ªÀgÀ¢AiÀiÁzÀ
¥ÀæPÀgÀtUÀ¼À ªÀiÁ»w :-
ಇಸ್ಪೇಟ್ ದಾಳಿ ಪ್ರಕರಣದ ಮಾಹಿತಿ:
ದಿನಾಂಕ:28.06.2020
ರಂದು ಸಂಜೆ 5-00 ಗಂಟೆ
ಸುಮಾರಿಗೆ ಆರೋಪಿತರು 1)ನಿಂಗಪ್ಪ ತಂದೆ ಬೀರಪ್ಪ 28 ವರ್ಷ ಜಾತಿ
ಕುರಬರುಸಾ.ಮರಳಿ2)ಬೀರಪ್ಪತಂದೆಯಮನಪ್ಪ25ವರ್ಷಜಾತಿಕುರಬರುಸಂತೆಕೆಲ್ಲೂರು 3) ಚತ್ರಪ್ಪ ತಂದೆ
ಹನುಮಪ್ಪ 28 ವರ್ಷ ಜಾತಿ ಹರಿಜನ ಸಾ.ಮರಳಿ 4) ಬಸವರಾಜ ತಂದೆ ಸಂಗನಗೌಡ 35 ವರ್ಷ ಜಾತಿ ಲಿಂಗಾಯತ
ಸಾ.ಹುನೂರು ಹುನೂರು ಗ್ರಾಮದ ಸರಕಾರಿ ಪ್ರೌಡ ಶಾಲೆ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ
ಆರೋಪಿತರೆಲ್ಲರೂ ಕೂಡಿಕೊಂಡು ಅಂದರ-ಬಾಹರ ಎಂಬ 52 ಏಲೆಗಳಿಂದ ಇಸ್ಪಿಟ ಜೂಜಾಟ ಆಡುತ್ತಿದ್ದಾಗ ಪಿ.ಎಸ್.ಐ
ರವರು ತಮ್ಮ ಸಿಬ್ಬಂದಿಯವರಾದ ಪಿ.ಸಿ. 283, 394, 01, 291, 706 ರವರ ಸಹಾಯದಿಂದ ಮತ್ತು ಪಂಚರ ಸಮಕ್ಷಮ ದಾಳಿ ಮಾಡಿ
ಆರೋಪಿತರನ್ನು ಹಿಡಿದು ಅವರಿಂದ ಇಸ್ಪಿಟ್ ಜೂಜಾಟದ ಹಣ 2315/- ಮತ್ತು 52 ಇಸ್ಪಿಟ ಎಲೆಗಳನ್ನು ಜಪ್ತಿ ಮಾಡಿಕೊಂಡು ಪಂಚನಾಮೆ ಮತ್ತು ವರದಿಯನ್ನು ಕೊಟ್ಟು ಮುಂದಿನ ಕ್ರಮ
ಜರುಗಿಸಲು ಆದೇಶಿಸಿದ ಮೇರೆಗೆ ಪಂಚನಾಮೆ ಸಾರಾಂಶ ಮೇಲಿಂದ ಠಾಣಾ ಎನ್.ಸಿ ನಂ. 15/2020 ಕಲಂ, 87
ಕೆ.ಪಿ. ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದು, ಸದರಿ ಪ್ರಕರಣ ಅಸಂಜ್ಞೆಯ
ಪ್ರಕರಣವಾಗಿದ್ದರಿಂದ ಎಪ್.ಐ.ಆರ್ ದಾಖಲಿಸಲು ಮಾನ್ಯ ನ್ಯಾಯಾಲಯದಿಂದ ಅನುಮತಿ ಪಡೆದುಕೊಂಡ
ಪ್ರತಿಯನ್ನು ಸಿ.ಪಿ.ಸಿ-22 ರವರು ಇಂದು
ದಿನಾಂಕ:29.06.2020 ರಂದು ಸಂಜೆ 6-45 ಗಂಟೆಗೆ ತಂದು ಕೊಟ್ಟಿದ್ದು ಇರುತ್ತದೆ. ಸದರಿ ಪಂಚನಾಮೆ
& ವರದಿ ಸಾರಾಂಶದ ಮೇಲಿಂದ ಮುದಗಲ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ªÀÄlPÁzÁ½
¥ÀæPÀgÀtzÀ ªÀiÁ»w:
ದಿನಾಂಕ:
28/06/2020 ರಂದು ಕವಿತಾಳ ಠಾಣೆ ವ್ಯಾಪ್ತಿಯ ಕಾಚಾಪುರು ಗ್ರಾಮದ ಸರಕಾರಿ ಅರಣ್ಯ ಪ್ರದೇಶದ ಸಾರ್ವಜನಿಕ
ಸ್ಥಳದಲ್ಲಿ ಕೋಳಿ ಪಂದ್ಯಾಟದ ಜೂಜಾಟ
ನಡೆಯುತ್ತಿರುವ ಬಗ್ಗೆ ಮಾಹಿತಿ ಬಂದ ಕಾರಣ ಡಿ.ಎಸ್.ಪಿ ಸಿಂಧನೂರು ಮತ್ತು ಸಿ.ಪಿ.ಐ ಮಾನವಿ ರವರ ಮಾರ್ಗದರ್ಶನದಲ್ಲಿ ಪಂಚರು, ಹಾಗೂ ಸಿಬ್ಬಂದಿಯವರೊಂದಿಗೆ ಸ್ಥಳಕ್ಕೆ ಹೋಗಿ ಜೂಜಾಟದಲ್ಲಿ ತೊಡಗಿದ್ದ 15 ಜನರ ಮೇಲೆ ದಾಳಿ ಮಾಡಿದಾಗ ಮೂರು ಜನರು ಓಡಿ ಹೋಗಿದ್ದು ಸಿಕ್ಕ 12 ಜನರನ್ನು ವಶಕ್ಕೆ ಪಡೆದುಕೊಂಡು ಅವರಿಂದ ಹಾಗೂ ಕಣದಲ್ಲಿ ಒಟ್ಟು 6760 ರೂ/- ನಗದು ಹಣ ಮತ್ತು 07 ಜೀವಂತ ಕೋಳಿ ಹುಂಜಗಳು ಅಂ.ಕಿ 3500/-
ರೂ ಗಳು ಹಾಗೂ 06 ಮೋಟಾರು ಸೈಕಲ್ ಅ.ಕಿ 186300 ರೂ/- ಬೆಲೆ ಬಾಳುವವಗಳನ್ನು ಜಪ್ತು ಮಾಡಿಕೊಂಡು ದಾಳಿ ಪಂಚನಾಮೆಯನ್ನು ಪೂರೈಸಿಕೊಂಡು ವಾಪಾಸ ಠಾಣೆಗೆ 21-20 ಗಂಟೆಗೆ ಸೆರೆಸಿಕ್ಕ ಆರೋಪಿ ಖಾಜಾಸಾಬ ತಂದೆ ಮಹಿಬೂಬಸಾಬ , 48 ವರ್ಷ ಜಾ:ಕಟಕರು ಉ:ಕೂಲಿ ಸಾ:ಹಳೆ ಪಂಚಾಯಿತಿ ಹತ್ತಿರ ಹಟ್ಟಿ- ತಾ:ಲಿಂಗಸ್ಗೂರು ಹಾಗೂ ಇತರೆ 11 ಜನ ಆರೋಪಿತರೊಂದಿಗೆ, ದಾಳಿ ಪಂಚನಾಮೆ, ಜಪ್ತು ಮಾಡಿದ ಮುದ್ದೆಮಾಲು ಒಪ್ಪಿಸಿ ಮುಂದಿನ ಕ್ರಮ ಜರುಗಿಸುವಂತೆ ಸೂಚಿಸಿದ್ದು ಇರುತ್ತದೆ. ಕಾರಣ ಆಪಾದಿತರು ಕಲಂ-78(VI)
ಕೆ.ಪಿ ಕಾಯಿದೆ ಅಡಿಯಲ್ಲಿ ಅಪರಾಧವೆಸಗಿದ್ದರಿಂದ ಸದರಿ ಅಪರಾಧವು ಅಸಂಜ್ಞೆಯ ಅಪರಾಧವಾಗಿದ್ದರಿಂದ ಸದರಿ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಳ್ಳಲು ಮಾನ್ಯ ನ್ಯಾಯಾಲಯ ಮಾನವಿ ರವರಿಂದ ಪ್ರಕರಣ ದಾಖಲಿಸಿಲು ದಿನಾಂಕ:
29/06/2020 ರಂದು 17-15 ಗಂಟೆಗೆ ಪರವಾನಿಗೆಯನ್ನು ಪಡೆದುಕೊಂಡು 18-10 ಗಂಟೆಗೆ ಬಂದಿದ್ದರಿಂದ ಕವಿತಾಳ ಠಾಣೆ ಗುನ್ನೆ ನಂ - 60/2020 ಕಲಂ- 78
(VI) ಕೆ.ಪಿ. ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈ ಗೊಂಡಿರುತ್ತಾರೆ.
ಅಕ್ರಮ ಮರಳು
ಸಾಗಾಣಿಕೆ ಪ್ರಕರಣದ ಮಾಹಿತಿ :
¢£ÁAPÀ
29/06/2020 gÀAzÀÄ Dgï.JªÀiï. £ÀzÁ¥sï ¹¦L gÀªÀgÀÄ ªÀÄzÁåºÀß 12-50 UÀAmÉUÉ
zÉêÀzÀÄUÀð ªÀÈvÀÛ PÀbÉÃjAiÀİèzÁÝUÀ eÉÆÃ¼ÀzÀºÉqÀVÀ UÁæªÀÄzÀ ªÀÄgÀ¼ÀÄ
¸ÀAUÀæºÀuÁ PÉÃAzÀæ¢AzÀ gÁdzsÀ£À PÀnÖ ªÀÄgÀ¼À£ÀÄß n¥ÀàgÀzÀ°è vÀÄA©
£ÀAvÀgÀ eÉÆÃ¼ÀzÀºÉqÀV UÁæªÀÄzÀ PÀȵÁÚ £À¢ wÃgÀzÀ PÀqÉUÉ ºÉÆÃV PÀ¼ÀîvÀ£À¢AzÀ
ªÀÄgÀ¼À£ÀÄß n¥ÀàgÀzÀ°è ºÉZÀÄѪÀjAiÀiÁV vÀÄA© ¸ÁUÁl ªÀiÁqÀÄwÛzÁÝgÉ CAvÁ
¨Áwä §AzÀ ªÉÄÃgÉUÉ ªÀiÁ£Àå r.J¸ï.¦. ¸ÁºÉçgÀÄ °AUÀ¸ÀÆÎgÀ gÀªÀgÀ
ªÀiÁUÀðzÀ±Àð£ÀzÀ°è ¹¦L,gÀªÀgÀÄ, gÀAUÀAiÀÄå P.É ¦.J¸ï.L,zÉêÀzÀÄUÀð oÁuÉ,
¹§âA¢AiÀĪÀgÁzÀ gÀWÀÄ ¹¦¹-45, ZÀAzÀæ±ÉÃRgÀ gÀrØ ¹¦¹-189 r.J¸ï.¦. D¦üøï
°AUÀ¸ÀÆÎgÀ, §¸À°AUÀ¥Àà ¹¦¹-24 fÃ¥ï ZÁ®PÀ zÉêÀzÀÄUÀð oÁuÉ ¥ÀAZÀgÉÆA¢UÉ ¸ÀPÁðj
fÃ¥ï £ÀA§gÀ PÉJ-36 f-0481 £ÉÃzÀÝgÀ°è ºÉÆÃV n¥ÀàgÀ £ÀA§gÀ PÉJ-32 ¹-7187 £ÉÃzÀÝgÀ
ªÉÄÃ¯É zÁ½ ªÀiÁrzÀÄÝ, n¥ÀàgÀ ZÁ®PÀ£À ºÉ¸ÀgÀÄ ±ÀgÀt§¸À¥Àà vÀAzÉ ¹zÁæªÀÄ¥Àà
PÉÆÃj ªÀAiÀiÁ-28 eÁ- ªÀiÁ¢UÀ ¸Á-£ÉüÀPÉÆÃqÀ vÁ: PÀªÀįÁ¥ÀÆgÀ f: PÀ®§ÄgÀV EzÀÄÝ,
n¥ÀàgÀzÀ°è 13.5 ªÉÄÃnæPï l£ï ªÀÄgÀ½UÉ 9051 gÀÆ gÁdzsÀ£À vÀÄA©zÀÄÝ ¸ÀzÀj
n¥ÀàgÀzÀ°è ºÉZÀÄѪÀjAiÀiÁV CAzÁdÄ 15 ªÉÄÃnæPï l£ï ªÀÄgÀ½zÀÄÝ EzÀgÀ CAzÁdÄ
QªÀÄävÀÄÛ 10057 /- gÀÆ ¨É¯É¨Á¼ÀĪÀÅzÀÄ EgÀÄvÀÛzÉ, ¸ÀzÀj n¥ÀàgÀ ZÁ®PÀ£ÀÄ
¸ÀܼÀ¢AzÀ Nr ºÉÆÃVzÀÄÝ, n¥ÀàgÀ ªÀiÁ°ÃPÀ£À ºÉ¸ÀgÀÄ «¼Á¸À UÉÆwÛgÀĪÀÅ¢¯Áè.
zÁ½ ¥ÀAZÀ£ÁªÉÄ
ºÁUÀÆ ªÀÄÄzÉݪÀiÁ®£ÀÄß oÁuÉUÉ vÀAzÀÄ ºÁdgÀÄ¥Àr¹ ¸ÀzÀj n¥ÀàgÀ ZÁ®PÀ ºÁUÀÆ
ªÀiÁ°ÃPÀ£À «gÀÄzÀÝ PÁ£ÀÆ£ÀÄ PÀæªÀÄ dgÀÄV¸À®Ä eÁÕ¥À£Á ¥ÀvÀæÀ ¤ÃrzÀÝgÀ
¸ÁgÁA±ÀzÀ ªÉÄðAzÀ ¥Àæ. ªÀ. ªÀgÀ¢ eÁj ªÀiÁr ದೇವದುರ್ಗ ಠಾಣೆಯಲ್ಲಿ ಪ್ರಕರಣ
ದಾಖಲಿಸಿ ಕ್ರಮ ಕೈಗೊಂಡಿರುತ್ತಾರೆ.
ಅಕ್ರಮ ಮದ್ಯ
ಮಾರಾಟ ಪ್ರಕರಣದ ಮಾಹಿತಿ :
ದಿನಾಂಕ 29.06.2020
ರಂದು 20.00
ಗಂಟೆಗೆ ಅಬ್ದುಲ್ ಕಾಲೋನಿಯ ಆರೋಪಿತನು ಶೇಖರಪ್ಪ ತಂದೆ
ಬಸಯ್ಯ ಈಳಿಗೇರ್ ವಯಾ: 54 ಜಾ: ಈಳಿಗೇರ್ ಉ: ಕಿರಾಣಿ ಅಂಗಡಿ ಸಾ: ಅಬ್ದುಲ್ ಕಾಲೋನಿ ಹಟ್ಟಿಪಟ್ಟಣ
ತನ್ನ ಕಿರಾಣಿ ಅಂಗಡಿ
ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಆರೋಪಿತನು ಸಾರ್ವಜನಿಕರಿಗೆ ಮದ್ಯ ಸೇವನೆ
ಮಾಡಲು ಅವಕಾಶ ಮಾಡಿಕೊಟ್ಟಿರುವ ಬಗ್ಗೆ ಭಾತ್ಮಿ ಮೇರೆಗೆ ಪಿ.ಎಸ್.ಐ ಪಂಚರು ಮತ್ತು
ಸಿಬ್ಬಂದಿಯವರೊಂದಿಗೆ ದಾಳಿ ಮಾಡಿ ಅವರನ್ನು ಹಿಡಿದು ಅವನಿಂದ 1) 90 ಎಂ.ಎಲ್ 5 ಓರಿಜಿನಲ್ ಚಾಯಿಸ್ ವಿಸ್ಕಿ ಪೌಚ್ ಗಳಿದ್ದು, ಒಂದಕ್ಕೆ 35 ರೂ ಅಂತೆ ಒಟ್ಟು 175 2)
90 ಎಂ.ಎಲ್ 7 ಹೈವಾರ್ಡಸ್ ವಿಸ್ಕಿ ಪೌಚ್ ಗಳಿದ್ದು, ಒಂದಕ್ಕೆ 35 ರೂ ಅಂತೆ ಒಟ್ಟು 245/- ಹೀಗೆ ಒಟ್ಟು 420/- ರೂ
ಬೆಲೆಬಾಳುವ ಮದ್ಯವನ್ನು ಜಪ್ತಿ ಮಾಡಿಕೊಂಡು ಪಂಚನಾಮೆ, ಮುದ್ದೇಮಾಲು ಮತ್ತು ವರದಿಯನ್ನು ಹಾಜರುಪಡಿಸಿದ್ದರ ಸಾರಾಂಶದ ಮೇಲಿಂದ 85/2020
15(J), 32(3) PÉ.F PÁAiÉÄÝ ಅಡಿಯಲ್ಲಿ ಪ್ರಕರಣ ದಾಖಲಿಸಿ ಕ್ರಮ ಕೈಕೊಂಡಿರುತ್ತಾರೆ.