:: ಪತ್ರಿಕಾ ಪ್ರಕಟಣೆ ::
-:: ಕುಖ್ಯಾತ ಮನೆಗಳ್ಳರ ಬಂಧನ ::-
ರಾಯಚೂರು ಜಿಲ್ಲೆಯ ರಾಯಚೂರು ಗ್ರಾಮೀಣ
ಪೊಲೀಸ್ ಠಾಣೆಯ ಪೊಲೀಸರು ನಾಲ್ವರು ಕುಖ್ಯಾತ ಮನೆಗಳ್ಳತನ ಮಾಡುವ ಕಳ್ಳರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ರಾಯಚೂರು ಜಿಲ್ಲೆಯ ರಾಯಚೂರು ಗ್ರಾಮೀಣ ವೃತ್ತದ ಹದ್ದಿಯ ಹೆಗ್ಗಸನಹಳ್ಳಿ, ಕಲ್ಮಲಾ, ಹಾಗೂ ಶಕ್ತಿನಗರ ಗ್ರಾಮಗಳಲ್ಲಿ ಇತ್ತೀಚಿಗೆ ಜರುಗುತ್ತಿದ್ದ ಮನೆಗಳ್ಳತನಗಳ ಪತ್ತೆಗಾಗಿ ಡಿ.ಕಿಶೋರ ಬಾಬು IPS ಜಿಲ್ಲಾ ಪೊಲೀಸ್ ಅಧೀಕ್ಷಕರು ರಾಯಚೂರು, ಎಸ್.ಬಿ. ಪಾಟೀಲ್ ಹೆಚ್ಚುವರಿ ಜಿಲ್ಲಾ ಪೊಲೀಸ್ ಅಧೀಕ್ಷಕರು
ರಾಯಚೂರು ರವರು, ಜಿ.ಹರೀಶ ಪೊಲೀಸ್ ಉಪಾಧೀಕ್ಷರು ರಾಯಚೂರು ರವರ
ಮಾರ್ಗದರ್ಶನದಲ್ಲಿ ಹನುಮರಡ್ಡೆಪ್ಪ ಸಿ.ಪಿ.ಐ. ಗ್ರಾಮೀಣ
ವೃತ್ತ ರಾಯಚೂರು ರವರ ನೇತೃತ್ವದಲ್ಲಿ ಸಿಬ್ಬಂದಿಯವರಾದ ರವಿರಾಜ ಸಿ.ಹೆಚ್.ಸಿ.320, ನಾಗಪ್ಪ ಸಿ.ಹೆಚ್.ಸಿ74., ಹಾಗೂ ಮಲ್ಲಪ್ಪ ಸಿಪಿಸಿ 495 ಇವರನ್ನೊಳಗೊಂಡ
ವಿಶೇಷ ತಂಡವನ್ನು
ರಚಿಸಿದ್ದರು.
ಈ ತಂಡವು ಹಗಲಿರಳು ಶ್ರಮಿಸಿ ಈ ಕೆಳಕಂಡ 04 ಜನ ಕುಖ್ಯಾತ ಮನೆಗಳ್ಳರನ್ನು ಬಂಧಿಸುವಲ್ಲಿ ಯಶಸ್ವಿಯಾಗಿ
ಅವರಿಂದ 110 ಗ್ರಾಮ್ ಬಂಗಾರದ ಆಭರಗಳು ಅ.ಕಿ.ರೂ.2,71,500/-,
310 ಗ್ರಾಮ್ ಬೆಳ್ಳಿ ಆಭರಣಗಳು ಅ.ಕಿ.ರೂ.15000/- ಮತ್ತು ನಗದು ಹಣ ರೂ.75,000/-
ಹೀಗೆ ಎಲ್ಲಾ ಸೇರಿ ಒಟ್ಟು
3,61,500/- ಬೆಲೆ ಬಾಳುವವುಗಳನ್ನು ವಶಪಡಿಸಿಕೊಳ್ಳುವಲ್ಲಿ
ಯಶಸ್ವಿಯಾಗಿದ್ದಾರೆ.
1] ಭೂಪತಿ ಬಾಲಕೃಷ್ಣ ತಂದೆ ಕುರುಮಯ್ಯ ವ||27ವರ್ಷ, ಗುಡಿಪಲ್ಲಿ ಪೆದ್ದಾಪೂರ ಗ್ರಾಮ, ಜಿ||ನಾಗರ ಕರ್ನೂಲ್
2] ದಿನೇಶ ತಂದೆ ಆಂಜಿನೆಯ್ಯ ವ||23ವರ್ಷ, ಸಾ||ಐ.ಡಿ. ಕ್ವಾರ್ಟರ್ಸ್, ಅರ್ಜುನಪ್ಪ ಕಾಲೋನಿ, ಯರಮರಸ್ ಕ್ಯಾಂಪ್
3] ನವಾಜ್ ತಂದೆ ಮಹ್ಮದ್ ಖಾಜಾ ಸಾ||ಅರ್ಜುನಪ್ಪ ಕಾಲೋನಿ ಯರಮರಸ್ ಕ್ಯಾಂಪ್,
4] ಮಂಜುನಾಥ ತಂದೆ ರಂಗಪ್ಪ ವ||26ವರ್ಷ, ಸಾ||ಅರ್ಜುನಪ್ಪ ಕಾಲೋನಿ, ಯರಮರಸ್ ಕ್ಯಾಂಪ್
ಇವರು
ರಾಯಚೂರು ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬರುವ ಕಲ್ಮಲಾ, ಹೆಗ್ಗಸನಹಳ್ಳಿ ಹಾಗೂ ಶಕ್ತಿನಗರ ಠಾಣಾ ಹದ್ದಿಯಲ್ಲಿನ ಶಕ್ತಿನಗರ ಹಾಗೂ ದೇವಸೂಗೂರು ಗ್ರಾಮಗಳಲ್ಲಿ ಮನೆ ಬೀಗ ಮುರಿದು ಕಳ್ಳತನ ಮಾಡಿದ್ದು ಒಟ್ಟು 4 ಪ್ರಕರಣಗಳು ಪತ್ತೆಯಾಗಿದ್ದು ಇವರಿಂದ ಕದ್ದ
ಮಾಲನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾದ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಯವರ ತಂಡವನ್ನು ಎಸ್.ಪಿ. ಮತ್ತು ಹೆಚ್ಚುವರಿ ಎಸ್.ಪಿ. ರಾಯಚೂರು ರವರು
ಶ್ಲಾಘಿಸಿದ್ದಾರೆ.
gÀ¸ÉÛ
C¥ÀWÁvÀ ¥ÀæPÀgÀtzÀ ªÀiÁ»w.
ದಿನಾಂಕ: 28-07-2018 ರಂದು ಬೆಳಿಗ್ಗೆ 04-00 ಗಂಟೆಗೆ ಪಿರ್ಯಾಧಿ ±ÀgÀuÉUËqÀ vÀAzÉ CªÀÄgÉÃUËqÀ
¥ÁnÃ¯ï ªÀAiÀiÁ: 55 ªÀµÀð eÁ: °AUÁAiÀÄvÀ G: ªÁå¥ÁgÀ ¸Á: ¸ÀeÁð¥ÀÆgÀ gÀªÀರು
ಠಾಣೆಗೆ ಹಾಜರಾಗಿ ಲಿಖಿತ ಪಿರ್ಯಾಧಿ ಕೊಟ್ಟಿದ್ದು ಅದರಸಾರಾಂಶವೇನಂದರೆ ದಿನಾಂಕ 28/07/2018 ರಂದು ಬೆಳಿಗಿನ ಜಾವ 01-30 ಗಂಟೆ ಸುಮಾರು ಪಿರ್ಯಾಧಿದಾರರ
ತಮ್ಮನ ಮಗನಾದ ಸಂಗನಗೌಡ
@ ಮುತ್ತಣ್ಣ
ಈತನು ತನ್ನ ಮೋಟಾರ್ ಸೈಕಲ್ ನಂ ಕೆಎ 36 ಇಜಿ 0993 ನೇದ್ದರ ಮೇಲೆ ಲಿಂಗಸೂಗೂರಿನಿಂದ
ಸರ್ಜಾಪೂರ ಗ್ರಾಮಕ್ಕೆ ಲಿಂಗಸೂಗೂರು ರಾಯಚೂರು ಮುಖ್ಯ ರಸ್ತೆಯ ಮೇಲೆ ಬರುತ್ತಿರುವಾಗ ಸರ್ಜಾಪೂರ
ಗ್ರಾಮದ ಹೈಸ್ಕೂಲ್ ಹತ್ತಿರ ಯಾವುದೋ ಹೋಗಿ ಬರುವ ಅಪರಿಚಿತ ವಾಹನ ಚಾಲಕನು ತನ್ನ ವಾಹನವನ್ನು
ಅತೀವೇಗವಾಗಿ ಮತ್ತು ನಿರ್ಲಕ್ಷ್ಯತನದಿಂದ ನೆಡಸಿಕೊಂಡು ಬಂದು ಸಂಗನಗೌಡನ ಮೋಟಾರ್ ಸೈಕಲ್ ಗೆ
ಟಕ್ಕರ್ ಕೊಟ್ಟು ವಾಹನವನ್ನು ನಿಲ್ಲಿಸದೇ ಹೋಗಿದ್ದರಿಂದ ಸಂಗನಗೌಡನು ಮೋಟಾರ್ ಸೈಕಲ್ ಸಮೇತ ಕೇಳಗೆ
ಬಿದ್ದು ತಲೆಗೆ ಭಾರಿ ಗಾಯವಾಗಿ ಮೆದುಳು ಹೊರ ಬಂದು ಬಲಗಾಲು ತೊಡೆ ಮುರಿದು ಮಾಂಸ ಖಂಡ ಹೊರ
ಬಂದಿದ್ದು ಮತ್ತು ಬಲಗಾಲು ಪಾದದ ಮೇಲೆ ಎಲಬು ಮುರಿದು ಸ್ಥಳದಲ್ಲಿಯೇ ಮೃತಪಟ್ಟಿದ್ದು ವಾಹನ
ಚಾಲಕನನ್ನು ಪತ್ತೆ ಹಚ್ಚಿ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಕೊಟ್ಟ ಲಿಖಿತ ಪಿರ್ಯಾಧಿ
ಸಾರಾಂಶದ ಮೇಲಿಂದ ಲಿಂಗಸುಗೂರು ಪೊಲಿಸ್ ಠಾಣೆ ಗುನ್ನೆ ನಂ. 311/2018 PÀ®A. 279,304(J) L.¦.¹ & 187
LJªÀiï « DPïÖ ಅಡಿಯಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಯು.ಡಿ.ಆರ್. ಪ್ರಕರಣದ ಮಾಹಿತಿ.
¢£ÁAPÀ
27-07-2018 gÀAzÀÄ ¨É½UÉÎ 10.00 UÀAmÉ ¸ÀĪÀiÁgÀÄ FgÀ¥Àà vÀAzÉ §¸À¥Àà vÀ¼ÀªÁgÀ,
32 ªÀµÀð, £ÁAiÀÄPÀ, MPÀÌ®vÀ£À ¸Á:ªÁå¸À£ÀA¢ºÁ¼À ಈತನು vÀ£Àß ºÀwÛ ºÉÆ®PÉÌ
Qæ«Ä£Á±ÀPÀ OµÀ¢ ºÉÆqÉAiÀÄ®Ä ºÉÆÃV, ºÀwÛ ºÉÆ®PÉÌ ºÉÆÃrAiÀÄÄwÛzÁÝUÀ QæÃ«Ä£Á±ÀPÀ
OµÀ¢ DPÀ¹äPÀªÁV zÉúÀPÉÌ ¸ÉÃj ¸ÀAeÉ 6.00 UÀAmÉ ¸ÀĪÀiÁgÀÄ vÀ¯É wgÀÄUÀÄvÀÛzÉ
CAvÁ ºÉý ªÁAw ªÀiÁqÀÄvÁÛ PÀĹzÀÄ ©zÁÝUÀ DvÀ¤UÉ ¦gÁå¢zÁgÀgÀÄ aQvÉìUÀ 108
ªÁºÀ£ÀzÀ°è ªÉÆzÀ®Ä ªÀÄÄzÀUÀ°èUÉ £ÀAvÀgÀzÀ°è °AUÀ¸ÀÆUÀÄgÀÄ ¸ÀgÀPÁj D¸ÀàvÀæUÉ
PÀgÉzÀÄPÉÆAqÀÄ §AzÀÄ ¸ÉÃjPÉ ªÀiÁrzÀÄÝ, DzÀgÉ FgÀ¥Àà£À DgÉÆÃUÀåzÀ°è ZÉÃvÀjPÉ
PÁtzÉ F ¢£À ¢£ÁAPÀ 27-07-2018 gÀAzÀÄ gÁyæ 8.20 UÀAmÉ ¸ÀĪÀiÁgÀÄ ªÀÄÈvÀ¥ÀnÖzÀÄÝ
F §UÉÎ AiÀiÁgÀ ªÉÄÃ¯É AiÀiÁªÀÅzÉà ¸ÀA±ÀAiÀÄ EgÀĪÀ¢¯Áè ªÀÄÄA¢£À PÀæªÀÄ
dgÀÄV¸À®Ä «£ÀAw CAvÁ CªÀÄgÀ¥Àà vÀAzÉ §¸À¥Àà vÀ¼ÀªÁgÀ, 33 ªÀµÀð, £ÁAiÀÄPÀ,
MPÀÌ®vÀ£À ¸Á:ªÁå¸À£ÀA¢ºÁ¼À ¤ÃrzÀ °TvÀ zÀÆj£À ªÉÄÃ¯É ಮಸ್ಕಿ ಪೊಲೀಸ್ oÁuÁ AiÀÄÄ.r.Dgï. £ÀA
09/2018 PÀ®A 174 ¹.Dgï.¦.¹. jÃvÁå AiÀÄÄ.r.Dgï. ¥ÀæPÀgÀt zÁR®Ä ªÀiÁrPÉÆAqÀÄ
vÀ¤SÉ PÉÊUÉÆArgÀÄvÁÛgÉ.