¥ÀwæPÁ
¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w :-
gÀ¸ÉÛ C¥ÀWÁvÀ ¥ÀæPÀtzÀ ªÀiÁ»w.
ದಿನಾಂಕ: 06-12-2017 ರಂದು
ಫಿರ್ಯಾದಿದಾರರು ಬಾಷುಮಿಯಾ ತಂದೆ ಹಸನ್ ಸಾಬ್, ವಯ:62ವ, ಜಾ:ಮುಸ್ಲಿಂ, ಉ:ಒಕ್ಕಲುತನ, ಸಾ:ಶಕ್ತಿನಗರ, ತಾ: ರಾಯಚೂರ , ಮತ್ತು ಜೀನತ್
ಬೇಗಂ. ಮಹ್ಮದ್ ಫಜಲ್, ಪರ್ವಿನ್ ಬೇಗಂ, ಪದ್ಮಾವತಿ , ಹಬೀಬ್ ಬೇಗಂ ಹಾಗೂ ಮಹಿಬೂಬ್ ಆಲಂ ಇವರು ಕೂಡಿ ಚಾಲಕನಾದ ರವಿ
ಈತನು ಚಾಲನೆ ಮಾಡುತ್ತಿದ್ದ ಕ್ರುಶರ್ ಗಾಡಿ ನಂ.ಕೆಎ-36/ಎನ್-2870 ರಲ್ಲಿ ಶಕ್ತಿನಗರದಿಂದ
ಸಿರುಗುಪ್ಪಾಕ್ಕೆ ಫಿರ್ಯಾದಿದಾರರ ಸಂಬಂಧಿ ಅಜೀಮುದ್ದಿನನ ಲಗ್ನಕ್ಕೆ ಹೊರಟು ರಾತ್ರಿ 8-30 ಗಂಟೆ
ಸುಮಾರಿಗೆ ಸಿಂಧನೂರು-ಸಿರುಗುಪ್ಪಾ ಮುಖ್ಯ ರಸ್ತೆಯಲ್ಲಿ ಮಲ್ಕಾಪುರ ಕ್ಯಾಂಪಿನ ರಾಮದೇವರ
ದೇವಸ್ಥಾನದ ಹತ್ತಿರ ಸಿರುಗುಪ್ಪಾಕ್ಕೆ ಹೋಗುವಾಗ
ಎದುರಿಗೆ ಸಿರುಗುಪ್ಪಾ ಕಡೆಯಿಂದ ಆರೋಪಿತನು ತಾನು ಚಾಲನೆ ಮಾಡುತ್ತಿದ್ದ ಲಾರಿ
ನಂ.ಟಿ.ಎಸ್-07/ಯುಇ-3549 ನೇದ್ದನ್ನು ಜೋರಾಗಿ ನಿರ್ಲಕ್ಷ್ಯತನದಿಂದ ಚಾಲನೆ ಮಾಡಿಕೊಂಡು ಒಮ್ಮೇಲೆ
ತನ್ನ ಬಲಕ್ಕೆ ಬಂದು ಸದರಿ ಕ್ರುಶರ್ ಗಾಡಿಗೆ ಟಕ್ಕರ್ ಕೊಟ್ಟು ಹಾಗೆಯೇ ಮುಂದಕ್ಕೆ ಬಲಗಡೆ ಹೋಗಿ
ಗಿಡಕ್ಕೆ ಗುದ್ದಿ ಅಲ್ಲಿಂದ ಮುಂದಕ್ಕೆ ಹೋಗಿ ದೇವಸ್ಥಾನದ ಗೋಡೆಗೆ ಗುದ್ದಿ ಲಾರಿಯನ್ನು
ಸ್ಥಳದಲ್ಲಿಯೇ ಬಿಟ್ಟು ಆರೋಪಿತನು ಓಡಿ ಹೋಗಿದ್ದು, ಕ್ರುಶರ್ ಗಾಡಿಯಲ್ಲಿದ್ದ ಫಿರ್ಯಾದಿ, ಜೀನತ್
ಬೇಗಂ, ಮಹ್ಮದ್ ಫಜಲ್, ಪರ್ವಿನ್ ಬೇಗಂ, ಪದ್ಮಾವತಿ, ಮಹಿಬೂಬ್ ಆಲಂ ಹಾಗೂ ಕ್ರುಶರ್ ಚಾಲಕ ರವಿ
ಇವರಿಗೆ ರಕ್ತಗಾಯ, ಒಳಪೆಟ್ಟು ಮತ್ತು ತರಚಿದ ಗಾಯಗಳಾಗಿದ್ದು, ಮಹಿಬೂಬ್ ಆಲಂನಿಗೆ ಎದೆಗೆ ಒಳಪೆಟ್ಟು ಮತ್ತು ತಲೆಗೆ ರಕ್ತಗಾಯ ಎರಡು ಮೊಣಲಾಲಿನ ಕೆಳಗೆ ರಕ್ತಗಾಯವಾಗಿ ರಕ್ತ ಸೋರಿದ್ದು, ಸದರಿ ಮಹೆಬೂಬ್ ಆಲಂನು ತನಗಾದ ಗಾಯಗಳಿಂದ ಚೇತರಿಸಿಕೊಳ್ಳದೇ ಚಿಕಿತ್ಸೆ ಕಾಲಕ್ಕೆ ಸಿಂಧನೂರು ಸರಕಾರಿ ಆಸ್ಪತ್ರೆಯಲ್ಲಿ ರಾತ್ರಿ 9-15 ಗಂಟೆಗೆ ಮೃತಪಟ್ಟಿದ್ದು ಇರುತ್ತದೆ ಎಂದು ಇದ್ದ ಹೇಳಿಕೆ ಫಿರ್ಯಾದು ಸಾರಾಂಶದ ಮೇಲಿಂದಾ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂಬರ 277/2017, ಕಲಂ. 279, 337, 338, 304 (ಎ) ಐ.ಪಿ.ಸಿ & 187 ಐ.ಎಮ್.ವಿ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದು ತನಿಖೆ ಕೈಗೊಂಡಿರುತ್ತಾರೆ.
ಮಹಿಳೆಗೆ ಕಿರುಕಳ ಪ್ರಕರಣದ ಮಾಹಿತಿ.
ದಿನಾಂಕ
06-12-2017 ರಂದು ಸಂಜೆ 07-00 ಗಂಟೆಗೆ ಫಿರ್ಯಾದಿದಾರಳು ²æÃªÀÄw gÉÃtÄPÀªÀÄä @
£ÁUÀgÀvÀß UÀAqÀ CAiÀÄå¥Àà 25 ªÀµÀð eÁ-PÀÄgÀ§gÀÄ G-ºÉÆ®ªÀÄ£ÉPÉ®¸À ¸Á-»ÃgÁ
vÁ-ªÀiÁ£À« ºÁ° ªÀ¸Àw ¥À®PÀ£ÀªÀÄgÀr ಈಕೆಯು ಪೊಲೀಸ್ ಠಾಣೆಗೆ ಹಾಜರಾಗಿ ಪಿರ್ಯಾದಿ ಸಲ್ಲಿಸಿದ ಸಾರಾಂಶ ಏನೆಂದರೆ, ಫಿರ್ಯಾದಿದಾರಳನ್ನು ಸುಮಾರು 9 ವರ್ಷಗಳ ಹಿಂದಿನಿಂದ ಹೀರಾ ಗ್ರಾಮದ ಆರೋಪಿ ಅಯ್ಯಪ್ಪನೊಂದಿಗೆ ಮದುವೆಯಾಗಿ 3 ಜನ ಮಕ್ಕಳಿರುತ್ತಾರೆ. ಈಗ್ಗೆ 2 ವರ್ಷಗಳಿಂದಿನಿಂದ ಆರೊಪಿತರು ಫಿರ್ಯಾದಿದಾರಳಿಗೆ ನಿನಗೆ ಮನೆಯಲ್ಲಿ ಹೊಲದಲ್ಲಿ ಸರಿಯಾಗಿ ಕೆಲಸ ಮಾಡುವುದಕ್ಕೆ ಬರುವುದಿಲ್ಲಾ ಅಂತಾ ವಿನಾಕಾರಣವಾಗಿ ಮಾನಸಿಕವಾಗಿ ಮತ್ತು ದೈಹಿಕವಾಗಿ ಹಿಂಸೆ ನೀಡಿದ್ದರಿಂದ ಆರೋಪಿತಳು ತವರೂರಾದ ಪಲಕನಮರಡಿ ಗ್ರಾಮದಲ್ಲಿ ತಂದೆ-ತಾಯಿಯೊಂದಿಗೆ ವಾಸ ಇದ್ದಳು. ದಿನಾಂಕ 24-11-2017 ರಂದು ರಾತ್ರಿ 11-30 ಗಂಟೆಯ ಸುಮಾರಿಗೆ ಪಿರ್ಯಾದಿ ಮತ್ತು ಆಕೆಯ ತಂದೆ ತಾಯಿ ಮನೆಯಲ್ಲಿ ಇದ್ದಾಗ ಪಿರ್ಯಾದಿದಾರಳಿಗೆ ಎಲೇ ಸೂಳೆ ಎಷ್ಟು ದಿನಾ ಅಂತಾ ತವರು ಮನೆಯಲ್ಲಿ ಇರುತ್ತಿಯಾ ಅಂತಾ ಅವಚ್ಯವಾಗಿ ಬೈದು ಕೈಯಿಂದ ಹೊಡೆದು ಕೂದಲು ಹಿಡಿದು ಎಳೆದಾಡಿ ಜೀವದ ಬೆದರಿಕೆ ಹಾಕಿದವರ ವಿರುದ್ದ ಕ್ರಮ ಜರುಗಿಸಿ ಅಂತಾ ಇತ್ಯಾದಿಯಾಗಿ ನೀಡಿದ ಪಿರ್ಯಾದಿ ಸಾರಾಂಶದ ಮೇಲಿಂದ ಜಾಲಹಳ್ಳಿ ಪೊಲೀಸ್ ಠಾಣೆ ಗುನ್ನೆ ನಂಬರ
234/2017
P˨A 498(J), 143, 147, 323, 504, 506
gÉ/« 149 L¦¹ ಅಡಿಯಲ್ಲಿ ಪ್ರಕರಣದ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತಾರೆ.
ಯು.ಡಿ.ಆರ್ ಪ್ರಕರಣದ ಮಾಹಿತಿ.
ದಿನಾಂಕ:06.12.2017 ರಂದು ಬೆಳಿಗ್ಗೆ ಪರ್ಯಾದಿ ದಾರರಾದ ಶ್ರೀ ನಾಗರಾಜ್ ಕಾಟ್ವಾ ವೈದ್ಯಾಧಿಕಾರಿಗಳು ತಾಲ್ಲೂಕಾ ಸಾರ್ವಜನಿಕ ಆಸ್ಪತ್ರೆ ಸಿಂಧನೂರು
ರವರು ಲಿಖಿತ ದೂರು ನೀಡಿದ್ದು
ಅದರಲ್ಲಿ ಶೇಖರಸ್ವಾಮಿ ಈತನು ಕ್ಷಯ ರೋಗ ಮತ್ತು ಮತ್ತು ಉಸಿರಾಟ ತೊಂದರೆಯಿಂದ ಸಿಂಧನೂರು ತಾಲ್ಲೂಕಾ ಸಾರ್ವಜನಿಕ ಆಸ್ಪತ್ರೆಗೆ ಬಂದಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವಾಗ ಸದರಿ ಶೇಖರಸ್ವಾಮಿ ಈತನು ತನಗಿದ್ದ ಕ್ಷಯರೋಗ ಮತ್ತು ಉಸಿರಾಟ ತೊಂದರೆಯಿಂದ ಚಿಕಿತ್ಸೆಗೆ ಸ್ಪಂದಿಸದೇ ದಿನಾಂಕ: 06-12-2017 ರಂದು ಬೆಳಿಗ್ಗೆ 09-15 ಗಂಟೆಗೆ ಮೃತಪಟ್ಟಿದ್ದು ಇರುತ್ತದೆ , ಮೃತನಿಗೆ ಯಾರೂ ದಿಕ್ಕು ಇರುವದಿಲ್ಲ ಮುಂದಿನ ಕ್ರಮ ಜರುಗಿಸಬೇಕೆಂದು ಕೊಟ್ಟ ಲಿಖಿತ ಫಿರ್ಯಾದು ಮೇಲಿಂದಾ ಸಿಂಧನೂರು ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ.41/2017, ಕಲಂ: 174 ಸಿ.ಆರ್.ಪಿ.ಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದು ತನಿಖೆ ಕೈಗೊಂಡಿರುತ್ತಾರೆ.
ಇತರೆ
ಐ.ಪಿ.ಸಿ. ಪ್ರಕರಣದ ಮಾಹಿತಿ.
ದಿನಾಂಕ 6/12/17 ರಂದು ಸಾಯಂಕಾಲ
5.15 ಗಂಟೆಗೆ ಫಿರ್ಯಾದಿದಾರಳಾದ ಮರಿಯಮ್ಮ ಸಾ: ಭೋಗಾವತಿ ಕ್ಯಾಂಪ್ ಈಕೆಯು ಹಾಜರಾಗಿ ತನ್ನ ಹೇಳಿಕೆ ದೂರನ್ನು ನೀಡಿದ್ದು ಸದರಿ ದೂರಿನ ಸಾರಾಂಶವೇನೆಂದರೆ, ದಿನಾಂಕ
4/12/17 ರಂದು ರಾತ್ರಿ ಆರೋಪಿ ಪಂಪಣ್ಣನು ಕುಡಿದ ನಿಶೆಯಲ್ಲಿಫಿರ್ಯಾದಿಯ ಮನೆಯ ಮುಂದೆ ಕೂಗಾಡುತ್ತಾ ಹೊರಟಾಗ ಫಿರ್ಯಾದಿ ಗಂಡನು ಪಂಪಣ್ಣನಿಗೆ ‘’ ನೀನು ದಿನಾಲು ಈ ರೀತಿ ಕುಡಿದು ರಾತ್ರಿ ಸಮಯದಲ್ಲಿ ಓಣಿಯೊಳಗೆ ಕೂಗಾಡುತ್ತಾ ತಿರುಗಾಡಿದರೆ ಹೇಗೆ, ಹೆಣ್ಣು ಮಕ್ಕಳು ಇರುತ್ತಾರೆ. ನಿನಗೆ ನೋಡಿ ಹೆದರುತ್ತಾರೆ , ಇದು ಸರಿಯಲ್ಲ ಸುಮ್ಮನೆ ಮನೆಗೆ ಹೋಗಿ ಮಲಗು’’ ಅಂತಾ ಹೇಳಿದ್ದಕ್ಕೆ ಆತನು ನನ್ನ ಗಂಡನಿಗೆ ‘’ ನನ್ನ ರೊಕ್ಕ ನಾನು ಕುಡಿತೀನಿ, ಅದನ್ನು ಕೇಳಲು ನೀನಾರು ‘’ ಅಂತಾ ಅಂದು ಹೋಗಿದ್ದು ಅದೇ ಹಿನ್ನೆಲೆಯಲ್ಲಿ ದಿನಾಂಕ 5/12/17 ರಂದು ರಾತ್ರಿ 9.30 ಗಂಟೆಯ ಸುಮಾರಿಗೆ ಆರೋಪಿ ಪಂಪಣ್ಣನು ಇನ್ನಿಬ್ಬರು ಆರೋಪಿತರೊಂದಿಗೆ ಫಿರ್ಯಾದಿಯ ಮನೆಯ ಮುಂದೆ ಬಂದು ಫಿರ್ಯಾದಿ ಗಂಡನಿಗೆ ‘’ ಲೇ ಸೂಳೆ ಮಗನೇ ಹೆಣ್ಣಕ್ಕಿ ಬಂದಂಗ ಬಂದು ಮನೆಯ ಮುಂದೆ ಯಾಕೆ ಕುಂತೀದಿ, ನಿನ್ನೆ ನನಗೆ ಏನೋ ಬೊಗಳೀದೆಲಲೇ ಸೂಳೆ ಮಗನೇ, ಈಗ ಬಾ ‘’ ಅಂತಾ ಜಗಳ ತೆಗೆದು ಮೂರು ಜನರು ಕೂಡಿ ಕೈ ಗಳಿಂದ ಹೊಡೆ ಬಡೆ ಮಾಡ ಹತ್ತಿದಾಗ ಫಿರ್ಯಾದಿದಾರಳು ಅದನ್ನು ಕಂಡು ಬಿಡಿಸಲು ಹೊಗಿದ್ದಕ್ಕೆ ಆರೋಪಿ ಕೊಂಡಯ್ಯನು ಅಲ್ಲಿಯೇ ಬಿದ್ದಿದ್ದ ಕಟ್ಟಿಗೆಯನ್ನು ತೆಗೆದುಕೊಂಡು ಫಿರ್ಯಾದಿದಾರಳ ಬಲ ಬುಜಕ್ಕೆ ಹೊಡೆದು ಭಾರಿ ಒಳಪೆಟ್ಟುಗೊಳಿಸಿ ಜೀವದ ಬೆದರಿಕೆಯನ್ನು ಹಾಕಿದ್ದು ಇರುತ್ತದೆ. ಕಾರಣ ಕಾನೂನು ಕ್ರಮ ಜರುಗಿಸಬೇಕು ಅಂತಾ ಮುಂತಾಗಿ ಇದ್ದ ದೂರಿನ ಮೇಲಿಂದ ಮಾನವಿ ಠಾಣೆ ಗುನ್ನೆ ನಂ
408/17 ಕಲಂ 504,323,326,506 ಸಹಿತ 34 ಐ.ಪಿ.ಸಿ. ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈ ಕೊಂಗೋಡಿರುತ್ತಾರೆ.
¸ÀAZÁgÀ ¤AiÀĪÀÄ G®èAWÀ£É,ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-
gÁAiÀÄZÀÆgÀÄ f¯ÉèAiÀÄ J¯Áè ¥ÉÆ°Ã¸ï C¢üPÁjUÀ¼ÀÄ,
gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ
f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ : 07.12.2017
gÀAzÀÄ 124 ¥ÀææPÀgÀtUÀ¼À£ÀÄß ¥ÀvÉÛ 24,700/- gÀÆ.UÀ¼ÀÀ£ÀÄß ¸ÀܼÀzÀ°èAiÉÄà zÀAqÀ
«¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ,¸ÀAZÁgÀ ¤AiÀĪÀÄ G®èAX¸ÀĪÀ
ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð
ªÀÄÄAzÀĪÀgÉ¢gÀÄvÀÛzÉ.