ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w :-
gÀ¸ÉÛ C¥ÀWÁvÀ ¥ÀæPÀgÀtzÀ ªÀiÁ»w:-
ದಿನಾಂಕ 11-05-2017 ರಂದು ಮದ್ಯಾನ ಸಮಯ 1300 ಗಂಟೆ
ಸುಮಾರಿಗೆ ಸಿಂಧನೂರಿನ-ಅಂಬೇಡ್ಕರ ಸರ್ಕಲ ಹತ್ತಿರದ ರಸ್ತೆಯಲ್ಲಿ ಸೈಯ್ಯದ್ ಹುಸೇನಬಾಷ ತಂದೆ
ಸೈಯ್ಯದ ಮಹಿಬೂಬಸಾಬ 49 ವರ್ಷ ಜಾ: ಮುಸ್ಲಿಂ
ಉ: ಒಕ್ಕಲುತನ ಸಾ:ಬಾಳೆತೋಟ ರೈತನಗರ ಕ್ಯಾಂಪ ಸಿಂದನೂರ ಈತನು ಮೋಟಾರ ಸೈಕಲ ನಂ.ಕೆಎ-36 ಕ್ಯೂ-8087 ನೆದ್ದರ ಮೆಲೆ ರೈತನಗರ ಕ್ಯಾಂಪಿಗೆ ಕಾಯಿಪಲ್ಲೆ
ಖರೀದಿ ಮಾಡಿಕೊಂಡು ಹೊಗುತ್ತಿರುವಾಗ ಆರೋಪಿ ಮಲ್ಲೇಶ ತಂದೆ ದೇವಪ್ಪ 48 ವರ್ಷ
ಜಾತಿ ಕುರುಬರ ಸಾ:ರಾರಾವಿ
ತಾ:ಸಿರಗುಪ್ಪ
ಹಾಲಿವಸ್ತಿ ಹೈದ್ರಾಬಾದ್ ಈತನು ಲಾರಿ ನಂ.ಕೆಎ-29/ 7650 ನೆದ್ದನ್ನು ಅತಿವೇಗ ಮತ್ತು ಅಲಕ್ಷ್ಯತನದಿಂದ ನಡೆಸಿಕೊಂಡು ಎದುರಿಗೆ
ಬಂದ ಸೈಯ್ಯದ ಹುಸೇನಬಾಷನ ಮೋಟಾರ ಸೈಕಲ್ಲಿಗೆ ಟಕ್ಕರ ಕೊಟ್ಟ ಪರಿಣಾಮ ಆತನ ಎಡಗಡೆಗೆ, ಹಣೆಗೆ ಭಾರಿ
ರಕ್ತ ಗಾಯ, ಎದೆಗೆ ಭಾರಿ ಒಳಪೆಟ್ಟು, ಎರಡು ಪಕ್ಕೆಗಳಿಗೆ ಬಲವಾದ ಒಳಪೆಟ್ಟು, ಎಡಗಡೆ ಕಿಬ್ಬೊಟ್ಟೆ ಹತ್ತಿರ ಬಲವಾದ ರಕ್ತಗಾಯವಾಗಿ ಎಡಗಾಲ ತೊಡೆಗೆ ಭಾರಿ ಒಳಪೆಟ್ಟಾಗಿ
ಸ್ಥಳದಲ್ಲಿ ಮೃತ ಪಟ್ಟಿರುತ್ತಾನೆ.CAvÁ EzÀÝ zÀÆj£À ªÉÄðAzÀ ¹AzsÀ£ÀÆgÀÄ ¸ÀAZÁj oÁuÉ UÀÄ£Éß £ÀA.48/17 PÀ®A 279, 304(J)
L¦¹ CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.
ದಿನಾಂಕ 10-05-2017 ರಂದು 2000 UÀAmÉ ¸ÀĪÀiÁjUÉ ಸಿಂಧನೂರು-ಮಸ್ಕಿ ರಸ್ತೆಯ ವಿದ್ಯಾ ಪಬ್ಲಿಕ್ ಶಾಲೆಯ
ಹತ್ತಿರ ಅರೋಪಿ ನಂ.2 ನೇದ್ದವನು
ತನ್ನ ಲಾರಿ ನಂ.ಕೆಎ-01 ಸಿ-7507
ನೇದ್ದನ್ನು ರಸ್ತೆಯ ಮೇಲೆ ಸಂಚಾರಕ್ಕೆ
ಅಡೆತಡೆ ಯಾಗುವಂತೆ , ಯಾವುದೆ
ಪಾರ್ಕಿಂಗ್ ಲೈಟ್ ಮತ್ತು ಸಿಗ್ನಲ್ ಲೈಟ್ ಹಾಕದೆ ನಿಲ್ಲಿಸಿದ್ದು, DgÉÆÃ¦ £ÀA.1 C±ÉÆÃPÀgÉrØ
vÀAzÉ ²æÃ¤ªÁ¸ï gÉrØ 20 ªÀµÀð ¸Á: ¥ÀmÉïïªÁr ¹AzsÀ£ÀÆgÀÄ FvÀ£ÀÄ ªÉÆÃmÁgÀ ¸ÉÊPÀ¯ï
£ÀA. PÉJ-36 E¹-1461 £ÉÃzÀÝ£ÀÄß ಜೋರಾಗಿ
ನಿರ್ಲಕ್ಷತನದಿಂದ ನಡೆಸಿಕೊಂಡು ಹೋಗಿ ನಿಂತ
ಲಾರಿಯ ಹಿಂದೆ ಗುದ್ದಿದ್ದರಿಂದ ಅಶೋಕ ರೆಡ್ಡಿ ಈತನ ತಲೆ,ಇತರೆ ಕಡೆಗಳಲ್ಲಿ ಭಾರಿ
ಗಾಯಗಳಾಗಿದ್ದರಿಂದ ¢£ÁAPÀ
11-05-17 gÀAzÀÄ 1000 UÀAmÉUÉ ¹AzsÀ£ÀÆgÀÄ ¸ÀgÀPÁj D¸ÀàvÉæ & §¼Áîj «ªÀiïì
D¸ÀàvÉæAiÀİè aQvÉì PÉÆr¹ ºÉaÑ£À aQvÉìUÁV ¨ÉAUÀ¼ÀÆj£À ¤ªÀiÁ£ïì D¸ÀàvÉæAiÀİè
zÁR°¹zÀÄÝ aQvÉì ¥sÀ®PÁjAiÀiÁUÀzÉà ¢£ÁAPÀ 11-05-17 gÀAzÀÄ 0730 UÀAmÉUÉ ªÀÄÈvÀ
¥ÀnÖgÀÄvÁÛ£É. CAvÁ EzÀÝ zÀÆj£À ªÉÄðAzÀ ¹AzsÀ£ÀÆgÀÄ ¸ÀAZÁj oÁuÉ UÀÄ£Éß £ÀA.47/17 PÀ®A 279, 283,
304(J) L¦¹ CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.
CPÀæªÀÄ ªÀÄgÀ¼ÀÄ ¸ÁUÁtÂPÉ
¥ÀæPÀgÀtzÀ ªÀiÁ»w:-
ದಿನಾಂಕ: 12.05.2017 ರಂದು ಮಾನ್ಯ ಸಿಪಿಐ ರವರ ನೇತೃತ್ವದಲ್ಲಿ ಪಿಎಸ್ಐ ಗ್ರಾಮೀಣ ಠಾಣೆ, ರಾಯಚೂರು ಹಾಗೂ ಅವರ ಸಿಬ್ಬಂದಿಯವರು ಹಾಗೂ ಪಂಚರು ಪೆಟ್ರೋಲಿಂಗ್ ಮಾಡುತ್ತಾ ಮೀರಾಪೂರದಿಂದ ಕಾಡ್ಲೂರ
ಕಡೆಗೆ ಹೋಗುವಾಗ್ಗೆ ಕಾಡ್ಲೂರು–
ಮೀರಾಪೂರ ರಸ್ತೆಯ, ಮೀರಾಪೂರ
ಗ್ರಾಮದ ಹೊರವಲಯದಲ್ಲಿ ಬೆಳಗಿನ 00.15 ಗಂಟೆಯ ಸುಮಾರಿಗೆ ಬರಲಾಗಿ ಕಾಡ್ಲೂರು ಕಡೆಯಿಂದ ಸ್ವರಾಜ್ FE 735 ಅದರ ಇಂಜನ್ ನಂ: 39 1354/FH007071A ಹಾಗೂ ಅದರ ಚೆಸ್ಸಿ ನಂ: WYTK31419136349 ನೇದ್ದರಲ್ಲಿ ಮರಳನ್ನು
ಲೋಡ್ ಮಾಡಿಕೊಂಡು ಬರುವದನ್ನು ನೋಡಿ ಟ್ರಾಕ್ಟರ ಟಿಪ್ಪರ್ ತಡೆದು ನಿಲ್ಲಿಸಿ ಚಾಲಕನಿಗೆ
ವಿಚಾರಿಸಲಾಗಿ ಆತನು ತನ್ನ ಸ್ವಂತ ಲಾಭಕ್ಕಾಗಿ ಅಂದಾಜು 2 ಕ್ಯುಬಿಕ್ ಮೀಟರನಷ್ಟು ಅಂ.ಕಿ. 1500/- ರೂ. ಬೆಲೆಯುಳ್ಳ ಮರಳನ್ನು ಕಾಡ್ಲೂರು ಗ್ರಾಮದ ಕೃಷ್ಣನದಿಯ ದಡದಿಂದ
ಕಳ್ಳತನದಿಂದ ಸರ್ಕಾರಕ್ಕೆ ಯಾವುದೇ ರಾಜ ಧನ ಕಟ್ಟದೇ ಹಾಗೂ ಭೂ ಗಣಿ ಇಲಾಖೆ, ಲೋಕೋಪಯೋಗಿ ಇಲಾಖೆಗಳಿಂದ ಅಧಿಕೃತವಾಗಿ ಪರವಾನಿಗೆ
ಪಡೆಯದೆ ಮರಳು ಸಾಗಣಿಕೆ ಮಾಡುತ್ತಿರುವ ಬಗ್ಗೆ ಖಚಿತಪಡಿಸಿದ್ದು, ಈ ಬಗ್ಗೆ ಪಂಚರ ಸಮಕ್ಷಮ ಪಂಚನಾಮೆ ಕೈಗೊಂಡಿದ್ದು, ಮೇಲ್ಕಂಡ ಟ್ರಾಕ್ಟರ್, ಟ್ರಾಲಿ
ಹಾಗೂ ಅದರಲ್ಲಿದ್ದ ಅಕ್ರಮ ಮರಳು ಸಮೇತವಾಗಿ ಠಾಣೆಗೆ ತಂದು ಈ ಬಗ್ಗೆ ಕ್ರಮ ಜರುಗಿಸಬೇಕೆಂದು ನೀಡಿದ ಜ್ಞಾಪನ ಪತ್ರದ ಮೇರೆಗೆ UÁæ«ÄÃt ¥Éưøï oÁuÉ gÁAiÀÄZÀÆgÀÄ UÀÄ£Éß £ÀA: 88/2017 PÀ®A: 379 ಐಪಿಸಿ ಮತ್ತು 42, 43, 44 ಕೆ.ಎಂ.ಎಂ.ಸಿ.ಆರ್. ಹಾಗೂ ಕಲಂ 4(1), 4(1ಎ) 21 MMDR ಆಕ್ಟ CrAiÀİè ಈ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
AiÀÄÄ.r.Dgï.
¥ÀæPÀgÀtzÀ ªÀiÁ»w:-
ಫಿರ್ಯಾದಿ ²æÃ¤ªÁ¸À vÀAzÉ ªÀİèPÁdÄð£À,
ªÀAiÀiÁ: 29 ªÀµÀð, eÁ:PÀ¨ÉâÃgÀ, GzÉÆåÃUÀ DmÉÆÃ ZÁ®PÀ ªÀÄvÀÄÛ PÀưPÉ®¸À
¸Á:gÁªÀÄPÁåA¥ï vÁ:¹AzsÀ£ÀÆgÀÄ FvÀ£À ತಂದೆಯಾದ ಮಲ್ಲಿಕಾರ್ಜುನ
ಈತನು ಪ್ರತಿ ದಿನದಂತೆ ದಿನಾಂಕ 11-05-2017 ರಂದು ಎಮ್ಮೆ ಮೇಯಿಸಲು ಹೋಗಿ ವಾಪಸ್ ಮನೆ ಬರುತ್ತಿರುವಾಗ ಸಂಜೆ 5 ಗಂಟೆಯ ಸುಮಾರಿಗೆ
ಜೋರಾಗಿ ಮಳೆ ಬಂದು ಗುಡುಗು, ಸಿಡಿಲು ಇದ್ದಾಗ ಆಸರೆಗಾಗಿ ರಾಮಕ್ಯಾಂಪಿನ ಕಾಲುವೆಯ ಪಕ್ಕದಲ್ಲಿ ಬನ್ನಿಗಿಡದ ಕೆಳಗೆ ನಿಂತಿರುವಾಗ ಮೃತನ ತಲೆಯ ಬಲಗಡೆ ಸಿಡಿಲು ಬಡಿದು ಮೃತನು ಕುಸಿದ್ದು ಬಿದ್ದಿದ್ದು ಕ್ಯಾಂಪಿನ ಅಗಸರ ರಂಗಪ್ಪನು ನೋಡಿ ಮನೆಗೆ ಕರೆತಂದಿದ್ದು ಮೃತನ ಹೆಂಡತಿ ಕಮಲಮ್ಮಳು ಆರೈಕೆ ಮಾಡುತ್ತಿರುವಾಗ ಸಂಜೆ 5.30 ಗಂಟೆಯ ಸುಮಾರಿಗೆ
ಮೃತಪಟ್ಟಿದ್ದು ಸದರಿ ಘಟನೆಯು ನೈಸರ್ಗಿಕ ವಿಕೋಪದಿಂದ ಆಕಸ್ಮಿಕವಾಗಿ ಜರುಗಿದ್ದು ಈ ಬಗ್ಗೆ ಮುಂದಿನ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ನೀಡಿದ ದೂರಿನ ಸಾರಾಂಶದ ಮೇಲಿಂದ ¹AzsÀ£ÀÆgÀ UÁæ«ÄÃt oÁuÉ
AiÀÄÄ.r.Dgï. £ÀA: 17/2017
PÀ®A 174 ¹.Dgï.¦.¹ CrAiÀİè ಪ್ರಕರಣ ದಾಖಲಿಸಿಕೊಂಡು
ತನಿಖೆ ಕೈಗೊಳ್ಳಲಾಗಿದೆ.
¸ÀAZÁgÀ ¤AiÀĪÀÄ
G®èAWÀ£É,ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-
gÁAiÀÄZÀÆgÀÄ f¯ÉèAiÀÄ J¯Áè ¥ÉÆ°Ã¸ï
C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ
PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ :12.05.2017
gÀAzÀÄ 174 ¥ÀææPÀgÀtUÀ¼À£ÀÄß ¥ÀvÉÛ ªÀiÁr 28,100/-gÀÆ..UÀ¼ÀÀ£ÀÄß ¸ÀܼÀzÀ°èAiÉÄÃ
zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ
ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð
ªÀÄÄAzÀĪÀgÉ¢gÀÄvÀÛzÉ.