Thought for the day

One of the toughest things in life is to make things simple:

29 Jun 2020

Reported Crimes

ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w :-

ಕೋವಡ್-19 ಅದೇಶ ಉಲ್ಲಂಘನೆ ಪ್ರ್ರಕರಣದ ಮಾಹಿತಿ.
            ದಿನಾಂಕ 28.06.2020 ರಂದು ರಾತ್ರಿ 7.00 ಗಂಟೆಗೆ ಶೀಲಾ ಮೂಗನಗೌಡರ ಪಿ.ಎಸ್.ಐ (ಕಾ&ಸು) ನೇತಾಜಿ ನಗರ ಪೊಲೀಸ್ ಠಾಣೆ ರಾಯಚೂರು ರವರು ಠಾಣೆಗೆ ಹಾಜರಾಗಿ ಲಿಖಿತ ದೂರು ನೀಡಿದ್ದು ಅದರ ಸಾರಾಂಶವೇನೆಂದರೆ, ಇತ್ತೀಚಿಗೆ ವಿಶ್ವದಾದ್ಯಂತ ಕೋವಿಡ್-19 ಎಂಬ ಅಪಾಯಕಾರಿ ಸಾಂಕ್ರಾಮಿಕ ರೋಗ ಹರಡುತ್ತಿದ್ದು, ಈ ಕುರಿತು ಮಾನ್ಯ ಜಿಲ್ಲಾದಿಕಾರಿಗಳು ಸೂಕ್ತ ಮುಂಜಾಗ್ರತಾ ಕ್ರಮ ಜರುಗಿಸುವ ನಿಟ್ಟಿನಲ್ಲಿ ರಾಯಚೂರು ಜಿಲ್ಲೆಯಲ್ಲಿ ಕಲಂ 144 ಸಿ.ಆರ್.ಪಿ.ಸಿ. ಅಡಿಯಲ್ಲಿ ನಿಷೇಧಾಜ್ಞೆ  ಹೊರಡಿಸಿದ್ದು, ಸದರಿ ನಿಷೇಧಾಜ್ಷೆಯನ್ನು ಉಲ್ಲಂಘನೆ ಮಾಡಿದವರು ಕಲಂ 188 ಐ.ಪಿ.ಸಿ. ಪ್ರಕಾರ ಶಿಕ್ಷೆಗೆ ಅರ್ಹರಾಗಿರುತ್ತಾರೆ ಅಂತ ಆದೇಶ ಮಾಡಿದ್ದರಿಂದ ತಾವು ಇಂದು ದಿನಾಂಕ28.06.2020 ರಂದು ಸಂಜೆ 5.30 ಗಂಟೆಗೆ ಸಿಬ್ಬಂದಿಯವರೊಂದಿಗೆ ಪೆಟ್ರೋಲಿಂಗ್ ಮಾಡುತ್ತಾ ಮಹಾಬಲೇಶ್ವರ ಸರ್ಕಲ್ ದಿಂದ ಗಂಜ್ ರಸ್ತೆಯ ಮುಖಾಂತರ ಬಸವನಭಾವಿ ಸರ್ಕಲ್ ಕಡೆ ಹೋಗುವಾಗ ಸಂಜೆ 6-00 ಗಂಟೆಗೆ ಬಲಗಡೆ ಇರುವ ಮಹಾದೇವ ಕಿರಾಣಿ ಅಂಗಡಿಯಲ್ಲಿ ಸಾಮಾನುಗಳನ್ನು ಖರೀದಿಸಲು ಸಾಮಾಜಿಕ ಅಂತರವನ್ನು ಕಾಪಾಡದೇ 6ಕ್ಕಿಂತ ಹೆಚ್ಚು ಜನರು ಗುಂಪುಗುಂಪಾಗಿ ನಿಂತುಕೊಂಡಿದ್ದು ಕಂಡು ಬಂದಿದ್ದು ಇರುತ್ತದೆ. ಕೂಡಲೇ ನಾನು ಮತ್ತು ಸಿಬ್ಬಂದಿಯವರು ಅಲ್ಲಿಗೆ ಹೋಗಿ ನೋಡಿ ಕಿರಾಣಿ ಸಾಮಾನು ಖರೀದಿ ಮಾಡಲು ಗುಂಪಾಗಿ ನಿಂತ ಜನರು ಅಲ್ಲಿಂದ ಓಡಿ ಹೋಗಿದ್ದು ಕಿರಾಣಿ ಅಂಗಡಿಯಲ್ಲಿದ್ದ ವ್ಯಕ್ತಿಯನ್ನು ವಿಚಾರಿಸಲು ತನ್ನ ಹೆಸರು ಗೋಪಾರಾಮ ತಂದೆ ಸಾವನ್ ರಾಮ್ ವಯ: 39 ವರ್ಷ ಜಾ:ಪಟೇಲ್ ಉ: ಮಹಾದೇವ ಕಿರಾಣಿ ಅಂಗಡಿ ಸಾ|| ಬಾಲಂಕೋ ಆಸ್ಪತ್ರೆ ಹತ್ತಿರ ರಾಯಚೂರು ಈತನು ಸಾರ್ವಜನಿಕ ಪ್ರಾಣಕ್ಕೆ ಅಪಾಯಕಾರಿಯಾದ ಕೋವಿಡ್-19 ಕೊರಾನಾ ಸಾಂಕ್ರಾಮಿಕ ರೋಗದ ಸೊಂಕನ್ನು ಹರಡುವ ಸಂಭವ ಇರುತ್ತದೆ ಎಂದು ಗೊತ್ತಿದರು ಸಹ ಉದ್ದೇಶ ಪೂರ್ವಕವಾಗಿ ತನ್ನ ಕಿರಾಣಿ ಅಂಗಡಿಯಲ್ಲಿ ಸ್ಯಾನಿಟೈಜರ್ ವ್ಯವಸ್ಥೆಯನ್ನು ಮಾಡದೇ ಹಾಗು ಸಮಾಜಿಕ ಅಂತರವನ್ನು ಕಾಪಾಡದೇ ಹೆಚ್ಚಿನ ಜನರನ್ನು ಗುಂಪಾಗಿ ಸೇರಲು ಅವಕಾಶ ಮಾಡಿ ರೋಗ ನಿರೋಧಕ ನಿರ್ಭಂದಕ ನಿಯಮವನ್ನು ಹಾಗು ಮಾನ್ಯ ಜಿಲ್ಲಾಧಿಕಾರಿಗಳ ನಿಷೇಧಾಜ್ಷೆಯನ್ನು ಉಲ್ಲಂಘಿಸಿದ್ದು ಈ ಬಗ್ಗೆ ಆರೋಪಿತನ ವಿರುದ್ದ ಸೂಕ್ತ ಕಾನೂನು ಕ್ರಮ ಜರುಗಿಸಲು ನೀಡಿದ ದೂರಿನ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂ 49/2020 ಕಲಂ 269, 270, 188 ಐ.ಪಿ.ಸಿ. ಪ್ರಕಾರ ಪ್ರಕರಣ ದಾಖಲಿಸಿ ತನಿಖೆ ಕೈಕೊಂಡಿದ್ದು ಇರುತ್ತದೆ

            ದಿನಾಂಕ 28.06.2020 ರಂದು  ಮಧ್ಯಾಹ್ನ 2.00 ಗಂಟೆಗೆ ಶೀಲಾ ಮೂಗನಗೌಡ್ರ ಪಿ.ಎಸ್.ಐ ಪೊಲೀಸ್ ಠಾಣೆ ರಾಯಚೂರು ರವರು ಠಾಣೆಗೆ ಹಾಜರಾಗಿ ಲಿಖಿತ ದೂರು ನೀಡಿದ್ದು ಅದರ ಸಾರಾಂಶವೇನೆಂದರೆ, ಇತ್ತೀಚಿಗೆ ವಿಶ್ವದಾದ್ಯಂತ ಕೋವಿಡ್-19 ಎಂಬ ಅಪಾಯಕಾರಿ ಸಾಂಕ್ರಾಮಿಕ ರೋಗ ಹರಡುತ್ತಿದ್ದು, ಈ ಕುರಿತು ಮಾನ್ಯ ಜಿಲ್ಲಾದಿಕಾರಿಗಳು ಸೂಕ್ತ ಮುಂಜಾಗ್ರತಾ ಕ್ರಮ ಜರುಗಿಸುವ ನಿಟ್ಟಿನಲ್ಲಿ ರಾಯಚೂರು ಜಿಲ್ಲೆಯಲ್ಲಿ ಕಲಂ 144 ಸಿ.ಆರ್.ಪಿ.ಸಿ. ಅಡಿಯಲ್ಲಿ ನಿಷೇಧಾಜ್ಷೆ ಹೊರಡಿಸಿದ್ದು, ಸದರಿ ನಿಷೇಧಾಜ್ಷೆಯನ್ನು ಉಲ್ಲಂಘನೆ ಮಾಡಿದವರು ಕಲಂ 188 ಐ.ಪಿ.ಸಿ. ಪ್ರಕಾರ ಶಿಕ್ಷೆಗೆ ಅರ್ಹರಾಗಿರುತ್ತಾರೆ ಅಂತ ಆದೇಶ ಮಾಡಿದ್ದರಿಂದ ತಾವು ಇಂದು ದಿನಾಂಕ 28.06.2020 ರಂದು ಮದ್ಯಾಹ್ನ1.30 ಗಂಟೆಗೆ ಸಿಬ್ಬಂದಿಯವರೊಂದಿಗೆ ಪೆಟ್ರೋಲಿಂಗ್ ಮಾಡುತ್ತಾ ಮಹಾಬಲೇಶ್ವರ  ವೃತ್ತದ ಹತ್ತಿರದ ಮಹಾಬಲೇಶ್ವರ ದೇವಸ್ಥಾನದ ಬಲಗಡೆಯ ಜನತಾ ದರ್ಶಿನಿ ಹೋಟಲ್ ಗೆ ಮದ್ಯಾಹ್ನ  2.00  ಗಂಟೆಗೆಯ ಸುಮಾರಿಗೆ ಹತ್ತಿರ ಹೋಗಿ ನೋಡಲಾಗಿ  ಹೋಟಲ್ ನಲ್ಲಿ ಸಾಮಾಜಿಕ ಅಂತರವನ್ನು ಕಾಪಾಡದೇ ಜನರು ಹೋಟಲ್ ನಲ್ಲಿ ಊಟ ಮತ್ತು ಉಪಹಾರವನ್ನು ಸೇವಿಸಲು ಮತ್ತು ಖರೀದಿಸಲು ಗುಂಪು ಗುಂಪಾಗಿ ನಿಂತುಕೊಂಡಿದ್ದು ಕಂಡುಬಂದಿದ್ದು ಕೂಡಲೇ ನಾನು ಮತ್ತು ಸಿಬ್ಬಂದಿಯವರು ಹೋಗಿ ನೋಡಲು ಅಲ್ಲಿ ಇದ್ದ ಜನರು ಓಡಿ ಹೋಗಿದ್ದು,  ಹೋಟಲ್ ನ ಮಾಲಿಕನಾದ ವಿಚಾರಿಸಲು ತನ್ನ ಹೆಸರು ಪ್ರದಾನ ಭಟ್ ತಂದೆ ಮುಖ್ಯಪ್ರಾಣ 33 ವರ್ಷ, ಜಾತಿ: ಬ್ರಹ್ಮಣ ಉ: ಹೋಟಲ್ ವ್ಯಾಪಾರ ಸಾ: ಮನೆ ನಂ. 263 ಕೆ.ಹೆಚ್.ಬಿ ಲೇಔಟ್ ನಿಜಲಿಂಗಪ್ಪ ಕಾಲೋನಿ ರಾಯಚೂರು  ಈತನು ಸಾರ್ವಜನಿಕ ಪ್ರಾಣಕ್ಕೆ ಅಪಾಯಕಾರಿಯಾದ ಕೋವಿಡ್-19 ಕೊರಾನಾ ಸಾಂಕ್ರಾಮಿಕ ರೋಗದ ಸೊಂಕನ್ನು ಹರಡುವ ಸಂಭವ ಇರುತ್ತದೆ ಎಂದು ಗೊತ್ತಿದರು ಸಹ ಉದ್ದೇಶ ಪೂರ್ವಕವಾಗಿ ತನ್ನ  ಹೋಟಲ್ ನಲ್ಲಿ ಸ್ಯಾನಿಟೈಜರ್ ವ್ಯವಸ್ಥೆಯನ್ನು ಮಾಡದೇ ಹಾಗು ಸಮಾಜಿಕ ಅಂತರವನ್ನು ಕಾಪಾಡದೇ ಹೆಚ್ಚಿನ ಜನರನ್ನು ಗುಂಪಾಗಿ ಸೇರಲು ಅವಕಾಶ ಮಾಡಿ ರೋಗ ನಿರೋಧಕ ನಿರ್ಭಂದಕ ನಿಯಮವನ್ನು ಹಾಗು ಮಾನ್ಯ ಜಿಲ್ಲಾಧಿಕಾರಿಗಳ ನಿಷೇಧಾಜ್ಞೆಯನ್ನು ಉಲ್ಲಂಘಿಸಿದ್ದು ಈ ಬಗ್ಗೆ ಆರೋಪಿತನ ವಿರುದ್ದ ಸೂಕ್ತ ಕಾನೂನು ಕ್ರಮ ಜರುಗಿಸಲು ನೀಡಿದ ದೂರಿನ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂ 48/2020 ಕಲಂ.188, 269, 270, ಐ.ಪಿ.ಸಿ. ಪ್ರಕಾರ ಪ್ರಕರಣ ದಾಖಲಿಸಿ ತನಿಖೆ ಕೈಕೊಂಡಿದ್ದು ಇರುತ್ತದೆ.

          ಸದ್ಯ ರಾಜ್ಯ/ಜಿಲ್ಲೆಯಲ್ಲಿ ಕೋರೊನಾ ವೈರಸ್ ಸಾಂಕ್ರಾಮಿಕ ರೋಗ ಹೆಚ್ಚಾಗುತ್ತಿದ್ದು ಜನರು ಅನಾವಶ್ಯಕವಾಗಿ ಗುಂಪು ಸೇರುವುದನ್ನು ನಿಷೇದಿಸಿದ್ದು ಮತ್ತು ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವುದು ಮತ್ತು ಹೊರಗಡೆ ಬಂದರೆ ಮಾಸ್ಕ್ ಹಾಕಿಕೊಳ್ಳುವುದು ಪ್ರತಿಯೊಬ್ಬರ ಆದ್ಯ ಕರ್ತವ್ಯ ವಾಗಿರುತ್ತದೆ.ಆದರೆ ಆರೋಪಿತನು ದಿನಾಂಕ: 28.06.2020 ರಂದು ಮದ್ಯಾಹ್ನ 12.30 ಗಂಟೆ ಸುಮಾರಿಗೆ ತನ್ನ ಪ್ರೀಯಾ ಬೇಕರಿಗೆ ಬರುವ ಸಾರ್ವಜನಿಕರು ಮುಖಕ್ಕೆ ಮಾಸ್ಕ ಹಾಕಿಕೊಳ್ಳದೆ ಮತ್ತು ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳದೆ ಗುಂಪು ಗೂಡಿಕೊಂಡು ಬೇಕರಿಯಲ್ಲಿ ಸಾಮಾನುಗಳ ಖರೀದಿಯಲ್ಲಿ ತೊಡಗಿದ್ದು ಆರೋಪಿತನು ಬೇಕರಿ ಅಂಗಡಿಗೆ ಬರುವ ಸಾರ್ವಜನಿಕರಿಗೆ ಕೋರೊನಾ ವೈರಸ್ ಒಬ್ಬರಿಂದ ಒಬ್ಬರಿಗೆ ಹರಡುತ್ತದೆ ಅಂತಾ ಗೊತ್ತಿದ್ದರೂ ಯಾವುದೆ ಕೊರೊನಾ ವೈರಸ್ ಬಗ್ಗೆ ಮುನ್ನೇಚರಿಕಾ ಕ್ರಮಗಳನ್ನು ವಹಿಸದೆ ನಿರ್ಲಕ್ಷತನವಹಿಸಿರುತ್ತಾನೆ ಅಂತಾ ಇದ್ದ ಗಣಕೀಕೃತ ದೂರಿನ ಸಾರಾಂಶದ ಮೇಲಿಂದ ಹಟ್ಟಿ ಪೊಲೀಸ್ ಠಾಣಾ ಗುನ್ನೆ ನಂ: 84/2020 ಕಲಂ:269 .ಪಿ.ಸಿ ಪ್ರಕಾರ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.

      PÉÆgÉÆ£À ªÉÊgÀ¸ï PÉÆÃ«qï-19 gÁdå ªÀÄvÀÄÛ f¯ÉèAiÀÄ°è ¢£É¢£Éà ºÉZÁÑUÀÄwÛzÀÄÝ, F PÀgÉÆÃ£Á ªÉÊgÀ¸ï PÉÆÃ«qï-19 vÀqÉUÀlÄÖªÀ ¤nÖ£À°è d£ÀgÀÄ C£ÁªÀ±ÀåPÀªÁV UÀÄA¥ÀÄ ¸ÉÃgÀĪÀÅzÀ£ÀÄß ¤µÉâ¹zÀÄÝ ªÀÄvÀÄÛ ¸ÁªÀiÁfPÀ CAvÀgÀªÀ£ÀÄß PÁAiÀÄÄÝPÉÆ¼ÀÄîªÀÅzÀÄ ªÀÄvÀÄÛ ªÀģɬÄAzÀ ºÉÆgÀUÀqÉ §AzÀgÉ PÀqÁØAiÀĪÁV ªÀiÁ¸ïÌ ºÁQPÉÆ¼ÀÄîªÀÅzÀÄ ¥ÀæwAiÉÆ§âgÀ DzÀå PÀvÀðªÀåªÁVzÀÄÝ, DzÀgÉ ¢£ÁAPÀ:28-06-2020 gÀAzÀÄ ¸ÀAeÉ 6.30 UÀAmÉ ¸ÀĪÀiÁgÀÄ ªÀĹÌAiÀÄ PÀ£ÀPÀ ¸ÀPÀð¯ï ºÀwÛgÀzÀ UÉÆÃ®Ø£ï ¸ÁÖgï ¨ÉÃPÀjAiÀÄ ªÀiÁ°PÀ d£ÀjUÉ ¨ÉÃPÀjAiÀÄ°è ¸ÁªÀiÁfPÀ CAvÀgÀ PÁAiÀÄÄÝPÉÆAqÀÄ ¤AvÀÄPÉÆ½î CAvÁ ºÉüÀzÉ, vÁ£ÀÄ ¸ÀºÀ ªÀÄÄRPÉÌ ªÀiÁ¸ïÌ ºÁQPÉÆ¼ÀîzÉ ºÁUÀÆ ¸ÁªÀðd¤PÀjUÉ ªÀiÁ¸ïÌ ºÁQPÉÆ½î CAvÁ ºÉüÀzÉ, ¸ÁªÀðd¤PÀjUÉ ¸ÁªÀiÁfPÀ CAvÀgÀ PÁ¥ÁrPÉÆAqÀÄ ¤°è¸ÀzÉ UÀÄA¥ÀÄUÀÆrPÉÆAr¹PÉÆAqÀÄ ¨ÉÃPÀj ªÁå¥ÁgÀ ªÀiÁqÀÄwÛzÀÄÝ, PÀgÉÆÃ£Á ªÉÊgÀ¸ï MAzÀÄ ¸ÁAPÁæ«ÄPÀ gÉÆÃUÀ CzÀÄ M§âjAzÀ M§âjUÉ ºÀgÀqÀÄvÀÛzÉ CAvÁ UÉÆwÛzÀÝgÀÄ ¸ÀºÀ, PÉÆgÉÆ£Á ªÉÊgÀ¸ï PÉÆÃ«qï-19 §UÉÎ AiÀiÁªÀÅzÉà ªÀÄÄ£ÉßÃZÀÑjPÁ PÀæªÀÄUÀ¼À£ÀÄß ªÀ»¸ÀzÉ ¤®ðPÀëvÀ£À ªÀ»¹zÀÄÝ PÁgÀt ¸À¢æ ªÀiÁ°PÀ£À «gÀÄzÀÝ ªÀÄÄA¢£À PÁ£ÀÆ£ÀÄ PÀæªÀÄ dgÀÄV¸À®Ä «£ÀAw CAvÁ ¤ÃrzÀ zÀÆj£À ªÉÄÃ¯É ಮಸ್ಕಿ ಪೊಲೀಸ್ ಠಾಣೆ ಗುನ್ನೆ ನಂಬರ 56/2020 PÀ®A: 269, 270 L¦¹  ಅಡಿಯಲ್ಲಿ ¥ÀæPÀgÀt zÁR®Ä ªÀiÁr vÀ¤SÉ PÉÊಗೊಂಡಿರುತ್ತಾರೆ.

     PÉÆgÉÆ£À ªÉÊgÀ¸ï CzÀAgÉ PÉÆÃ«qï-19 gÁdå ªÀÄvÀÄÛ f¯ÉèAiÀÄ°è ¢£É¢£Éà ºÉZÁÑUÀÄwÛzÀÄÝ, F PÀgÉÆÃ£Á ªÉÊgÀ¸ï PÉÆÃ«qï-19 vÀqÉUÀlÄÖªÀ ¤nÖ£À°è d£ÀgÀÄ C£ÁªÀ±ÀåPÀªÁV UÀÄA¥ÀÄ ¸ÉÃgÀĪÀÅzÀ£ÀÄß ¤µÉâ¹zÀÄÝ ªÀÄvÀÄÛ ¸ÁªÀiÁfPÀ CAvÀgÀªÀ£ÀÄß PÁAiÀÄÄÝPÉÆ¼ÀÄîªÀÅzÀÄ ªÀÄvÀÄÛ ªÀģɬÄAzÀ ºÉÆgÀUÀqÉ §AzÀgÉ PÀqÁØAiÀĪÁV ªÀiÁ¸ïÌ ºÁQPÉÆ¼ÀÄîªÀÅzÀÄ ¥ÀæwAiÉÆ§âgÀ DzÀå PÀvÀðªÀåªÁVgÀÄvÀÛzÉ CAvÁ ¸ÀPÁðgÀ DzsÉñÀ ºÉÆgÀr¹zÀÝgÀÄ ¸ÀºÀ ªÀÄÄzÀUÀ¯ï ¥ÀlÖtzÀ ªÀÄ¹Ì PÁæ¸ï ºÀwÛgÀ zsÀ£À®Qëöäà QgÁuÉ CAUÀrAiÀÄ ªÀiÁ°PÀ DgÉÆÃ¦vÀ£ÀÄ ¢£ÁAPÀ:28-06-2020 gÀAzÀÄ ¨É½UÉÎ 11.15 UÀAmÉ vÀ£Àß QgÁuÉ CAUÀrUÉ §gÀĪÀ ¸ÁªÀðd¤PÀjUÉ ¸ÁªÀiÁfPÀ CAvÀgÀ PÁAiÀÄÄÝPÉÆAqÀÄ PÀĽvÀÄPÉÆ½î CAvÁ ºÉüÀzÉ ºÁUÀÆ ªÀÄÄRPÉÌ ªÀiÁ¸ïÌ ºÁQPÉÆ¼ÀîzÉ CAUÀrAiÀÄ M¼ÀUÀqÉ UÀÄA¥ÀÄUÀÆr¹PÉÆAqÀÄ §mÉÖ ªÁå¥ÁgÀ ªÀiÁqÀÄwÛzÀÄÝ, PÀgÉÆÃ£Á ªÉÊgÀ¸ï MAzÀÄ ¸ÁAPÁæ«ÄPÀ gÉÆÃUÀ CzÀÄ M§âjAzÀ M§âjUÉ ºÀgÀqÀÄvÀÛzÉ CAvÁ UÉÆwÛzÀÝgÀÄ ¸ÀºÀ, PÉÆgÉÆ£Á ªÉÊgÀ¸ï PÉÆÃ«qï-19 §UÉÎ AiÀiÁªÀÅzÉà ªÀÄÄ£ÉßÃZÀÑjPÁ PÀæªÀÄUÀ¼À£ÀÄß ªÀ»¸ÀzÉ ¤®ðPÀëvÀ£À ªÀ»¹zÀÄÝ PÁgÀt DvÀ£À «gÀÄzÀÝ ªÀÄÄA¢£À PÁ£ÀÆ£ÀÄ PÀæªÀÄ dgÀÄV¸À®Ä ¦J¸ïL gÀªÀgÀÄ ¸ÀÆa¹zÀ ªÉÄÃgÉUÉ ಮುದಗಲ್ ಪೊಲೀಸ್ ಠಾನೇ ಗುನ್ನೆ ನಂಬರ 82/2020 PÀ®A: 269, 270 L¦¹ ¥ÀæPÀgÀt zÁR®Ä ªÀiÁr vÀ¤SÉ PÉÊUÉÆ¼Àî¯ÁVzÉ.

        ¢£ÁAPÀ 28.06.2020 gÀAzÀÄ 11.30 UÀAmÉUÉ ªÀÄAdÄ£ÁxÀ n.r ¦.J¸ï.L (PÁ¸ÀÄ) ¸ÀzÀgï §eÁgï ¥ÉÆ°Ã¸ï oÁuÉ gÁAiÀÄZÀÆgÀÄ gÀªÀgÀÄ oÁuÉUÉ ºÁdgÁV °TvÀ zÀÆgÀÄ ¤ÃrzÀÄÝ CzÀgÀ ¸ÁgÁA±ÀªÉãÉAzÀgÉ, EwÛÃaUÉ «±ÀézÁzÀåAvÀ PÉÆÃ«qï-19 JA§ C¥ÁAiÀÄPÁj ¸ÁAPÁæ«ÄPÀ gÉÆÃUÀ ºÀgÀqÀÄwÛzÀÄÝ, F PÀÄjvÀÄ ªÀiÁ£Àå f¯Áè¢PÁjUÀ¼ÀÄ ¸ÀÆPÀÛ ªÀÄÄAeÁUÀævÁ PÀæªÀÄ dgÀÄV¸ÀĪÀ ¤nÖ£À°è gÁAiÀÄZÀÆgÀÄ f¯ÉèAiÀİè PÀ®A 144 ¹.Dgï.¦.¹. CrAiÀÄ°è ¤µÉÃzsÁeÉë ºÉÆgÀr¹zÀÄÝ,  D  ¥ÀæPÁgÀ ¦.J¸ï.L (PÁ¸ÀÄ) gÀªÀgÀÄ EAzÀÄ ¢£ÁAPÀ 28.06.2020 gÀAzÀÄ ¨É½UÉÎ 10.45 UÀAmÉUÉ ¹§âA¢AiÀĪÀgÉÆA¢UÉ ¥ÉmÉÆæÃ°AUï ªÀiÁqÀÄwÛgÀĪÁUÀ, ¨É½UÉÎ 11.00 UÀAmÉUÉ gÁAiÀÄZÀÆgÀÄ £ÀUÀgÀzÀ ¸ÀgÁ¥sï §eÁgï gÉÆÃr£À°ègÀĪÀ ±ÉÃRgï ¥ÁågÀqÉʸï£À ªÀiÁ®PÀ DgÉÆÃ¦ Dgï. ¨Á®PÀȵÀÚ£ï vÀAzÉ ¦. gÁªÀÄZÀAzÀæ£ï FvÀ£ÀÄ ¸ÁªÀðd¤PÀ ¥ÁætPÉÌ C¥ÁAiÀÄPÁjAiÀiÁzÀ PÉÆÃ«qï-19 PÉÆgÁ£Á ¸ÁAPÁæ«ÄPÀ gÉÆÃUÀzÀ ¸ÉÆAPÀ£ÀÄß ºÀgÀqÀĪÀ ¸ÀA¨sÀªÀ EgÀÄvÀÛzÉ JAzÀÄ UÉÆwÛzÀgÀÄ ¸ÀºÀ GzÉÝñÀ ¥ÀƪÀðPÀªÁV vÀ£Àß CAUÀrAiÀÄ°è ¸Áå¤mÉÊdgï ªÀåªÀ¸ÉÜAiÀÄ£ÀÄß ªÀiÁqÀzÉà ºÁUÀÄ ¸ÀªÀiÁfPÀ CAvÀgÀªÀ£ÀÄß PÁ¥ÁqÀzÉà ºÉaÑ£À d£ÀgÀ£ÀÄß UÀÄA¥ÁV ¸ÉÃgÀ®Ä CªÀPÁ±À ªÀiÁr gÉÆÃUÀ ¤gÉÆÃzsÀPÀ ¤¨sÀðAzÀPÀ ¤AiÀĪÀĪÀ£ÀÄß ºÁUÀÄ ªÀiÁ£Àå f¯Áè¢üPÁjUÀ¼À ¤µÉÃzsÁeÉëAiÀÄ£ÀÄß G®èAX¹zÀÄÝ PÀAqÀÄ §A¢zÀÄÝ F §UÉÎ DgÉÆÃ¦vÀ£À «gÀÄzÀÝ ¸ÀÆPÀÛ PÁ£ÀÆ£ÀÄ PÀæªÀÄ dgÀÄV¸À®Ä ¤ÃrzÀ zÀÆj£À ¸ÁgÁA±ÀzÀ ªÉÄðAzÀ oÁuÁ UÀÄ£Éß £ÀA 45/2020 PÀ®A 269, 270, 188 L.¦.¹. ¥ÀæPÁgÀ ¥ÀæPÀgÀt zÁR°¹ vÀ¤SÉ PÉÊPÉÆArzÀÄÝ EgÀÄvÀÛzÉ.

                ದಿನಾಂಕ: 28-06-2020 ರಂದು 21-15 ಗಂಟೆಗೆ ಪಿ.ಎಸ್. [ಕಾಸು] ರವರು ಆರೋಪಿತನ  ವಿರುದ್ದ ಕಾನೂನು ಕ್ರಮ ಜರುಗಿಸವ ಕುರಿತು ದೂರು ನೀಡಿದ್ದು ಸಾರಾಂಶವೆನೆಂದರೆ, ಇತ್ತೀಚಿಗೆ ವಿಶ್ವದಾದ್ಯಂತ ಕೋವಿಡ್-19 ಎಂಬ ಅಪಾಯಕಾರಿ ಸಾಂಕ್ರಾಮಿಕ ರೋಗ ಹರಡುತ್ತಿದ್ದು, ಕುರಿತು ಮಾನ್ಯ ಜಿಲ್ಲಾದಿಕಾರಿಗಳು ಸೂಕ್ತ ಮುಂಜಾಗ್ರತಾ ಕ್ರಮ ಜರುಗಿಸುವ ನಿಟ್ಟಿನಲ್ಲಿ ರಾಯಚೂರು ಜಿಲ್ಲೆಯಲ್ಲಿ ಕಲಂ 144 ಸಿ.ಆರ್.ಪಿ.ಸಿ. ಅಡಿಯಲ್ಲಿ ನಿಷೇಧಾಜ್ಷೆ ಹೊರಡಿಸಿದ್ದು, ಸದರಿ ನಿಷೇಧಾಜ್ಷೆಯನ್ನು ಉಲ್ಲಂಘನೆ ಮಾಡಿದವರು ಕಲಂ 188 .ಪಿ.ಸಿ. ಪ್ರಕಾರ ಶಿಕ್ಷೆಗೆ ಅರ್ಹರಾಗಿರುತ್ತಾರೆ ಅಂತ ಆದೇಶ ಮಾಡಿದ್ದರಿಂದ ಇಂದು ದಿನಾಂಕ 28.06.2020 ರಂದು 19-00 ಗಂಟೆಗೆ ನಾನುಹೆಚ್.ಸಿ.318 ಪಿಸಿ-480 ರವರೊಂದಿಗೆ ಸರಕಾರಿ ಜೀಪ್ ನಂ ಕೆ..36/ಜಿ-151 ನೇದ್ದರಲ್ಲಿ ಏರಿಯಾದಲ್ಲಿ ಪೆಟ್ರೋಲಿಂಗ್ ಹೊರಟು ಪೆಟ್ರೋಲಿಂಗ್ ಮಾಡುತ್ತಾ 20-00 ಗಂಟೆಗೆ ರಾಯಚೂರು ನಗರದ ಹೈದ್ರಾಬಾದ ರಸ್ತೆಯಲ್ಲಿ ಬರುವ  ಅಭಿರುಚಿ  ಹತ್ತಿರದಲ್ಲಿರುವ ಎಮ್,ಎಸ್,,ಎಲ್ ವೈನ್ ಶಾಪ್ ಹತ್ತಿರ ಹೋಗಿ ನೋಡಲಾಗಿ ಸದರಿ ಎಮ್,ಎಸ್,,ಎಲ್ ವೈನ್ ಶಾಪ್ ಮುಂದೆ ಸಾಮಾಜಿಕ ಅಂತರವನ್ನು ಕಾಪಾಡದೇ ಸುಮಾರು 10 ರಿಂದ 12 ಜನರು ಮದ್ಯಪಾನ ಖರೀದಿಸಲು ಗುಂಪಾಗಿ ನಿಂತುಕೊಂಡಿದ್ದು ಕಂಡು ಬಂದಿದ್ದು, ಸದರಿ ಎಮ್,ಎಸ್,,ಎಲ್ ವೈನ್ ಶಾಪ್ ಮ್ಯಾನೇಜರ್ ನರಸಿಂಹಲು ತಂದೆ ಅಮರೇಶ, ಈತನು ಸಾರ್ವಜನಿಕ ಪ್ರಾಣಕ್ಕೆ ಅಪಾಯಕಾರಿಯಾದ ಕೋವಿಡ್-19 ಕೊರೋನಾ ಸಾಂಕ್ರಾಮಿಕ ರೋಗದ ಸೊಂಕನ್ನು ಹರಡುವ ಸಂಭವ ಇರುತ್ತದೆ ಎಂದು ಗೊತ್ತಿದರು ಸಹ ಉದ್ದೇಶ ಪೂರ್ವಕವಾಗಿ ರೋಗ ನಿರೋಧಕ ನಿರ್ಭಂದಕ ನಿಯಮವನ್ನು ಹಾಗು ಮಾನ್ಯ ಜಿಲ್ಲಾಧಿಕಾರಿಗಳ ನಿಷೇಧಾಜ್ಞೆಯನ್ನು ಉಲ್ಲಂಘಿಸಿ ತನ್ನ ಎಮ್,ಎಸ್,,ಎಲ್ ವೈನ್ ಶಾಪ್ ಪಕ್ಕದಲ್ಲಿ ಸ್ಯಾನಿಟೈಜರ್ ವ್ಯವಸ್ಥೆಯನ್ನು ಮಾಡದೇ ಹಾಗು ಸಮಾಜಿಕ ಅಂತರವನ್ನು ಕಾಪಾಡದೇ ಹೆಚ್ಚಿನ ಜನರನ್ನು ಗುಂಪಾಗಿ ಸೇರಲು ಅವಕಾಶ ಮಾಡಿಕೊಟ್ಟಿದ್ದು ಇರುತ್ತದೆ ಕಾರಣ ಸದರಿ ಮಹ್ಮದ್ ನರಸಿಂಹಲು ತಂದೆ ಅಮರೇಶ, ಈತನ ವಿರುದ್ದ ಕಾನೂನು ಪ್ರಕಾರ ಕ್ರಮ ಸೂಕ್ತ ಕ್ರಮ ಜರುಗಿಸಲು ಸೂಚಿಸಿದೆ. ಆಂತಾ ಮುಂತಾಗಿ ಇರುವ ದೂರಿನ ಸಾರಾಂಶದ ಮೇಲಿಂದ ಮಾರ್ಕೇಟ್ ಯಾರ್ಡ್ ಪೊಲೀಸ್ ಠಾಣೆ ಠಾಣಾ ಗು.ನಂ.ಠಾಣಾ ಗುನ್ನೆನಂ.71/2020 ಕಲಂ.188,269 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.