¥ÀwæPÁ
¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w :-
ºÀÄqÀÄUÀ PÁuÉ ¥ÀæPÀgÀtzÀ ªÀiÁ»w.
ದಿನಾಂಕ 05-12-2017
ರಂದು ಮಧ್ಯಾಹ್ನ 1.30 ಗಂಟೆಗೆ ಫಿರ್ಯಾದಿದಾರಳು
ಪುಷ್ಪಾ ಗಂಡ ಈರಣ್ಣ, 30 ವರ್ಷ, ಜಾ|| ಕೊರವರ, ಉ|| ಮನೆ ಕೆಲಸ ಸಾ|| ಜಿ.ಡಿ ತೋಟ ತಿಮ್ಮಾಪೂರುಪೇಟ ರಾಯಚೂರು ಈಕೆಯು ಠಾಣೆಗೆ
ಹಾಜರಾಗಿ ಒಂದು ಗಣಕೀಕೃತ ಮಾಡಿದ ದೂರು ನೀಡಿದ್ದು ಅದರ ಸಾರಾಂಶ ವೇನೆಂದರೆ ದಿನಾಂಕ 02-12-2017 ರಂದು ಬೆಳಿಗ್ಗೆ 06.30 ಗಂಟೆ ಸುಮಾರಿಗೆ ತನ್ನ ಮಗ ಮನೋಜ್ ಕುಮಾರ ವಯ: 14 ವರ್ಷ ಇವನು ಮನೆಯಲ್ಲಿ ಮುಖ ತೊಳೆದುಕೊಂಡು ಅಭ್ಯಾಸ ಮಾಡುತ್ತಾ ಕುಳಿತಿದ್ದ. ಆಗ ಫಿರ್ಯಾದಿದಾರರು ಸ್ನಾನ ಮಾಡಿ ಬರುತ್ತೇನೆಂದು ಹೇಳಿ ಸ್ನಾನಕ್ಕೆ ಹೋಗಿ ಬರುವಷ್ಟರಲ್ಲಿ ತನ್ನ ಮಗ ಮನೆಯಲ್ಲಿ ಇರಲಿಲ್ಲ. ಎಲ್ಲಿಯಾದರೂ ಆಟ ಆಡಲು ಹೋಗಿರಬಹುದು ಅಂತಾ ಸುಮ್ಮನಾದೆನು. ನಂತರ 10.00 ಗಂಟೆಯಾದರೂ ತನ್ನ ಮಗ ಮನೆಗೆ ಬರಲಿಲ್ಲ. ನಂತರ ತನ್ನ ಗಂಡನಿಗೆ ಮತ್ತು ತನ್ನ ಭಾವನಾದ ದೊಡ್ಡ ಈರೇಶ್ ಇವರಿಗೆ ತಿಳಿಸಿದಾಗ ಅವರು ಸಹ ಎಲ್ಲಿಯಾದರೂ ವಾಲಿಬಾಲ್ ಆಟ ಆಡಲು ಹೋಗಿರುತ್ತಾನೆ ಬರುತ್ತಾನೆ ಅಂತಾ ಸಮಾಧಾನ ಹೇಳಿದರು. ನಂತರ ಮಧ್ಯಾಹ್ನ 2.00 ಗಂಟೆಯಾದರೂ ತನ್ನ ಮಗ ಮನೆಗೆ ಬರಲಾರದ್ದಕ್ಕೆ ತನ್ನ ಗಂಡನಿಗೆ ಪುನಃ ತಿಳಿಸಿದಾಗ ಹುಡುಕಾಡಲು ತನ್ನ ಭಾವನೊಂದಿಗೆ ಹೋದರು. ತನ್ನ ಮಗನ ಬಗ್ಗೆ ರಾಯಚೂರಿನಲ್ಲಿ ಮತ್ತು ಮಕ್ತಲ್, (T.S) ಸಂಬಂಧಿಕರಿಗೆ ಸಹ ಫೋನ ಮಾಡಿ ಕೇಳಿದ್ದು ಮತ್ತು ಎಲ್ಲಾ ತಮ್ಮ ಸಂಬಂಧಿಕರ ಊರುಗಳಿಗೆ ತಿರುಗಾಡಿದ್ದು ತನ್ನ ಮಗನು ಪತ್ತೆಯಾಗಿರುವದಿಲ್ಲ. ತನ್ನ ಮಗನು ದಿನಾಂಕ 02-12-2017 ರಂದು ಬೆಳಿಗ್ಗೆ 06.30 ಗಂಟೆಯಿಂದ ಮನೆಯಿಂದ ಹೊರಗೆ ಹೋದವನು ಇಲ್ಲಿಯವರೆಗೂ ಬಂದಿರುವದಿಲ್ಲ. ತನ್ನ ಮಗ ಕಾಣೆಯಾಗಿದ್ದು ಇರುತ್ತದೆ ಅಂತಾ ಇಂದು
ದಿನಾಂಕ 05-12-2017 ರಂದು ಮಧ್ಯಾಹ್ನ 1.30 ಗಂಟೆಗೆ ತಡವಾಗಿ ಬಂದು ತಮ್ಮ ಮಗ ಕಾಣೆಯಾಗಿರುವ ಬಗ್ಗೆ ದೂರು ಕೊಟ್ಟಿದ್ದು ಸದರಿ ದೂರನ್ನು ಸ್ವೀಕರಿಸಿಕೊಂಡು ದೂರಿನ ಸಾರಾಂಶದ
ಮೇಲಿಂದ ಠಾಣಾ ನೇತಾಜಿ ನಗರ ಪೊಲೀಸ್ ಠಾಣೆ ಗುನ್ನೆ ನಂ 145/2017 ಕಲಂ ಹುಡುಗ ಕಾಣೆ
ನೇದ್ದರಲ್ಲಿ ಪ್ರಕರಣವನ್ನು
ದಾಖಲಿಸಿಕೊಂಡು ತನಿಖೆ ಕೈಗೊಂಡೆನು
ವರದಕ್ಷಿಣ ಕಿರುಕಳ
ಪ್ರಕರಣದ ಮಾಹಿತಿ.
ದಿನಾಂಕ
05-12-2017 ರಂದು ಮಧ್ಯಾಹ್ನ 02-00 ಗಂಟೆಗೆ ಫಿರ್ಯಾದಿದಾರಳು ²æÃªÀÄw C£À¸ÀÆAiÀiÁ UÀAqÀ
gÀªÉÄñÀ zÀ¨Áðj 35 ªÀµÀð eÁ-£ÁAiÀÄPÀ ¸Á-ªÀiÁPÉÃmï ºÀwÛgÀ ¸ÀÄgÀ¥ÀÆgÀÄ. ºÁ° ªÀ¸Àw
UÀ®UÀ UÁæªÀÄ, ಈಕೆಯು ಪೊಲೀಸ್ ಠಾಣೆಗೆ ಹಾಜರಾಗಿ ಪಿರ್ಯಾದಿ ಸಲ್ಲಿಸಿದ ಸಾರಾಂಶ ಏನೆಂದರೆ, ಫಿರ್ಯಾದಿದಾರಳನ್ನು ಸುಮಾರು 3 ವರ್ಷಗಳ ಹಿಂದೆ ಸುರಪೂರುನ ರಮೇಶನೊಂದಿಗೆ ಮದುವೆಯಾಗಿರುತ್ತದೆ, ಮದುವೆಯ ಸಮಯದಲ್ಲಿ 10 ತೊಲೆ ಬಂಗಾರ ಉಡುಗೋರೆಯಾಗಿ ನೀಡಿದ್ದು ಇರುತ್ತದೆ. ಮದುವೆಯಾಗಿ 2 ವರ್ಷಗಳ ದಿನದಿಂದ ಗಂಡ ಮತ್ತು ಅತ್ತೆಯೊಂದಿಗೆ ಚೆನ್ನಾಗಿದ್ದು ಈಗ್ಗೆ ಒಂದು ವರ್ಷಗಳ ದಿನದಿಂದ ನೀನು ಸರಿಯಾಗಿಲ್ಲಾ, ಮನೆಯಲ್ಲಿ ಹೊಲದಲ್ಲಿ ಕೆಲಸ ಮಾಡುವುದಕ್ಕೆ ಬರುದಿಲ್ಲಾ, ನಿನಗೆ ಮಕ್ಕಳಾಗಿಲ್ಲಾ, ಅಂತಾ ಮಾನಸಿಕವಾಗಿ, ದೈಹಿಕವಾಗಿ ಕಿರುಕುಳ ನೀಡಿ ತವರು ಮನೆಯಿಂದ 2 ಲಕ್ಷ ರೂಪಾಯಿ ವರದಕ್ಷಣೆಯನ್ನು ತೆಗೆದುಕೊಂಡು ಬಾ ಅಂತಾ 2 ತಿಂಗಳು ಹಿಂದೆ ಆರೋಪಿತರಾದ 1. gÀªÉÄñÀ vÀAzÉ
©üêÀÄtÚ zÀ¨ÁðgÀ 40 ªÀµÀð eÁ-£ÁAiÀÄPÀ ¸Á-¸ÀÄgÀ¥ÀÆgÀ. 2. ¸ÀAfêÀªÀÄä UÀAqÀ
¢:©üêÀÄtÚ zÀ¨ÁðgÀ 65 ªÀµÀð eÁ-£ÁAiÀÄPÀ
¸Á-¸ÀÄgÀ¥ÀÆgÀÄ. ತವರೂರಿಗೆ ಕಳಿಸಿರುತ್ತಾರೆ.
ದಿನಾಂಕ
04-12-2017 ರಂದು ಬೆಳಿಗ್ಗೆ 10-30 ಗಂಟೆಯ ಸುಮಾರಿಗೆ ಫಿರ್ಯಾದಿದಾರಳು ತವರು ಮನೆಯಲ್ಲಿ ಇದ್ದಾಗ ಆರೋಪಿತರು ಮನೆಗೆ ಬಂದು ಎಲೇ ಸೂಳೆ ನಿನಗೆ ವರದಕ್ಷಣೆ ತೆಗೆದುಕೊಂಡು ಬಾ ಅಂತಾ ಹೇಳಿ ಕಳಿಸಿದರೆ ತವರೂರು ಸೇರಿದ್ದಿಯೇನು ಅಂತಾ ಅವಚ್ಯವಾಗಿ ಬೈದು ಕೂದಲು ಹಿಡಿದು ಎಳೆದಾಡಿ ಹೊಡೆ ಬಡೆ ಮಾಡಿದ್ದಾರೆ ಅಂತಾ ಇತ್ಯಾದಿಯಾಗಿ ನೀಡಿದ ಸಾರಾಂಶದ ಮೇಲಿಂದ ಪ್ರಕರಣ ದಾಖಲಿಸಕೊಂಡು ತನಿಖೆ ಕೈಗೊಂಡೆನು.
¸ÀAZÁgÀ ¤AiÀĪÀÄ G®èAWÀ£É,ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-
gÁAiÀÄZÀÆgÀÄ f¯ÉèAiÀÄ J¯Áè ¥ÉÆ°Ã¸ï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀİè
ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ
EAlgï¸É¥ÀÖgï
ªÁºÀ£ÀzÀ ¸ÀºÁAiÀÄ¢AzÀ ¢£ÁAPÀ : 05.12.2017 gÀAzÀÄ 133¥ÀææPÀgÀtUÀ¼À£ÀÄß
¥ÀvÉÛ 20,600/- gÀÆ.UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ
dgÀÄV¹zÀÄÝ,
¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå
PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.