ªÀgÀ¢AiÀiÁzÀ
¥ÀæPÀgÀtUÀ¼À ªÀiÁ»w:
ರಸ್ತೆ ಅಪಘಾತ ಪ್ರಕರಣದ
ಮಾಹಿತಿ.
¢£ÁAPÀ
02-05-2019 gÀAzÀÄ ¸ÀAeÉ dégÀ §AzÀAvÁVzÀÝjAzÀ DPÉAiÀÄ£ÀÄß vÉÆÃj¹PÉÆAqÀÄ
§gÀ®Ä ªÀĹÌUÉ PÁgï £ÀA PÉJ-36 J-182 £ÉÃzÀÝgÀ°è PÀgÉzÀÄPÉÆAqÀÄ §gÀÄwÛzÁÝUÀ,
ªÀÄÄzÀUÀ¯ï-ªÀÄ¹Ì gÀ¸ÉÛAiÀİè ZÁ®PÀ CªÀÄgÉñÀ£ÀÄ PÁgÀ£ÀÄß CwêÉÃUÀªÁV ºÁUÀÆ
CeÁUÀgÀÆPÀvɬÄAzÀ £ÀqɹPÉÆAqÀÄ §gÀÄvÁÛ CªÀiÁä¥ÀÄgÀ PÀAPÀgï «Ä¶£ï zÁnzÀ
£ÀAvÀgÀzÀ°è PÁgÀ£ÀÄß ªÉÃUÀªÀ£ÀÄß £ÉÀr¹ ¤AiÀÄAwæ¸À¯ÁUÀzÉà PÁgÀ£ÀÄß MªÉÄä¯ÉÃ
gÀ¸ÉÛAiÀÄ JqÀ¨sÁUÀPÉÌ wgÀÄV¹zÀÝjAzÀ ªÀiÁrzÀÝjAzÀ PÁgÀÄ ¤AiÀÄAvÀæt vÀ¦à
¥À°ÖAiÀiÁV gÀ¸ÉÛAiÀÄ ¥ÀPÀÌzÀ vÀVΣÀ°è ©¢ÝzÀÄÝ, ¦gÁå¢UÉ JqÀUÁ°UÉ ºÁUÀÆ ªÉÄÊPÉÊUÉ
M¼À¥ÉmÁÖVzÀÄÝ, CAdªÀÄä½UÉ vÀ¯ÉUÉ ¨sÁjà M¼À¥ÉmÁÖV, JqÀUÉÊ ªÀÄÄj¢zÀÄÝ, ªÉÄÊPÉÊUÉ
¸ÀºÀ ¨sÁjà M¼À ¥ÉlÄÖ ªÀÄvÀÄÛ gÀPÀÛUÁAiÀÄUÀ¼ÀÄ ¥ÀædÕ vÀ¦àzÀÄÝ,
zÀÄgÀUÀªÀÄä¼À vÀ¯ÉUÉ gÀPÀÛUÁAiÀÄ ªÀÄvÀÄÛ gÀPÀÛ ªÉÄÊPÉÊUÉ vÉgÀazÀÀ
UÁAiÀÄUÀ¼ÀÄ DVzÀÄÝ, CAdªÀÄä FPÉAiÀÄÄ gÀ¸ÉÛ C¥ÀWÁvÀzÀ°è DzÀ UÁAiÀÄUÀ½AzÀ
ZÉÃvÀjPÉ PÁtzÉà F ¢£À ¢£ÁAPÀ 03-05-2019 gÀAzÀÄ ªÀÄzsÁåºÀß 3.30 UÀAmÉ ¸ÀĪÀiÁgÀÄ
ªÀÄÈvÀ¥ÀnÖzÀÄÝ ªÀÄÄA¢£À PÁ£ÀÆ£ÀÄ PÀæªÀÄ PÉÊUÉÆ¼Àî®Ä «£ÀAw CAvÁ EzÀÝ zÀÆj£À
ªÉÄÃ¯É ªÀÄ¹Ì ¥Éưøï oÁuÉ UÀÄ£Éß ¸ÀASÉå 56/2019 PÀ®A. 279, 337, 338, 304(J)
L.¦.¹ CrAiÀÄ°è ¥ÀæPÀgÀt zÁR®Ä ªÀiÁr vÀ¤SÉ PÉÊUÉÆArgÀÄvÁÛgÉ.
zÉÆA© ¥ÀæPÀgÀtzÀ ªÀiÁ»w.
ದಿನಾಂಕ:03-04-2019
ರಂದು ರಾತ್ರಿ 9.30 ಗಂಟೆಗೆ ಫಿರ್ಯಾದಿ ತಾಹೇರ
ಬೇಗ್ ತಂದೆ ಸಾದಿಖ್ ಬೇಗ್ ವಯ: 20 ಜಾತಿ: ಮುಸ್ಲಿಂ ಉ: ವಿದ್ಯಾರ್ಥಿ ಸಾ: ಮನೆ ನಂ. 5-69-63 ನೇತಾಜಿನಗರ
ರಾಯಚೂರು ಇವರು ಠಾಣೆಗೆ ಹಾಜರಾಗಿ ಲಿಖಿತ ದೂರು ನೀಡಿದ್ದು, ಸಾರಾಂಶವೆನೇಂದರೆ, ದಿನಾಂಕ
3-05-2019 ರಂದು ರಾತ್ರಿ 9-30 ಗಂಟೆ ಸುಮಾರಿಗೆ ನಾನು ಮತ್ತು ನನ್ನ ಗೆಳೆಯರಾದ ಜಾವಿದ್, ಇಮ್ತಿಯಾಜ್,
ಸಮೀರ್, ನಾವು 4 ಜನರು ಸೇರಿ ಮಾತನಾಡಿಕೊಂಡು ನಮ್ಮ ಮನೆಯ ಮುಂದಿನ ಸಾರ್ವಜನಿಕರ ರಸ್ತೆಯ ಮೇಲೆ ಹೋಗುತ್ತಿರುವಾಗ
ತಿಮ್ಮಾಪೂರು ಪೇಟೆಯ ಹುಡುಗರಾದ ಚಿನ್ನ ತಂದೆ ಬಾಬು,
ಪವನ ತಂದೆ ಭೀಮಣ್ಣ , ನರಸಪ್ಪ ತಂದೆ ಯಂಕಣ್ಣ, ಮಣಿ ತಂದೆ ಎಸ್. ಕುಮಾರ, ಹರೀಶ್ ತಂದೆ ಮಲ್ಲೇಶ್, ಉಮೇಶ್
ತಂದೆ ತಾಯಪ್ಪ ಇವರೆಲ್ಲರು ಸೇರಿ ಅಕ್ರಮ ಕೂಟ ರಚಿಸಿಕೊಂಡು ಬಂದು ನನಗೆ ವಿನಾಕಾರಣ ಅಕ್ರಮವಾಗಿ ತಡೆದು
ನೀಲ್ಲಿಸಿ, ನನಗೆ ಚಿನ್ನ ಈತನು ಲೇ ತಾಹೇರ ಬೇಗ್ ಸೂಳೆ ಮಗನೆ ಅಂತಾ ಬೈದಿದ್ದು, ಆಗ ಯಾಕೆ ನನಗೆ
ಬೈಯುತ್ತಿರಿ ಅಂತಾ ಕೇಳಿದ್ದಕ್ಕೆ ಆಗ ನಾನು ಯಾಕೆ ಬೈದು ಕರೆಯುತ್ತಿದ್ದು ಅಂತಾ ಕೇಳಿದ್ದಕ್ಕೆ ಎದರು ಮಾತನಾಡುತ್ತೀಯಾ? ಸೂಳೆ ಮಗನೆ ಅಂತಾ ನನಗೆ ಅವಾಚ್ಯವಾಗಿ ಬೈದು ತಿಮ್ಮಾಪೂರು ಪೇಟೆಯ ಚಿನ್ನ ಈತನು ತನ್ನ ಕೈಯಿಂದ ನನಗೆ ಎಡಗಡೆಯ
ಕಪಾಳಕ್ಕೆ ಎರಡು ಸಲ ಜೋರಾಗಿ ಹೊಡೆದಿದ್ದು ಆಗ ಅಲ್ಲಿಯೇ ಇದ್ದ ಪವನ, ನರಸಪ್ಪನು ನನಗೆ ಎಡಗಡೆಯ ಕಪಾಳಕ್ಕೆ ಹೊಡಿದಿದ್ದು ಮಣಿ, ಹರೀಶ್ ಮತ್ತು ಉಮೇಶ್ ಇವರು ನನಗೆ ಅವಾಚ್ಯವಾಗಿ ಸೂಳೆ ಮಗನೆ ಅಂತಾ
ಬೈದು ತಮ್ಮ ತಮ್ಮ ಕೈಗಳಿಂದ ತಲೆಗೆ ಮುಖಕ್ಕೆ , ಕಪಾಳಕ್ಕೆ ಹೊಡೆಯುತ್ತಿದ್ದಾಗ ನಾನು ಚೀರಿಕೊಂಡಾಗ ನಮ್ಮ ಚಿಕ್ಕಪ್ಪ ಖಮರ ಬೇಗ್ ಬಂದು ಯಾಕೆ
ಹೊಡೆಯುತ್ತಿದ್ದಿರಿ ಅಂತಾ ಕೇಳಿದ್ದಕೆ ನಮ್ಮ ಚಿಕ್ಕಪ್ಪನಿಗೆ ಸಹ ಚಿನ್ನ ತನ್ನ ಕೈಯಿಂದ
ಕಪಾಳಕ್ಕೆ ಹೊಡೆದಿದ್ದು, ಪವನ ಈತನು ತಲೆಗೆ, ಮೈಗೆ, ನರಸಪ್ಪನು ಕಾಲಿನಿಂದ ಮೈಗೆ ಒದಿದ್ದು,
ಮಣಿ ಈತನು ಮುಖಕ್ಕೆ ತುಟಿಗೆ ಹೊಡೆದು ರಕ್ತಗಾಯ ಮಾಡಿದ್ದು , ಮತ್ತು ಹರೀಶ್ , ಉಮೇಶ್ ಇವರು ಕಾಲಿನಿಂದ
ಒದ್ದು ಒಳಪೆಟ್ಟುಗೋಳಿಸಿದ್ದು ಇರುತ್ತದೆ. ಅಂತಾ ಮುಂತಾಗಿ
ನೀಡಿದ ಲಿಖಿತ ದೂರಿನ ಸಾರಾಂಸದ ಮೇಲಿಂದ ಠಾಣಾ ಗುನ್ನೆ ನಂ: 30/2019 ಕಲಂ:143,147,341,323,324,504,506, ಸಹಿತ 149 ಐಪಿಸಿ ಪ್ರಕರಣದಲ್ಲಿ ಪ್ರಕರಣ ದಾಖಲು
ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.