ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:
ವರದಕ್ಷೆಣ ಕಿರುಕಳ ಪ್ರಕರಣದ ಮಾಹಿತಿ.
¦üAiÀiÁð¢zÁgÀಳಾದ ²æÃªÀÄw £À½¤ @ ¸À«vÁ UÀAqÀ gÀAUÀ£ÁxÀ 30 ªÀµÀð eÁ: ªÀiÁ¯Á G:
ªÀÄ£ÉPÉ®¸À ¸Á: L.r.J¸ï.JA.n. ¯ÉÃOmï gÁAiÀÄZÀÆgÀÄ ºÁ°ªÀ¹Û: ªÀiÁtÂPÀ£ÀUÀgÀ gÁAiÀÄZÀÆgÀÄ, ಈಕೆಯ ªÀÄzÀÄªÉ J-1 gÀAUÀ£ÁxÀ vÀAzÉ gÀWÀÄgÁªÀÄ (UÀAqÀ) eÉÆvÉUÉ ¢£ÁAPÀ
10-07-2016 gÀAzÀÄ DVzÀÄÝ, ªÀÄzÀÄªÉ AiÀÄ°è £ÀUÀzÀÄ ºÀt 5 ®PÀë ªÀÄvÀÄÛ 10 vÉÆ¯É
§AUÁgÀ ªÀgÀzÀQëuÉ CAvÁ PÉÆlÄÖ ªÀÄzÀÄªÉ ªÀiÁrPÉÆnÖzÀÄÝ, ¦üAiÀiÁð¢zÁgÀ¼À£ÀÄß
ªÀÄÆgÀÄ wAUÀ¼ÀªÀgÉUÉ ZÉ£ÁßV £ÉÆÃr PÉÆArzÀÄÝ, £ÀAvÀgÀzÀ ¢£ÀUÀ¼À°è J-2, J-3, J-4
gÀªÀgÀÄ ¦üAiÀiÁð¢zÁgÀ½UÉ ¤£ÀUÉ ZÉ£ÁßV CqÀÄUÉ ªÀiÁqÀ®Ä §gÀĪÀ¢®èªÉAzÀÄ ªÀÄvÀÄÛ
PÀrªÉÄ ªÀgÀzÀQëuÉ vÀA¢¢Ý CAvÁ CªÁZÀå ±À§ÝUÀ½AzÀ ¨ÉÊzÀÄ ªÀiÁ£À¹PÀ »A¸É
¤ÃqÀÄwÛzÀÄÝ, J-1 ¢£Á®Ä ªÀÄzsÀå¥Á£À PÀÄrzÀÄ §AzÀÄ ¦üAiÀiÁð¢zÁgÀ¼À eÉÆvÉ dUÀ¼À
ªÀiÁr CªÁZÀå ±À§ÝUÀ½AzÀ ¨ÉÊzÀÄ, PÉÊUÀ½AzÀ ºÉÆqÉzÀÄ ¤£Àß vÀªÀgÀÄ ªÀģɬÄAzÀ
ºÉaÑ£À ªÀgÀzÀQëuÉ vÉUÉzÀÄPÉÆAqÀÄ §AzÀgÉ ¤£ÀߣÀÄß ªÀÄ£ÉAiÀÄ°è ¸ÉÃj¹PÉÆ¼ÀÄîvÉÛ£É E®èªÁzÀgÉ
¤£ÀߣÀÄß fêÀ ¸À»vÀ ©qÀĪÀ¢®èªÉAzÀÄ zÉÊ»PÀ ªÀÄvÀÄÛ ªÀiÁ£À¹PÀ »A¸É ¤Ãr fêÀzÀ
¨ÉzÀjPÉ ºÁQzÀÄÝ EgÀÄvÀÛzÉ CAvÁ ¤ÃrzÀ UÀtQÃPÀÈvÀ ¦üAiÀiÁ𢠪ÉÄðAzÀ gÁAiÀÄZÀÆgÀÄ
ªÀÄ»¼Á ¥Éưøï oÁuÉ UÀÄ£Éß £ÀA§gÀ 62/18 PÀ®A 498(J),323,504,506 ¸À»vÀ 34 L¦¹
ªÀÄvÀÄÛ 3, 4 r.¦. PÁAiÉÄÝ-1961 CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.
ರಸ್ತೆ ಅಪಘಾತ ಪ್ರಕರಣದ ಮಾಹಿತಿ.
ದಿನಾಂಕ.25-12-2018
ರಂದು ಮಧ್ಯಾಹ್ನ 12-30
ಗಂಟೆಗೆ ಫಿರ್ಯಾದಿದಾರಳು ²æÃªÀÄw zÀÄgÀUÀªÀÄä UÀAqÀ
£ÀgÀ¸À¥Àà vÀ¼ÀªÁgÀ 50 ªÀµÀð eÁ-£ÁAiÀÄPÀ G-ºÉÆ®ªÀÄ£É PÉ®¸À ¸Á-©.Dgï UÀÄAqÀ ಈಕೆಯು ಪೊಲೀಸ್ ಠಾಣೆಗೆ ಹಾಜರಾಗಿ ಗಣಕಯಂತ್ರದಲ್ಲಿ ಟೈಪ್ ಮಾಡಿ ನೀಡುದ ದೂರಿನ ಸಾರಾಂಶವೆನೆಂದರೆ, ದಿನಾಂಕ 25-12-2018 ರಂದು ಬೆಳಿಗ್ಗೆ 7-00 ಗಂಟೆಗೆ ಜಾಲಹಳ್ಳಿಯ ಉತ್ತಿನ ಯಲ್ಲಮ್ಮನ ದೇವಸ್ಥಾನಕ್ಕೆ ಹೋಗಿ ಬರುತ್ತೇನೆಂದು ಆರೋಪಿ gÀªÉÄñÀ vÀAzÉ £ÀgÀ¸À¥Àà
vÀ¼ÀªÁgÀ 30 ªÀµÀð ¸Á-©.Dgï UÀÄAqÀ ªÉÆÃmÁgï ¸ÉÊPÀ¯ï £ÀA KA-36 ED-1645 EzÀgÀ
¸ÀªÁgÀ ಮತ್ತು ಗಾಯಾಳು ರಮೇಶ vÀAzÉ £ÀgÀ¸À¥Àà
vÀ¼ÀªÁgÀ ಈತನು ಮೋಟಾರ್ ಸೈಕಲ್ ನಂ KA-36 ED-1645 ಇದನ್ನು ತೆಗೆದುಕೊಂಡು ಹೋಗಿ ಚಿಂಚೋಡಿ-ಬುಂಕಲದೊಡ್ಡಿ ಮುಖ್ಯ ರಸ್ತೆಯ ಲಕ್ಕಪ್ಪನ ತೋಟದ ಹತ್ತಿರ ಮೋಟಾರ್ ಸೈಕಲ್ ನ್ನು ಅತಿ ವೇಗವಾಗಿ ಮತ್ತು ಆಲಕ್ಷತನದಿಂದ ನಡೆಸಿಕೊಂಡು ಹೋಗಿ ಸ್ಕಿಡ್ಡಾಗಿ ಬಿದ್ದಿದ್ದು ಇದರ ಪರಿಣಾಮವಾಗಿ ಮುಖಕ್ಕೆ ತಲೆಗೆ ಇತರೆ ಕಡೆ ಬಾರಿ ರಕ್ತಗಾಯವಾಗಿದೆ ಅಪಘಾತವನ್ನುಂಟು
ಮಾಡಿದಾತನ ವಿರುದ್ದ ಕಾನೂನು ಕ್ರಮ ಜರುಗಿಸಿ ಅಂತಾ ಇತ್ಯಾದಿಯಾಗಿ ನೀಡಿದ ದೂರಿನ ಸಾರಾಂಶದ ಮೇಲಿಂದ ಜಾಲಹಳ್ಳಿ ಪೊಲೀಸ್ ಠಾಣೆ ಗುನ್ನೆ ನಂಬರ UÀÄ£Éß £ÀA.232/2018 PÀ®A: 279, 338 L¦¹ PÁAiÉÄÝ ಅಡಿಯಲ್ಲಿ ಪ್ರಕರಣ
ದಾಖಲಿಸಕೊಂಡು ತನಿಖೆ ಕೈಗೊಂಡಿರುತ್ತಾರೆ.
ಪಿರ್ಯಾದಿದಾರಳು ºÉêÀĪÀé UÀAqÀ ±ÉÃRgÀ¥Àà
gÁoÉÆÃqï 50 ªÀµÀð, PÀưPÉ®¸À ¸Á: ¸ÉÆÃªÀiÁè£ÁAiÀÄPÀ£À vÁAqÁ ಈಕೆಯು ದಿನಾಂಕ
07-12-2018ರಂದು 17 – ಗಂಟೆಗೆ
ಬಂದು ದೂರು
ಸಲ್ಲಿಸಿದ್ದರ ಸಾರಾಂಶವೆನೆಂದರೆ ಪಿರ್ಯಾದಿ
ಗಂಡ ±ÉÃRgÀ¥Àà vÀAzÉ ¯Á®¹AUï
gÁoÉÆÃqï 58 ªÀµÀð MPÀÌ®ÄvÀ£À ¸Á;¸ÉÆÃªÀiÁè£ÁAiÀÄPÀ£À vÁAqÁ ಮತ್ತು ಆರೋಪಿ dUÀ£ÁßxÀ vÀAzÉ gÉêÀ¥Àà £ÁAiÀÄÌ 29ªÀµÀð eÁw;eÁzÀªï
®A¨Át ªÉÄPÁå¤Pï PÉ®¸À ¸Á;¸ÀAvɧeÁgÀ 5£Éà ªÁqÀð °AUÀ¸ÀÄÎgÀÄ ಇಬ್ಬರೂ
ಕೂಡಿ ಮುದುಗಲ್
ಗೆ ಟೆಂಪೋ
ಬಾಡಿಗೆ ಮುಗಿಸಿಕೊಂಡು
ಬರಲು ದಿನಾಂಕ
05-12-2018 ರಂದು ವಾಪಸ್ಸು
ಊರಿಗೆ ಬರುತ್ತಿರುವಾಗ ಆರೋಪಿತನುಮೋಟಾರಗ ಸೈಕಲ್
ಚೆಸ್ಸಿ ಸಂ,MBLHAR182JHH13643
ಮತ್ತು ಇಂಜಿನ್
ನಂ. 97CM.GBGR ನೇದ್ದನ್ನು
ಅತಿವೇಗ ಮತ್ತು
ಅಲಕಲ್ಷತನದಿಂದ ನಡೆಯಿಸಿಕೊಂಡು ಬಂದು
ಒಮ್ಮಿಂದೊಮ್ಮೆಲೆ ಸ್ಕಿಡ್ಡಾಗಿ
ಬಿದ್ದಿದ್ದರಿಂದ ಪಿರ್ಯಾದಿ
ಗಂಡನಾದ ಶೇಖರಪ್ಪನಿಗೆ
ತಲೆಗೆ ಮತ್ತು
ಎದೆಗೆ ಸಾದಾ
ಮತ್ತು ಭಾರಿಗಾಯಗಳಾಗಿದ್ದುಕಾರಣ ಮೋಟಾರು
ಸೈಕಲ್ ಸವಾರನ
ಮೇಲೆ ಕಾನೂನುಕ್ರಮ
ತೆಗೆದು ಕೊಳ್ಳಬೇಕೆಂದು ನೀಡಿದ
ಗಣಕೀಕೃತ ದೂರಿನ
ಮೇಲೆ ಮಸ್ಕಿ ಪೊಲೀಸ್ ಠಾಣೆ ಗುನ್ನೆ ನಂಬರ 171/2018 PÀ®A.279,337,338, ಪ್ರಕರಣ
ದಾಖಲಿಸಿ ತನಿಖೆ
ಕೈಗೊಂಡಿದ್ದು ಇರುತ್ತದೆ.
ಭಾರಿ ಗಾಯಗೊಂಡಿದ್ದ
ಶೇಖರಪ್ಪ ತಂದೆ
ಲಾಲಸಿಂಗ್ ರಾಠೋಡ
ಸಾ:ಸೋಮ್ಲನಾಯ್ಕ
ತಾಂಡಾ ಇತನು
ರಸ್ತೆ ಅಪಘಾತದಲ್ಲಿ
ಆದ ಗಾಯಗಳಿಂದ
ಚೇತರಿಕೆ ಕಾಣದೆ
ದಿನಾಂಕ 23-12-2018 ರಂದು
ರಾತ್ರಿ 9.00 ಗಂಟೆಗೆ
ಮೃತಪಟ್ಟಿದ್ದು, ಪ್ರಕರಣದಲ್ಲಿ
ಕಲಂ 304(ಎ)
ಐಪಿಸಿ ಸೇರ್ಪಡೆ
ಮಾಡಿ ಮುಂದಿನ
ತನಿಖೆ ಕೈಗೊಂಡಿರುತ್ತಾರೆ.
ದೊಂಬಿ ಪ್ರರಕಣದ ಮಾಹಿತಿ.
ದಿನಾಂಕ:25/12/2018 ರಂದು 11-07 ಗಂಟೆಗೆ ಠಾಣೆಗೆ ಬಂದ ಪಿರ್ಯಾಧಿದಾರಳು ಶ್ರೀ ಮತಿ ಶಿವಮ್ಮ ಗಂಡ ಹನುಮಂತಪ್ಪ ದಿನ್ನಿ ಜಾ:ಕುರುಬರು ಉ:ಕೂಲಿಕೆಲಸ ಸಾ: ಕವಿತಾಳ ಈಕೆಯು ಗಣಕೀಕೃತ ಪಿರ್ಯಾಧಿಯನ್ನು ಹಾಜರು ಪಡಿಸಿದ್ದರ ಸಾರಾಂಶವೇನೆಂದರೆ, ಪಿರ್ಯಾದಿ ಮತ್ತು ಅವರ ಕುಟುಂಬದವರು ರಾಘವೇಂದ್ರಚಾರ್ಯ ಇವರ ಹೆಸರಿನಲ್ಲಿರುವ ಹೊಲದ ಸರ್ವೆ ನಂಬರು 481/ B ರಲ್ಲಿಯ ಖರಾಬ ಆಸ್ತಿ 06 ಎಕರೆ 38 ಗುಂಟೆ ಜಮೀನನ್ನು ಕಳೆದ 02 ವರ್ಷಗಳಿಂದ ಹಸನು ಮಾಡಿ ಭತ್ತವನ್ನು ಬೆಳೆಯುತ್ತಾ ಬಂದಿರುತ್ತಾರೆ. ದಿ-22/12/2018 ರಂದು 18-00 ಗಂಟೆಗೆ ಪಿರ್ಯಾದಿ ಹಾಗೂ ಅವರ ಮನೆಯವರು ಹೊಲದಲ್ಲಿದಾಗ ಅಪಾದಿತರೆಲ್ಲರೂ ಅಕ್ರಮ ಕೂಟದೊಂದಿಗೆ ಹೊಲದಲ್ಲಿ ಅತಿಕ್ರಮಣವಾಗಿ ಪ್ರವೇಶ ಮಾಡಿ ಅವರಲ್ಲಿ ದೇವರಾಜ ಮತ್ತು ನೆಹರು ಪಿರ್ಯಾದಿಯ ಗಂಡನಿಗೆ ಅವಾಚ್ಯವಾಗಿ ಬೈದು ಕೈಯಿಂದ ಹೊಡೆ ಬಡೆ ಮಾಡಿದ್ದು ಅಲ್ಲದೆ ನೆಹರು ತನ್ನ ಚಪ್ಪಲಿನಿಂದ ಹೊಡೆದಿದ್ದು ಕೆನಾಲಿಗೆ ನೀರಿನಲ್ಲಿ ಮುಳುಗಿಸಿ ಪಿರ್ಯಾದಿಯ ಸೀರೆಯನ್ನು ಎಳೆದಾಡಿ, ಕೂದಲು ಹಿಡಿದು ನೆಲಕ್ಕೆ ಕೆಡವಿ ಕೈ-ಕಾಲುಗಳಿಗೆ ಹೊಟ್ಟೆಗೆ ಮತ್ತು ಬೆನ್ನಿಗೆ ಹೊಡೆದಿರುತ್ತಾರೆ. ಅಲ್ಲದೆ ಮನಕ್ಕೆ ಭಂಗ ಉಂಟು ಮಾಡಿರುತ್ತಾರೆ. ಪಿರ್ಯಾದಿಯ ಮಗನಿಗೆ ಕಟ್ಟಿಗೆಯಿಂದ ತಲೆಗೆ ಹೊಡೆದು ರಕ್ತಗಾಯ ಮಾಡಿರುತ್ತಾರೆ. ಹಾಗೂ ಅಪಾದಿತರು ಈ ದಿನ ಉಳಿದುಕೊಂಡಿರಿ ಇನ್ನೊಮ್ಮೆ ಈ ಜಮೀನಿಗೆ ಬಂದರೆ ನಿಮ್ಮನ್ನು ಜೀವ ಸಹಿತ ಬಿಡುವದಿಲ್ಲ ಅಂತಾ ಜೀವದ ಬೇದರಿಕೆಯನ್ನು ಹಾಕಿರುತ್ತಾರೆ. ಅಂತಾ ಮುಂತ್ತಾಗಿದ್ದ ಪಿರ್ಯಾಧಿಯ ಸಾರಾಂಶದ ಮೇಲಿಂದ ಕವಿತಾಳ ಪೊಲೀಸ್ ಠಾಣಾ ಗುನ್ನೆ ನಂ:186/2018 ಕಲಂ:143.147.447.323.324.354.355.504, 506 ಸಹಿತ 149 ಐ.ಪಿ.ಸಿ ರ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.