¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w :-
CPÀæªÀÄ ªÀÄgÀ¼ÀÄ ¸ÁUÁtÂPÉ ¥ÀæPÀgÀtzÀ ªÀiÁ»w:-
ದಿನಾಂಕ: 17-08-2017 ರಂದು 21-00 ಗಂಟೆಗೆ ಶ್ರೀ ಮಹ್ಮದ್ ಫಸಿಯುದ್ದೀನ್ ಪಿ.ಐ ಡಿ.ಸಿ.ಐ.ಬಿ
& ಡಿ.ಸಿ.ಬಿ ಘಟಕ ರಾಯಚೂರು ರವರು
ಠಾಣೆಗೆ ಮರಳು ತುಂಬಿದ 1)ಟ್ರಾಕ್ಟರ್ ನಂ ಕೆಎ-36/ಟಿಬಿ-9383
ಹಾಗೂ ಟ್ರಾಲಿ ನಂ ಕೆಎ-36/ಟಿಬಿ-9384
ಮತ್ತು
2) ಟ್ರಾಕ್ಟರ್ ನಂ ಕೆಎ-36/ಟಿಸಿ-7146
ಹಾಗೂ ಟ್ರಾಲಿ ನಂ ಕೆಎ-36/ಟಿಸಿ-7145
ನೇದ್ದವಳೊಂದಿಗೆ ಹಾಜರಾಗಿ ಮತ್ತು
ವಿವರವಾದ ಪಂಚನಾಮೆಯನ್ನು ಮತ್ತು ದೂರು ಸಲ್ಲಿಸಿದ್ದು ಏನೆಂದರೆ,
ದಿ:17.08.2017
ರಂದು
ರಾಯಚೂರು ನಗರದ ಆಶಾಪುರ ರಸ್ತೆಯಿಂದ
ಅಕ್ರಮವಾಗಿ ಮರಳು ಸಾಗಾಣಿಕೆ ನಡೆಯುತ್ತಿದ್ದರ ಬಗ್ಗೆ ಮಾಹಿತಿ ಸಂಗ್ರಹಿಸಿ ªÀiÁ£Àå
J¸ï.¦. gÁAiÀÄZÀÆgÀÄ ºÁUÀÆ ºÉZÀÄѪÀj J¸ï.¦.gÁAiÀÄZÀÆgÀÄ gÀªÀgÀ
ªÀiÁUÀðzÀ±Àð£ÀzÀ°è ಶ್ರೀ ಮಹ್ಮದ್
ಫಸಿಯುದ್ದೀನ್ ಪಿ.ಐ ಡಿ.ಸಿ.ಐ.ಬಿ & ಡಿ.ಸಿ.ಬಿ ಘಟಕ ರಾಯಚೂರು ರವರು ಸಿಬ್ಬಂದಿ ಮತ್ತು ಪಂಚರೊಂದಿಗೆ ಸರ್ಕಾರಿ fÃಪ್ ನಲ್ಲಿ ಬಂದು ನಗರದ ಜ್ಯೋತಿ ಕಾಲೋನಿಯಿಂದ ಶಾಂತಿ ನಗರದ ಕಡೆಗೆ ಹೋಗುತ್ತಿದ್ದ ಮೇಲ್ಕಂಡ ಮರಳು ತುಂಬಿದ ಟ್ರಾಕ್ಟರ್ ಗಳ ಮೇಲೆ ಸಂಜೆ
5-15 ಗಂಟೆಗೆ ದಾಳಿ ಜರುಗಿಸಿದ್ದು ಆಗ ಎರಡು ಚಾಲಕರುಗಳು ತಮ್ಮ ಟ್ರಾಕ್ಟರ್ ಗಳನ್ನು ಸ್ಥಳದಲ್ಲಿಯೇ ಬಿಟ್ಟು ಓಡಿ ಹೋಗಿದ್ದುಇರುತ್ತದೆ ಸದರಿ ಆರೋಪಿತರು ಅನಧಿಕೃತವಾಗಿ ಅಕ್ರಮವಾಗಿ ರಾಜ್ಯ
ಸರಕಾರಕ್ಕೆ/ಪ್ರಾಧಿಕಾರಕ್ಕೆ ಯಾವುದೇ ರಾಜಧನ/ತೆರಿಗೆ /ರಾಯಲ್ಟಿ/ ತುಂಬದೇ ಸರಕಾರಿ
ಒಡೆತನದಲ್ಲಿದ್ದ ಗಣಿ ಸಂಪತ್ತಾದ ಮರಳನ್ನು ಕಳ್ಳತನ ಮಾಡಿ ಕಳ್ಳತನದಿಂದ ತಮ್ಮ ಟ್ರಾಕ್ಟರ್
ಗಳಲ್ಲಿ ಮರಳನ್ನು ತುಂಬಿಕೊಂಡು ಸಾಗಿಸುತಿದ್ದಾಗ ದಾಳಿ ಜರುಗಿಸಿ mÁæPÀÖgï £ÀA PÉJ-36/n©-9383
C.Q 3,50,000/- gÀÆ ªÀÄgÀ¼ÀÄ vÀÄA©zÀ mÁæ° £ÀA PÉJ-36/n©-9384 C.Q 80,000/-
gÀÆmÁæPÀÖgï £ÀA PÉJ-36/n¹-7146 C.Q 3,50,000/- gÀÆ ªÀÄgÀ¼ÀÄ vÀÄA©zÀ mÁæ° £ÀA
PÉJ-36/n¹-7145 80,000/- gÀÆ UÀ¼ÀÄ »ÃUÉ MlÄÖ 8,60,000/- gÀÆ ¨É¯É¨Á¼ÀĪÀ
ªÀÄÄzÉݪÀiÁ®£ÀÄß d¦ÛªÀiÁrPÉÆAqÀÄ oÁuÉUÉ §AzÀÄ ನೀಡಿದ ದೂರಿನ ಸಾರಾಂಶದ ಮೇಲಿಂದ gÁAiÀÄZÀÆgÀÄ
¥À²ÑªÀÄ ¥Éưøï oÁuÉ ಗುನ್ನೆ ನಂ 220/2017 ಕಲಂ 4(1), 4(1J) ಎಮ್.ಎಮ್.ಡಿ.ಆರ್ ಕಾಯ್ದೆ ಮತ್ತು ಕೆ.ಎಮ್.ಎಮ್.ಸಿ
42, 43, 44, ಕಾಯ್ದೆ
1994 ಮತ್ತು ಕಲಂ
379 ಐಪಿಸಿ
ಪ್ರಕಾರ ದಾಖಲಿಸಿ ತನಿಖೆಕೈಕೊಂrgÀÄvÁÛgÉ.
¥Éưøï
zÁ½ ¥ÀæPÀgÀtUÀ¼À ªÀiÁ»w:-
ದಿನಾಂಕ: 17-08-2017 ರಂದು 8.10 ಪಿ.ಎಂ ಹಾಗೂ ಸಿಂಗಾಪುರ ಗ್ರಾಮದಲ್ಲಿ ಬಸ್ ನಿಲ್ದಾಣದ ಮುಂದಿನ ಸಾರ್ವಜನಿಕ ಸ್ಥಳದಲ್ಲಿ, ಖಾಸಿಂಅಲಿ ತಂದೆ ಭಕ್ಷಿಸಾಬ್, ವಯ:35ವ, ಜಾ:ಮುಸ್ಲಿಂ,
ಉ:ಒಕ್ಕಲುತನ, ಸಾ: ಸಿಂಗಾಪುರ, ತಾ:ಸಿಂಧನೂರು ಜನರನ್ನು 01 ರೂ. ಗೆ 80 ರೂ ಕೊಡುತ್ತೇನೆ ಮಟಕಾ ನಂಬರ್ ಬರೆಸಿರಿ ಅಂತಾ ಕೂಗಿ ಕರೆಯುತ್ತಾ ಜನರಿಂದ ಹಣ ಪಡೆದುಕೊಂಡು ಮಟಕಾ ನಂಬರ್ ಬರೆದುಕೊಡುತ್ತಿದ್ದಾಗ ಪಿ.ಎಸ್.ಐ ಸಿಂಧನೂರು ಗ್ರಾಮೀಣ ಪೊಲೀಸ್ ಠಾಣೆ ರವರು ಸಿಪಿಐ ಸಿಂಧನೂರು ರವರ ಮಾರ್ಗದರ್ಶನದಲ್ಲಿ ಸಿಬ್ಬಂದಿಯವರ ಸಂಗಡ ಪಂಚರ ಸಮಕ್ಷಮ ದಾಳಿ ಮಾಡಿ ಆರೋಪಿಯನ್ನು
ಹಿಡಿದು ಅವನಿಂದ 1) ನಗದು ಹಣ ರೂ. 1490/-, 2)
ಮಟಕಾ ಪಟ್ಟಿ ಅ.ಕಿ.ಇಲ್ಲಾ , 3) ಬಾಲ್ ಪೆನ್ನು
ಅ.ಕಿ.ಇಲ್ಲಾ, 4)ವಿವೋ ಮೊಬೈಲ್ ಅ.ಕಿ.ರೂ.4000/-£ÉÃzÀݪÀÅUÀ¼À£ÀÄß ವಶಪಡಿಸಿಕೊಂಡಿದ್ದು,
ಆರೋಪಿ 01 ನೇದ್ದವನು ಮಟಕಾಪಟ್ಟಿಯನ್ನು ಆರೋಪಿ 02 ಹುಸೇನಬಾಷಾ, ಸಾ: ತೆಕ್ಕಲಕೋಟೆ ನೇದ್ದವನಿಗೆ
ಕೊಡುವದಾಗಿ ತಿಳಿಸಿದ್ದು ಇರುತ್ತದೆ ಅಂತಾ ಇದ್ದ ಪಂಚನಾಮೆಯ ಸಂಗಡ ಜಪ್ತಿಮಾಡಿದ ಮುದ್ದೇಮಾಲು, ಆರೋಪಿ 01 ನೇದ್ದವನನ್ನು ಠಾಣೆಗೆ ತಂದು ಒಪ್ಪಿಸಿದ್ದು
, ಸದರಿ ಪಂಚನಾಮೆ ಸಾರಾಂಶದ ಮೇಲಿಂದಾ ಅಸಂಜ್ಞೇಯ ಅಪರಾಧವಾಗುತ್ತಿದ್ದರಿಂದ ಗುನ್ನೆ
ದಾಖಲಿಸಿಕೊಳ್ಳಲು ಮಾನ್ಯ ನ್ಯಾಯಾಲಯದಿಂದ ಅನುಮತಿ ಪಡೆದುಕೊಂಡು ಸಿಂಧನೂರು
ಗ್ರಾಮೀಣ ಪೊಲೀಸ್ ಠಾಣೆ UÀÄ£Éß
£ÀA; 202/2017
ಕಲಂ 78 (3) ಕೆ.ಪಿ ಆಕ್ಟ್ CrAiÀİè ಪ್ರಕರಣ ದಾಖಲಿಸಿಕೊಂಡಿದ್ದು
ಇರುತ್ತದೆ..
ದಿನಾಂಕ: 17-08-2017 ರಂದು 7-30 ಪಿ.ಎಮ್ ಸಮಯದಲ್ಲಿ ಸಿಂಧನೂರು ನಗರದ ಕೂಡಲ ಸಂಗಮ ಟಾಕೀಸ್ ಮುಂದುಗಡೆ ಸಾರ್ವಜನಿಕ ಸ್ಥಳದಲ್ಲಿ ಆರೋಪಿ
01 ಬಾಷಾ
@ ಆಲಂಬಾಷಾ
ತಂದೆ ಮದನ್ ಸಾಬ್, ಕರೆಕುದುರೆ, ವಯ: 36 ವರ್ಷ, ಜಾ: ಮುಸ್ಲಿಂ, ಉ: ಕೂಡಲಸಂಗಮ ಚಿತ್ರಮಂದಿರದಲ್ಲಿ ಗೇಟ್ ಕೀಪರ್ ಕೆಲಸ , ಸಾ: 3 ನೇ
ಮೈಲ್ ಕ್ಯಾಂಪ ಸಿಂಧನೂರು ನೇದ್ದವನು ಅದೃಷ್ಟದ
ಮಟಕಾ ಜೂಜಾಟದಲ್ಲಿ ತೊಡಗಿದ್ದಾಗ ¦.J¸ï.L. ಸಿಂಧನೂರು ನಗರ ಠಾಣೆ . gÀªÀgÀÄ ಸಿಬ್ಬಂದಿಯವರೊಂದಿಗೆ ಪಂಚರ ಸಮಕ್ಷಮದಲ್ಲಿ ದಾಳಿ ಮಾಡಿ ಹಿಡಿದು ಆರೋಪಿತನಿಂದ
ಮಟಕಾ ಜೂಜಾಟದ ನಗದು ಹಣ ರೂ. 1320/-, ಮಟಕಾ ಪಟ್ಟಿ, ಹಾಗೂ
ಒಂದು ಬಾಲ್ ಪೆನ್ ಸಿಕ್ಕಿದ್ದು, ಆರೋಪಿತನು ಮಟಕಾ ಪಟ್ಟಿಯನ್ನು ಮತ್ತು ಹಣವನ್ನು ಯಾರಿಗೆ ಕೊಡುವುದಾಗಿ
ಕೇಳಿದ್ದು ತಾನೇ ಇಟ್ಟುಕೊಳ್ಳುವದಾಗಿ ತಿಳಿಸಿದ್ದು, ಹೀಗೆ
ಸಿಕ್ಕ ಮಟಕಾ ಜೂಜಾಟದ ನಗದು ಹಣ ರೂ. 1320/-, ಮಟಕಾ ಪಟ್ಟಿ, ಹಾಗೂ
ಒಂದು ಬಾಲ್ ಪೆನ್ ಗಳನ್ನು ಜಪ್ತಿ ಮಾಡಿಕೊಂಡಿದ್ದು ಇರುತ್ತದೆ ಅಂತಾ ಇದ್ದ ದಾಳಿ ಪಂಚನಾಮೆ, ಮುದ್ದೇಮಾಲು
ಮತ್ತು ಆರೋಪಿತನನ್ನು ಒಪ್ಪಿಸಿ ಮುಂದಿನ ಕ್ರಮ ಜರುಗಿಸಲು ಸೂಚಿಸಿದ್ದರಿಂದ ಪಂಚನಾಮೆ ಮೇಲಿಂದಾ ಅಸಂಜ್ಞೇಯ
ಅಪರಾಧವಾಗುತ್ತಿದ್ದು, ಮಾನ್ಯ ನ್ಯಾಯಾಲಯದಿಂದ ಅನುಮತಿ ಪಡೆದುಕೊಂಡು ಆರೋಪಿತರ ವಿರುದ್ದ ¹AzsÀ£ÀÆgÀÄ £ÀUÀgÀ ಠಾಣಾ
ಗುನ್ನೆ ನಂ. 201/2017, ಕಲಂ.78(3) ಕ.ಪೊ ಕಾಯ್ದೆ ಅಡಿಯಲ್ಲಿ ಗುನ್ನೆ ದಾಖಲಿಸಿಕೊಂಡಿರುತ್ತೇನೆ.
ದಿನಾಂಕ 17-08-2017 ರಂದು
ಮಧ್ಯಾಹ್ನ 3.00 ಗಂಟೆಗೆ
ಪಿ.ಎಸ್.ಐ (ಕಾ.ಸು) ರವರು
ಠಾಣೆಯಲ್ಲಿದ್ದಾಗ ನೇತಾಜಿ
ನಗರ ಠಾಣಾ
ಹದ್ದಿಯ ಮಡ್ಡಿಪೇಟೆಯ
ಬಸವನಬಾವಿ ವೃತ್ತದ
ಹತ್ತಿರದ ಸಾರ್ವಜನಿಕ
ಸ್ಧಳದಲ್ಲಿ ಅದೃಷ್ಟದ
ಮಟಕಾ ಜೂಜಾಟ
ನಡೆದಿದೆ ಅಂತಾ
ಖಚಿತವಾದ ಬಾತ್ಮೀ
ಮೇರೆಗೆ ಸಿಪಿಐ
ಪೂರ್ವ ವೃತ್ತ,
ರಾಯಚೂರು ರವರ
ಮಾರ್ಗದರ್ಶನದಲ್ಲಿ ಪಿ.ಎಸ್.ಐ
(ಕಾ.ಸು) £ÉÃvÁf£ÀUÀgÀ ಹಾಗೂ ಪಂಚರು,
ಮತ್ತು ಸಿಬ್ಬಂದಿಯವರೊಂದಿಗೆ ದಾಳಿ
ಮಾಡಿದಾಗ ಅದೃಷ್ಟದ
ಮಟಕಾ ನಂಬರಗಳನ್ನು
ಬರೆದು ಕೊಡುವವನು
ಮತ್ತು ಹಣ
ಸಂಗ್ರಹಿಸುತ್ತಿದ್ದವನು ಸಿಕ್ಕಿಬಿದ್ದಿದ್ದು ಅವರನ್ನು
ಹಿಡಿದು ವಿಚಾರಿಸಿಲಾಗಿ 1) ಈರೇಶ
ತಂದೆ ನಾರಾಯಣ
ವಯ: 34 ಜಾತಿ:
ಮುನ್ನುರು ಕಾಪೂ,
ಉ: ಗಂಜಿನಲ್ಲಿ
ಗುಮಾಸ್ತ ಕೆಲಸ
ಸಾ: ಮನೆ.ನಂ.9-13-150/2 ಮಡ್ಡಿಪೇಟೆ
ಗದ್ವಾಲ್ ರೋಡ್
ರಾಯಚೂರು 2) ಬಡೆಯಪ್ಪ
ತಂದೆ ಬಡೆಯಪ್ಪ
ಮಾಲಗಿರಿ ವಯ:
40 ಜಾತಿ: ಚಲುವಾದಿ ಉ:
ಕೂಲಿಕೆಲಸ ಸಾ:
ಮಡ್ಡಿಪೇಟೆ ಬಸವನಬಾವಿ
ವೃತ್ತದ ಹತ್ತಿರ
ರಾಯಚೂರು CAvÁ ºÉý ಈ ಹಣವನ್ನು
ಬೋಂಡ ಈರಣ್ಣ
ಮಡ್ಡಿಪೇಟೆ ಇವರಿಗೆ
ಕೊಡುತ್ತಿರುವುದಾಗಿ ತಿಳಿಸಿದ್ದು
ಇವರ ಅಂಗ ಝಡ್ತಿ
ಮಾಡಲಾಗಿ ಸದರಿಯವರ
ಹತ್ತಿರ ನಗದು
ಹಣ 530/- ರೂ||
ನಗದು ಹಣ, 1 ಮಟಕಾ
ನಂಬರ ಚೀಟಿ
, ಒಂದು ಇಂಟೇಕ್ಸ
ಮೊಬೈಲ್ ಅಂ.ಕಿ.300/- ರೂಗಳು ಹಾಗೂ
ಒಂದು ಬಾಲ
ಪೆನ್ ದೊರೆತಿದ್ದು
ಇರುತ್ತದೆ. ಸದರಿಯವರು
ಸದರಿ ಹಣ
ಮಟಕಾದಿಂದ ಸಂಗ್ರಹಿಸಿದ
ಹಣ ಮತ್ತು
ಮಟಕಾ ಚೀಟಿ
ಬಾಲಪೇನ್ ಹಾಗೂ
ಇಬ್ಬರನ್ನು ದಸ್ತಗಿರಿ
ಮಾಡಿಕೊಂಡು §AzÀÄ zÁ½
¥ÀAZÀ£ÁªÉÄAiÀÄ ªÉÄðAzÀ UÀÄ£Éß £ÀA. 111/2017
78 (3) PÉ.¦. DåPïÖ CrAiÀİè
ಗುನ್ನೆ ದಾಖಲಿಸಿ
ತನಿಖೆ ಕೈಗೊಂಡಿದ್ದು
ಇರುತ್ತದೆ.
AiÀÄÄ.r.Dgï.
¥ÀæPÀgÀtzÀ ªÀiÁ»w:-
ದಿನಾಂಕ 15/08/2017 ರಂದು ಸಂಜೆ 6-20 ಗಂಟೆ ಸುಮಾರಿಗೆ ನಾರಾಯಣಪೂರ ಮುಖ್ಯ ಕೇನಾಲನಲ್ಲಿ ಜಾವೂರು ಹತ್ತಿರ ಮೃತ ಮತ್ತು ಆತನ ಗೆಳೆಯರು ಸ್ನಾನ ಮಾಡುತ್ತಿದ್ದಾಗ ಮೃತ §¸ÀªÀ @ §¸À£ÀUËqÀ vÀAzÉ DzÀ¥Àà ªÀAiÀiÁ: 26ªÀµÀð,
eÁ: °AUÁAiÀÄvï, G: ªÁå¥ÁgÀ ¸Á: PÉ ºÉƸÀ½î ºÁ.ªÀ. £ÀlgÁd PÁ¯ÉÆÃ¤
¹AzsÀ£ÀÆgÀÄ ಈತನು ಆಕಸ್ಮಿಕವಾಗಿ ನೀರಿನಲ್ಲಿ ಮುಳಗಿದ್ದು, ಈ ಬಗ್ಗೆ ಆತನ ಮಿತ್ರ ಸುರೇಶ ಈತನು ಕಾಣೆಯಾದ ಬಗ್ಗೆ ಕೊಟ್ಟ ಫಿರ್ಯಾದಿ ಮೇಲಿಂದ ಮನುಷ್ಯನ ಕಾಣೆ ಗುನ್ನೆ ದಾಖಲಾಗಿದ್ದು ಇದೆ. ದಿನಾಂಕ 16/08/2017 ರಿಂದ ಇಂದಿನವರೆಗೂ ಸದರಿ ಕಾಣೆಯಾದ ವ್ಯಕ್ತಿಯ ಬಗ್ಗೆ ಹುಡಕಾಡುತ್ತಿದ್ದಾಗ ಈ ದಿನ ಸಂಜೆ 5-00 ಗಂಟೆ ಸುಮಾರಿಗೆ ಕಾಣೆಯಾದ ವ್ಯಕ್ತಿಯು ಶವವು ಕಾಳಾಫೂರ ಸಮೀಪದ ಕೇನಾಲನಲ್ಲಿ ಪತ್ತೆಯಾಗಿದ್ದು, ಪೊಲೀಸರ ಸಂಗಡ ತಲಾಷಯಲ್ಲಿ ಭಾಗಿಯಾಗಿದ್ದ ಆತನ ಸಂಬಂದಿಕರು ಸದರಿ ಶವವನ್ನು ನೋಡಿ ಗುರುತಿಸಿದ್ದು, ಮೃತನ ಮಾವನಾದ ಫಿರ್ಯಾದಿದಾರನು ಶವವನ್ನು ಗುರುತಿಸಿ, ಸದರಿಯವನು ದಿನಾಂಕ 15/08/2017 ರಂದು ಜಲದುರ್ಗ, ನಾರಾಯಣಪೂರ ಡ್ಯಾಂ ನೋಡಲು ತನ್ನ ಗೇಳೆಯರಾದ ಸುರೇಶ, ಸತೀಶ, ರಮೇಶ ಕೂಡಿ ಹೋಗಿದ್ದು ವಾಪಸ್ಸು ಬರುವಾಗ ಜಾವೂರು ಸಮೀಪ ಕೇನಾಲನಲ್ಲಿ ಸ್ನಾನ ಮಾಡಲು ಹೋಗಿದ್ದು, ಅಲ್ಲಿ ಬಸವ ವಯಾ: 26ವರ್ಷ, ಈತನು ನೀರಿನಲ್ಲಿ ಮುಳಗಿ ಹೋಗಿದ್ದು, ಆತನು ಸಿಗದೆ ಇದ್ದುದ್ದರಿಂದ ಆತನನ್ನು ಹುಡಕಿಕೊಂಡುವಂತೆ ಪ್ರಸಾದ ಈತನು ಫಿರ್ಯಾದಿ ಕೊಟ್ಟಿದ್ದು ಇದ್ದು, ಆತನನ್ನು ನಾವು ಮತ್ತು ನಮ್ಮ ಸಂಬಂದಿಕರು ಪೊಲೀಸರೊಂದಿಗೆ ಹುಡಕಾಡುತ್ತಿದ್ದಾಗ ಸದರಿಯವನ ಶವವು ಕಾಳಾಪೂರ ಸಮೀಪ ಕೇನಾಲದಲ್ಲಿ ತೇಲುತ್ತಿದ್ದು ಕಂಡು ಬಂದಿದ್ದು, ಸದರಿಯವನು ತನ್ನ ಗೆಳೆಯರೊಂದಿಗೆ ಕೇನಾಲನಲ್ಲಿ ಸ್ನಾನ ಮಾಡುತ್ತಿದ್ದಾಗ ಆಕಸ್ಮಿಕವಾಗಿ ನೀರಿನಲ್ಲಿ ಮುಳಗಿ ಮೃತಪಟ್ಟಿದ್ದು ಆತನ ಮರಣದಲ್ಲಿ ತನಗೆ ಯಾರ ಮೇಲೂ ಯಾವ ತರಹದ ಸಂಶಯ ವೈಗೈರೆ ಇಲ್ಲಾ ಅಂತಾ ಕೊಟ್ಟ ಹೇಳಿಕೆ ಫಿರ್ಯಾಧಿಯನ್ನು ಪಿಸಿ 49 ರವರ ಮುಖಾಂತರ ಠಾಣೆಗೆ ಕಳುಹಿಸಿಕೊಟ್ಟಿದ್ದು ಸದರಿ ಫಿರ್ಯಾದಿ ಮೇಲಿಂದ °AUÀ¸ÀÆUÀÆgÀÄ ¥Éưøï oÁuÉ ಯುಡಿಆರ್ £ÀA: 21-2017 PÀ®A. 174 ¹.Dgï.¦.¹. CrAiÀİè ಪ್ರಕರಣ ದಾಖಲಿಸಿದ್ದು ಇದೆ.
PÀ«vÁ¼À
¥Éưøï oÁuÉAiÀÄ°è ¢£ÁAPÀ: 16/08/2017 gÀAzÀÄ ªÀgÀ¢AiÀiÁVzÀÝ UÀÄ£Éß £ÀA 145/2017
PÀ®A 353, 332 L¦¹ £ÉÃzÀÝgÀ ¥ÀæPÀgÀtzÀ°è ¥ÀgÁjAiÀiÁVzÀÝ DgÉÆÃ¦ ºÀÄZÀÑ¥Àà
vÀAzÉ ¢|| §¸ÀªÀAvÀ¥Àà ªÀAiÀÄ: 40 ªÀµÀð eÁ; ªÀiÁ¢UÀ ¸Á: C«ÄãÀUÀqÀ FvÀ£À£ÀÄß
¥ÀvÉÛ ºÀZÀÑ®Ä ªÀÄÆgÀÄ vÀAqÀUÀ¼À£ÀÄß gÀa¹zÀÄÝ, F ¢£À ¢£ÁAPÀ: 17/08/2017 gÀAzÀÄ
¸ÀAeÉ 4:00 UÀAmÉAiÀÄ ¸ÀĪÀiÁjUÉ ¸ÀzÀj DgÉÆÃ¦vÀ£À£ÀÄß £À£Àß ªÀiÁUÀðzÀ±Àð£ÀzÀ°è
¦.J¸ï.L DAd£ÉÃAiÀÄ r.J¸ï. PÀ«vÁ¼À oÁuÉ EªÀgÀ vÀAqÀªÀÅ DgÉÆÃ¦ ºÀÄZÀÑ¥Àà vÀAzÉ
§¸ÀªÀAvÀ¥Àà FvÀ£À£ÀÄß 24 UÀAmÉAiÀÄ M¼ÀUÁV ¥ÀvÉÛ ºÀaÑ ªÀ±ÀPÉÌ ¥ÀqÉzÀÄPÉÆArzÀÄÝ
EgÀÄvÀÛzÉ
¸ÀAZÁgÀ ¤AiÀĪÀÄ
G®èAWÀ£É,ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-
gÁAiÀÄZÀÆgÀÄ f¯ÉèAiÀÄ J¯Áè
¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß
vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ
¢£ÁAPÀ : 18.08.2017 gÀAzÀÄ 152 ¥ÀææPÀgÀtUÀ¼À£ÀÄß ¥ÀvÉÛ ªÀiÁr 22,100/- gÀÆ.UÀ¼ÀÀ£ÀÄß
¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ
G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð
ªÀÄÄAzÀĪÀgÉ¢gÀÄvÀÛzÉ.