ªÀgÀ¢AiÀiÁzÀ
¥ÀæPÀgÀtUÀ¼À ªÀiÁ»w:
QgÀÄPÀ¼À ¥ÀæPÀgÀtzÀ ªÀiÁ»w.
¢£ÁAPÀ: 08.05.2019
gÀAzÀÄ 18.00 UÀAmÉUÉ ¦ügÁå¢ gÉÃtÄPÀªÀÄä (©üêÀÄ®ªÀÄä)
UÀAqÀ gÀ« ¸Á: ¥ÉÆÃvÀUÀ¯ï UÁæªÀÄ EªÀgÀÄ oÁuÉUÉ ºÁdgÁV
PÀ£ÀßqÀzÀ°è PÀA¥ÀÆålgï ªÀiÁr¹zÀ zÀÆgÀÄ
ºÁdgÀÄ ¥Àr¹zÀÄÝ, CzÀgÀ ¸ÁgÁA±ÀªÉãÉAzÀgÉ ¦ügÁå¢zÁgÀ¼ÀÄ ¸À£ï 2016 £Éà ¸Á°£À°è
DgÉÆÃ¦ 1 FvÀ£ÉÆA¢UÉ ªÀÄzÀĪÉAiÀiÁVzÀÄÝ, ªÀÄzÀĪÉAiÀiÁzÀ 6 wAUÀ¼À ªÀgÉUÉ DgÉÆÃ¦vÀ£ÀÄ
¦ügÁå¢AiÀÄ£ÀÄß ZÉ£ÁßV £ÉÆÃrPÉÆAqÀÄ £ÀAvÀgÀzÀ ¢£ÀUÀ¼À°è ¦ügÁå¢AiÉÆA¢UÉ «£ÁPÁgÀt
dUÀ¼À vÉUÉzÀÄ ¦ügÁå¢UÉ ¤Ã£ÀÄ PÉ®¸ÀPÉÌ ºÉÆÃUÀÄ CzÀjAzÀ §AzÀ ºÀt £À£ÀUÉ
PÀÄrAiÀÄ®Ä PÉÆqÀÄ CAvÁ PÉÊUÀ½AzÀ ºÉÆqɧqÉ ªÀiÁr ªÀiÁ£À¹PÀ ªÀÄvÀÄÛ zÉÊ»PÀ »A¸É
¤ÃqÀÄwÛzÀÄÝzÀÝ®èzÉ DgÉÆÃ¦ 2 ªÀÄvÀÄÛ 3 gÀªÀgÀÄ ¤Ã£ÀÄ ºÉtÄÚ ªÀÄUÀÄ ºÉwÛ¢Ý,
£ÀªÀÄUÉ UÀAqÀÄ ªÀÄUÀÄ ¨ÉÃPÀÄ, ¤Ã£ÀÄ ªÀģɩlÄÖ ºÉÆÃUÀÄ £ÁªÀÅ ¤£Àß UÀAqÀ¤UÉ
E£ÉÆßAzÀÄ ªÀÄzÀÄªÉ ªÀiÁqÀÄvÉÛÃªÉ CAvÁ CªÁZÀå ±À§ÝUÀ½AzÀ ¨ÉÊzÀÄ DgÉÆÃ¦ 2
FPÉAiÀÄÄ ¦ügÁå¢AiÀÄ PÀÆzÀ®Ä »rzÀÄ J¼ÉzÁr PÉÊUÀ½AzÀ ºÉÆqɧqÉ ªÀiÁrzÀÄÝ,
¢£ÁAPÀ:03.05.2019 gÀAzÀÄ ¨É¼ÀUÉÎ 10.00 UÀAmÉ ¸ÀĪÀiÁjUÉ ¦ügÁå¢zÁgÀ¼ÀÄ
ªÀÄ£ÉAiÀİègÀĪÁUÀ DgÉÆÃ¦vÀgÀÄ ¦ügÁå¢UÉ CªÁZÀå ±À§ÝUÀ½AzÀ ¨ÉÊzÀÄ PÉÊUÀ½AzÀ
ºÉÆqɧqÉ ªÀiÁr ¤Ã£ÀÄ ªÀÄ£É ©lÄÖ ºÉÆÃUÀ¢zÀÝgÉ ¤Ã£ÀÄ gÁwæ ªÀÄ®VPÉÆAqÁUÀ ¤£Àß
ªÀÄvÀÄÛ ¤£Àß ªÀÄUÀÄ«£À ªÉÄÃ¯É PÀ®Äè JwÛºÁQ ¸Á¬Ä¹ ©qÀÄvÉÛêÉ. CAvÁ fêÀzÀ
¨ÉzÀjPÉ ºÁQzÀÄÝ EgÀÄvÀÛzÉ. CAvÁ ªÀÄÄAvÁVzÀÝ zÀÆj£À ¸ÁgÁA±ÀzÀ ªÉÄðAzÀ
gÁAiÀÄZÀÆgÀÄ ªÀÄ»¼Á ¥Éưøï oÁuÁ UÀÄ£Éß £ÀA:43/2019 PÀ®A: 498(J), 323. 504, 506
¸À»vÀ 34 L¦¹ ¥ÀæPÁgÀ ¥ÀæPÀgÀt zÁR°¹ vÀ¤SÉ PÉÊPÉÆArgÀÄvÁÛgÉ.
PÀ¼ÀÄ«£À ¥ÀæPÀgÀtzÀ ªÀiÁ»w.
ದಿನಾಂಕ:08.05.2019
ರಂದು ಸಂಜೆ
5.00 ಗಂಟೆಗೆ ಫಿರ್ಯಾದಿ ²æÃªÀÄw ¸ÀĝɯÃZÀ£Á ªÀÄÄRå UÀÄgÀÄUÀ¼ÀÄ ¸ÀgÀPÁj ¥ËæqÀ ±Á¯É
§AiÀiÁå¥ÀÆgÀÄ vÁ:°AUÀ¸ÀUÀÆgÀÄ gÀªÀgÀÄ ಠಾಣೆಗೆ
ಹಾಜರಾಗಿ ಲಿಖಿತವಾಗಿ ಬರೆದ ದೂರು ನೀಡಿದ್ದು ಅದರ ಸಾರಾಂಶವೇನೆಂದರೆ, ದಿನಾಂಕ:07.05.2019
ರಂದು ಮದ್ಯಾಹ್ನ
2.00 ಗಂಟೆಯಿಂದ ದಿನಾಂಕ:08.05.2019 ರಂದು ಬೆಳಗಿನ ಜಾವ 08.00 ಗಂಟೆಯ
ಅವಧಿಯಲ್ಲಿ ಯಾರೋ ಕಳ್ಳರು ಬಯ್ಯಾಪೂರು ಗ್ರಾಮದ ಸರಕಾರಿ ಪ್ರೌಡ ಶಾಲೆಯ ಕ್ರೀಡಾ
ಸಾಮಾಗ್ರಿ ಇಟ್ಟಿದ್ದ ರೂಮಿನ ಬಾಗಿಲದ ಪತ್ತವನ್ನು ಮುರಿದು ಒಳಗಡೆ ಹೋಗಿ ಕ್ರೀಡಾ ಸಾಮಾಗ್ರಿಗಳಾದ
ಜಂಪರೋ 01, ವಾಲಿಬಾಲ್ 01 , ಕ್ರಿಕೇಟ
ಬ್ಯಾಟ 03, ಜಾವಲಿನ
ಥ್ರೋ 01, ವಿಕೇಟ 02, ಶಾಟಪುಟ್ 01, ಥ್ರೋಬಾಲ್ 01, ಪುಟಬಾಲ್ 01, ಹೀಗೆ ಒಟ್ಟು
4327/- ರೂ ಬೆಲೆ ಬಾಳುವ ಕ್ರೀಡಾ ಸಾಮಾಗ್ರಿಗಳನ್ನು ಕಳ್ಳತನ ಮಾಡಿಕೊಂಡು
ಹೋಗಿದ್ದು ಇರುತ್ತದೆ. ಈ ಕಳ್ಳತನವಾದ ಬಗ್ಗೆ ಶಾಲೆಯಲ್ಲಿ ಎಲ್ಲರೊಂದಿಗೆ ವಿಚಾರ ಮಾಡಿಕೊಂಡು ಬಂದು ದೂರು ನೀಡಿದ್ದು ಇರುತ್ತದೆ. ಕಾರಣ
ಕಳ್ಳತನ ಮಾಡಿದ ಕ್ರೀಡಾ ಸಾಮಾಗ್ರಿಗಳನ್ನು ಹುಡುಕಿ ಕೊಡಬೇಕು ಅಂತಾ ಮುಂತಾಗಿ ನೀಡಿದ ದೂರಿನ
ಸಾರಾಂಶದ ಮೇಲಿಂದ ಮುದಗಲ್ ಪೊಲೀಸ್ ಠಾಣೆ ಗುನ್ನ ಸಂಖ್ಯೆ 52/2019 PÀ®A. 454, 457, 380
L.¦.¹ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಮಟಕಾ ಜೂಜಾಟ ಪ್ರಕರಣದ ಮಾಹಿತಿ.
ದಿನಾಂಕ 08/05/19 ರಂದು
ರಾತ್ರಿ 9.30 ಗಂಟೆಗೆ ಪಿ.ಎಸ್.ಐ
(ಕಾ.ಸು) ಮಾನವಿ ಠಾಣೆರವರು ಮಟಕಾ ದಾಳಿಯಿಂದ ವಾಪಾಸ ಠಾಣೆಗೆ ಬಂದು ಒಬ್ಬ ಆರೋಪಿ, ಜಪ್ತು
ಮಾಡಿದ ಮುದ್ದೆಮಾಲು ಹಾಗೂ ದಾಳಿ ಪಂಚನಾಮೆಯನ್ನು ನೀಡಿ ಮುಂದಿನ ಕ್ರಮ ಜರುಗಿಸುವಂತೆ ರಾತ್ರಿ 9-45 ಗಂಟೆಗೆ ಸೂಚಿಸಿದ್ದು ಸದರಿ ಪಂಚನಾಮೆಯಲ್ಲಿ ದಿನಾಂಕ 08-05-2019
ರಂದು ಮಾನವಿ ನಗರದ ಕೋನಾಪುರ ಪೇಟೆ ಸರ್ಕಲ್ ಹತ್ತಿರ ಸಾರ್ವಜನಿಕ
ಸ್ಥಳದಲ್ಲಿ ಮಟಕಾ ಜೂಜಾಟ ನೆಡೆಯುತ್ತಿರುವ ಬಗ್ಗೆ ಮಾಹಿತಿ ಬಂದ ಹಿನ್ನೆಲೆಯಲ್ಲಿ ಪಿ.ಎಸ್.ಐ ಸಾಹೇಬರು ಸಿಬ್ಬಂದಿ ಹಾಗೂ ಪಂಚರೊಂದಿಗೆ ಹೋಗಿ ಧಾಳಿ ಮಾಡಿ
ಮಟಕಾ ಜೂಜಾಟದಲ್ಲಿ ತೊಡಗಿದ್ದ ಮುಸ್ತಾಫ್@ಲಾಲು ತಂದೆ ಎಂ.ಡಿ ಹುಸೇನ್ ವಯಾಃ 36 ವರ್ಷ ಜಾತಿಃ ಮುಸ್ಲಿಂ
ಉಃ ಕೂಲಿ ಕೆಲಸ ಸಾಃ ಕೋನಾಪುರ ಪೇಟೆ ಮಾನವಿ ಈತನಿಗೆ
ರಾತ್ರಿ 8-15 ಗಂಟೆಗೆ ವಶಕ್ಕೆ ತೆಗದುಕೊಂಡು ಸದರಿಯವನ ಅಂಗಜಡ್ತಿ
ಮಾಡಿ 1] ಮಟಕಾ ಜೂಜಾಟದ ನಗದು ಹಣ ರೂ 1250/- 2] ಮಟಕಾ ನಂಬರ್ ಬರೆದ ಒಂದು ಚೀಟಿ 3] ಒಂದು ಬಾಲ್ ಪೆನ್ನು ಜಪ್ತಿ ಮಾಡಿಕೊಂಡು ನಂತರ ಸದರಿಯವನಿಗೆ ಮಟಕಾ ಜೂಜಾಟದ
ಪಟ್ಟಿಯನ್ನು ಯಾರಿಗೆ ಕೊಡುತ್ತಿ ಅಂತಾ ವಿಚಾರಿಸಿದಾಗ ತಾನೇ ಇಟ್ಟುಕೊಳ್ಳುವುದಾಗಿ ತಿಳಿಸಿದ್ದು
ನಂತರ ಸದರಿ ಜೂಜಾಟದ ಸಾಮಾಗ್ರಿಗಳನ್ನು ಪಿ.ಎಸ್.ಐ ಸಾಹೇಬರು ಜಪ್ತಿ ಮಾಡಿಕೊಂಡು 20.15 ಗಂಟೆಯಿಂದ 21.15 ಗಂಟೆಯವರೆಗೆ
ದಾಳಿ ಪಂಚನಾಮೆಯನ್ನು ಪೂರೈಸಿಕೊಂಡಿದ್ದು ಇರುತ್ತದೆ ಅಂತಾ ಇದ್ದ ಮೇರೆಗೆ ಸದರಿ ಪಂಚನಾಮೆಯ ಸಾರಾಂಶದ ಆಧಾರದ ಮೇಲಿಂದ ಪ್ರಕರಣವು ಅಸಂಜ್ಞೆಯ ಅಪರಾಧ
ಆಗುತಿದ್ದು, ಕಾರಣ ಸದರಿ ಆರೋಪಿತನ ಮೇಲೆ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈಕೊಳ್ಳಲು
ಪರವಾನಿಗೆಯನ್ನು ನೀಡಲು ಮಾನ್ಯ ನ್ಯಾಯಾಲಯಕ್ಕೆ ಯಾದಿ ಮೂಲಕ ವಿನಂತಿಸಿಕೊಂಡು ಇಂದು ದಿನಾಂಕ: 09/05/2019 ರಂದು ಪರವಾನಿಗೆ
ಪಡೆದುಕೊಂಡು ಮಾನವಿ ಠಾಣೆ ಗುನ್ನೆ ನಂ 103/2019 ಕಲಂ 78 (3 ) ಕೆ.ಪಿ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಖೆ ಕೈಗೊಂಡಿರುತ್ತಾರೆ.