¥ÀwæPÁ
¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w :-
CPÀæªÀÄ ªÀÄgÀ¼ÀÄ d¦Û ¥ÀæPÀgÀtzÀ ªÀiÁ»w.
ದಿನಾಂಕ: 06/12/2017 ರಂದು ಬೆಳಗಿನ ಜಾವ 02-30 ಗಂಟೆಗೆ ಪಿ ಎಸ್ ಐ ಕವಿತಾಳ ರವರು ಠಾಣೆಗೆ ಬಂದು ಹಾಜರುಪಡಿಸಿದ ಜಪ್ತಿ ಪಂಚನಾಮೆ ಮತ್ತು ವರದಿಯ ಸಾರಾಂಶವೇನೆಂದರೆ ದಿ:05/12/2017 ರಂದು 22-30 ಗಂಟೆಯಿಂದ 23-30 ಗಂಟೆಯ ಅವಧಿಯಲ್ಲಿ ಹಿರೇ ಕಡಬೂರು ಗ್ರಾಮದ ಪಕ್ಕದಲ್ಲಿರುವ ಹಳ್ಳದಲ್ಲಿ ಅಕ್ರಮವಾಗಿ ಮರಳನ್ನು ತುಂಬುತ್ತಿರುವ ಬಗ್ಗೆ ಖಚಿತವಾದ ಬಾತ್ಮಿ ಮೇರೆಗೆ ಸದರಿ ಹಳ್ಳಕ್ಕೆ ಪಂಚರೊಂದಿಗೆ ಮತ್ತು ಠಾಣೆಯ ಸಿಬ್ಬಂದಿಯವರೊಂದಿಗೆ ಹೋಗಿ ಧಾಳಿ ಮಾಡಲು ಪೊಲೀಸರನ್ನು ನೋಡಿ ಎರಡು ಟ್ರಾಕ್ಟರ್ ಸೀಟ್ ನಲ್ಲಿ ಕುಳಿತ್ತಿದ್ದ ಚಾಲಕರು ಟ್ರಾಕ್ಟರಗಳನ್ನು ಅಲ್ಲಿಯೇ ಬಿಟ್ಟು ಓಡಿ ಹೋದರು. ನಂತರ ಟ್ರಾಕ್ಟರಗಳನ್ನು ಪರಿಶೀಲಿಸಿ ನೋಡಲಾಗಿ ಅವು 1) RED COLOUR 415 D1 COMPANY
TRACTOR ENGINE NO - ZJZG02589, CHASSIS NO- ZJZG02589, ಮತ್ತು ಟ್ರಾಲಿಯ ಚೆಸ್ಸಿ ನಂಬರು 66/2017 MFG ಎರಡಕ್ಕೆ ಯಾವುದೇ ನೊಂದಾಣಿ
ಸಂಖ್ಯೆ
ಇರುವುದಿಲ್ಲಾ
ಅ.ಕಿ 4 ಲಕ್ಷ , 2) RED COLOUR B 275
COMPANY TRACTOR KA 36 TA 8887 ಅದರ ಜೊತೆಯಲ್ಲಿದ್ದ ಟ್ರಾಲಿಗೆ ಯಾವುದೇ ನೊಂದಾಣಿ
/ ಚೆಸ್ಸಿ /ಇಂಜನ್ ಸಂಖ್ಯೆ
ಇರುವದಿಲ್ಲ ಅ.ಕಿ 4 ಲಕ್ಷ ಎರಡು ಟ್ರಾಕ್ಟರು
ಟ್ರಾಲಿಗಳಲ್ಲಿ
ಅಂದಾಜು
ಅರ್ಧರ್ಧ ತುಂಬಿದ ಮರಳು
ಇದ್ದು
ಅದರ,
ಒಟ್ಟು ಅ.ಕಿ.ರೂ.1750 /-ಬೆಲೆಬಾಳುವುದು. ಇರುತ್ತದೆ.
ಕಾರಣ
ಎರಡು ಟ್ರಾಕ್ಟರಗಳ ಚಾಲಕರು ತಮ್ಮ ಮಾಲೀಕರ ಆಧೇಶದಂತೆ ಸರ್ಕಾರಕ್ಕೆ ಯಾವುದೇ ರಾಜಧನ ತುಂಬದೇ ಅಕ್ರಮವಾಗಿ ಸದರಿ ಮರಳನ್ನು ಮಾರಾಟ ಮಾಡಿ ಲಾಭಗಳಿಸುವ ಉದ್ದೇಶದಿಂದ ತಾವು ನಡೆಸುತ್ತಿದ್ದ ಎರಡು ಟ್ರಾಕ್ಟರಿನ ಟ್ರಾಲಿಗಳಲ್ಲಿ ಅಕ್ರಮವಾಗಿ ಮರಳನ್ನು ಸಾಗಾಟ ಮಾಡುತ್ತಿರುವದಾಗಿ ಕಂಡು
ಬರುತ್ತಿದ್ದರಿಂದ
ಪಂಚನಾಮೆಯ ಮುಖಾಂತರ ಎರಡು ಟ್ರಾಕ್ಟರು ಮತ್ತು ಟ್ರಾಲಿಗಳನ್ನು ಎರಡು ಟ್ರ್ಯಾಕ್ಟರು ಟ್ರಾಲಿಗಳಲ್ಲಿ ಅರ್ಧರ್ಧ ಇದ್ದ ಮರಳು ಸಮೇತ ಪಂಚರ ಸಮಕ್ಷಮದಲ್ಲಿ ವಶಕ್ಕೆ ಪಡೆದುಕೊಂಡು ಠಾಣೆಗೆ ಬಂದು ಮುಂದಿನ ಕ್ರಮ ಕುರಿತು ಹಾಜರು ಪಡಿಸಿದ್ದರ ಮೇರೆಗೆ ಸದರಿ ಜಪ್ತಿ ಪಂಚನಾಮೆ ಮತ್ತು ವರದಿಯ ಆಧಾರದ ಮೇಲಿಂದ ಕವಿತಾಳ ಠಾಣೆ ಗುನ್ನೆ ನಂ - 214/2017 ಕಲಂ 42,43, 44 ಕೆಎಂಎಂಸಿ ರೂಲ್ಸ್-1994 & ಕಲಂ:4,4[1-ಎ], 21 ಎಂಎಂಡಿಆರ್-1957 & 379 ಐಪಿಸಿ ಮತ್ತು ಕಲಂ-
187 .192 ಐಎಂವಿಯಾಕ್ಟ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತಾರೆ.
ಕೊಲೆ ಪ್ರಕರಣದ ಮಾಹಿತಿ.
ದಿನಾಂಕ: 05-12-2017 ರಂದು ಲಿಂಗಸುಗೂರು
ಪೊಲೀಸ ಠಾಣಾ ಗುನ್ನೆ ನಂ 399/17 ಕಲಂ ಮನುಷ್ಯ ಕಾಣೆ ಪ್ರಕರಣ ದಾಖಲಾಗಿದ್ದು. ಈ ಪ್ರಕರಣದಲ್ಲಿ ಫಿರ್ಯಾಧಿದಾರಳಾದ ಲಕ್ಷ್ಮೀ ಗಂಡ ಅಮರೇಶ ಉಪ್ಪಾರ ಸಾ: ಚಿಂಚರಕಿ ಹಾವ: ಸುಣಗಾರ ಗಲ್ಲಿ ಲಿಂಗಸುಗೂರು ಈಕೆಯ ಮಗನಾಧ ಕುಮಾರ 21 ವರ್ಷ, ಈತನು ದಿನಾಂಕ 2-12-17 ರಂದು
ಬೆಳಿಗ್ಗೆ 08-00 ಗಂಟೆಗೆ ಲಿಂಗಸುಗೂರದಲ್ಲಿರುವ ಕುಮಾರನ ತಮ್ಮನಾದ ರಮೇಶ ತಂದೆ ವಿರೇಶ ಇತನ ಮೋಟಾರ ಸೈಕಲ ತಗದುಕೊಂಡು ಶಹಪುರಕ್ಕೆ ಹೋಗಿ ಬರುತ್ತೇನೆಂದು ಹೇಳಿ ಹೋದವನು ಮನೆಗೆ ಬಂದಿರುವದಿಲ್ಲ ಪೋನ ಸ್ವಿಚ ಆಪ್ ಆಗಿದ್ದು ಈ ಹಿಂದೆ ಲಿಂಗಸುಗೂದಲ್ಲಿ ವಾಸವಾಗಿದ್ದಾಗ ಪಕ್ಕದ ಮನೆಯ ಜೀನತ ಬೇಗಂ ಇವಳೋಂದಿಗೆ ಸಲುಗೆಯಿಂದ ಮಾತನಾಡುತಿದ್ದು ಈ ಹಿನ್ನಲೆಯಲ್ಲಿ ಜೀನತ ಬೇಗಂ, ಆಕೆಯಅಣ್ಣ ಮುಸ್ತಾಫ್ ಹಾಗೂ ಸೋದರ ಮಾವ ಮಹಿಬೂಬ ರವರ ಮೇಲೆ ಅನುಮಾನವಿರುತ್ತದೆ ಎಂದು ದಿನಾಂಕ: 5-12-17 ರಂದು
ಕೊಟ್ಟ ಫಿರ್ಯಾಧಿಯ ಮೇಲಿಂದ ಮನುಷ್ಯ ಕಾಣೆ ಪ್ರಕರಣ ದಾಖಲಾಗಿದ್ದು ಈ ಪ್ರಕರಣದ ತನಿಖೇಯ ಕಾಲಕ್ಕೆ ಸಂಶಯಾಸ್ಪದ ವ್ಯಕ್ತಿಯಾಧ ಆರೋಪಿ-1 ªÀÄĸÁÛ¥sÀ vÀAzÉ ¸ÉÆÃ¦ü±ÀªÀÄð ªÀĤAiÀiÁgÀ ಈತನಿಗೆ ಠಾಣೆಗೆ ಕರೆ ತಂದು ವಿಚಾರಣೆಗೆ ಒಳಪಡಿಸಿದಾಗ ಜೀನತ ಬೇಗಂ ಈಕೆಯೊಂದಿಗೆ ಕುಮಾರನು ಸಲುಗೆಯಿಂದ ಇರುತಿದ್ದರಿಂದ ಮತ್ತು ಆಕೆಯ ಮದುವೆಯು ನಿಶ್ಚಯವಾಗಿದ್ದರಿಂದ ಆಕೆಯ ಒಡನಾಟಬಿಟ್ಟು ಬಿಡು ಎಂದು ತಿಳಿಹೇಳಿದಾಗ್ಯೂ ಸಹ ಕೇಳದೆ ಇದ್ದುದರಿಂದ ಆತನನ್ನು ಕೊಲೆ ಮಾಡುವ ಉದ್ದೇಶದಿಂಧ ತನ್ನ ತಂಗಿ ಆರೋಪಿ-3 ಜೀನತ ಬೇಗಂಳಿಂದ ಕುಮಾರನಿಗೆ ಪೋನ ಮಾಡಿ ಶಹಪುರ ತಾಲೂಕಿನ ಸಗರ ಗ್ರಾಮದ ಹತ್ತಿರವಿರುವ ಶೋಪಿದರ್ಗಾಕ್ಕೆ ಬರುವಂತೆ ಪೋನ ಮಾಡಿಸಿ ಆತನನ್ನು ಅಲ್ಲಿಗೆ ಕರೆಯಿಸಿಕೊಂಡು ಕರೆಯ ದಂಡೆಯ ಹತ್ತಿರ ಕರೆದುಕೊಂಡು ಹೋಗಿ ಅಲ್ಲಿ ಕುಮಾರನಿಗೆ ಜೀನತ ಬೇಗಂಳನ್ನು ಮಾತನಾಡಿಸುವದನ್ನು ಬಿಟ್ಟು ಬಿಡು ಎಲ್ಲವನ್ನು ಮರೆತು ಬಿಡು ಅಂತ ತಿಳಿಸಿದರೂ ಕುಮಾರ ಜೀನತ ಬೇಂಗಳನ್ನು ಬಿಡುವದಿಲ್ಲಅಂತ ಹಠ ಮಾಡಿದ್ದಕ್ಕೆ ಆರೋಪಿ-3 ಈಕೆಯು ಈ ಬದ್ಮಾಸನನ್ನು ಬಿಡೋದಬ್ಯಾಡ ನನ್ನ ಜೀವನ ಹಾಳು ಮಾಡುತ್ತಾನೆ ಅಂತ ತಿರ್ಮಾನಿಸಿಕೊಂಡು ಕೊಲೆ ಮಾಡಬೇಕೆಂದು ಮೂರು ಜನರು ಸೇರಿ ಕಟ್ಟಿಗೆಯಿಂದ ತಲೆಗೆ ಹೊಡೆದು , ಕತ್ತು ಹಿಚುಕಿ ಸಾಯಿಸಿ ಸಾಕ್ಷ್ಯಾಧಾರಗಳನ್ನು ನಾಶ ಪಡಿಸುವ ಉದ್ದೇಶದಿಂಧ ಶವವನ್ನು ಗೋಣಿ ಚೀಲದಿಂದ ಮುಖ ಮುಚ್ಚಿ ಬೆನ್ನಿಗೆ ಕಲ್ಲು ಕಟ್ಟಿ ಅಲ್ಲಿಯೇ ಇರುವ ಕೆರೆಯ ನೀರಿನಲ್ಲಿ ಹಾಕಿದ್ದು ಇರುತ್ತದೆ ಅಂತ ಮುಸ್ತಾಫನು ಕೊಟ್ಟ ಹೇಳಿಕೆಯ ಮೇಲಿಂದ ಪಿ.ಎಸ್.ಐ ಮುದಗಲ್ ಪ್ರಬಾರ ಲಿಂಗಸುಗೂರು ಪೊಲೀಸ ಠಾಣೆ ರವರು ಕೊಟ್ಟ ಫಿರ್ಯಾಧಿಯ ಸಾರಾಂಶದ ಮೇಲಿಂದ ಲಿಂಗಸುಗೂರು ಠಾಣೇ ಗುನ್ನೆ ನಂ 400/2017 ಕಲಂ
114,302,201 ರೆ/ವಿ 34 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿ ತನಿಖೆ ಕೈಕೊಂಡಿರುತ್ತಾರೆ.
ರಸ್ತೆ ಅಪಘಾತ ಪ್ರಕರಣದ ಮಾಹಿತಿ.
ದಿನಾಂಕ:5-12-2017 ರಂದು
ರಾತ್ರಿ 7-30ಗಂಟೆ ಸುಮಾರು ಪಿರ್ಯಾದಿ ನಾಗಲಿಂಗಪ್ಪ ತಂದೆ ಸಾಬಣ್ಣ ವಯ-30ವರ್ಷ ಜಾತಿ:ಕುರುಬರು, ಉ:ಟ್ರಾಕ್ಟರ ಡ್ರೈವರ ಕೆಲಸ ಸಾ:ಯರಮರಸ್ ,ತಾ:ದೇವದುರ್ಗ ಈತನ ಅಣ್ಣ ಮೃತ ಚನ್ನಬಸವ
ಈತನು ಮೋಟಾರ ಸೈಕಲ್ ನಂಬರ KA-36/N-3293 ನೇದ್ದನ್ನು ನಡೆಸಿಕೊಂಡು ಸಿರವಾರದಿಂದ ಯರಮರಸ ಕಡೆಗೆ
ಹೋಗುವಾಗ ಯರಮರಸ್ ಸ್ವಾಮಿಯ ಹೊಲದ ಹತ್ತಿರ ರಸ್ತೆಯ ಮೇಲೆ ಆರೋಪಿತರಾದ 1] ಹನುಮಂತಿ ಗಂಡ ಬಸ್ಸಪ್ಪ ,2] ಗಂಗಮ್ಮ ಗಂಡ ಈಶಪ್ಪ ,3] ಗೌರಮ್ಮ ಗಂಡ ಮಲ್ಲೇಶಪ್ಪ,4] ಮಲ್ಲಮ್ಮ ಗಂಡ ತಾಯಪ್ಪ, 5] ಭದ್ರಯ್ಯ ತಂದೆ ಮಹಾದೇವಪ್ಪ, 6] ಲಿಂಗಪ್ಪ ತಂದೆ ಈರಪ್ಪ,7] ಮಲ್ಲಮ್ಮ ಗಂಡ ಭದ್ರಯ್ಯ ಎಲ್ಲರೂ ನಾಯಕ ಸಾ:ಯರಮರಸ್ ಇವರು ಹೊಲದ ಸಂಬಂದ ಹಳೆಯ ವೈಶ್ಯಮ್ಯವಿಟ್ಟುಕೊಂಡು ಆರೋಪಿ ನಾಗರಾಜನಿಗೆ ಟ್ರಾಕ್ಟರ ಹಾಯಿಸಿ ಕೊಲೆ ಮಾಡಲು ಹೇಳಿ ಕಳಿಸಿದ್ದು ಅದರಂತೆ ನಾಗರಾಜನು ಜಾನಡೀರ್ ಕಂಪನಿಯ ಟ್ರಾಕ್ಟರ ಇಂಜಿನ್ ನಂಬರ:PY3029D377788 ನೇದ್ದನ್ನು ತೆಗೆದುಕೊಂಡು ಹೋಗಿ ಚನ್ನಬಸವನ ಮೋಟಾರ ಸೈಕಲ್ ಗೆ ಹಾಯಿಸಿ ಕೊಲೆ ಮಾಡಿರುತ್ತಾನೆಂದು ಕೊಟ್ಟ
ಲೀಖಿತ ದೂರಿನ ಸಾರಂಶದ ಮೇಲಿಂದ ಸಿರವಾರ ಪೊಲೀಸ್ ಠಾಣೆ ಗುನ್ನೆ ನಂಬರ 266/2017 ಕಲಂ 302,109 ಸಹಿತ 149 ಐ.ಪಿ.ಸಿ ಅಡಿಯಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿರುತ್ತಾರೆ.
ದಿ.05.12.2017 ರಂದು ರಾತ್ರಿ ಆರೋಪಿ ಸಣ್ಣ ಲಿಂಗಪ್ಪ ತಂದೆ ರಾಮಪ್ಪ ಮಡಿವಾಳ 28 ವರ್ಷ, ಜಾ;-ಮಡಿವಾಳ ಈತನು ತನ್ನ ಹೆಚ್.ಎಫ್.ಡಿಲಕ್ಸ್ ಮೋಟಾರ್ ಸೈಕಲ್ ನಂ.ಕೆ.ಎ. 36-ಇಎಂ-3171 ನೇದ್ದರ ಹಿಂದುಗಡೆ ಯಂಕೋಬನನ್ನು ಕೂಡಿಸಿಕೊಂಡು ಕಲ್ಲೂರು ಕ್ಯಾಂಪ-ರಾಮರೆಡ್ಡಿ ಕ್ಯಾಂಪ್ ರಸ್ತೆಯ ಮೇಲೆ ರಾಮರೆಡ್ಡಿ ಕ್ಯಾಂಪಿನಿಂದ ಕಲ್ಲುರು ಕ್ಯಾಂಪ ಕಡೆಗೆ ಅತೀ ವೇಗವಾಗಿ ಮತ್ತು ನಿರ್ಲಕ್ಷತನದಿಂದ ನಡೆಸಿಕೊಂಡು ಬಂದು ಬಸವಣ್ಣ ದೇವಸ್ಥಾನದ ಸಮೀಪ ಹಳ್ಳದ ಹತ್ತಿರ ರಸ್ತೆಯಲ್ಲಿ ರಾತ್ರಿ 7-30 ಗಂಟೆ ಸುಮಾರಿಗೆ ನಿಯಂತ್ರಣ ತಪ್ಪಿ ಬಿದ್ದಿದ್ದರಿಂದ ಮೋಟಾರ್ ಸೈಕಲ್ ಹಿಂದೆ ಕುಳಿತುಕೊಂಡಿದ್ದ ಯಂಕೋಬನಿಗೆ ಎರಡೂ ಕಣ್ಣುಗಳ ಮೇಲೆ, ಬಲಗದ್ದಕ್ಕೆ ,ಬಲಕಿವಿಯ ಮೇಲೆ ಮಲಕಿನ ಹತ್ತಿರ, ಬಲಗಾಲು ಮೊಣಕಾಲಿಗೆ, ಎದೆಗೆ ತೆರೆಚಿದ ಗಾಯಗಳಾಗಿ,ಬಾಯಿಯಿಂದ ರಕ್ತ ಸೋರಿ ಸಿಂಧನೂರು ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಮಾಡಿಸಿ ವೈದ್ಯರ ಸಲಹೆ ಮೇರೆಗೆ ಹೆಚ್ಚಿನ ಚಿಕಿತ್ಸೆ ಕುರಿತು ಬಳ್ಳಾರಿ ವಿಮ್ಸ್ ಆಸ್ಪತ್ರೆಯಲ್ಲಿ ಸೇರಿಕೆ ಮಾಡಿದಾಗ ಚಿಕಿತ್ಸೆ ಪಡೆಯುವ ಕಾಲಕ್ಕೆ ಗುಣಮುಖನಾಗದೆ ದಿ.06.12.2017 ರಂದು 02-15 ಎಎಂಕ್ಕೆ ಮೃತಪಟ್ಟಿರುತ್ತಾನೆ. ಆರೋಪಿ ಮೋಟಾರ್ ಸೈಕಲ್ ಸವಾರನಾದ ಸಣ್ಣ ಲಿಂಗಪ್ಪನಿಗೆ ಕೈಗೆ ಮತ್ತು ಕಾಲುಗಳಿಗೆ ಸಣ್ಣಪುಟ್ಟ ತೆರೆಚಿದ ಗಾಯಗಳಾಗಿದ್ದು, ಮೋಟಾರ್ ಸೈಕಲ್ ಜಕ್ಕಂಗೊಂಡಿದ್ದು ಇರುತ್ತದೆ ಅಂತಾ ಮುಂತಾಗಿದ್ದ ಪಿರ್ಯಾದಿ ಮೇಲಿಂದ ಸಿಂದನೂರು ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂಬರ 276/2017 ಕಲಂ 279,337,304(ಎ) ಐ.ಪಿ.ಸಿ ಅಡಿಯಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿರುತ್ತಾರೆ.
ವರದಕ್ಷಣೆ ಕಾಯ್ದೆ
ಪ್ರಕರಣದ ಮಾಹಿತಿ:-
¦üAiÀiÁð¢
²æÃªÀÄw C£ÀĸÀÆAiÀÄ UÀAqÀ gÀªÉÄñÀ 35 ªÀµÀð eÁw £ÁAiÀÄPÀ G: ªÀÄ£ÉPÉ®¸À ¸Á:UÀ®Uï
vÁ:zÉêÀzÀÄUÀð.ಈಕೆಯ ªÀÄzÀÄªÉ J-1 gÀªÉÄñÀ 40 ªÀµÀð¸Á: ¸ÀÄgÀÄ¥ÀÄgÀ f¯Éè AiÀiÁzÀVj FvÀ£À
eÉÆvÉ FUÉÎ 3 ªÀµÀðzÀ »AzÉ dgÀÄVzÀÄÝ, ªÀÄzÀĪÉAiÀÄ°è ªÀgÀzÀQëuÉ CAvÁ 10 vÉÆ¯É
§AUÁgÀ PÉÆnÖzÀÄÝ, 2 ªÀµÀð ZÉ£ÁßV £ÉÆÃrPÉÆArzÀÄÝ, £ÀAvÀgÀ FUÉÎ MAzÀÄ ªÀµÀð¢AzÀ
¦üAiÀiÁð¢UÉ ¤Ã£ÀÄ ¸ÀjAiÀÄV®è, ªÀÄ£É-ºÉÆ® PÉ®¸À ªÀiÁqÀĪÀÅzÀPÉÌ §gÀĪÀÅ¢®è,
¤£ÀUÉ ªÀÄPÀ̼ÁV®è CAvÁ zÉÊ»PÀ, ªÀiÁ£À¹PÀ QgÀÄPÀļÀ ¤Ãr vÀªÀgÀÄ ªÀģɬÄAzÀ E£ÀÆß
2 ®PÀë ºÀt vÉUÉzÀÄPÉÆAqÀÄ ¨Á CAvÁ E§âgÀÆ DgÉÆÃ¦vÀgÀÄ ¸ÉÃj ¦üAiÀiÁð¢UÉ vÀªÀgÀÄ
ªÀÄ£ÉUÉ PÀ½¹zÀÄÝ, ¢£ÁAPÀ 4-12-17 gÀAzÀÄ 1030 UÀAmÉ ¸ÀĪÀiÁjUÉ ¦üAiÀiÁð¢zÁgÀ¼ÀÄ
vÀ£Àß vÀªÀgÀÄ ªÀÄ£ÉAiÀİèzÁÝUÀ E§âgÀÆ DgÉÆÃ¦vÀgÀÄ C°èUÉ §AzÀÄ ¦üAiÀiÁð¢UÉ
CªÁZÀå ±À§ÝUÀ½AzÀ ¨ÉÊzÀÄ PÀÆzÀ®Ä »rzÀÄ J¼ÉzÁr ªÀgÀzÀQëuÉ vÉUÉzÀÄPÉÆAqÀÄ ¨Á CAvÁ
ºÉý vÀªÀgÀÄ ªÀÄ£ÉUÉ PÀ½¹zÀgÉà vÀªÀgÀÆgÀÄ ¸ÉÃj¢ÝAiÉÄãÀÄ CAvÁ CAzÀÄ PÉÊUÀ½AzÀ
ºÉÆqɧqÉ ªÀiÁr fêÀzÀ ¨ÉzÀjPÉ ºÁQgÀÄvÁÛgÉAzÀÄ ¦üAiÀiÁ𢠪ÉÄðAzÀ eÁ®ºÀ½î ¥Éưøï oÁuÉ ಗುನ್ನೆ ನಂ: 233/17
PÀ®A 498(J),323,504,506 ¸À»vÀ 34 L¦¹ ªÀÄvÀÄÛ 3, 4 r.¦.PÁAiÉÄÝ-1961. ಅಡಿಯಲ್ಲಿ UÀÄ£Éß
zÁR°¹PÉÆAqÀÄ vÀ¤SÉ PÉÊPÉÆ¼Àî¯ÁVzÉ.
ಅಸ್ವಭಾವಿಕ ಮರಣ ಪ್ರಕಣದ ಮಾಹಿತಿ.
ದಿನಾಂಕ 05.12.2017 ರಂದು ಬೆಳಿಗ್ಗೆ 9-30 ಗಂಟೆಯ ಸುಮಾರಿಗೆ ಫಿರ್ಯಾದಿರರಾದ ಶ್ರೀ ಬಸವರಾಜ ತಂದೆ ಮಾರೆಪ್ಪ ಜಾತಿ: ಭೋವಿ,ವಯ-30ವರ್ಷ, ಉ:ಕೂಲಿಕೆಲಸ, ಸಾ:ಅತ್ತನೂರು ರವರು ಠಾಣೆಗೆ ಹಾಜರಾಗಿ ಮಲ್ಲಮ್ಮ ಗಂಡ ಮಾರೆಪ್ಪ ಜಾತಿ:ಭೋವಿ,ವಯ-55ವರ್ಷ,ಉ:ಕೂಲಿಕೆಲಸ, ಸಾ:ಅತ್ತನೂರು ಇಕೆಯು ಸುಮಾರು ಮೂರು ವರ್ಷಗಳಿಂದ ಮಾನಸಿಕವಾಗಿದ್ದು ಅಲ್ಲಲ್ಲಿ ಚಿಕಿತ್ಸೆ ಮಾಡಿಸಿದರೂ ಗುಣವಾಗಿರಲಿಲ್ಲ ಜೀವನದಲ್ಲಿ ಜಿಗುಪ್ಸೆಗೊಂಡು ಪಿರ್ಯಾದಿದಾರ ಮತ್ತು ಪಿರ್ಯಾದಿದಾರನ ಹೆಂಡತಿ ಮನೆಯಲ್ಲಿಲ್ಲದಾಗ ದಿನಾಂಕ .04-12-2017 ರಂದು ಸಾಯಂಕಾಲ 4-00 ಗಂಟೆಗೆ ಮನೆಯಿಂದ ಹೊರ ಹೋಗಿ ದಿ.04-12-2017
ರಂದು ಸಾಯಂಕಾಲ
4-00 ಗಂಟೆಯಿಂದ ದಿ.05-12-2017
ರಂದು ಮುಂಜಾನೆ
07-00ಗಂಟೆ ಅವಧಿ ಯಲ್ಲಿ ಅತ್ತನೂರು ಸೀಮೆಯಲ್ಲಿರುವ ತಮ್ಮ ಹೊಲದಲ್ಲಿರುವ ಬೇವಿನ ಗಿಡಕ್ಕೆ ಹಗ್ಗದಿಂದ ಕುತ್ತಿಗೆಗೆ ಉರುಲು ಹಾಕಿಕೊಂಡು ಮೃತಪಟ್ಟಿರು ತ್ತಾಳೆಂದು ಶ್ರೀ ಬಸವರಾಜ ಈವರ ಹೇಳಿಕೆ ಫಿರ್ಯಾದಿಮೇಲಿಂದ ಸಿರವಾ ಪೊಲೀಸ್ ಠಾಣೆ ಯು.ಡಿ.ಆರ್ ನಂ. 26/2017 ಕಲಂ 174 ಸಿ.ಆರ್.ಪಿ.ಸಿ. ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುರುತ್ತಾರೆ.
¸ÀAZÁgÀ ¤AiÀĪÀÄ G®èAWÀ£É,ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-
gÁAiÀÄZÀÆgÀÄ f¯ÉèAiÀÄ J¯Áè ¥ÉÆ°Ã¸ï C¢üPÁjUÀ¼ÀÄ,
gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ
f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ : 06.12.2017
gÀAzÀÄ 188 ¥ÀææPÀgÀtUÀ¼À£ÀÄß ¥ÀvÉÛ 34,200/- gÀÆ.UÀ¼ÀÀ£ÀÄß ¸ÀܼÀzÀ°èAiÉÄà zÀAqÀ
«¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ,¸ÀAZÁgÀ ¤AiÀĪÀÄ G®èAX¸ÀĪÀ
ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð
ªÀÄÄAzÀĪÀgÉ¢gÀÄvÀÛzÉ.