ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:
ದೊಂಬಿ ಪ್ರಕರಣದ ಮಾಹಿತಿ.
ದಿ.25.12.2018 ರಂದು ರಾತ್ರಿ 8-45 ಗಂಟೆಗೆ ಪಿರ್ಯಾದಿದಾರಳು ಶ್ರೀಮತಿ ಹಂಪಮ್ಮ ಗಂಡ ಅಂದಾನೆಪ್ಪ 50 ವರ್ಷ, ಜಾ:-ಚಲುವಾದಿ,ಉ;-ಒಕ್ಕಲುತನ, ಸಾ;-ಮಲ್ಕಾಪೂರು ಗ್ರಾಮ ತಾ;-ಸಿಂಧನೂರು ರವರು ಠಾಣೆಗೆ ಹಾಜರಾಗಿ ಗಣಕಿಕೃತ ದೂರನ್ನು ಹಾಜರಪಡಿಸಿದ್ದು ಸಾರಾಂಶವೇನೆಂದರೆ, ಗೋರೆಬಾಳ ಹೊಬಳಿಯ ಮಲ್ಕಾಪೂರು ಸೀಮಾಂತರದ ಜಮೀನು ಸರ್ವೆ ನಂ.68/2 ಕ್ಷೇತ್ರ 3-ಎಕರೆ 22 ಗುಂಟೆ ಜಮೀನು ನಮ್ಮ ತಂದೆ ಧರ್ಮಪ್ಪನು ತನ್ನ ಜೀವಿತ ಅವಧಿಯಲ್ಲಿ ನನ್ನ ಹೆಸರಿಗೆ 45 ವರ್ಷಗಳ ಹಿಂದೆ ವರ್ಗಾವಣೆ ಮಾಡಿಸಿದ್ದು. ತದನಂತರದಲ್ಲಿ ನಾನು ಸದರಿ ಜಮೀನಿನನ್ನು ಮಗಳಾದ ಹುಲಿಗೆಮ್ಮಳಿಗೆ ವರ್ಗಾವಣೆ ಮಾಡಿಸಿರುತ್ತೇನೆ. ಅಂದಿನಿಂದ ಇಲ್ಲಿಯವರೆಗೆ ನಾವೇ ಸಾಗುವಳಿ ಮಾಡುತ್ತಿದ್ದು, ಖಭ್ಜಾದಲ್ಲಿರುತ್ತೇವೆ.ಆ.ನಂ.1.ಈಕೆಯು ಒಂದು ವರ್ಷದ ಹಿಂದೆ ತಾನು ಧರ್ಮಪ್ಪನ 2-ನೇ ಹೆಂಡತಿ ಎಂದು ನನ್ನ ತಂದೆ ತೀರಿಕೊಂಡ ನಂತರ ಹುಲಿಗೆಮ್ಮಳ ಹೆಸರಿನಲ್ಲಿರುವ ಮೇಲ್ಕಂಡ ಜಮೀನಿನ ಮೇಲೆ ಎ.ಸಿ.ಲಿಂಗಸ್ಗೂರುರವರಿಗೆ ತನ್ನ ಮತ್ತು ತನ್ನ ಮಕ್ಕಳ ಹೆಸರಿಗೆ ವರ್ಗಾವಣೆ ಕುರಿತು ಮೇಲ್ಮನವಿಯನ್ನು ಸಲ್ಲಿಸಿರುತ್ತಾರೆ. ಸದರಿ ವಿಷಯವು ನಮ್ಮ ಗಮನಕ್ಕೆ ಬಾರದೆ ಎ.ಸಿ ಸಾಹೇಬರು ಸದರಿಯವರ ಮನವಿಯನ್ನು ಆಲಿಸಿ.ಅವರ ಹೆಸರಿಗೆ ಮಾಡದೆ ಮೂಲ ನನ್ನ ತಂದೆ ಧರ್ಮಪ್ಪನ ಹೆಸರಿಗೆ ವರ್ಗಾವಣೆ ಮಾಡಿರುತ್ತಾರೆ. ವಿಷಯ ನನಗೆ ತಿಳಿದು ನಾನು ಸಿವಿಲ್ ನ್ಯಾಯಾಲಯ ಸಿಂಧನೂರಿನಲ್ಲಿ ಘೋಷಣೆ ನಿರ್ಭಂಧಕಾಜ್ಞೇಯನ್ನು ಕೋರಿ ಸದರಿಯವರ ವಿರುದ್ದ ಸಿವಿಲ್ ದಾವೆ ಹೂಡಿರುತ್ತೇನೆ. ಇದೆ ವಿಷಯದಲ್ಲಿ ಕಳೆದ ಭಾರಿ ನಮ್ಮೊಂದಿಗೆ ಜಗಳ ಮಾಡಿದ್ದರಿಂದ ಅವರ ಕೇಸ ಮಾಡಿಸಿರುತ್ತೇವೆ. ಮೇಲ್ಕಂಡ ದಿನಾಂಕ, ಸಮಯ,ಸ್ಥಳದಲ್ಲಿ ಶ್ರೀಮತಿ ನಾಗಮ್ಮ ತಂದೆ ಕಾಳಪ್ಪ ಸಾ;-ಗಜೇಂದ್ರಗಡ ಹಾ.ವ.ಗಂಗಾವತಿ, ಇತರೆ 13 ಜನ ಆರೋಪಿತರೆಲ್ಲರೂ ಅಕ್ರಮಕೂಟ ಕಟ್ಟಿಕೊಂಡು ನೆಲ್ಲು ಕಟಾವು ಮಾಡುವ ಯಂತ್ರವನ್ನು ಮತ್ತು ತಮ್ಮವೆ ಆದ ಟ್ರಾಕ್ಟರಗಳನ್ನು ತೆಗೆದುಕೊಂಡು ನಮ್ಮ ಹೊಲದಲ್ಲಿ ನುಗ್ಗಿ ಸುಮಾರು 2 ಲಕ್ಷ ರೂ ಬೆಲೆಬಾಳುವ ಬೆಳೆಯನ್ನು ಕಟಾವು ಮಾಡಲು ಬಂದಾಗ ಅವರಿಗೆ ಬೆಳೆಯನ್ನು ಕಟಾವು ಮಾಡಬೇಡಿ ಅಂತಾ ತಾಕೀತು ಮಾಡಿದಾಗ ಎಲ್ಲರೂ ನನ್ನ ಸೀರೆಯನ್ನು ಹಿಡಿದು ಎಳೆದು ಮನಬಂದಂತೆ ನನ್ನ ಕಪಾಳಕ್ಕೆ ಹೊಡೆದಿರುತ್ತಾರೆ. ನನ್ನ ಗಂಡನನ್ನು ಕೆಳಗಡೆ ಕೆಡವಿ ಹಾಕಿ ಎದೆಗೆ, ಬೆನ್ನಿಗೆ ಬಡೆದಿರುತ್ತಾರೆ.ಬಿಡಿಸಲು ಬಂದ ನನ್ನ ಮಗಳಿಗೂ ಸಹ ‘’ಲೇ ಸೂಳೆ ನಿನ್ನ ಜೀವ ಸಹಿತ ಬಿಡುವುದಿಲ್ಲಾ ಬಾರಲೇ’’ ಅಂತಾ ಅವಾಚ್ಯ ಶಬ್ದಗಳಿಂದ ಬೈದು ಆಕೆಯ ಸೀರೆಯನ್ನು ಸಹ ಹಿಡಿದು ಎಳೆದಾಡಿ ಎಲ್ಲರೂ ಕೈಗಳಿಂದ ಹೊಡೆದು ಕಾಲಿನಿಂದ ಒದ್ದಿರುತ್ತಾರೆ. ನಮಗೆ ಒಳಪೆಟ್ಟುಗಳಾಗಿರುತ್ತವೆ ಮುಂದಿನ ಕ್ರಮ ಜರುಗಿಸಲು ವಿನಂತಿ ಅಂತಾ ಮುಂತಾಗಿದ್ದ ದೂರಿನ ಸಾರಂಶದ ಮೇಲಿಂದ ಸಿಂಧನೂರು ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂಬರ 285/2018. ಕಲಂ. 143, 147, 447, 504, 323,354,506 ಸಹಿತ 149 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತಾರೆ.
ಜೀವ ಬೆದರಿಕೆ ಪ್ರಕಣದ ಮಾಹಿತಿ.
¢£ÁAPÀ:
25/12/2018 gÀAzÀÄ ªÀÄzÁåºÀß 3-00 UÀAmÉUÉ ¦üAiÀiÁð¢zÁgÀgÀÄ ¹zÀÝ¥Àà vÀAzÉ
PÀAqÉ¥Àà, ªÀAiÀiÁ: 46ªÀµÀð, eÁ: ZÀ®ÄªÁ¹, G: MPÀÌ®ÄvÀ£À, ¸Á: AiÀÄgÀªÀĸÁ¼À vÁ:
zÉêÀzÀÄUÀð oÁuÉUÉ ºÁdgÁV PÀ£ÀßqÀzÀ°è UÀtQÃPÀÈvÀ zÀÆgÀ£ÀÄß ¸À°è¹zÀÄÝ,
¸ÁgÁA±ÀªÉãÉAzÀgÉ, AiÀÄgÀªÀĸÁ¼À ¹ÃªÀiÁAvÀgÀzÀ°è ¦üAiÀiÁð¢zÁgÀgÀ zÉÆqÀØ¥Àà£ÁzÀ
¢: ªÀÄ®è¥Àà vÀAzÉ ¸Á§tÚ, eÁ: ZÀ®ÄªÁ¢, ¸Á: AiÀÄgÀªÀĸÁ¼À, F ºÉ¸Àj£À d«ÄãÀÄ
¦üAiÀiÁð¢ vÀAzÉAiÀiÁzÀ ¢; PÀAqÉ¥Àà vÀAzÉ ¸Á§tÚ, FvÀ£À ¨sÁUÀPÉÌ §A¢zÀÄÝ, F
ºÉÆ®ªÀ£ÀÄß ¦AiÀiÁ𢠸ÁUÀĪÀ½ ªÀiÁrPÉÆAqÀÄ EzÀÄÝ, D ºÉÆ®zÀ°è ¸ÀzÀå ¸ÀeÉÓ
¨É¼ÉAiÀÄ£ÀÄß ¨É¼ÉzÀÄPÉÆArzÀÄÝ, ¦AiÀiÁð¢ ºÉÆ®zÀ ¥ÀPÀÌPÉÌ vÀªÀÄä
d£ÁAUÀzÀªÀgÁzÀ ªÀÄ®è¥Àà vÀAzÉ §¸À¥Àà FvÀ£À ºÉÆ®«zÀÄÝ, DvÀ£À ºÉÆ®zÀ°èzÀÝ ¨Éë£À
VqÀ, ¸ÀĨÁ§®Ä VqÀ ºÁUÀÆ EvÀgÉ VqÀUÀ¼À£ÀÄß ¨ÉÃgÉAiÀĪÀjUÉ ªÀiÁgÁl ªÀiÁrzÀÄÝ,
mÁæöåPÀÖjAiÀİè PÀnÖUÉUÀ¼À£ÀÄß vÀÄA©PÉÆAqÀÄ §A¢zÀÄÝ, mÁæöåPÀÖj ¦üAiÀiÁð¢AiÀÄ
ºÉÆ®¢AzÀ ºÉÆÃzÀ «µÀAiÀÄzÀ°è EAzÀÄ ¢£ÁAPÀ: 25-12-2018 gÀAzÀÄ ªÀÄzÁåºÀß 2-00
UÀAmÉAiÀÄ ¸ÀĪÀiÁjUÉ ªÀÄ®è¥Àà vÀAzÉ §¸À¥Àà FvÀ¤UÉ ¦üAiÀiÁ𢠣ÀªÀÄä
ºÉÆ®zÀ°è KPÉ mÁæöåPÀÖjAiÀÄ£ÀÄß ºÉÆqÉzÀÄPÉÆAqÀÄ ºÉÆÃVzÀÝ CAvÁ CAzÀzÀÝPÉÌ DvÀ£ÀÄ
K£À¯Éà ¸ÀƼÉà ªÀÄUÀ£Éà £À£ÀߣÀÄß K£ÀÄ PÉüÀÄwÛ CAvÁ CªÁZÀå ±À§ÝUÀ½AzÀ ¨ÉÊzÀÄ,
vÀ£Àß PÉÊAiÀİèzÀÝ PÉÆqÀ°¬ÄAzÀ ºÉÆqÉAiÀÄ®Ä §AzÁUÀ DvÀ£ÀÄ vÀ¦à¹PÉÆ¼Àî®Ä
¥ÀæAiÀÄwß¹zÀÄÝ, DzÁUÀÆå PÀÆqÁ vÀ¯ÉAiÀÄ JqÀ¨sÁUÀPÉÌ ºÁUÀÆ JqÀ§ÄdPÉÌ ºÉÆqÉzÀÄ
gÀPÀÛUÁAiÀÄ ªÀiÁrzÀÄÝ, ªÀÄ®è¥Àà EvÀ£ÀÄ zÁjAiÀÄ «µÀAiÀÄzÀ°è E£ÉÆßAzÀÄ ¸Áj £À£Àß
vÀAmÉUÉ §AzÀgÉ, ¤£ÀߣÀÄß fêÀ ¸À»vÀ ©qÀĪÀ¢¯Áè JAzÀÄ ¤£ÀߣÀÄß PÉÆqÀ°¬ÄAzÀ
PÀrzÀÄ©qÀÄvÉÛÃ£É CAvÁ fêÀzÀ ¨ÉzÀjPÉ ºÁQzÀÄÝ EgÀÄvÀÛzÉ CAvÁ ¤ÃrzÀ ¦üAiÀiÁð¢AiÀÄ
¸ÁgÁA±ÀzÀ ªÉÄðAzÀ ದೇವದುರ್ಗಾ ಪೊಲೀಸ್ oÁuÁ UÀÄ£Éß £ÀA: 424/2018
PÀ®A: 323, 324, 504, 506(2), L¦¹ ¥ÀæPÁgÀ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉÆArgÀÄತ್ತಾರೆ.
¢£ÁAPÀ:
25/12/2018 gÀAzÀÄ ¸ÁAiÀÄAPÁ® 6-30 UÀAmÉUÉ gÀWÀÄ. ¹¦¹-45 zÉêÀzÀÄUÀð oÁuÉgÀªÀgÀÄ
AiÀÄgÀªÀĸÁ¼À UÁæªÀÄPÉÌ DgÉÆÃ¦vÀgÀ ¥ÀvÉÛ PÀÄjvÀÄ ºÉÆÃV, ªÁ¥Á¸À oÁuÉUÉ §AzÀÄ
zÀÆgÀ£ÀÄß ¸À°è¹zÀÄÝ ¸ÁgÁA±ÀªÉ£ÉAzÀgÉ, oÁuÁ UÀÄ£Éß £ÀA: 424/2018 PÀ®A: 323, 324,
504, 506(2) L¦¹ ¥ÀæPÁgÀ ¥ÀæPÀgÀt zÁR¯ÁVzÀÄÝ, ¥ÀæPÀgÀtzÀ°è£À DgÉÆÃ¦vÀ£À ¥ÀvÉÛ
PÀÄjvÀÄ ¦üAiÀiÁ𢠪ÀÄvÀÄÛ CªÀÄgÉñÀ ¹¦¹-87 gÀªÀgÀ£ÀÄß £ÉëĹ PÀ¼ÀÄ»¹zÀÄÝ,
CªÀj§âgÀÆ AiÀÄgÀªÀĸÁ¼À UÁæªÀÄPÉÌ ºÉÆÃV DgÉÆÃ¦vÀ£À£ÀÄß ºÀÄqÀÄPÁqÀ¯ÁV HgÀ°è
QgÁt CAUÀr ºÀwÛgÀ EzÁÝUÀ DvÀ£À EgÀÄ«PÉAiÀÄ£ÀÄß UÀÄgÀÄw¹, DvÀ£À£ÀÄß »rzÀÄ
«ZÁj¸À¯ÁV vÀ£Àß ºÉ¸ÀgÀÄ ªÀÄ®è¥Àà vÀAzÉ §¸À¥Àà, eÁ: ZÀ®ÄªÁ¢ ¸Á: AiÀÄgÀªÀĸÁ¼À
CAvÁ w½¹zÀÄÝ, ¸ÁAiÀÄAPÁ® 5-00 UÀAmÉUÉ DvÀ£À£ÀÄß »rzÀÄ ªÀ±ÀPÉÌ vÉUÉzÀÄPÉÆ¼Àî®Ä
DvÀ£ÀÄ CªÀj§âgÉÆA¢UÉ «gÉÆÃzÀ ªÀåPÀÛ¥Àr¹, K£À¯Éà ¥ÉÆ°Ã¸ï ¸ÀƼÉà ªÀÄPÀ̼ÉÃ
¤ÃªÉãÀÄ ªÀiÁqÀÄwÛÃj £ÉÆÃrPÉÆ¼ÀÄîvÉÛÃ£É CAvÁ £ÀªÉÆäA¢UÉ dUÀ¼À vÉUÉzÀÄ CªÁZÀå
±À§ÝUÀ½AzÀ ¨ÉÊzÀÄ, ¤ªÁåªÀ ¥ÉưøÀgÀ¯ÉÃ, CAvÁ CAzÀªÀ£Éà £À£Àß JzÉAiÀÄ ªÉÄð£À
CAVAiÀÄ£ÀÄß »rzÀÄ J¼ÉzÁr, PÉʬÄAzÀ ªÉÄÊ PÉÊUÉ ºÉÆqÉzÀÄ, ºÀuÉUÉ §®UÉÊ ªÀÄĶ֬ÄAzÀ
UÀÄ¢Ý gÀPÀÛUÁAiÀÄUÉÆ½¹zÀÄÝ, C®èzÉà DvÀ£ÀÄ £À£ÀUÉ vÀ£Àß §®UÁ°¤AzÀ M¢ÝzÀÄÝ, dUÀ¼À
©r¸À®Ä §AzÀ CªÀÄgÉñÀ ¹¦¹-87 FvÀ¤UÀÆ PÀÆqÁ zÀ¨ÁârzÀÄÝ, £À£ÀߣÀÄß ºÉÃUÉ
PÀgÉzÀÄPÉÆAqÀÄ ºÉÆÃUÀÄwÛÃj £ÉÆÃqÀÄvÉÛÃ£É CAvÁ, CAzÀÄ ¤ªÉãÀÄ ªÀiÁqÀÄwÛgɯÉÃ
¥ÉÆ°Ã¸ï ¸ÀÆ¼É ªÀÄPÀ̼Éà CAvÁ CªÁZÀå ±À§ÝUÀ½AzÀ ¨ÉÊzÀÄ, £À£Àß vÀAmÉUÉ §AzÀgÉ
¤ÃªÉÃUÉ zÉêÀzÀÄUÀðzÀ°è ¥Éưøï PÉ®¸À ªÀiÁqÀÄwÛÃjà £ÉÆÃqÀÄvÉÛÃ£É CAvÁ
fêÀzÀ ¨ÉzÀjPÉ ºÁQ, ¸ÀPÁðj PÀvÀðªÀåPÉÌ CrØ¥Àr¹zÀÄÝ ¸ÀzÀjAiÀĪÀ£À «gÀÄzÀÝ
PÁ£ÀÆ£ÀÄ PÀæªÀÄ dgÀÄV¸À®Ä ¤ÃrzÀ zÀÆj£À ¸ÁgÁA±ÀzÀ ªÉÄðAzÀ ದೇವದುರ್ಗಾ ಪೊಲೀಸ್ oÁuÁ UÀÄ£Éß £ÀA: 425/2018 PÀ®A: 504, 323, 353,
506 L¦¹ ¥ÀæPÁgÀ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉÆArgÀÄತ್ತಾರೆ.
ರಸ್ತೆ ಅಪಘಾತ ಪ್ರಕರಣದ ಮಾಹಿತಿ.
ದಿನಾಂಕ 25-12-2018 ರಂದು ರಾತ್ರಿ 11-30 ಗಂಟೆಗೆ ನೇತಾಜಿನಗರ ಪೊಲೀಸ್ ರಾಯಚೂರು ಎಸ್.ಹೆಚ್.ಒ ರವರಿಂದ ಬೆಟ್ಟದೂರು ಆಸ್ಪತ್ರೆ ರಾಯಚೂರುದಲ್ಲಿ ರಸ್ತೆ ಅಪಘಾತದಲ್ಲಿ ಫಿರ್ಯಾದಿ ಮತ್ತು ಇತರರು ಗಾಯಗೊಂಡು ಚಿಕಿತ್ಸೆ ಕುರಿತು ಸೇರಿಕೆಯಾಗಿದ್ದರ ಬಗ್ಗೆ ಎಮ್.ಎಲ್.ಸಿ ವಸೂಲಾಗಿದ್ದು . ದಿನಾಂಕ 26-12-2018 ರಂದು ಬೆಳಗಿನ 00-30 ಗಂಟೆಗೆ ಠಾಣೆಯಿಂದ ಹೊರಟು ಬೆಟ್ಟದೂರು ಆಸ್ಪತ್ರೆ ರಾಯಚೂರಿಗೆ ಬೇಟಿ ನೀಡಿ ಇಲಾಜು ಪಡೆಯುತಿದ್ದ ಮಂಜುನಾಥ ಮತ್ತು ಇತರರನ್ನು ವಿಚಾರಿಸಿ ಮಂಜುನಾಥ ಈತನ ಹೇಳಿಕೆ ಫಿರ್ಯಾದಿಯನ್ನು ಪಡೆದುಕೊಂಡು ವಾಪಸ್ ಠಾಣೆಗೆ ಬೆಳಿಗ್ಗೆ 8-30 ಗಂಟೆಗೆ ಬಂದಿದ್ದು ಸದರಿ ಹೇಳಿಕೆ ಫಿರ್ಯಾದಿಯ ಸಾರಾಂಶವೆನೆಂದರೆ ಫಿರ್ಯಾದಿ ಮತ್ತು ಗಾಯಾಳುಗಳು ಭತ್ತ ಕಟಾವು ಮಾಡುವ ಮೀಷೆನಿನ ಡಿಜೇಲ್ ಪಂಪು ಕೆಟ್ಟು ಹೋಗಿದ್ದು ರಿಪೇರಿ ಮಾಡಿಸಿಕೊಂಡು ಬರಲು ಸ್ವಿಪ್ಟ ಡಿಜೈರ್ ಕಾರ್ ನಂ ಕೆ,ಎ 05 ಎಮ್.ಎಲ್ -4953 ನೇದ್ದರಲ್ಲಿ ಸಿಂದನೂರಿಗೆ ಹೋಗಿ ಅಲ್ಲಿ ರಿಪೇರಿ ಮಾಡಿಕೊಂಡು ವಾಪಸ್ ಬಲ್ಲಟಗಿ ಗ್ರಾಮದಲ್ಲಿದ್ದ ತಮ್ಮ ಭತ್ತದ ಮಿಷೆನ್ ಹತ್ತಿರ ಹೋಗಲು ಮಾನವಿ ಮುಖಾಂತರ ಹೋಗಲು ಸಿಂದನೂರು- ಮಾನವಿ ಮುಖ್ಯ ರಸ್ತೆಯ ಮೇಲೆ ಹೊರಟಿದ್ದಾಗ ಕೊಟ್ನೆಕಲ್ ದಾಟಿದ ನಂತರ ಮಾರೇಮ್ಮ ಗುಡಿಯ ಹತ್ತಿರ ಕಾರನ್ನು ಫಿರ್ಯಾದಿ ತಮ್ಮನಾದ ಗಾಯಾಳು ಅನೀಲ್ ಈತನು ನಿದಾನವಾಗಿ ತನ್ನ ಎಡಗಡೆ ಬಾಜು ನಡೆಸಿಕೊಂಡು ಹೊರಟಿರುವಾಗ ಮಧ್ಯಾಹ್ನ 4-30 ಗಂಟೆಯ ಸುಮಾರಿಗೆ ತಮ್ಮ ಎದುರಿಗೆ ಮಾನವಿ ಕಡೆಯಿಂದ ಟ್ಯಾಂಕರ್ ಲಾರಿ ನಂ ಕೆ,ಎ 01 ಎಹೆಚ್-9909 ನೆದ್ದರ ಚಾಲಕ ಆರೋಪಿ ವೀರಪ್ಪ ಈತನು ತನ್ನ ಲಾರಿಯನ್ನು ಅತೀ ವೇಗವಾಗಿ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಬಂದು ಫಿರ್ಯಾದಿದಾರರ ಕಾರಿಗೆ ಟಕ್ಕರ್ ಮಾಡಿದ್ದು ಕಾರಿನಲ್ಲಿದ್ದ ಫಿರ್ಯಾದಿ ಮತ್ತು ಇತರರಿಗೆ ಸಾದಾ ಮತ್ತು ತೀವ್ರ ಸ್ವರೂಪದ ಗಾಯಗಳಾಗಿದ್ದು ಇರುತ್ತದೆ. ಕಾರಣ ಲಾರಿ ನಂ ಕೆ,ಎ 01 ಎಹೆಚ್-9909 ನೇದ್ದರ ಚಾಲಕನ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಲು ವಿನಂತಿ ಅಂತಾ ಮುಂತಾಗಿ ಇದ್ದ ಹೇಳಿಕೆಯ ಫಿರ್ಯಾದಿಯ ಸಾರಾಂಶದ ಮೇಲಿಂದ ಮಾನವಿ ಠಾಣಾ ಗುನ್ನೆ ನಂ 358/2018 ಕಲಂ 279. 337.338 ಐ.ಪಿ.ಸಿ ನೇದ್ದರ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತಾರೆ.
ದಿನಾಂಕ: 25.12.2018 ರಂದು ರಾತ್ರಿ 22.00 ಗಂಟೆಗೆ ಫಿರ್ಯಾದಿ ಶಿವಲಿಂಗಪ್ಪ ತಂ: ಚಂದ್ರಶೇಖರ ವಯ: 22 ವರ್ಷ, ಜಾ: ಲಿಂಗಾಯತ,
ಉ: ಶ್ರೀ ವರ್ಮಾ ಕನ್ಸಲಟಿಂಗ್ ನಲ್ಲಿ ಸಿವಿಲ್ ಇಂಜಿನಿಯರಿಂಗ್ ಕೆಲಸ ಸಾ: ಮಾನವಿ, ತಾ:ಜಿ: ರಾಯಚೂರು ರವರು ಠಾಣೆಯಲ್ಲಿ ಹಾಜರಾಗಿ ಹೇಳಿಕೆ ಫಿರ್ಯಾದು ನೀಡಿದ್ದು ಸಾರಾಂಶವೇನೆಂದರೆ, ದಿನಾಂಕ: 25.12.2018 ರಂದು ರಾತ್ರಿ 8.00 ಗಂಟೆಯ ಸುಮಾರಿಗೆ ತನ್ನ ಚಿಕ್ಕಪ್ಪನ ಮಗ ಮಲ್ಲಿಕಾರ್ಜುನ ಇವನು ಮೋಟಾರ ಸೈಕಲ್ ನಂ MH-10/DB-6122 ನೇದ್ದರ ಮೇಲೆ ಯಾದರಿಗಿ ಯಿಂದ ಮಾನವಿಗೆ ಬರುತ್ತಿದ್ದಾಗ ದಾರಿಯಲ್ಲಿ ರಾಯಚೂರು ಬೈಪಾಸ ರೋಡಿನ ಮೇಲೆ ಪೆಟ್ರೋಲ ಬಂಕಿನ ಹತ್ತಿರ ಹೋಗುತ್ತಿದ್ದ ಲಾರಿ ನಂ KA-25/D-3041 ನೇದ್ದನ್ನು ಅದರ ಚಾಲಕನು ಯಾವುದೇ ಸಿಗ್ನಲ್ ಕೊಡದೆ ಅತೀವೇಗವಾಗಿ ಮತ್ತು ಅಲಕ್ಷ್ಯತನದಿಂದ ಒಮ್ಮೇಲೆ ಪೆಟ್ರೋಲ ಬಂಕಿನ ಕಡೆಗೆ ತಿರುಗಿಸಿದ್ದರಿಂದ ಮೋಟಾರ ಸೈಕಲಿಗೆ ಟಕ್ಕರ ಆಗಿ ಮೋಟಾರ ಸೈಕಲ್ ಸಮೇತ ಬಿದ್ದರಿಂದ ಅವನ ತಲೆಗೆ ಮತ್ತು ಎಡಗೈ ರಟ್ಟೆಗೆ ಭಾರಿ ಗಾಯಗಳಾಗಿದ್ದು ಇರುತ್ತದೆ. ಲಾರಿ ಚಾಲಕನಾದ ನಜೀರ ಸಾ- ರಾಯಚೂರು ಇವನ ವಿರುದ್ಧ ಕಾನೂನು ಕ್ರಮ ಜರುಗಿಸ ಬೇಕು ಅಂತಾ ಮುಂತಾಗಿ ನೀಡಿದ ಹೇಳಿಕೆ ಫಿರ್ಯಾದಿಯ ಮೇಲಿಂದ ರಾಯಚೂರು ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂಬರ 250/2018
PÀ®A. 279, 338 IPC ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತಾರೆ.