ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:
ದೊಂಬಿ ಪ್ರಕರಣದ ಮಾಹಿತಿ.
ದಿನಾಂಕ.03-07-2019 ರಂದು ಮದ್ಯಾಹ್ನ
12-00 ಗಂಟೆಗೆ ಫಿರ್ಯಾದಿ ²æÃªÀÄw PÀªÀįÁ UÀAqÀ
¥ÁAqÀÄgÀAUÀ, 28 ªÀµÀð, ¸Á-ªÀÄÄPÀ£ÁAiÀÄÌvÁAqÀ ಈಕೆಯು ಪೊಲೀಸ್ ಠಾಣೆಗೆ ಹಾಜರಾಗಿ ನೀಡಿದ ಗಣಕೀಕೃತ ಫಿರ್ಯಾದಿ ಸಲ್ಲಿಸಿದ್ದು
ಸಾರಾಂಶವೇನೆಂದರೆ, ಪಿರ್ಯಾದಿದಾರಳನ್ನು 12
ವರ್ಷಗಳ ಹಿಂದೆ
ತುಳಜರಾಮನಾಯ್ಕ ತಾಂಡದ ಪಾಂಡುರಂಗ ತಂದೆ ಜೀನಪ್ಪ ಈತನೊಂದಿಗೆ ಮದುವೆ ಮಾಡಿಕೊಟ್ಟಿದ್ದು, 10 ವರ್ಷಗಳ
ಕಾಲ ವೈವಾಹಿಕ ಜೀವನ ಚೆನ್ನಾಗಿದ್ದು, 2 ವರ್ಷಗಳ ಹಿಂದೆ ಆರೋಪಿತರು ಪಿರ್ಯಾದಿದಾರಳಿಗೆ ಅಡುಗೆ
ಸರಿಯಾಗಿ ಮಾಡಲು ಬರುವದಿಲ್ಲ, ನೀನು ಸರಿಯಿಲ್ಲ, ನೀನು ಬೇರೆ ವ್ಯಕ್ತಿಗಳ ಜೊತೆ ಮಾತನಾಡುತ್ತಿ ಅಂತಾ ಮಾನಸಿಕ
ಮತ್ತು ದೈಹಿಕ ಹಿಂಸೆ ನೀಡಿ ಪಿರ್ಯಾದಿದಾರಳನ್ನು ತವರು ಮನೆಯಲ್ಲಿ ಬಿಟ್ಟು ಹೋಗಿದ್ದು, ದಿನಾಂಕ.02.07.2019 ಬೆಳಿಗ್ಗೆ
10-00 ಗಂಟೆ ಸುಮಾರಿಗೆ
ಪಿರ್ಯಾದಿದಾರಳು ಮನೆಯಲ್ಲಿದ್ದಾಗ ಆರೋಪಿತರೆಲ್ಲರೂ ಅಕ್ರಮಕೂಟ ರಚಿಸಿಕೊಂಡು ಬಂದು ಮನೆಯಲ್ಲಿ
ಅತಿಕ್ರಮವಾಗಿ ಪ್ರವೇಶಿಸಿ, ಅವಾಚ್ಯ ಶಬ್ದಗಳಿಂದ ಬೈದು, ಕೈಗಳಿಂದ
ಹೊಡೆ ಬಡೆ ಮಾಡಿ, ಸೀರೆಯನ್ನು ಹಿಡಿದು ಎಳೆದಾಡಿ ಅಪಮಾನ ಮಾಡಿ ಜೀವದ ಬೆದರಿಕೆ
ಹಾಕಿದ್ದು ಇರುತ್ತದೆ ಅಂತಾ ಇತ್ಯಾದಿಯಾಗಿ ನೀಡಿದ ಫಿರ್ಯಾದಿಯ ಸಾರಾಂಶದ ಮೇಲಿಂದ ಜಾಲಹಳ್ಳಿ
ಪೊಲೀಸ್ ಠಾಣೆ ಗುನ್ನೆ ನಂಬರ UÀÄ£Éß
£ÀA.65/2019 PÀ®A:143,147,323,354,498(J),448,504,506 ¸À»vÀ 149 L¦¹. ಅಡಿಯಲ್ಲಿ
ಪ್ರಕರಣದ ದಾಖಲಿಸಿಕೊಂಡು ತನಿಖೆ
ಕೈಗೊಂಡಿರುತ್ತಾರೆ.