¥ÀwæPÁ
¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w :-
gÀ¸ÉÛ C¥ÀWÁvÀ ¥ÀæPÀgÀtzÀ ªÀiÁ»w.
ದಿನಾಂಕ 8-12-2017 ರಂದು
ಮಧ್ಯಾಹ್ನ 1-50
ಗಂಟೆಗೆ ಲಿಂಗಸಗೂರ ಸರಕಾರಿ ಆಸ್ಪತ್ರೆಯಿಂದ ಎಂಎಲ್ ಸಿ
ವಸೂಲಾಗಿದ್ದು ವಿಚಾರಣೆ ಕುರಿತು ಆಸ್ಪತ್ರೆಗೆ ಭೇಟಿ ಕೊಟ್ಟು ಹಾಜರಿದ್ದ ಗಾಯಾಳುವಿನ ಹನುಮಪ್ಪನು ಈತನ ಮಾವ ಗದ್ದೆಪ್ಪನನ್ನು
ವಿಚಾರಿಸಿ ಫಿರ್ಯಾದಿ ಹೇಳಿಕೆ
ಪಡೆದಿದ್ದು ಸಾರಾಂಶವೇನಂದರೇ ತನ್ನ ಮಗಳ ಗಂಡ ಹನುಮಪ್ಪನು ತನ್ನ ಹೊಸ ಮೋಟಾರು
ಸೈಕಲನ್ನು ತೆಗೆದುಕೊಂಡು ಬೆಳಿಗ್ಗೆ 9-00 ಗಂಟೆಗೆ
ಹೊಲದಿಂದ ಮನೆಗೆ ಬರುತ್ತಿದ್ದಾಗ ದಾರಿಯಲ್ಲೆ ಎದರುಗಡೆಯಿಂದ ಕ್ರೂಷರ್ ಗಾಡಿ ನಂ ಕೆಎ 36 ಎ 6929 ನೇದ್ದರ
ಚಾಲಕನಾದ AiÀĪÀÄ£ÀÆgÀ¥Àà vÀAzÉ
¥ÀgÀ¸À¥Àà ZÀ®ÄªÁ¢ ¸Á: PÀ¸À¨Á °AUÀ¸ÀÄUÀÆgÀ ಈತನು ತನ್ನ ಕ್ರೂಷರನ್ನು ಅತೀ ವೇಗ ಹಾಗೂ ಅಲಕ್ಷತನದಿಂದ ನಡೆಸಕೊಂಡು ಬಂದು ಹೊಸ ಮೋಟಾರು
ಸೈಕಲ್ ಟಕ್ಕರ ಕೊಟ್ಟಿದ್ದರಿಂದ ಹನುಮಪ್ಪನು ಕೆಳಗೆ ಬಿದ್ದು ಬಲಗಾಲು ಕೆಳಗೆ ಮುರಿದು ಭಾರಿ
ರಕ್ತಗಾಯವಾಗಿದ್ದು ಮಾಹಿತಿ ತಿಳಿದು ಸ್ಥಳಕ್ಕೆ ಹೋಗಿ ಆತನಿಗೆ ಅಟೋದಲ್ಲಿ ಹಾಕಿಕೊಂಡು ಬಂದು
ಲಿಂಗಸಗೂರ ಸರಕಾರಿ ಆಸ್ಪತ್ರೆಯಲ್ಲಿ ಸೇರಿಕೆ ಮಾಡಿದ್ದು ಇರುತ್ತದೆ. ಅಂತಾ ಮುಂತಾಗಿ ನೀಡಿದ್ದರ ಮೇಲಿಂದ ಲಿಂಗಸೂಗೂರು ಪೊಲೀಸ್ ಠಾಣೆ ಗುನ್ನೆ ನಂ. 402/2017 ಕಲಂ 279,338 ಐ.ಪಿ.ಸಿ. ಅಡಿಯಲ್ಲಿ ಪ್ರಕರಣ
ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.
¸ÀAZÁgÀ ¤AiÀĪÀÄ G®èAWÀ£É,ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-
gÁAiÀÄZÀÆgÀÄ f¯ÉèAiÀÄ J¯Áè ¥ÉÆ°Ã¸ï C¢üPÁjUÀ¼ÀÄ,
gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ
f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ : 08.12.2017
gÀAzÀÄ 25 ¥ÀææPÀgÀtUÀ¼À£ÀÄß ¥ÀvÉÛ 3,300/- gÀÆ.UÀ¼ÀÀ£ÀÄß ¸ÀܼÀzÀ°èAiÉÄà zÀAqÀ
«¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ,¸ÀAZÁgÀ ¤AiÀĪÀÄ G®èAX¸ÀĪÀ
ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð
ªÀÄÄAzÀĪÀgÉ¢gÀÄvÀÛzÉ.
.