ್ ಟೀಮ್ , ರಾಯಚೂರು –ಲಿಂಗಸ್ಗೂರು ಮುಖ್ಯ ರಸ್ತೆಯಲ್ಲಿ ಬಸವಾ ಆಸ್ಪತ್ರೆಯ ಹತ್ತಿರ ಇರುವ ಚೆಕ್ ಪೋಸ್ಟ್ ಹತ್ತಿರ ವಿಧಾನಸಭಾ ಚುನಾವಣೆಯ ನಿಮಿತ್ಯ ವಾಹನಗಳ ತಪಾಸಣೆ ಕುರಿತು ನನಗೆ ನೇಮಕ ಮಾಡಿದ್ದು ಅದರಂತೆ ಮಧ್ಯಾಹ್ನ 2.00 ಗಂಟೆಯ ಸುಮಾರಿಗೆ ರಾಯಚೂರು ಕಡೆಯಿಂದ ಒಂದು ಅಶೋಕ ಲೆಲ್ಯಾಂಡ್ (ಸಣ್ಣ) ಡೋಸ್ತ ಎಲ್.ಎಸ್ ವಾಹನದ ಮೇಲೆ ಅದರ ಚಾಲಕನು ಬಿ.ಜೆ.ಪಿ ಪಕ್ಷದ ಧ್ವಜವನ್ನು ಕಟ್ಟಿಕೊಂಡು ಮತ್ತು ಅದರಲ್ಲಿ ಜನರನ್ನು ಕೂಡಿಸಿಕೊಂಡು ಲಿಂಗಸ್ಗೂರು ಕಡೆಗೆ ಹೋಗುತ್ತಿದ್ದಾಗ್ಗೆ ನಾವೆಲ್ಲಾರು ನೋಡಿ ಚೆಕ್ ಪೋಸ್ಟನಲ್ಲಿ ನಿಲುಗಡೆ ಮಾಡಿ ಪರಿಶೀಲಿಸಿ ನೋಡಲಾಗಿ ಅದರ ನಂ: ಕೆಎ-35 ಟಿ.ಆರ್-1603 ಅಕಿ: 3,00,000/- ಗಳು ರ ಚಾಲಕನು ಚುನಾವಣೆ ನೀತಿ ಸಂಹಿಂತೆ ಉಲ್ಲಂಘನೆ ಮಾಡಿ ಧ್ವಜಗಳನ್ನು ಕಟ್ಟಿಕೊಂಡು ಬೆ.ಜೆ.ಪಿ ಪಕ್ಷಕ್ಕೆ ಬೆಂಬಲ ಸೂಚನೆ ಮಾಡಿದ್ದು ಇರುತ್ತದೆ, ಆದ್ದರಿಂದ ಸದರಿ ರವರ ಮೇಲೆ ಕಾನೂನು ಕ್ರಮ ಜರುಗಿಸಬೇಕಾಗಿ ವಿನಂತಿ ಅಂತಾ ಫಿರ್ಯಾದಿಯ ಮೇಲಿಂದ gÁAiÀÄZÀÆgÀÄ ¥À²ÑªÀÄ oÁuÉ ಗುನ್ನೆ ನಂ:72/2018 ಕಲಂ.171(H) 188 IPC ಪ್ರಕಾರ ಪ್ರಕರಣ ದಾಖಲಿಸಿ ತನಿಖೆ ಕೈಕೊಂಡಿದ್ದು ಇದೆ.
ದಿನಾಂಕ : 23.04.2018
ರಂದು ಸಂಜೆ 5.45
ಗಂಟೆಗೆ ಫಿರ್ಯಾದಿ ²æÃ ¨ÉÆÃ¼À§Ar
J.J¸ï.L ¸ÀzÀgÀ §eÁgÀ ¥Éưøï oÁuÉ gÁAiÀÄZÀÆgÀÄ.ರವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಸಾರಾಂಶವೆನಂದರೇ, ಪ್ಲೈಯಿಂದ ಸ್ಕ್ವಾಡ್ ಅಧಿಕಾರಿಗಳೊಂದಿಗೆ ಚುನಾವಣೆಯ ನಿಮತ್ಯ ಕರ್ತವ್ಯದ ಮೇಲೆ ಇಂದು ದಿನಾಂಕ:23.04.2018
ರಂದು ಸಂಜೆ 5.00
ಗಂಟೆಯ ಸುಮಾರಿಗೆ ಬಸವೇಶ್ವರ ಸರ್ಕಲ್ ಹತ್ತಿರ , ಆರೋಪಿತರು ತಮ್ಮ ವಾಹನ ನಂ: 1)
KA-36 B-4297 TATA AC 2) KA-36 TC-3653
BULORO ಎರಡು ವಾಹನಗಳಿಗೆ ಆರೋಪಿತರು ಬಿಜೆಪಿ ಪಕ್ಷದ ಚಿನ್ನೆಯ ಧ್ವಜವನ್ನು ಕಟ್ಟಿಕೊಂಡು ಚುನಾವಣೆಯ ನೀತಿ ಸಂಹಿತೆ ಉಲ್ಲಂಘನೆ ಮಾಡಿದ್ದನ್ನು ಫಿರ್ಯಾದಿದಾರು ಮತ್ತು ಅವರ ತಂಡದ ಅಧಿಕಾರಿಗಳು ವಾಹನಗಳನ್ನು ತಡೆದು ನಿಲ್ಲಿಸಿ, ಆರೋಪಿತರನ್ನು ಮತ್ತು ವಾಹನಗನ್ನು ಠಾಣೆಗೆ ತಂದು ಹಾಜರಪಡಿಸಿ ನೀಡಿದ ದೂರಿನ ಸಾರಾಂಶ ಮೇಲಿಂದ gÁAiÀÄZÀÆgÀÄ ¥À²ÑªÀÄ oÁuÉ ಗುನ್ನೆ ನಂ:73/2018 ಕಲಂ.171(H) 188 IPC ಪ್ರಕಾರ ಪ್ರಕರಣ ದಾಖಲಿಸಿ ತನಿಖೆ ಕೈಕೊಂಡಿದ್ದು ಇದೆ.
¸ÀAZÁgÀ
¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-
gÁAiÀÄZÀÆgÀÄ
f¯ÉèAiÀÄ J¯Áè ¥ÉÆ°Ã¸ï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À
C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ
¸ÀºÁAiÀÄ¢AzÀ ¢£ÁAPÀ: 24.04.2018 gÀAzÀÄ 127 ¥ÀææPÀgÀtUÀ¼À£ÀÄß ¥ÀvÉÛ ªÀiÁr 25,800/-
gÀÆ. UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ,
¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ
dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.