ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:
ರಸ್ತೆ ಅಪಘಾತ ಪ್ರಕರಣದ ಮಾಹಿತಿ.
ದಿನಾಂಕ 20-12-2018 ರಂದು ರಾತ್ರಿ 8-30 ಗಂಟೆಗೆ ಫಿರ್ಯಾದಿದಾರ ಚಾಗಪ್ಪ ತಂದೆ ಪ್ಯಾಟೆಪ್ಪ ಕಟ್ಟಿಮನಿ ವಯಾಃ
55 ವರ್ಷ ಜಾತಿಃ ಕುರುಬರು ಉಃ ಒಕ್ಕಲುತನ ಸಾಃ ಮುಷ್ಟೂರು ತಾಃ ಮಾನವಿ ರವರು ಠಾಣೆಗೆ ಹಾಜರಾಗಿ ತನ್ನ ಹೇಳಿಕೆಯ ಫೀರ್ಯಾದಿಯನ್ನು ನೀಡಿದ್ದು ಸಾರಾಂಶವೆನೆಂದರೆ ಫೀರ್ಯಾದಿ ಮತ್ತು ಫಿರ್ಯಾದಿಯ ತಮ್ಮನಾದ ಮೃತ ಭೀರಪ್ಪ ಹಾಗೂ ಇತರರು ಸೇರಿ ಸಿಂದನೂರು ತಾಲೂಕಿನ ಹೆಡಗಿನಾಳ ಗ್ರಾಮಕ್ಕೆ ಭತ್ತದ ಹುಲ್ಲು ತುಂಬಿಕೊಂಡು ಬರಲು ಇಂದು ದಿನಾಂಕ 20-12-2018 ರಂದು ಬೆಳಗಿನ ಜಾವ 5-00 ಗಂಟೆಗೆ ಚೀಕಲಪರ್ವಿ ಕ್ಯಾಂಪಿನ ಪ್ಯಾರಯ್ಯ ಜಾತಿಃ ಕಮ್ಮ ಇವರ ಮಹೇಂದ್ರ ಕಂಪನಿಯ ಟ್ರ್ಯಾಕ್ಟರ್ ನಂ ಕೆ.ಎ 36 ಟಿಬಿ-5018
ಮತ್ತು
ಟ್ರಾಲಿ ನಂ ಕೆಎ36-ಟಿಬಿ
7696 ನೇದ್ದನ್ನು ತೆಗೆದುಕೊಂಡು ಮೂಷ್ಟೂರು ಗ್ರಾಮದಿಂದ ಹೊಟಿದ್ದು ಟ್ರಾಲಿಯಲ್ಲಿ ಫಿರ್ಯಾದಿ ಮತ್ತು ಮೃತನು ಹಾಗೂ ಇತರರು ಕುಳಿತುಕೊಂಡಿದ್ದು ಟ್ರ್ಯಾಕ್ಟರ ಚಾಲಕನಾದ ಆರೋಪಿ ಮೌನೇಶ ಈತನು ಟ್ರ್ಯಾಕ್ಟರನ್ನು ಜಾಗೀರಪನ್ನೂರು- ಯಡಿವಾಳ ರಸ್ತೆಯ ಮೇಲೆ ಅತೀ ವೇಗವಾಗಿ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಹೊರಟಿರುವಾಗ
ಜಾಗೀರ ಪನ್ನೂರ್ ಗ್ರಾಮದ ಹಳ್ಳದ ಹತ್ತಿರ ಬೆಳಿಗ್ಗೆ
6-00 ಗಂಟೆಯ ಸುಮಾರಿಗೆ
ಚಾಲಕನು ತನ್ನ ಹೆಗಲ ಮೇಲಿನ ಶಾಲನ್ನು ಬಲಗೈ ಕಡೆಯಿಂದ
ಎಡ ಹೆಗಲ ಮೇಲೆ ಹಾಕಿಕೊಳುತ್ತಿರುವಾಗ ಆಕಸ್ಮಿಕವಾಗಿ ನನ್ನ ಬಲ ಗೈಯು
ಟ್ರ್ಯಾಕ್ಟರ್ ಬಲಗಡೆ ಭಾಜು ಇದ್ದ ಹೈಡ್ರೊಲಿಕ್ ಹ್ಯಾಂಡಲ್( ಡೀಪ್ ರಾಡ್] ಗೆ ತಾಗಿದ್ದರಿಂದ ಟ್ರಾಲಿಯು ಮೇಲಕ್ಕೆ ಎದ್ದಿದ್ದು
ಟ್ರಾಲಿಯಲ್ಲಿ ಕುಳಿತಿದ್ದ ಫಿರ್ಯಾದಿ ಮತ್ತು ಫಿರ್ಯಾದಿಯ ತಮ್ಮ
ಭೀರಪ್ಪ ಹಾಗೂ ಇತರರು ಟ್ರಾಲಿಯಿಂದ ಕೆಳಗೆ ರಸ್ತೆಯ ಮೇಲೆ ಬಿದಿದ್ದು ರಸ್ತೆಯ ಮೇಲೆ ಬಿದ್ದ ಪರಿಣಾಮ ಭೀರಪ್ಪ ಈತನ ತಲೆಗೆ ಭಾರಿ ರಕ್ತಗಾಯವಾಗಿದ್ದು ಆತನನ್ನು ಚಿಕಿತ್ಸೆ ಕುರಿತು
108 ಅಂಬುಲೇನ್ಸ ವಾಹನದಲ್ಲಿ ರೀಮ್ಸ ಬೋದಕ ಆಸ್ಪತ್ರೆ ರಾಯಚೂರಿಗೆ ಕರೆದುಕೊಂಡು ಹೋಗಿದ್ದು ಅಲ್ಲಿಂದ ಹೆಚ್ಚಿನ ಚಿಕಿತ್ಸೆ ಕುರಿತು ವಿಮ್ಸ ಆಸ್ಪತ್ರೆ ಬಳ್ಳಾರಿಗೆ ಹೊರಟಾಗ ರಸ್ತೆ ಮಧ್ಯದಲ್ಲಿ
ತೆಕ್ಕಲಕೋಟೆ ಹತ್ತಿರ ಇಂದು ಬೆಳಿಗ್ಗೆ
11-45 ಗಂಟೆಯ ಸುಮಾರಿಗೆ ಭೀರಪ್ಪ ಈತನು
ಮೃತಪಟ್ಟಿದ್ದು
ಈ ಘಟನೆಯು ಚಾಲಕ ಮೌನೇಶ ಈತನ ನಿರ್ಲಕ್ಷತನದಿಂದ ಜರುಗಿದ್ದು
ಕಾರಣ ಸದರಿಯವನ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಲು ವಿನಂತಿ ಅಂತಾ ಮುಂತಾಗಿ ಇದ್ದ ಹೇಳಿಕೆಯ ಫಿರ್ಯಾದಿಯ ಸಾರಾಂಶದ ಮೇಲಿಂದ ಮಾನವಿ ಠಾಣಾ ಗುನ್ನೆ ನಂ
355/2018 ಕಲಂ
279.304 (ಎ) ಐ.ಪಿ.ಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತಾರೆ.
ಸಾದಘಾಯ ಪ್ರಕರಣದ ಮಾಹಿತಿ.
ರೀಮ್ಸ್ ಪಿ ಆಸ್ಪತ್ರೆ ರಾಯಚೂರು ದಿಂದ ಎಮ್ ಎಲ್ ಸಿ ಸೂಲಾಗಿದ್ದರ ಮರೆಗೆ ಎಮ್ ಎಲ್ ಸಿ ತರಲು ಹೆಚ್ ಸಿ 255 ರವರಿಗೆ ಕಳುಹಿಸಿ ಕೊಟ್ಟಿದ್ದು ಸದರಿಯವರು ಆಸ್ಪತ್ರೆಗೆ ಭೇಟಿ ನೀಡಿ ಜಗಳದಲ್ಲಿ ಗಾಯಗೊಂಡ CªÀÄgÉñÀ vÀAzÉ dqÉ¥Àà ªÀAiÀÄ 29 eÁ ºÀÆUÁgÀ G qÉæöʪÀgÀ PÉ®¸À ¸Á
CªÀÄgÁ¥ÀÆgÀನ್ನು ವಿಚಾರಿಸಿ ಹೇಳಿಕೆ ಪಿರ್ಯಾದಿಯನ್ನು ಪಡೆದುಕೊಂಡು ತಂದು ಹಾಜರ ಪಡಿಸಿದ್ದರ ಸಾರಾಂಶ ವೇನೆಂದರೆ ಫಿರ್ಯಾದಿಯ ಚಿಕ್ಕಮ್ಮ ಬಸಮ್ಮ ಈಕೆಯೊಂದಿಗೆ ಆರೋಪಿತನ ತಮ್ಮನ ಮಗಳು ಮಾತಾಡುತ್ತಾ ನಿಂತುಕೊಂಡಾಗ ಆರೋಪಿತನು ಬಂದು ತನ್ನ ತಮ್ಮನ ಮಗಳಿಗೆ ಈ ಸೂಳೆಯೊಂದಿ ಏನು ಮಾಡುತ್ತಿ ಅಂತಾ ಅಂದಾಗ ಪಿರ್ಯಧಿಯ ಚಿಕ್ಕಮ್ಮ ಸರಿಯಾಗಿ ಮಾತಾಡಪ್ಪ ಅಂತಾ ಅಂದಿದಕ್ಕೆ ನನಗೆ ಎದರು ಮಾತಾಡುತ್ತಿ ಏನ ಲೇ ಸೂಳೆ ಅಂತಾ ಅಂದು ಸಿರೇ ಹಿಡಿದು ಎಳೆದಾಡಿ ಕೈ ಹಿಡಿದು ಜಗ್ಗಾಡಿ ಅಪಮಾನ ಗೊಳಿಸಿದ್ದಲ್ಲದೆ ಅಲ್ಲಿಯೇ ಬಿದ್ದಿದ್ದ ಕಲ್ಲನ್ನು ತಗೆದುಕೊಂಡು ಪಿರ್ಯಾದಿಯ ಚಿಕ್ಕಮ್ಮಳ ಎಡ ತಲೆಗೆ ಹೊಡೆದು ರಕ್ತಗಾಯ ಪಡಿ ಸಿದ್ದು ಈ ವಿಷಯವನ್ನು ಪಿರ್ಯಾದಿಗೆ ಆತನ ತಮ್ಮನು ತಿಳಿಸಿದಾಗ ಪಿರ್ಯಾದಿಯು ಆರೋಪಿತನಿಗೆ ಏಕೆ ನಮ್ಮ ಚಿಕ್ಕಮ್ಮಳಿಗೆ ಹೊಡೆದಿ ಅಂತಾ ಕೇಳಲು ಹೋದಾಗ ಆರೋಪಿತನು ಏನಲೆ ಲಂಗಾ ಸೂಳೆ ಮಗನೆ ನೀನು ಕೆಳಲು ಬಂದಿ ಏನಲೇ ಅಂತಾ ಅಂದು ಅಲ್ಲಿಯೇ ಬಿದ್ದಿದ್ದ ಕಟ್ಟಿಗೆಯನ್ನು ತೆಗೆದುಕೊಂಡು ಪಿರ್ಯಾದಿಯ ಎಡ ತಲೆಗೆ ಹೊಡೆದು ರಕ್ತ ಗಾಯ ಪಡಿಸಿದ್ದು ಬಸಲಿಂಗಪ್ಪ ಮತ್ತು ಶರಣಪ್ಪ ಇವರು ಜಗಳವನ್ನು ಬಿಡಿಸಿದ್ದು ಆಗ ಆರೋಪಿತನು ಇನ್ನೊಮ್ಮೆ ನಮ್ಮ ತಂಟೆಗೆ ಬಂದರೆ ನಿಮ್ಮನ್ನು ಸಾಯಿಡಿ ಬಿಡುತ್ತೇನೆ ಅಂತಾ ಅಂದು ಅಲ್ಲಿಂದ ಹೋದನು ಗಾಯ ಗೊಂಡು ನಾವು ಚಿಕಿತ್ಸೆ ಕುರಿತು ರೀಮ್ಸ್ ಆಸ್ಪತ್ರೆ ರಾಯಚೂರಿಗೆ ತಂದು ಸೇರಿಕೆ ಯಾಗಿದ್ದು ಇರುತ್ತದೆ ಅಂತಾ ಮುಂತಾಗಿ ನೀಡಿದ ಹೇಳಿಕೆ ಫಿರ್ಯಾದಿ
ಸಾರಾಂಶದ ಮೇಲಿಂದ ಗಬ್ಬೂರು ಪೊಲೀಸ್ ಠಾಣೆ ಗುನ್ನೆ ನಂ.231/2018 ಕಲಂ: 323,324, 354,504,506 ಐಪಿಸಿ. ನೇದ್ದರ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಯು.ಡಿ.ಆರ್.
ಪ್ರಕರಣ ಮಾಹಿತಿ.
¢£ÁAPÀ-16/12/2018 gÀAzÀÄ ªÀÄzÁåºÀß 3-30 UÀAmÉ ¸ÀĪÀiÁjUÉ ¦ügÁå¢ ²æÃªÀÄw ªÀÄ®èªÀÄä UÀAqÀ ªÀĺÁzÉêÀ
¨ÁUÉèÃgÀ,PÀÄgÀħgÀÄ ºÉÆ®ªÀÄ£ÉPÉ®¸À ¸Á-ªÀÄzÀgÀPÀ¯ï ಇವರ ªÀÄUÀ¼ÀÄ ªÀÄvÀÄÛ C½AiÀÄ E§âgÀÄ
vÀªÀÄä ºÉÆ®zÀ°è ºÀwÛ ¨É¼ÉUÉ Qæ«Ä£Á±ÀPÀ JuÉÚ ºÉÆqÉAiÀÄ®Ä ºÉÆÃVzÀÄÝ, Qæ«Ä £Á±ÀPÀ
JuÉÚ qÀ©â vÉgÉAiÀÄ®Ä ºÉÆÃzÁUÀ JuÉÚ ªÉÄÊ ªÉÄÃ¯É ©zÀÄÝ CzÀgÀ ªÁ¸À£É ªÀÄÆV¤AzÀ
¨Á¬Ä¬ÄAzÀ ºÉÆmÉÖAiÉÆ¼ÀUÉ ºÉÆÃV C¸Àé¸ÀܼÁzÁUÀ aQvÉì PÀÄjvÀÄ D¸ÀàvÉæUÉ ¸ÉÃjPÉ ªÀiÁrzÀÄÝ ,
¢£ÁAPÀ-20/12/2018 gÀAzÀÄ ¨É½UÉÎ
ºÉÆmÉÖAiÀİè E£ÀÄß «µÀ EgÀĪÀÅzÁV
±À¸ÀÛç aQvÉì ªÀiÁqÀĪÁUÀ aQvÉì ¥sÀ®PÁjAiÀiÁUÀzÉ ¨É½UÉÎ 11-30 UÀAmÉUÉ
D¸ÀàvÉæAiÀİèAiÉÄà ªÀÄÈvÀ¥ÀnÖzÀÄÝ EgÀÄvÀÛzÉ. AiÀiÁgÀ ªÉÄÃ¯É ¸ÀA±ÀAiÀÄ
EgÀĪÀÅ¢®è CAvÁ ¤ÃrzÀ ºÉýPÉ ¦ügÁå¢ ¸ÁgÁA±ÀzÀ ªÉÄðAzÀ ಗಬ್ಬೂರು ಪೊಲೀಸ್ oÁuÉ
AiÀÄÄ.r.Dgï £ÀA-13/2018 PÀ®A-174 ¹.Dgï.¦.¹ CrAiÀÄ°è ¥ÀæPÀgÀt zÁR°¹ vÀ¤SÉ
PÉÊUÉÆArರುತ್ತಾರೆ.
ದೊಂಬಿ ಪ್ರಕರಣದ ಮಾಹಿತಿ.
ತರೀಕು 20/12/2018 ರಂದು
ಸಂಜೆ 7-00
ಗಂಟೆ ಸುಮಾರು ಫಿರ್ಯಾದಿದಾ CªÀÄgÉñÀ vÀAzÉ zÀÄgÀUÀ¥Àà
PÀnÖªÀĤ ªÀAiÀiÁ: 36ªÀµÀð, eÁ: £ÁAiÀÄPÀ G: MPÀÌ®ÄvÀ£À ¸Á: CqÀ«¨sÁ« ಈತನು ಠಾಣೆಗೆ ಹಾಜರಾಗಿ ಲಿಖಿತ ದೂರು ನೀಡಿದ್ದು ಅದರ
ಸಾರಾಂಶವೆನೆಂದರೆ ,ದಿನಾಂಕ-17-12-2018 ರಂದು
ಸಾಯಾಂಕಾಲ6-45 ಗಂಟೆಯ ಸುಮಾರಿಗೆ ಫಿರ್ಯಾದಿದಾರನು ಹಳೆ ಬಸ್ ನಿಲ್ದಾಣದಲ್ಲಿ ಹತ್ತಿರ ಇದ್ದಾಗ ಆರೋಪಿ ನಂ 1 ºÀ£ÀĪÀÄAvÀ vÀAzÉ
zÀÄgÀUÀ¥Àà ನೇದ್ದವನು ತನ್ನ ಮೋಟಾರ ಸೈಕಲನ್ನು ತೆಗೆದುಕೊಂಡು ಬಂದು ಹಾಯಿಸಿದ್ದರಿಂದ ತಾನು ಕೆಳಗೆ ಬಿದ್ದು ನನಗೇಕೆ ಬೈಕು ಹಾಯಿಸಿದಂತಾ ಕೇಳಿದಕ್ಕೆ ಆತನು ಮತ್ತು ಆರೋಪಿ ನಂ 2 «gÉñÀ vÀAzÉ zÀÄgÀUÀಪ್ಪ ನೇದ್ದವನು ಅಲ್ಲದೆ ಇನ್ನೂ 14 ಜನರು ಕೂಡಿಕೊಂಡು ಅವಾಚ್ಯ ಶಬ್ದಗಳಿಂದ ಬೈದು, ಕಲ್ಲಿನಿಂದ ಬಲವಾಗಿ ಹೊಟ್ಟೆಗೆ ಹೊಡೆದಿದ್ದು ಬಿಡಿಸಲು ಬಂದ ಅಮರೇಶನಿಗೂ ಸಹ ಕಲ್ಲಿನಿಂದ ಹೊಡೆದು, ಜೀವದ ಬೆದರಿಕೆ ಹಾಕಿದ್ದು ಇರುತ್ತದೆ ಅಂತಾ
ವೈಗೈರೆ ಇದ್ದು ಸದರಿ ಫಿರ್ಯಾದಿ ಸಾರಾಂಸದ ಮೇಲಿಂದ ಲಿಂಗಸುಗೂರು ಪೊಲೀಸ್ ಠಾಣೆ ಗುನ್ನೆ ನಂಬರ 432/2018
PÀ®A 143,147,148,504,323,324,506 ¸À»vÀ 149 L¦¹ ಮೇಲ್ಕಾಣಿಸಿದ
ಆರೋಪಿತರ ವಿರುದ್ದ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿರುತ್ತುರೆ.