ªÀgÀ¢AiÀiÁzÀ
¥ÀæPÀgÀtUÀ¼À ªÀiÁ»w:-
PÀ£Àß PÀ¼ÀĪÀÅ
¥ÀæPÀgÀtzÀ ªÀiÁ»w:-
ದಿನಾಂಕ: 14.04.2018 ರಂದು ಮಧ್ಯಾಹ್ನ 3-30 ಗಂಟೆಗೆ ಫಿರ್ಯಾಧಿದಾರರಾದ ವಿಶ್ವನಾಥ ಇವರು ಠಾಣೆಗೆ ಹಾಜರಾಗಿ ಗಣಕೀಕೃತ ಫಿರ್ಯಾದು ನೀಡಿದ್ದು, ಸಾರಾಂಶವೇನೆಂದರೆ, ತಾವು ರಾಯಚೂರು ನಗರದ ಗದ್ವಾಲ್ ರಸ್ತೆಯಲ್ಲಿ ಸುನೀಲ್ ಆಗ್ರೋ ಇಂಡಸ್ಟೀಸ್ ಎಂಬ ಹೆಸರಿನಲ್ಲಿ ರೈಸ್ ಮಿಲ್ ನ್ನು ಹೊಂದಿದ್ದು, ಎಂದಿನಂತೆ ನಿನ್ನೆ ದಿನಾಂಕ: 13.04.2018 ರಂದು ರಾತ್ರಿ 10-30 ಗಂಟೆಗೆ ಕೆಲಸ
ಮುಗಿದ ನಂತರ ತಾನು ಮನೆಗೆ
ಹೊರಟಿದ್ದು, ಆ ದಿನದ ವ್ಯಾಪಾರದ ಹಣ 2,80,000/- ರೂ.ಗಳು ಇದ್ದು, ತಾನು ಸದರಿ ಹಣವನ್ನು ಮನೆಗೆ
ತೆಗೆದುಕೊಂಡು ಹೋಗದೆ, ಸೀಜನ್ ಇರುವುದರಿಂದ ತಮ್ಮ ಮಿಲ್ ಆಫೀಸ್
ರೂಮಿನಲ್ಲಿ ಇರುವ ಕಬ್ಬಿಣದ ಅಲ್ಮರಾದಲ್ಲಿ ಇಟ್ಟು, ಅದಕ್ಕೆ ಬೀಗ ಹಾಕಿ ಬೀಗವನ್ನು
ಆಫೀಸಿನಲ್ಲಿರುವ ಟೇಬಲಿನ ಡ್ರಾದಲ್ಲಿ ಇಟ್ಟು ಡ್ರಾ ಕೀಲಿ ಹಾಕಿ ಆಫೀಸಿನ ಬಾಗಿಲನ್ನು ಮುಚ್ಚಿ
ಅದಕ್ಕೆ ಬೀಗ ಹಾಕಿ ತಾನು ವಿಶ್ರಾಂತಿ
ಕುರಿತು ಮನೆಗೆ ಹೋಗಿದ್ದು, ದಿನಾಂಕ 14.04.2018 ರಂದು ಬೆಳಿಗ್ಗೆ 8-00 ಗಂಟೆಗೆ ತಾನು ಮನೆಯಲ್ಲಿ ಇರುವಾಗ ತಮ್ಮ ಅಣ್ಣನ ಮಗ ವೈ.ಮಹೇಶ ಈತನು ತಮ್ಮ ರೈಸ್ ಮಿಲ್ ಗೆ ಹೋಗಿದ್ದು, ಆತ ತನಗೆ ಫೋನ್ ಮಾಡಿ ತಿಳಿಸಿದ್ದೇನೆಂದರೆ, ತಮ್ಮ ರೈಸ್ ಮಿಲ್ನ ಆಫೀಸ್ ಕೋಣೆಯ
ಬಾಗಿಲಿನ ಚಿಲಕನ್ನು ಮುರಿದಿದ್ದಾರೆ ಅಂತಾ ತಿಳಿಸಿದ್ದು, ನಾನು ಕೂಡಲೇ
ಗದ್ವಾಲ್ ರಸ್ತೆಯಲ್ಲಿರುವ ನನ್ನ ಮಿಲ್ಗೆ ಹೋಗಿ ನಮ್ಮ ಆಫೀಸ್ ಕೋಣೆಯನ್ನು ನೋಡಲಾಗಿ ಅದರ
ಚಿಲಕವನ್ನು ಕಬ್ಬಿಣದ ರಾಡಿನಿಂದ ಮುರಿದಿದ್ದು, ಕಂಡು ಬಂದಿದ್ದು ತಾನು ಆಫೀಸಿನೊಳಗೆ ಹೋಗಿ ನೋಡಲಾಗಿ ತಾನು ಬೀಗ ಹಾಕಿದ ಟೇಬಲಿನ ಡ್ರಾವನ್ನು
ಸಹ ಮುರಿದಿದ್ದು, ಮತ್ತು ಅಲ್ಮರಾವನ್ನು ನೋಡಲಾಗಿ
ಅಲ್ಮರಾವು ತೆರೆದ ಸ್ಥಿತಿಯಲ್ಲಿದ್ದು, ತಾನು ಅಲ್ಮರಾದಲ್ಲಿ ನೋಡಲಾಗಿ ತಾನು ನಿನ್ನೆ ದಿನಾಂಕ ರಾತ್ರಿ 10-30 ಗಂಟೆಗೆ ಅಲ್ಮರಾದಲ್ಲಿ ಇಟ್ಟು
ಹೋಗಿದ್ದ ನಗದು ಹಣ 2,80,000/- ರೂ.ಗಳು ಮತ್ತು ತಮ್ಮ ಆಫೀಸಿನಲ್ಲಿ ಅಳವಡಿಸಿದ ಸಿ.ಸಿ.
ಕ್ಯಾಮರಾದ ಡಿ.ವಿ.ಆರ್. ಇರಲಿಲ್ಲ. ದಿನಾಂಕ 13.04.2018 ರಂದು ರಾತ್ರಿ 10-30 ಗಂಟೆಗೆ ನಾನು
ಅಲ್ಮರಾದಲ್ಲಿ ಇಟ್ಟು ಹೋಗಿದ್ದ 2,80,000/- ರೂ.ಗಳ ನಗದು
ಹಣವನ್ನು ಮತ್ತು ತಮ್ಮ ಆಫೀಸಿನಲ್ಲಿ
ಅಳವಡಿಸಿದ ಸಿ.ಸಿ. ಕ್ಯಾಮರಾದ ಡಿ.ವಿ.ಆರ್.ನ ಅ.ಕಿ.ರೂ. 10,000/- ರೂ.
ಬೆಲೆಬಾಳುವುದು. ಹೀಗೆ ಒಟ್ಟು 2,90,000/- ರೂ.ಗಳ ಮೊತ್ತವನ್ನು ದಿನಾಂಕ 13.04.2018 ರಂದು ರಾತ್ರಿ 11-00 ಗಂಟೆಯಿಂದ ದಿನಾಂಕ
14.04.2018 ರಂದು ಬೆಳಿಗ್ಗೆ 8-00 ಗಂಟೆಯ ಮಧ್ಯದ
ಅವಧಿಯಲ್ಲಿ ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿದ್ದು ಇರುತ್ತದೆ. ಕಾರಣ ತಮ್ಮ ಹಣ ಮತ್ತು ಸಿ.ಸಿ.ಕ್ಯಾಮರಾ
ಡಿ.ವಿ.ಆರ್.ನ್ನು ಹುಡುಕಿಕೊಟ್ಟು ಕಳ್ಳತನ ಮಾಡಿದವರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಅಂತಾ ಮುಂತಾಗಿರುವ ಸಾರಾಂಶದ ಮೇಲಿಂದ ಮಾರ್ಕೆಟಯಾರ್ಡ ಠಾಣಾ ಗುನ್ನೆ ನಂ.62/2018, ಕಲಂ. 457, 380 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದು
ಇರುತ್ತದೆ.
AiÀÄÄ.r.Dgï. ¥ÀæPÀgÀtzÀ ªÀiÁ»w:_
ದಿನಾಂಕ 14/04/18 ಬೆಳಿಗ್ಗೆ 09.15 ಗಂಟೆಗೆ ಫಿರ್ಯಾದಿಯು ಠಾಣೆಗೆ ಹಾಜರಾಗಿ ತನ್ನ
zÉÆAzÀÄ ಲಿಖತ zÀÆರನ್ನು
ಹಾಜರಪಡಿಸಿದ್ದು ಅದರಲ್ಲಿ ತಮ್ಮ ತಂದೆ ತಾಯಿಯವರು ತಮ್ಮೂರಿನ ಸೀಮಾದಲ್ಲಿ ಹೊಲವನ್ನುಹೊಂದಿದ್ದು
ಅಲ್ದೇ ಗ್ರಾಮದಲ್ಲಿ ಬೇರೆಯವರ ಇನ್ನೂ 10 ಎಕರೆ ಭೂಮಿಯನ್ನು ಲೀಜಿಗೆ ಮಾಡಿದ್ದು ಹೊಲದಲ್ಲಿ ಹತ್ತಿ
ಬೆಳೆಯನ್ನು ಹಾಕಿದ್ದು ಇತ್ತು ಅದಕ್ಕೆ ಮಾನವಿ ಸಿಂಡಿಕೇಟ್ ಬ್ಯಾಂಕಿನಲ್ಲಿ ಮತ್ತು ಖಾಸಗಿ
ರೀತಿಯಾಗಿ ಸಾಲವನ್ನು ಪಡೆದುಕೊಂಡಿದ್ದು ಆದರೆ ಮಳೆ ಸರಿಯಾಗಿ ಆಗದ ಕಾರಣ ಬೆಳೆ ನಷ್ಟವಾಗಿದ್ದರಿಂದ
ಮಾಡಿದ ಸಾಲವನ್ನು ತೀರಿಸುವದು ಹೇಗೆ ಮನಸ್ಸಿಗೆ ಬೇಜಾರು ಮಾಡಿಕೊಂಡು ಜೀವನದಲ್ಲಿ ಜಿಗುಪ್ಸೆ
ಹೊಂದಿ ದಿನಾಂಕ 10/04/17 ರಂದು ಸಾಯಂಕಾಲ 5.00 ಗಂಟೆ ಸುಮಾರಿಗೆ ತಮ್ಮ ಮನೆಯಲ್ಲಿ ಪದ್ದಮ್ಮಳು
ಕ್ರಿಮಿನಾಶಕ ಔಷಧಿಯನ್ನು ಸೇವನೆ ಮಾಡಿ ಇಲಾಜು
ಕುರಿತು ಮಾನವಿ ಆಸ್ಪತ್ರೆಗೆ ಸೇರಿಕೆಯಾಗಿ ನಂತರ ರಿಮ್ಸ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವಾಗ
ಇಂದು ದಿನಾಂಕ 14/04/18 ರಂದು ಬೆಳಗಿನ ಜಾವ 4.00 ಗಂಟೆಗೆ ರಿಮ್ಸ ಆಸ್ಪತ್ರೆಯಲ್ಲಿ ಮೃತಪಟ್ಟಿರುತ್ತಾಳೆ. ಅಂತಾ ಇದ್ದ ಸಾರಾಂಶದ ಮೇಲಿಂದ ಮಾನವಿ
ಪೊಲೀಸ್ ಠಾಣೆ ಯು.ಡಿ.ಅರ್ ನಂ 09/2018 ಕಲಂ 174 ಸಿ.ಆರ್.ಪಿ.ಸಿ ಅಡಿಯಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆಯನ್ನು
ಕೈಕೊಂಡಿದ್ದು ಇರುತ್ತದೆ
ದಿನಾಂಕ 15-04-2018 ರಂದು
ಬೆಳಿಗ್ಗೆ 10-00 ಗಂಟೆಗೆ ಫಿರ್ಯಾದಿ w¥ÀàtÚ
vÀAzÉ CªÀÄgÀ¥Àà PÀgÀqÀPÀ¯ï ªÀAiÀiÁ: 28ªÀµÀð, eÁ: £ÁAiÀÄPÀ, G:¯Áj ZÁ®PÀ ¸Á:
£ÁUÀgÁ¼À gÀªÀರು ಠಾಣೆಗೆ ಹಾಜರಾಗಿ ಹೇಳಿಕೆ ಫಿರ್ಯಾದಿ
ಕೊಟ್ಟಿದ್ದರ ಸಾರಾಂಸವೆನೆಂದರೆ ತನ್ನ ತಂದೆ ತಾಯಿ ನಾಗರಾಳದಲ್ಲಿ ವಾಸವಾಗಿದ್ದು ತನ್ನ ತಂದೆಗೆ
ಮೈಯಲ್ಲಿ ಹುರುಕು ಇದ್ದು ಬಹಳ ದಿನಗಳಿಂದ ಅಲ್ಲಲ್ಲಿ ತೊರಿಸಿದರು ಗುಣಮುಖ ಆಗಿರಲಿಲ್ಲಾ.ಈಗ
ಬಿಸಿಲು ಕಾಲ ಇದ್ದುದ್ದರಿಂದ ಹುರಕು ಇನ್ನೂ ಹೆಚ್ಚಾಗಿದ್ದರಿಂದ ದಿನಾಂಕ 14/04/2018 ರಂದು
ಮದ್ಯಾಹ್ನ ಮನೆಯಿಂದ ಹೋದವನು ವಾಪಸ್ಸು ಮನೆಗೆ ಬಾರದೆ ಇದ್ದುದ್ದರಿಂದ ತಾನು ಆತನಿಗಾಗಿ ಅಲ್ಲಲ್ಲಿ
ಹುಡಕಾಡಿದ್ದು ಸಿಗದೆ ಇದ್ದಾಗ ನಿನ್ನೆ ರೋಡಲಬಂಡಾ ಜಾವೂರು ಹತ್ತಿರ ನಾರಾಯಣಪೂರ ಕೇನಾಲನಲ್ಲಿ
ತನ್ನ ತಂದೆಯು ಬಿದ್ದು ಮೃತಪಟ್ಟಿದ್ದು ಕಂಡು ಬಂದಿದ್ದು, ತನ್ನ
ತಂದೆ ತನಗಿದ್ದ ಹುರಕಿನ ಖಾಯಿಲೆಯನ್ನು ತಾಳಲಾರದೆ ನಾರಾಯಣಪೂರ ಕೇನಾಲನಲ್ಲಿ ಬಿದ್ದು ಆತ್ಮಹತ್ಯೆ
ಮಾಡಿಕೊಂಡಿದ್ದು ಇರುತ್ತದೆ. ಆತನ
ಮರಣದಲ್ಲಿ ಯಾರ ಮೇಲೆ ಯಾವ ತರಹದ ಸಂಶಯ ವೈಗೈರೆ ಇಲ್ಲಾ ಅಂತಾ ಕೊಟ್ಟ ಫಿರ್ಯಾಧಿ ಮೇಲಿಂದ °AUÀ¸ÀÆUÀÄgÀÄ AiÀÄÄ.r.DIÄ. £ÀA: 10-2018 PÀ®A. 174 ¹.Dgï.¦.¹ CrAiÀİè ಪ್ರಕರಣ
ದಾಖಲಿಸಿದ್ದು ಇದೆ.
CPÀæªÀÄ
ªÀÄgÀ¼ÀÄ ¸ÁUÁtÂPÉ ¥ÀæPÀgÀt zÀªÀiÁ»w:-
²æÃ
D£ÀAzÀ PÁgÀ®PÀÄAn J¥sï.J¸ï.n.-13 59-ªÀÄ¹Ì «zsÁ£À¸À¨sÉ PÉëÃvÀæ ZÀÄ£ÁªÀuÁ
C¢üÃPÁjUÀ¼ÀÄ ಹಾಗೂ ತಮ್ಮೋಂದಿಗೆ
ಇದ್ದ
ಸಿಬ್ಬಂದಿಯೊಂದಿಗೆ
ದಿನಾಂಕ 12-04-2018 ರಂದು
ಬೆಳಿಗ್ಗೆ
ಚುನಾವಣೆ
ಕರ್ತವ್ಯದ
ಮೇಲೆ
ಹೋಗಿದ್ದಾಗ
ಸದ್ರಿ
ದಿನಾಂಕ:12-04-2018 ರಂದು 12.00 ಗಂಟೆ 1) ಮಹಿಂದ್ರಾ
ಟ್ರಾಕ್ಟರ್
ನಂ
ಕೆಎ-36 ಟಿಸಿ-6050 ಹಾಗೂ
ಟ್ರಾಲಿ
ನಂ
ಕೆಎ-36 ಟಿಸಿ-6051 ನೇದ್ದರಲ್ಲಿ
ಆರೋಪಿತನು
ಸರಕಾರಿಂದ
ಯಾವೂದೇ
ಪರವಾನಿಗೆ
ಪಡೆಯದೆ
ಸರಕಾರದ
ಸ್ವತ್ತಾದ
ಮರಳನ್ನು
ಕಳ್ಳತನದಿಂದ
ಅಕ್ರಮವಾಗಿ
ತುಂಬಿಕೊಂಡು
ಬಸಾಪುರು
ಗ್ರಾಮದ
ಕಡೆಗೆ
ಬರುತ್ತಿದ್ದಾಗ
ಪಂಚರು
ಹಾಗೂ
ಸಿಬ್ಬಂದೊಯೊಂದಿಗೆ
ದಾಳಿ
ಮಾಡಿದಾಗ
ಆರೋಪಿ
ಓಡಿ
ಹೋಗಿದ್ದು, ನಮೂದಿತ
ಮರಳಿನ
ಟ್ರಾಕ್ಟರ್
ಸಿಕ್ಕಿಬಿದ್ದಿದ್ದು, ಜಪ್ತಿ
ಮಾಡಿಕೊಂಡು
ಪಂಚನಾಮೆ
ಪೂರೈಸಿ
ಜಪ್ತಿ
ಮಾಡಿಕೊಂಡು
ಈ
ಬಗ್ಗೆ
ತಮ್ಮ
ಮೇಲಾಧಿಕಾರಿಗಳಲ್ಲಿ
ಈ
ದಿನ
ಠಾಣೆಗೆ
ಬಂದು
ಮುಂದಿನ
ಕ್ರಮ
ಜರುಗಿಸಲು
ವರದಿಯನ್ನು
ಸಲ್ಲಿಸಿದ್ದರ
ಮೇಲೆ
ªÀĹÌ
¥Éưøï oÁuÉ ಗುನ್ನೆ ನಂ 80/2018 ಕಲಂ. 4(1ಎ), 21 ಎಮ್.ಎಮ್.ಡಿ.ಆರ್
ಕಾಯ್ದೆ 1957. & 379 ಐ.ಪಿ.ಸಿ
ಪ್ರಕಾರ
ಪ್ರಕರಣ
ದಾಖಲಿಸಿಕೊಂಡು
ತನಿಖೆಕೈಗೊಂ rgÀÄvÁÛgÉ.
ದಿನಾಂಕ 15/04/18 ರಂದು ಬೆಳಿಗ್ಗೆ
09.15 ಗಂಟೆಗೆ ವೀರನಗೌಡ. ಎ.ಎಸ್.ಐ ರವರು ದಾಳಿಯಿಂದ ವಾಪಾಸ್ ಠಾಣೆಗೆ ಬಂದು
ತಮ್ಮ ಒಂದು ವರದಿಯನ್ನು ತಯಾರಿಸಿ ಬೆಳಿಗ್ಗೆ 09.30 ಗಂಟೆಗೆ ಜಪ್ತು ಮಾಡಿಕೊಂಡು ಬಂದ ಮರಳು
ತುಂಬಿದ 2 ಟ್ರಾಕ್ಟರ ಮತ್ತು ಟ್ರಾಲಿಗಳನ್ನು
ಹಾಗೂ ಜಪ್ತು ಪಂಚನಾಮೆ ಹಾಗೂ ವರದಿಯನ್ನು ನೀಡಿ ಮುಂದಿನ ಕ್ರಮ ಜರುಗಿಸುವಂತೆ ಸೂಚಿಸಿದ್ದು
ಸದರಿ ಪಂಚನಾಮೆಯ ಸಾರಾಂಶದಲ್ಲಿ ‘’ ರಾಜಲಬಂಡ ಗ್ರಾಮದ ತುಂಗಾಭದ್ರಾ ನದಿಯಲ್ಲಿ ಟ್ರ್ಯಾಕ್ಟರ/ಟ್ರಾಲಿಗಳಲ್ಲಿ ಅಕ್ರಮವಾಗಿ, ಕಳ್ಳತನದಿಂದ ಮರಳನ್ನು
ತುಂಬಿಕೊಂಡು ಮಾರಾಟ ಮಾಡುವ ಕುರಿತು ತೆಗೆದುಕೊಂಡು ಹೋಗುತ್ತಾರೆ ಅಂತಾ ಖಚಿತವಾದ ಮಾಹಿತಿ ಮೇರೆಗೆ
ವೀರನಗೌಡ. ಎ.ಎಸ್.ಐ ರವರು ಪಂಚರು ಮತ್ತು ಸಿಬ್ಬಂದಿಯವರಿಗೆ ಕರೆದುಕೊಂಡು ಇಂದು ದಿನಾಂಕ 15/04/18 ರಂದು
ಬೆಳಿಗ್ಗೆ 06.45 ಗಂಟೆ ಸುಮಾರಿಗೆ ರಾಜಲಬಂಡ ಗ್ರಾಮದ ಬಸ್ ಸ್ಟಾಂಡ್ ಹತ್ತಿರ ಮರಳು ವಾಹನಗಳು ಬರುವುದನ್ನು ಕಾಯುತ್ತಾ ನಿಂತಿರುವಾಗ ಬೆಳಿಗ್ಗೆ 7-00 ಗಂಟೆಗೆ ರಾಜಲಬಂಡ ಗ್ರಾಮದ ತುಂಗಭದ್ರಾ ನದಿಯಲ್ಲಿಂದ
ಮೇಲ್ಕಂಡ ಆಪಾದಿತರು ಮೇಲ್ಕಂಢ 2 ಟ್ರ್ಯಾಕ್ಟರಗಳಲ್ಲಿ ಮರಳನ್ನು ತುಂಬಿಕೊಂಡು ಬರುತ್ತಿರುವದನ್ನು ಕಂಡು ಪಂಚರ ಸಮಕ್ಷಮದಲ್ಲಿ ಸದರಿ ಟ್ರ್ಯಾಕ್ಟರ /ಟ್ರಾಲಿಗಳನ್ನು
ನಿಲ್ಲಿಸಲು ಸೂಚಿಸಿದಾಗ ಪೊಲೀಸರನ್ನು ಕಂಡ ಮೇಲ್ಕಂಡ ಟ್ರ್ಯಾಕ್ಟರಗಳ ಚಾಲಕರುಗಳು
ಓಡಿ ಹೋಗಿದ್ದು ಸದರಿ ಟ್ರ್ಯಾಕ್ಟರ / ಟ್ರಾಲಿಯನ್ನು ಪರಿಶೀಲಿಸಿದಾಗ ಎರಡು ಟ್ರ್ಯಾಕ್ಟರ /ಟ್ರಾಲಿಗಳಲ್ಲಿ ತಲಾ ಅಂದಾಜು 2
ಘನ ಮೀಟರ್ ನಂತೆ ಒಟ್ಟು 4 ಘನ ಮೀಟರ ಮರಳು ಅಂ.ಕಿ-2800/- ರೂ. ಬೆಲೆ
ಬಾಳುವದು ಇದ್ದು ಕಾರಣ ವಾಹನಗಳನ್ನು ಮರಳು ಸಹಿತ ಜಪ್ತು ಮಾಡಿಕೊಂಡು ದಾಳಿ ಪಂಚನಾಮೆಯನ್ನು
ಪೂರೈಸಿಕೊಂಡಿದ್ದು ಇರುತ್ತದೆ. ಕಾರಣ ಸದರಿ ಟ್ರ್ಯಾಕ್ಟರ / ಟ್ರಾಲಿಗಳ ಚಾಲಕರು ಮತ್ತು ಮಾಲಿಕರುಗಳ ಮೇಲೆ ಕ್ರಮ
ಜರುಗಿಸುವಂತೆ ಮುಂತಾಗಿ ಇದ್ದ ದೂರಿನ ಮೇಲಿಂದ ಮಾನವಿ ಠಾಣೆ ಗುನ್ನೆ ನಂ 162/18 ಕಲಂ 3,42,43 ಕೆ.ಎಮ್.ಎಮ್.ಸಿ. ರೂಲ್ಸ,
& 4,4(1ಎ) ಎಮ್.ಎಮ್.ಡಿ.ಆರ್. ಕಾಯ್ದೆ 1957 & 379 ಐ.ಪಿ.ಸಿ. ಪ್ರಕಾರ ಪ್ರಕರಣ
ದಾಖಲಿಸಿಕೊಂಡು ತನಿಖೆಯನ್ನು ಕೈ ಕೊಂಡಿರುತ್ತಾರೆ.
.
¸ÀAZÁgÀ
¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-
gÁAiÀÄZÀÆgÀÄ
f¯ÉèAiÀÄ J¯Áè ¥ÉÆ°Ã¸ï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À
C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ
¸ÀºÁAiÀÄ¢AzÀ ¢£ÁAPÀ: 15.04.2018 gÀAzÀÄ 140 ¥ÀææPÀgÀtUÀ¼À£ÀÄß ¥ÀvÉÛ ªÀiÁr 20,600/-
gÀÆ. UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ,
¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ
dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.