¥ÀwæPÁ
¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w :-
UÁAiÀÄzÀ ¥ÀæPÀgÀtzÀ ªÀiÁ»w:-
ಪಿರ್ಯಾದಿ ಶ್ರೀ.ಗಣೇಶ ತಂದೆ ದೊಡ್ಡ ಯಂಕೋಬಣ್ಣ 29 ವರ್ಷ,ಜಾ;-ಜಾಡರು.ಉ;-ಒಕ್ಕಲುತನ,ಸಾ;-ಉಪ್ಪಳ.ತಾ;-ಸಿಂಧನೂರು FvÀನ ತಂದೆ ದೊಡ್ಡ ಯಂಕೋಬಣ್ಣ ಈತನ ಹೆಸರಿನಲ್ಲಿ ಪಂಚಾಯಿತಿ ಬಯಲು ಜಾಗೆ ಸಂಖ್ಯೆ 273/2-2-3 ರಲ್ಲಿ ಪೂರ್ವ-ಪಶ್ಚಿಮವಾಗಿ 70 ಅಡಿ ಹಾಗೂ ಉತ್ತರ-ದಕ್ಷಿಣವಾಗಿ 23.5 ಅಡಿ ಜಾಗೆ ಇದ್ದು, ಸದರಿ ಜಾಗೆಯಲ್ಲಿ 1).ಶಿವರಾಮ ತಂದೆ ಪೀರಣ್ಣ
2).ನಾಗರಾಜ ತಂದೆ ಶಿವರಾಮ
3).ವೆಂಕಟೇಶ ತಂದೆ ಶಿವರಾಮ4).ಆನಂದ ತಂದೆ ಶಿವರಾಮ ಎಲ್ಲರೂ ಜಾ;-ಜಾಡರು,ಸಾ;-ಉಪ್ಪಳ ಗ್ರಾಮ EªÀರಿಂದ 4 ಅಡಿ ಜಾಗೆಯನ್ನು ಒತ್ತುವರಿ ಮಾಡಿಕೊಂಡು ಒತ್ತುವರಿ ಮಾಡಿದ ಜಾಗೆಯಲ್ಲಿ ಶಾಬದಿ ಬಂಡೆಗಳನ್ನು ಹಾಸಿದ್ದು, ದಿ.14.11.2017
ರಂದು ಮದ್ಯಾಹ್ನ 3 ಗಂಟೆಗೆ ಪಿರ್ಯಾದಿ ಮತ್ತು ಆತನ ಅಣ್ಣಂದಿರರು ಕೂಡಿ ಆರೋಪಿತರಿಗೆ ತಮ್ಮ ಜಾಗೆಯಲ್ಲಿ ಹಾಕಿದ ಶಾಬಧಿ ಬಂಡೆಗಳನ್ನು ತೆಗೆಯಿರಿ ಅಂತಾ ಹೇಳಿದ್ದಕ್ಕೆ ಆರೋಪಿತರೆಲ್ಲರೂ ಸೇರಿಕೊಂಡು ಪಿರ್ಯಾದಿ ಮತ್ತು ಪಿರ್ಯಾದಿ ಅಣ್ಣನವರೊಂದಿಗೆ ಜಗಳ ತೆಗೆದು ಅವಾಚ್ಯ ಶಬ್ದಗಳಿಂದ ಬೈದು ಆ.ನಂ.1.ಈತನು ಬಡಿಗೆಯಿಂದ ಪಿರ್ಯಾದಿಯ ಬಲಗೈ ಮುಂಗೈ ಕೆಳಗೆ ಹೊಡೆದು ಗಾಯಗೊಳಿಸಿದ್ದು.ಮತ್ತು ಪಿರ್ಯಾದಿ ಅಣ್ಣ ಚಿಧಾನಂಧನಿಗೆ ಬೆನ್ನಿಗೆ ಇತರೆ ಕಡೆ ಕೈಗಳಿಂದ ಹೊಡೆದು ಒಳಪೆಟ್ಟುಗೊಳಿಸಿದ್ದು, ನಂತರ ಆರೋಪಿತರೆಲ್ಲರೂ ಸೇರಿ ಜೀವದ ಬೆದರಿಕೆ ಹಾಕಿರುತ್ತಾರೆ ಅಂತಾ ಮುಂತಾಗಿದ್ದ ಲಿಖಿತ ಪಿರ್ಯಾದಿ ಮೇಲಿಂದ ಸಿಂಧನೂರು ಗ್ರಾಮೀಣ ಪೊಲೀಸ್ ಠಾಣೆ, ಗುನ್ನೆ ನಂಬರ್ :
259/2017. ಕಲಂ. 504, 323, 324, 506
ಸಹಿತ 34 ಐಪಿಸಿ CrAiÀİè ಪ್ರಕರಣ ದಾಖಲಿಸಿಕೊಂಡಿದ್ದು ಇರುತ್ತದೆ.
ªÀÄ»¼ÉAiÀÄgÀ ªÉÄð£À zËdð£Àå ¥ÀæPÀgÀtzÀ
ªÀiÁ»w:-
ತಾರೀಕು 15/11/2017
ರಂದು
ಸಂಜೆ 6-10 ಗಂಟೆಗೆ
ಫಿರ್ಯಾದಿ gÉÃtÄPÀªÀÄä
UÀAqÀ UÀÄgÀÄgÁd ºÁ¢ªÀĤ ªÀAiÀiÁ: 23ªÀµÀð, eÁ: PÀÄgÀ§gÀ, G: ªÀÄ£É UÉ®¸À ¸Á:
AiÀÄ®UÀ®¢¤ß ಈಕೆಯು ಠಾಣೆಗೆ ಹಾಜರಾಗಿ ಒಂದು ಹೇಳಿಕೆ ಫಿರ್ಯಾದಿ ಕೊಟ್ಟಿದ್ದರ
ಸಾರಾಂಶವೆನೆಂದರೆ ತನಗೆ
ವಿಜಯಪೂರ ತಾಲೂಕಿನ ದೋಡಿಹಾಳ ಗ್ರಾಮದ ಗುರುರಾಜನಿಗೆ ಕೊಟ್ಟು ಈಗ್ಗೆ 3 ವರ್ಷಗಳ ಹಿಂದೆ ಲಗ್ನವಾಗಿದ್ದು, ಈಗ್ಗೆ ಸುಮಾರು 1 ವರ್ಷದಿಂದ ತನ್ನ ಗಂಡನು ತನ್ನ ತಂದೆಯ ಹೆಸರಿನಲ್ಲಿರುವ 4 ಎಕರೆ ಜಮೀನಿನ ಪೈಕಿ 2 ಎಕರೆ ಜಮೀನು ಮಾರಿ ಹಣ ತಂದು ಕೊಡಲು ಹೇಳಿ, ತನಗೆ ಹೊಡೆಬಡೆ ಮಾಡಿ ಮಾನಸಿಕವಾಗಿ ಮತ್ತು ದೈಹಿಕವಾಗಿ ಕಿರುಕುಳ ಕೊಟ್ಟಿದ್ದರಿಂದ ತಾನು ತಮ್ಮ ಊರಾದ ಯಲಗಲದಿನ್ನಿಗೆ ವಾಸವಿದ್ದು, ದಿನಾಂಕ 11/11/2017 ರಂದು
ಸಂಜೆ 6-00 ಗಂಟೆಗೆ ತನ್ನ ಗಂಡನು ಮನೆಗೆ ಬಂದು ಅವಾಚ್ಯ ಶಬ್ದಗಳಿಂದ ಬೈದು, ಹೊಲ ಮಾರಿ ತನ್ನ ಜೊತೆಯಲ್ಲಿ ಬಾ ಅಂತಾ ಹೊಡೆಬಡೆ ಮಾಡಿ, ಜೀವದ ಬೆದರಿಕೆ ಹಾಕಿದ್ದು ಇದೆ ಅಂತಾ ವೈಗೈರೆ ಇದ್ದುದ್ದರ ಮೇಲಿಂದ
ಆರೋಪಿತನ ವಿರುದ್ದ °AUÀ¸ÀÆÎgÀÄ
¥Éưøï oÁuÉ ಗುನ್ನೆ
ನಂ: 385/17 PÀ®A
498J,504,323,506 L¦¹ ಅಡಿಯಲ್ಲಿ ಗುನ್ನೆಯನ್ನು
ದಾಖಲು ಮಾಡಿ ತನಿಖೆ ಕೈಗೊಂಡಿದ್ದು ಇರುತ್ತದೆ.
ಗಾಯದ ಪ್ರಕರಣದ ಮಾಹಿತಿ:-
ದಿನಾಂಕ:
15.11.2017 ರಂದು
ಸಂಜೆ
6.30 ಗಂಟೆಗೆ
ನ್ಯಾಯಾಲಯ
ಪಿಸಿ-16
ರವರು
ನ್ಯಾಯಾಲಯದ
ಖಾಸಗೀ
ಫಿರ್ಯಾದಿ
ಸಂಖ್ಯೆ16/2017
ನೇದ್ದನ್ನು
ಹಾಜರುಪಡಿಸಿದ್ದು,
ಸಾರಾಂಶವೇನೆಂದರೆ,
ದಿನಾಂಕ:
06.11.2017 ರಂದು
ಸಂಜೆ
6.45 ಗಂಟೆಯಿಂದ
ಸಂಜೆ
7.00 ಗಂಟೆಯ
ಅವಧಿಯಲ್ಲಿ
ಫಿರ್ಯಾದಿದಾರನಾದ
ಮನ್ಮಥ
ತಂದೆ
ಸಣ್ಣನರಸಪ್ಪ,
ವಯಾ: 34ವರ್ಷ, ಉ: ಕಂಪನಿ ನೌಕರ, ಸಾ: ಏಗನೂರು ಗ್ರಾಮ ಈತನು ತನ್ನ ಸಹಚರರೊಂದಿಗೆ ದೇವಸೂಗೂರಿನ ಸೂಗೂರೇಶ್ವರ ಗುಡಿ ಹತ್ತಿರ ಹೋಟೆಲನಲ್ಲಿ ಚಹಾ ಕುಡಿಯುತ್ತಾ ಇದ್ದಾಗ 1)ಬಸಪ್ಪ ತಂದೆ ಗಂಗಣ್ಣ, ವಯಾ: 65 ವರ್ಷ, ಸಾ: ಏಗನೂರು 2)ಲಕ್ಷ್ಮೀ ಗಂಡ ಬಸಪ್ಪ ವಯಾ: 56ವರ್ಷ, ಸಾ: ಏಗನೂರು 3) ವೀರಗಂಗಾಧರ ತಂದೆ ಬಸಪ್ಪ, ವಯಾ: 29ವರ್ಷ, ಸಾ: ಏಗನೂರು ರವರು ಅಲ್ಲಿಗೆ ಬಂದು ತಮ್ಮ ಊರಿನಲ್ಲಿ ಪ್ಲಾಟ್ನ ವಿಷಯದಲ್ಲಿ ಪಿರ್ಯಾದಿಯೊಂದಿಗೆ ಜಗಳ ಮಾಡಿ ಅವಾಚ್ಯವಾಗಿ ಬೈದು , ಕೈಗಳಿಂದ, ಚಪ್ಪಲಿಯಿಂದ ಹೊಡೆಬಡೆ ಮಾಡಿ, ಜೀವದ ಬೆದರಿಕೆ ಹಾಕಿದ್ದು ಇರುತ್ತದೆ ಅಂತಾ ಮುಂತಾಗಿ ನ್ಯಾಯಾಲಯಾದ ಖಾಸಗೀ ಫಿರ್ಯಾದಿ ಮೇಲಿಂದ ±ÀQÛ£ÀUÀgÀ ¥Éư¸À oÁuÉ UÀÄ£Éß £ÀA§gÀ
185/2017 PÀ®A: 143,323,324,504,506(2),¸À»vÀ 34 L¦¹ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
ಕಳುವಿನ ಪ್ರಕರಣಗಳ ಮಾಹಿತಿ.
ದಿನಾಂಕ: 15.11.17 ರ ರಾತ್ರಿ
10.00 ಗಂಟೆಯಿಂದ ದಿನಾಂಕ 16.11.2017 ರ ಬೆಳಗಿನ 5.30 ಗಂಟೆಯ
,ಮದ್ಯದ ಅವಧಿಯಲ್ಲಿ ಕಲವಲದೊಡ್ಡಿ ಗ್ರಾಮ ಸೀಮಾಂತರದ
ಸಣ್ಣ ಕರೆಪ್ಪ ಇವರ ಹೊಲದಲ್ಲಿ ಹಾಕಿದ ಫಿರ್ಯಾದಿದಾರನಾದ DAd£ÉåAiÀÄå vÀAzÉ ¸Àಣ್ಣ PÀgÉ¥Àà, 35ªÀµÀð, PÀÄgÀħgÀÄ, MPÀÌ®ÄvÀ£À, ¸Á:
PÀ®ªÀ®zÉÆrØ ಈತನ
ಗುಡಿಸಿಲಿನಲ್ಲಿ ಯಾರೋ ಕಳ್ಳರು ಗುಡಿಸಿಲಿನ ಹಿಂದಿನ ಭಾಗದಲ್ಲಿ ಕನ್ನ ಹಾಕಿ ಒಳಗೆ
ಪ್ರವೇಶಿಸಿ ಗುಡಿಸಿಲಿನ ಒಳಗೆ ಇದ್ದ ತಗಡಿನ ಡಬ್ಬಿಗೆ ಹಾಕಿದ ಬೀಗ ಮುರಿದು ಒಳಗೆ ಇಟ್ಟಿದ್ದ ಒಟ್ಟು ರೂ.1,19,000/-
ರೂ ಬೆಲೆ ಬಾಳುವ ಬಂಗಾರ, ಬೆಳ್ಳಿ ಆಭರಣಗಳನ್ನು, ಹಾಗೂ ನಗದು
ಹಣವನ್ನು ಯಾರೋ ಕಳ್ಳರು ಕಳುವು ಮಾಡಿಕೊಂಡು ಹೋಗಿದ್ದು ಇರುತ್ತದೆ. ನೀಡದ ಫಿರ್ಯಾದಿಯ ಸಾರಂಶ ಮೇಲಿಂದ ಯಾಪಲದಿನ್ನಿ ಪೊಲೀಸ್ ಠಾಣೆ ಗುನ್ನೆ ನಂಬರ
171/2017 ಅಡಿಯಲ್ಲಿ ಪ್ರಕರಣದ ದಾಖಲು ಮಾಡಿಕೊಂಡುಸ ತನಿಖೆ ಕೈಗೊಂಡಿದ್ದು ಇರುತ್ತದೆ.
¸ÀAZÁgÀ ¤AiÀĪÀÄ G®èAWÀ£É,ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-
gÁAiÀÄZÀÆgÀÄ f¯ÉèAiÀÄ J¯Áè ¥ÉÆ°Ã¸ï C¢üPÁjUÀ¼ÀÄ,
gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ
f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ : 16.11.2017
gÀAzÀÄ 110 ¥ÀææPÀgÀtUÀ¼À£ÀÄß ¥ÀvÉÛ 13,500/- gÀÆ.UÀ¼ÀÀ£ÀÄß ¸ÀܼÀzÀ°èAiÉÄà zÀAqÀ
«¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ
«gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.