Thought for the day
One of the toughest things in life is to make things simple:
Reported Crimes
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:
ದಿನಾಂಕ:06.10.2019
ರಂದು ಸಂಜೆ
4.50 ಗಂಟೆಗೆ ಮುದಗಲ್ ಸರಕಾರಿ ಆಸ್ಪತ್ರೆಯಿಂದ ಪೋನ ಮೂಲಕ ಎಂ.ಎಲ್.ಸಿ ಇದೆ ಅಂತಾ ತಿಳಿಸಿದ ಮೇರೆಗೆ ಅಲ್ಲಿಗೆ ಹೋಗಿ ಅಪಘಾತದಲ್ಲಿ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದ ಫಿರ್ಯಾದಿ §¸ÀªÀgÁd vÀAzÉ
©üêÀÄ¥Àà £ÁUÀgÁ¼À ªÀAiÀĸÀÄì:22 ªÀµÀð eÁ: PÀÄgÀħgÀ G: PÀưPÉ®¸À ¸Á: CqÀ«¨Á«
UÁæªÀÄ vÁ:°AUÀ¸ÀUÀÆgÀÄ ಈತನನ್ನು ವಿಚಾರಣೆ ಮಾಡಿ ಹೇಳಿಕೆ ಪಡೆದುಕೊಂಡಿದ್ದು ಅದರ ಸಾರಾಂಶವೇನೆಂದೆರೆ ಫಿರ್ಯಾದಿ ಮತ್ತು ಆರೋಪಿ
zÁåªÀ¥Àà vÀAzÉ ¨Á®¥Àà PÀÄjAiÀÄgï ªÀAiÀĸÀÄì:25 ªÀµÀð
eÁ: PÀÄgÀħgÀ G: PÀưPÉ®¸À ¸Á: bÀmÁß¼À UÁæªÀÄ vÁ: ºÀÄ£ÀUÀÄAzÀ f: ¨ÁUÀ®PÉÆÃl ರವರು
ಕೂಡಿಕೊಂಡು ಆರೋಪಿತನ ಮೋಟಾರ ಸೈಕಲ್ ನಂ. KA-29/EG-1435 ನೇದ್ದನ್ನು ತಗೆದುಕೊಂಡು ಅಡವಿಬಾವಿ ಗ್ರಾಮಕ್ಕೆ ಬಂದು ಕೆಲಸ ಮುಗಿಸಿಕೊಂಡು ವಾಪಾಸ ಛಟ್ನಾಳ ಗ್ರಾಮಕ್ಕೆ ಹೋಗುವಾಗ ಆರೋಪಿತನು ತನ್ನ ಮೋಟಾರ ಸೈಕಲ್ಲನ್ನು ನಡೆಸುತ್ತಿದ್ದು ಫಿರ್ಯಾದಿದಾರನು ಹಿಂದೆ ಕುಳಿತುಕೊಂಡಿದ್ದು ಆಶಿಹಾಳ ನಾಗರಾಳ ರಸ್ತೆ ಮುಖಾಂತರ ಹೋಗುವಾಗ ಆಶೀಹಾಳ ತಾಂಡಾ ದಾಟಿದ ಮೇಲೆ ಆರೋಪಿತನು ತನ್ನ ಮೋಟಾರ ಸೈಕಲ್ ನಂ. KA-29/EG-1435 ನೇದ್ದನ್ನು ಅತೀವೇಗವಾಗಿ ನಡೆಸಿಕೊಂಡು ಹೋಗುತ್ತಿದ್ದು ಆಗ ಪಿರ್ಯಾದಿದಾರನು ನಿದಾನವಾಗಿ ನಡೆಸು ಅಂತಾ ಹೇಳಿದರೂ ಸಹ ಆರೋಪಿತನು ಇಂದು ಸಂಜೆ
4.00 ಗಂಟೆ ಸುಮಾರಿಗೆ ತನ್ನ ಮೋಟಾರ ಸೈಕಲ್ಲನ್ನು ಅತೀವೇಗವಾಗಿ ನಡೆಸಿಕೊಂಡು ಹೋಗಿ ಖೀರಪ್ಪ ರವರ ಹೊಲದ ಹತ್ತಿರ ಇರುವ ಬ್ರಿಡ್ಜ್ ಹತ್ತಿರ ಮೋಟಾರ ಸೈಕಲ್ಲನ್ನು ಸ್ಕಿಡ್ಡ ಮಾಡಿ ಕೆಳಗಡೆ ಬಿದ್ದಿದ್ದರಿಂದ ಫಿರ್ಯಾದಿಗೆ ಎಡಗಡೆ ಕಣ್ಣಿನ ಹುಬ್ಬಿನ ಹತ್ತಿರ ತೆರಚಿದ ರಕ್ತಗಾಯವಾಗಿದ್ದು ಆರೋಪಿತನಿಗೆ ತಲೆಗೆ ಬಲವಾದ ರಕ್ತಗಾಯವಾಗಿ ರಕ್ತ ಬಂದು ಸೋರುತ್ತಿದ್ದು ಮಾತನಾಡುವ ಸ್ಥಿತಿಯಲ್ಲಿ ಇದ್ದಿಲ್ಲ. ನಂತರ ಯಾರೋ
108 ವಾಹನಕ್ಕೆ ಪೋನ ಮಾಡಿ ಕರೆಯಿಸಿ ಅದರಲ್ಲಿ ಹಾಕಿ ಚಿಕಿತ್ಸೆ ಕುರಿತು ಮುದಗಲ್ ಸರಕಾರಿ ಆಸ್ಪತ್ರೆಗೆ ಕಳುಹಿಸಿದ್ದು ಇರುತ್ತದೆ. ಸದರಿ ಅಪಘಾತವು ದ್ಯಾವಪ್ಪ ಇತನು ತನ್ನ ಮೋಟಾರ ಸೈಕಲ್ಲನ್ನು ಅತೀವೇಗವಾಗಿ ನೆಡೆಸಿಕೊಂಡು ಹೋಗಿ ಸ್ಕಿಡ್ಡ ಮಾಡಿ ಬಿಳಿಸಿದ್ದರಿಂದ ಈ ಘಟನೆ ನಡೆದಿರುತ್ತದೆ. ಕಾರಣ ದ್ಯಾವಪ್ಪ ಇತನ ಮೇಲೆ ಕಾನೂನು ಕ್ರಮ ಜರುಗಿಸುವ ವಿನಂತಿ ಅಂತಾ ಮುಂತಾಗಿ ನೀಡಿದ ಹೇಳಿಕೆ ದೂರನ್ನು ಪಡೆದುಕೊಂಡು ವಾಪಾಸ ಠಾಣೆಗೆ ಸಂಜೆ
6.30 ಗಂಟೆಗೆ ಬಂದು ಸದರಿ ಹೇಳಿಕೆ ದೂರಿನ ಸಾರಾಂಶದ ಮೇಲಿಂದ ಮುದಗಲ್ ಪೊಲಿಸ್ ಠಾಣೆ ಗುನ್ನೆ ನಂಬರ 118/2019 ಕಲಂ 279,337,338. ಐ.ಪಿ.ಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ