.
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-
¥Éưøï zÁ½ ¥ÀæPÀgÀtzÀ ªÀiÁ»w.
¢£ÁAPÀ
25/07/2018
gÀAzÀÄ, ²æÃ ¸ÀAfªï PÀĪÀiÁgÀ n.¹¦L zÉêÀzÀÄUÀð ªÀÈvÀÛgÀªÀgÀÄ ¹§âA¢AiÀĪÀgÀÄ ªÀÄvÀÄÛ ¥ÀAZÀgÉÆA¢UÉ
PÀÆrPÉÆAqÀÄ ¸ÀPÁðj fÃ¥ï £ÀA§gÀ PÉJ-36
f-0396 £ÉÃzÀÝgÀ°è ºÉÆÃV zÉêÀzÀÄUÀð ¥ÀlÖtzÀ nJ¦JªÀiï.¹ DªÀgÀtzÀ ¸ÁªÀðd¤PÀ ¸ÀܼÀzÀ°è CAzÀg狀Ágï JA§ E¸ÉàÃmï
dÆeÁl £ÀqÉ¢gÀĪÀ PÁ®PÉÌ ¸ÀAeÉ 05-45 UÀAmÉUÉ
zÁ½ ªÀiÁr, zÁ½ PÁ®PÉÌ, gÁdªÀĺÀäzï vÀAzÉ ªÀi˯Á¸Á¨ï ªÀAiÀiÁ-22 eÁ-
ªÀÄĹèA G- qÁ¨ÁzÀ°è PÉ®¸À ¸Á- ªÉÆÃ«£À¥ÀÄgÀ zÉêÀzÀÄUÀð ªÀÄvÀÄÛ EvÀgÉ 04 d£À
DgÉÆÃ¦vÀgÀ£ÀÄß, 3225/ gÀÆ £ÀUÀzÀÄ ºÀt,
52 E¸ÉàÃmï J¯ÉUÀ¼À£ÀÄß d¦Û ªÀiÁrPÉÆAqÀÄ, oÁuÉUÉ gÁwæ 19-30 UÀAmÉUÉ §AzÀÄ zÁ½ ¥ÀAZÀ£ÁªÉÄ, 05 d£À
DgÉÆÃ¦vÀgÀ£ÀÄß ªÀÄvÀÄÛ ªÀÄÄzÉÝ ªÀiÁ®£ÀÄß
ºÁdgÀÄ ¥Àr¹, ¥ÀæPÀgÀt zÁR°¸À®Ä eÁÕ¥À£Á ¥ÀvÀæ ¤ÃrzÀÄÝ, zÁ½ ¥ÀAZÀ£ÁªÉÄAiÀÄ
¸ÁgÀA±ÀªÀÅ PÀ®A. 87 PÉ.¦ PÁAiÉÄÝAiÀiÁUÀÄwÛzÀÄÝ,
EzÀÄ D¸ÀAeÉÕAiÀÄ ¥ÀæPÀgÀtªÁVgÀĪÀÅzÀjAzÀ, zÉêÀzÀÄUÀð ¥Éưøï oÁuÉAiÀÄ J£ï.¹. ¸ÀASÉå. 19/2018
£ÉÃzÀÝgÀ°è zÁR®Ä ªÀiÁr ªÀiÁ£Àå £ÁåAiÀiÁ®AiÀÄzÀ C£ÀĪÀÄw ¥ÀqÉzÀÄPÉÆAqÀÄ ¥ÀæxÀªÀÄ
ªÀvÀðªÀiÁ£À ªÀgÀ¢AiÀÄ£ÀÄß eÁj ªÀiÁr vÀ¤SÉ PÉÊUÉÆArgÀÄvÁÛgÉ.
ªÀÄÄgÀ¼ÀÄ PÀ¼ÀîvÀ£À ¥ÀæPÀgÀtzÀ ªÀiÁ»w.
ದಿನಾಂಕ, 27.07.2018 ರಂದು ಬೆಳಗ್ಗೆ 6 ಗಂಟೆಗೆ ಆರೋಪಿತರು ತಮ್ಮ ಟ್ರಾಕ್ಟರಗಳಲ್ಲಿ ಸರಕಾರದ ಸ್ವತ್ತಾದ ಮರಳಿಗೆ ಸರಕಾರಕ್ಕೆ ರಾಜ(ರಾಯಲ್ಟಿ)ಧನ ಪಾವತಿಸದೆ ಅನಧಿಕೃತವಾಗಿ ಕಳ್ಳತನದಿಂದ ಮರಳನ್ನು ಗಿಣಿವಾರ ಹತ್ತಿರದ ಹಳ್ಳದಿಂದ ತುಂಬಿಕೊಂಡು ಆರ್.ಹೆಚ್. ಕ್ಯಾಂಪ್.5 ರ ಕಡೆಗೆ ತೆಗೆದುಕೊಂಡು ಹೋಗುತ್ತಿರುವ ಬಗ್ಗೆ ಖಚಿತ ಭಾತ್ಮಿ ಮೇರೆಗೆ ಆರ್.ಹೆಚ್.ಕ್ಯಾಂಪ್ ನಂ.5.ರಲ್ಲಿ ರಸ್ತೆಯ ಮೇಲೆ ನಾಗಪ್ಪ ಮೇಟಿಗೌಡ್ರು ಇವರ ಮನೆಯ ಹತ್ತಿರ ಪಂಚರ ಸಮಕ್ಷಮದಲ್ಲಿ ಬೆಳಿಗ್ಗೆ 6 ಗಂಟೆಗೆ ದಾಳಿ ಮಾಡಿದ್ದು ದಾಳಿಯ ಕಾಲಕ್ಕೆ ಚಾಲಕನು ತಮ್ಮ ಟ್ರಾಕ್ಟರಗಳನ್ನು ಸ್ಥಳದಲ್ಲಿಯೇ ನಿಲ್ಲಿಸಿ ಓಡಿ ಹೋಗಿರುತ್ತಾರೆ.ಮೇಲ್ಕಂಡ ಟ್ರಾಕ್ಟರ ಚಾಲಕರು ದಾಳಿಯ ಕಾಲಕ್ಕೆ ಓಡಿ ಹೋಗಿದ್ದು,ತಮ್ಮ ಮಾಲಿಕರು ತಿಳಿಸಿದಂತೆ ಸರಕಾರದ ಸ್ವತ್ತಾದ ಮರಳನ್ನು ಪರವಾನಿಗೆ ಇಲ್ಲದೆ ಅನಧಿಕೃತವಾಗಿ ಮತ್ತು ಕಳ್ಳತನದಿಂದ ತೆಗೆದುಕೊಂಡು ಹೋಗುತ್ತಿರುವುದು ದೃಢಪಟ್ಟಿರುತ್ತದೆ ಅಂತಾ ಮುಂತಾಗಿದ್ದ ಮರಳು ತುಂಬಿದ ಟ್ರಾಕ್ಟರಗಳ ಜಪ್ತಿ ಪಂಚನಾಮೆ ಹಾಗೂ ಮರಳು ತುಂಬಿದ ಟ್ರಾಕ್ಟರಗಳನ್ನು ತಂದು ಹಾಜರಪಡಿಸಿ ಮುಂದಿನ ಕ್ರಮ ಜರುಗಿಸಲು ಸೂಚಿಸಿದೆ ಅಂತಾ ನೀಡಿದ ಜ್ಞಾಪನ ಪತ್ರದ ಸಾರಾಂಶದ ಮೇಲಿಂದ ಸಿಂಧನೂರು ಪೊಲೀಸ್ ಠಾಣೆ ಗುನ್ನೆ ನಂಬರ 181/2018. ಕಲಂ.379 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತಾರೆ.
ಹಲ್ಲೆ ಪ್ರಕರಣದ ಮಾಹಿತಿ.
ದಿನಾಂಕ:
26-07-2018 ರಂದು 5-15 ಪಿ.ಎಂ ಕ್ಕೆ
ಪಿರ್ಯಾದಿ ²æÃªÀÄw.
UÀAUÀªÀÄä UÀAqÀ zÀÄgÀÄUÀ¥Àà, ªÀ-45, eÁ:PÀÄgÀħgÀ, G:ºÉÆ®ªÀÄ£ÉPÀÉ®¸À, ¸Á:dA§Ä£ÁxÀºÀ½î
UÁæªÀÄ vÁB ¹AzsÀ£ÀÆgÀÄ ರವರು ಠಾಣೆಗೆ ಹಾಜರಾಗಿ ನೀಡಿದ ಗಣಿಕೀಕೃತ ಟೈಪ್
ಮಾಡಿದ ದೂರಿನ ಸಾರಾಂಶವೇನೆಂದರೆ, ಜಾಲಿಹಾಳ
ಹೋಬಳಿಯ ಗಾಂಧಿನಗರ ಸೀಮಾ ಜಮೀನು ಸರ್ವೆ ನಂ.39 ವಿಸ್ತೀರ್ಣ
2 ಎಕರೆ &
ಜಮೀನು
ಸರ್ವೆ ನಂ. 39/*/1 ವಿಸ್ತೀರ್ಣ 1-30 ಎಕರೆ
ನೇದ್ದರ ಜಮೀನನ್ನು ಪಿರ್ಯಾದಿಯು ಸುಮಾರು ವರ್ಷಗಳಿಂದ ಸಾಗುವಳಿ ಮಾಡಿಕೊಂಡು ಬಂದಿದ್ದು, ಸದರಿ
ಜಮೀನಿನಲ್ಲಿ ದಿನಾಂಕ: 26-07-2018 ರಂದು ಬೆಳಿಗ್ಗೆ ಪಿರ್ಯಾದಿಯು ಈಗಾಗಲೇ ಹಚ್ಚಿದ ಗದ್ದೆಗೆ ನೀರು ಬಿಡಲು
ಹೋಗಿದ್ದಾಗ ಬೆಳಿಗ್ಗೆ 9-00 ಗಂಟೆ
ಸುಮಾರು ಆರೋಪಿತರು ಸಮಾನ ಉದ್ದೇಶವನ್ನಿಟ್ಟುಕೊಂಡು ಪಿರ್ಯಾದಿಯು ಸಾಗುವಳಿ ಮಾಡುವ ಜಮೀನಿನಲ್ಲಿ ಅತಿಕ್ರಮ ಪ್ರವೇಶ ಮಾಡಿ ಏಕಾಏಕಿ ಅವರ ಮೇಲೆ ಕೈಯಿಂದ ಹಲ್ಲೆ ಮಾಡಿ, ಆಕೆಯ ಮೈಮೇಲಿನ ಸೀರೆ ಹಿಡಿದು ಎಳೆದಾಡಿ ಅಪಮಾನಗೊಳಿಸಿ ನಂತರ ಅವಾಚ್ಯ ಬೈದು
ಇದು ನಿನ್ನ ಜಮೀನು ಅಲ್ಲ ಮತ್ತು ಮಲಿಯಪ್ಪ ಇವರ ದತ್ತು ಮಗಳಾದ ಶಾಂತಮ್ಮನ ಜಮೀನು ಸಹ ಅಲ್ಲ ಈ
ಜಮೀನು ತಮಗೆ ಸೇರಬೇಕಾಗಿದ್ದು ನೀನು ಹೊಲದಲ್ಲಿ ಹೇಗೆ ಬಾಳುವೆ ಮಾಡುವೇ ಒಂದು ವೇಳೆ ಸಾಗುವಳಿ
ಮಾಡಿದಲ್ಲಿ ನಿನ್ನನ್ನು ಕೊಂದು ಹಾಕುತ್ತೇವೆಂದು ಜೀವದ ಬೆದರಿಕೆ ಹಾಕಿದ್ದು ಇದೆ ಅಂತಾ ಮುಂತಾಗಿ
ಇದ್ದ ದೂರಿನ ಸಾರಾಂಶದ ಮೇಲಿಂದ ತುರುವಿಹಾಳ ಪೊಲೀಸ್ ಠಾಣೆ ಗುನ್ನೆ ನಂ. 180/2018
PÀ®A. 447, 504, 323, 354, 506 ¸À»vÀ 34 L¦¹ಅಡಿಯಲ್ಲಿ ಪ್ರಕರಣದ ದಾಖಲುಮಾಡಿಕೊಂಡು ತನಿಖೆ ಕೈಗೊಂಡಿರುತ್ತಾರೆ.
ದೊಂಬಿ ಪ್ರಕರಣದ ಮಾಹಿತಿ.
ದಿನಾಂಕ:27/07/2018 ರಂದು ಬೆಳಗಿನ ಜಾವ 01-15 ಗಂಟೆಗೆ ಠಾಣೆಗೆ ಬಂದ ಪಿರ್ಯಾದಿ ಅಪ್ಸರುಪಾಷ ತಂದೆ ವಲಿಸಾಬ್ 30 ವರ್ಷ ಜಾ: ಮುಸ್ಲಿಂ ಉ: ಒಕ್ಕಲತನ ಸಾ: ಕವಿತಾಳ ರವರು ಹಾಜರು ಪಡಿಸಿದ ಲಿಖಿತ ಪಿರ್ಯಾದಿಯ ಸಾರಾಂಶವೇನಂದರೆ ಪಿರ್ಯಾದಿದಾರರಿಗೆ ಮತ್ತು ಆರೋಪಿ ಸಾನಿಯ
ಗಂಡ
ಖಾಜಾ
28 ವರ್ಷ ಹಾಗೂ ಇತರೆ 11 ಜನರಿಗೆ ಖಾಲಿ ಜಾಗೆಯಲ್ಲಿ ಶೌಚಾಲಯ ಕಟ್ಟುವ ವಿಷಯವಾಗಿ ಸರಿ ಇರದೇ ಅದೇ ವಿಷಯವಾಗಿ ದಿನಾಂಕ 26/07/2018 ರಂದು ಬೆಳಿಗ್ಗೆ 11-30 ಗಂಟೆಯ ಅವಧಿಯಲ್ಲಿ ಆರೋಪಿತರು ಶೌಚಾಲಯ ಕಟ್ಟುವ ಕಾಮಗಾರಿಯನ್ನು ನೋಡಿ ಪಂಚಾಯಿತಿ ಸಿಬ್ಬಂದಿಯವರು ಮತ್ತು ಪಿರ್ಯಾದಿಯ ಅಣ್ಣನವರು ಸದರಿ ಜಾಗೆಯ ಬಗ್ಗೆ ತಕರಾರು ಇದ್ದು ಅದನ್ನು ಮುಗಿಸಿಕೊಂಡು ಕಾಮಗಾರಿಯನ್ನು ಮುಂದುವರೆಯಿಸಿಕೊಳ್ಳಿ ಅಂತಾ ಹೇಳಿದಾಗ್ಯೂ ಆರೋಪಿತರು ಪಿರ್ಯಾದಿಗೆ ಮತ್ತು ಪಿರ್ಯಾದಿಯ ತಾಯಿಗೆ ಅವಾಚ್ಯವಾಗಿ ಬೈದು ಪಿರ್ಯಾದಿಯ ಎದೆಯ ಮೇಲಿನ ಅಂಗಿಯನ್ನು ಹಿಡಿದು ಕೈ ಮತ್ತು ಕಟ್ಟಿಗೆಯಿಂದ ಹೊಡೆದು ಅಲ್ಲದೆ ಪಿರ್ಯಾದಿಯ ತಾಯಿಗೆ ಒದ್ದಾಗ ಆಕೆಯು ಮೂರ್ಛೆ ಹೋಗಿ ಬಿದಿದ್ದು ನಂತರ ಆರೋಪಿತರು ಅಕ್ರಮ ಕೂಟ ರಚಿಸಿಕೊಂಡು ಪಿರ್ಯಾದಿಗೆ ಅವಾಚ್ಯವಾಗಿ ಬೈದು ಜೀವದ ಬೆದರಿಕೆಯನ್ನು ಹಾಕಿರುತ್ತಾರೆ. ಅಂತಾ ಮುಂತಾಗಿದ್ದ ದೂರಿನ ಮೇಲಿಂದ ಕವಿತಾಳ ಠಾಣೆ ಅಪರಾಧ ಸಂಖ್ಯೆ 127/2018 ಕಲಂ:143.147.324.323.504.506 ಸಹಿತ 149 ಐಪಿಸಿ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.