ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-
ಮಟಕಾ ದಾಳಿ ಪ್ರಕರ ದಖಲು
ದಿನಾಂಕ
06/08/2018 ರಂದು
ಮದ್ಯಾಹ್ನ
2-00 ಗಂಟೆಗೆ
ಫಿರ್ಯಾದಿದಾರರಾದ ²æÃ
«.J¸ï.»gÉêÀÄoÀ ¹¦L °AUÀ¸ÀÄUÀÆgÀ ªÀÈvÀÛ ಲಿಂಗಸುಗೂರು ರವರಿಗೆ ಮಟಕಾ ಜೂಜಾಟ ನಡೆಯುತ್ತಿದೆ
ಅಂತಾ ಮಾಹಿತಿ ಮೇರೆಗೆ ಪಂಚರನ್ನು ಬರಮಾಡಿಕೊಂಡು ಸಿಬ್ಬಂದಿಯವರೊಂದಿಗೆ ಮದ್ಯಾಹ್ನ 2-30 ಗಂಟೆಗೆ ಪಂಚರ ಸಂಗಡ ಹೋಗಿ ಮೇಲ್ಕಂಡ
ಸ್ಥಳದಲ್ಲಿ ಮೇಲ್ಕಂಡ ಆರೋಪಿತನು ಮಟಕಾ ಜೂಜಾಟದಲ್ಲಿ ತೊಡಗಿ, ಮಟಕಾ ಚೀಟಿ ಬರೆದು ಕೊಡುತ್ತಾ
ದುಡ್ಡು ತೆಗೆದುಕೊಳ್ಳುತ್ತಿರುವದನ್ನು ನೋಡಿ ದಾಳಿ ಮಾಡಿ ಆರೋಪಿ ªÀĺÀäzÀ gÀ¸ÀƯï vÀAzÉ
SÁeÁªÉÆÃ»£ÀÄ¢Ý£ï ¸ÀPÁðj ªÀAiÀiÁ: 24ªÀµÀð, eÁ: ªÀÄĹèA, G: ºÉÆÃl® PÉ®¸À ¸Á:
D£ÉºÉƸÀÄgÀÄ ಈತನನ್ನು ಹಿಡಿದು ಈತನಿಂದ
920/-
ರೂಪಾಯಿ ಹಾಗೂ ಒಂದು ಮಟಕಾ ಪಟ್ಟಿ, ಒಂದು ಬಾಲ್ ಪೆನ್ & ಒಂದು ಮೊಬೈಲ್ ಪೋನ್
ವಶಪಡಿಸಿಕೊಂಡಿದ್ದು,
ಆರೋಪಿತನಿಗೆ ತಾನು ಬರೆದ ಮಟಕಾ ಪಟ್ಟಿಯನ್ನು ಯಾರಿಗೆ ಕೊಡುತ್ತಿಯಾ ಅಂತಾ ವಿಚಾರಿಸಲು ಆತನು ಆರೋಪಿ ನಂ 2 ಯಂಕಪ್ಪ ಸಾ: ಗುಡದನಾಳ ಈತನಿಗೆ ಕೊಡುವುದಾಗಿ ಹೇಳಿದ್ದು ಇರುತ್ತದೆ. ಪ್ರಕರಣವು ಅಸಂಜ್ಞೆಯ
ಇದ್ದುದ್ದರಿಂದ ಮಾನ್ಯ ನ್ಯಾಯಾಲಯದ ಅನುಮತಿಯನ್ನು ಪಡೆದು ಈ ದಿನ 06/08/2018 ರಂದು 6-00 ಪಿ.ಎಂ. ಗಂಟೆಗೆ ಸದರಿ ದಾಳಿ ಪಂಚನಾಮೆ
ವರದಿ ಮೇಲಿಂದ ಲಿಂಗಸುಗೂರು ಪೊಲೀಸ್ ಠಾಣೆ ಗುನ್ನೆ ನಂಬರ 318/2018 ಕಲಂ 78(3) ಕೆ.ಪಿ.
ಆ್ಯಕ್ಟ್ ಅಡಿಯಲ್ಲಿ ಆರೋಪಿತನ ವಿರುದ್ದ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.
ಕಳುವಿನ
ಪ್ರಕರಣದ ಮಾಹಿತಿ.
ದಿನಾಂಕ 07.08.2018 ರಂದು
ಬೆಳಿಗ್ಗೆ 10-30 ಗಂಟೆಗೆ ಫಿರ್ಯಾದಿ ಎ.ಸುರೆಶರೆಡ್ಡಿ ತಂದೆ ಪಾಲಕ್ಷರೆಡ್ಡಿ ವ-34
ವರ್ಷ ಜಾ-ಯಾದವ್ ಉ-ಕ್ವಾಲಿಟ್ ಕಂಟ್ರೋಲರ್ ಸಾ-ಮ.ನಂ.1-4-155/256 ರವರು
ಠಾಣೆಗೆ ಹಾಜರಾಗಿ ಗಣಕೃತ ಫಿರ್ಯಾದಿಯನ್ನು ತಂದು ಹಾಜರುಪಡಿಸಿದ್ದರ ಸಾರಾಂಶವೆನೆಂದರೆ, ಫಿರ್ಯಾಧಿದಾರರ
ಮಾವ ಮತ್ತು ಅತ್ತೆಯವರು ದಿನಾಂಕ 06-08-2018 ರಂದು ಸಾಯಾಂಕಾಲ
7-00
ಗಂಟೆಗೆ ಚಿಕಿತ್ಸೆ ಕುರಿತು ಬೆಂಗಳೂರಿಗೆ ತಾವು ವಾಸವಿರುವ ಅಪಾರ್ಟಮೆಂಟ್ ಮನೆಯ ಮುಂದಿನ
ಬಾಗಿಲಿಗೆ ಸೆಂಟರ್ ಲಾಕ್ ಹಾಕಿ ಹೋಗಿದ್ದು ಇಂದು ದಿನಾಂಕ 07-08-2018 ರಂದು
ಬೆಳಿಗ್ಗೆ 9-00 ಗಂಟೆಯ ಸುಮಾರಿಗೆ ಎಂದಿನಂತೆ ನಮ್ಮ
ಮಾವನವರ ಅಸಿಸ್ಟೆಂಟ್ ಮನೆಗೆ ಬಂದು ನೋಡಲು ಬಾಗಿಲು ಮುರಿದು ತೆಗಿದಿದ್ದರಿಂದ ಗಾಬರಿಗೊಂಡು ಫಿರ್ಯಾಧಿದಾರರಿಗೆ ಪೋನ್ ಮಾಡಿದಾಗ ಬಂದು ನೋಡಲು ಮನೆಯ ಮುಂದಿನ ಬಾಗಿಲಿಗೆ ಹಾಕಿದ ಸೆಂಟರ್ ಲಾಕ್ ಮುರಿದು ಯಾರೋ ಕಳ್ಳರು ಮನೆಯ ಬೆಡ್ ರೂಮಿನಲ್ಲಿರುವ ಕಬ್ಬಿಣದ ಅಲಮಾರಿಯನ್ನು ಮುರಿದು ಲಾಕರ್ ನಲ್ಲಿರುವ ಬಂಗಾರದ ,ಬೆಳ್ಳಿಯ ಆಭರಣಗಳು ಹಾಗೂ ನಗದು ಹಣ ಸೇರಿ ಒಟ್ಟು 528000/- ರೂ
ಬೆಲೆಬಾಳುವದನ್ನು
ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಪತ್ತೆಹಚ್ಚಿಕೊಡಬೇಕಾಗಿ
ಅಂತಾ
ಮುಂತಾಗಿ ಇದ್ದ ಫಿರ್ಯಾದಿ ಮೇಲಿಂದ ನೆತಾಜಿ ನಗರ ಪೊಲೀಸ್ ಠಾಣೆ ಗುನ್ನೆ ನಂಬರ UÀÄ£Éß £ÀA.102/2018
PÀ®A 457,380 L.¦.¹ ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.
ಹಲ್ಲೆ ಪ್ರಕರಣದ ಮಾಹಿತಿ.
ಮುದಗಲ್ ಪಟ್ಟಣದ ಕಿಲ್ಲಾದ ರಾಮಲಿಂಗೇಶ್ವರ ಗುಡಿಯ
ಪಕ್ಕದಲ್ಲಿ ಆರೋಪಿ 1) vÀ«ÄêÀÄ ¨ÉÃUÀA vÀAzÉ EªÀiÁªÀÄĢݣï 2) U˹AiÀiÁ
¨ÉÃUÀA UÀAqÀ EªÀiÁªÀÄĢݣï 3) vÉʹêÀiï vÀAzÉ EªÀiÁªÀÄĢݣï 4) vËQÃgÀ vÀAzÉ EªÀiÁªÀÄĢݣï
5) vÀ¹èªÀiï vÀAzÉ EªÀiÁªÀÄĢݣï 6) vÉÆÃ»zï vÀAzÉ EªÀiÁªÀÄÄ¢Ý£ï ¸Á: J®ègÀÆ Q¯Áè
ªÀÄÄzÀUÀ¯ï ರವರು ಅನಧೀಕೃತವಾಗಿ
ಶೌಚಾಲಯವನ್ನು ನಿರ್ಮಾಣ ಮಾಡಿದ್ದು ಅದು ಅನಧಿಕೃತವಾಗಿ ಕಟ್ಟಿದ ಶೌಚಾಲಯ ಅಂತಾ ಪುರಸಭೆಯವರು
ಅದನ್ನು ತೆರವುಗೊಳಿಸಲು ಪೊಲೀಸ್ ಬಂದೊಬಸ್ತ ಕೇಳಿದ್ದು
ಅದರಂತೆ ಇಂದು ದಿನಾಂಕ:07.08.2018 ರಂದು
ಪಿರ್ಯಾದಿದಾರಳಿಗೆ ಹಾಗೂ ಇತರರಿಗೂ ಬಂದೋಬಸ್ತ ಕರ್ತವ್ಯಕ್ಕೆ ನೇಮಕ ಮಾಡಿದ್ದು ಇರುತ್ತದೆ. ಇಂದು ಬೆಳಿಗ್ಗೆ 06.00 ಗಂಟೆ ಸುಮಾರಿಗೆ ರಾಮಲಿಂಗೇಶ್ವರ ಗುಡಿಯ ಪಕ್ಕದಲ್ಲಿ ಕಟ್ಟಿದ ಶೌಚಾಲಯ ತೆರವು ಕಾರ್ಯಾಚರಣೆಗೆ ಹೋದಾಗ ಗುಡಿಯ ಪಕ್ಕದ ಮನೆಯವರಾದ ಆರೋಪಿತರೆಲ್ಲರೂ ಸೇರಿಕೊಂಡು ಅಕ್ರಮ ಕೂಟ ಕಟ್ಟಿಕೊಂಡು ಬಂದು ನಾವುಗಳು ಕಟ್ಟಿಸಿದ ಶೌಚಾಲಯವನ್ನು ತೆರವುಗೊಳಿಸದರೆ ನಾವು ಸುಮ್ಮನೆ ಇರುವುದಿಲ್ಲೆಂದು ಬಾಯಿಗೆ ಬಂದಂತೆ ಅವಾಚ್ಯವಾಗಿ ಬೈಯ್ಯುತ್ತಿರುವಾಗ, ಇದು ಸರಕಾರಿ ಕೆಲಸ ಪುರಸಭೆಯಿಂದ ತೆರವು ಮಾಡಲು ಆದೇಶವಾಗಿದೆ ಆದ್ದರಿಂದ ನೀವುಗಳು ತೆರವು ಕಾರ್ಯಾಚರಣೆಗೆ ಅಡ್ಡಿಪಡಿಸಿಬೇಡಿ ಎಂದು ಪುರಸಭೆ ಮುಖ್ಯಾಧಿಕಾರಿಗಳು ತಿಳಿಸಿದರು ಸಹ ಅವರೆಲ್ಲರೂ ಸೇರಿಕೊಂಡು ಪುರಸಭೆ ಅಧಿಕಾರಿಗಳು ಮತ್ತು ಸಿಬ್ಬಂದಿಯವರುಗಳು ಕೈಗೊಂಡ ಕಾರ್ಯಾಚರಣೆಗೆ ಅಡ್ಡಿಪಡಿಸಿದಾಗ ಪಿರ್ಯಾದಿ PÀÄ:
¤Ã®ªÀÄä ªÀÄ»¼Á ¦.¹-1077 ªÀÄÄzÀUÀ¯ï ¥Éưøï oÁuÉ
ಮತ್ತು ನಮ್ಮ ಪೊಲೀಸ್ ಇಲಾಖೆಯ ಮೇಲಾಧಿಕಾರಿಗಳು ಮತ್ತು ಸಿಬ್ಬಂದಿಯವರುಗಳು ಕೂಡಿ ಪುರಸಭೆಯವರಿಗೆ ರಕ್ಷಣೆ ನೀಡಲು ದಾವಿಸಿದಾಗ ಮೇಲ್ಕಂಡವರೆಲ್ಲರೂ ಸೇರಿಕೊಂಡು ನಮ್ಮ ಸರಕಾರಿ ಕೆಲಸಕ್ಕೆ ಅಡತಡೆ ಮಾಡಿದ್ದು ಅದರಲ್ಲಿ ಆರೋಪಿ ನಂ.01 ಇವರು ನಿಮ್ಮದು ಪೊಲೀಸರದು ಏನು ? ನಾವುಗಳು ಕಟ್ಟುತ್ತಿರುವ ಶೌಚಲಯವನ್ನು ಹೇಗೆ ತೆರವು ಮಾಡುತ್ತೀರಿ ನೋಡುತ್ತೆನೆ ಅಂತಾ ಅಂದು ಏಕಾ ಏಕಿ ಮೈ ಮೇಲೆ ಬಂದು ಪಿರ್ಯಾದಿದಾಳ ಕಪಾಳಕ್ಕೆ ಕೈಗಳಿಂದ ಹೊಡೆದು ಪಿರ್ಯಾದಿದಾರಳು ನಿರ್ವಹಿಸುತ್ತಿದ್ದಸರಕಾರಿ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದು ಇರುತ್ತದೆ. ಪಿರ್ಯಾದಿದಾರಳ ಹಲ್ಲೆ ಮಾಡಿ ಸರಕಾರಿ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪಿತರೆಲ್ಲರ ಮೇಲೆ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ದೂರು ನೀಡಿದ ಮೇರೆಗೆ ಸದರಿ ದೂರಿನ ಸಾರಾಂಶದ ಮೇಲಿಂದ ಮುದಗಲ್ ಪೊಲೀಸ್ ಠಾಣೆ ಗುನ್ನೆ ನಂಬರ 197/2018 PÀ®A. 143, 147,
186, 323, 353, 504 gÉ/« 149 L¦¹. ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತಾರೆ.
gÀ¸ÉÛ C¥ÀWÁvÀ ¥ÀæPÀgÀtzÀ
ªÀiÁ»w.
ದಿನಾಂಕ:06.08.2018
ರಂದು
ಸಂಜೆ
5.30 ಗಂಟೆಗೆ
ಪಿರ್ಯಾದಿ
gÀ«ZÀAzÀæ vÀAzÉ UÀAUÀ¥Àà gÁoÉÆÃqÀ ªÀAiÀĸÀÄì:20 ªÀµÀð eÁ: ®A¨Át G:
MPÀÌ®ÄvÀ£À ¸Á: zÉøÁ¬Ä ¨ÉÆÃUÁ¥ÀÆgÀÄ QgÀt vÁAqÁ vÁ: ªÀĹÌ
ಈತನು
ತನ್ನ
ಮೋಟಾರ
ಸೈಕಲ್
ನಂ.
KA-36/EE-5229 ನೇದ್ದನ್ನು
ತಗೆದುಕೊಂಡು
ಅದರ
ಹಿಂದೆ
ಮೃತ
ಗಂಗಪ್ಪನನ್ನು
ಕೂಡ್ರಿಸಿಕೊಂಡು
ತಮ್ಮ
ಊರಿಗೆ
ಹೋಗುತ್ತಿರುವಾಗ
ಮುದಗಲ್
ತಾವರಗೇರಾ
ರಸ್ತೆಯ
ಪಿಕಳಿಹಾಳ
ಸಮೀಪ
ಟಾಟಾ
ವಾಹನ
ನಂ.
KA-37/M-5484 ನೇದ್ದರ
ಚಾಲಕನು
ತನ್ನ
ವಾಹವನ್ನು
ಅತೀವೇಗವಾಗಿ
ಮತ್ತು
ಅಲಕ್ಷತನದಿಂದ
ನಡೆಸಿಕೊಂಡು
ಬಂದು
ಹಾರ್ನ
ಹೊಡೆಯದೇ
ಮತ್ತು
ತನ್ನ
ವಾಹನವನ್ನು
ನಿಯಂತ್ರಣ
ಮಾಡದೇ
ಮುಂದುಗಡೆ
ಹೊರಟಿದ್ದ
ಪಿರ್ಯಾದಿದಾರನ
ಮೋಟಾರ
ಸೈಕಲ್ಲಿನ
ಹಿಂದಿನ
ಬಾಗಕ್ಕೆ
ಟ್ಟಕ್ಕರ
ಮಾಡಿದ್ದರಿಂದ
ಟಕ್ಕರ
ಮಾಡಿದ
ರಭಸಕ್ಕೆ
ಮೋಟಾರ
ಸೈಕಲ್
ಹಿಂದೆ
ಕುಳಿತ
ಪಿರ್ಯಾದಿಯ
ತಂದೆ
ಮೃತ
ಗಂಗಪ್ಪನ
ತಲೆಯ
ಹಿಂದುಗಡೆ
ಟಾಟಾ
ವಾಹನವು
ರಭಸವಾಗಿ
ಬಡಿದಿದ್ದರಿಂದ
ತಲೆಯ
ಹಿಂದೆ
ಬಾರಿ
ರಕ್ತಗಾಯವಾಗಿದ್ದು
ಆಗ
ಮೋಟಾರ
ಸೈಕಲ್
ಸಮೇತೆ
ಕೆಳಗಡೆ
ಬಿದ್ದಾಗ
ಮುಖಕ್ಕೆ
ತೆರಚಿದ
ಗಾಯವಾಗಿ
ಮತ್ತು
ಬಲಗಡೆಯ
ಕೈ
ಮುರಿದಿದ್ದು
ಇರುತ್ತದೆ.
ಪಿರ್ಯಾದಿಗೆ
ಎಡಗೈ
ಮೋಣಕೈ
ತೆರಚಿದಗಾಯ
ಮತ್ತು
ಕಾಲಿಗೆ
ತೆರಚಿದ
ಗಾಯವಾಗಿದ್ದು
ಇರುತ್ತದೆ.
ಅಪಘಾತ
ಮಾಡಿದ
ವಾಹನ
ಚಾಲಕ
ತನ್ನ
ವಾಹನವನ್ನು
ಅಲ್ಲಿಯೇ
ನಿಲ್ಲಿಸಿ
ಓಡಿ
ಹೋಗಿದ್ದು
ಇರುತ್ತದೆ.
ನಂತರ
ಮೃತ
ಗಂಗಪ್ಪನಿಗೆ
ಒಂದು
ವಾಹನದಲ್ಲಿ
ಹಾಕಿಕೊಂಡು
ಮುದಗಲ್
ಸರಕಾರಿ
ಆಸ್ಪತ್ರೆಗೆ
ಬಂದು
ಅಲ್ಲಿಂದ
ಹೆಚ್ಚಿನ
ಚಿಕಿತ್ಸೆ
ಲಿಂಗಸಗೂರು
ಸರಕಾರಿ
ಆಸ್ಪತ್ರೆಗೆ
ಹೋದಾಗ
ಸಂಜೆ
6.20 ಗಂಟೆಗೆ
ಮೃತಪಟ್ಟಿದ್ದು
ಇರುತ್ತದೆ.
ಈ
ಅಪಘಾತಕ್ಕೆ
ಕಾರಣನಾದ
ಟಾಟಾ
ವಾಹ
ನಂ.
KA-37/M-5484 ನೇದ್ದರ
ಚಾಲಕನ
ಮೇಲೆ
ಕಾನೂನು
ಕ್ರಮ
ಜರುಗಿಸಲು
ವಿನಂತಿ
ಅಂತಾ
ಹೇಳಿಕೆ
ನೀಡಿದ
ಮೇರೆಗೆ
ಸದರಿ
ಹೇಳಿಕೆ
ಸಾರಾಂಶದ
ಮೇಲಿಂದ
ಮುದಗಲ್
ಪೊಲಿಸ್
ಠಾಣೆ
ಗುನ್ನೆ
ನಂಬರ
196/2018
PÀ®A 279, 337, 304 (J) L¦¹ & 187 L JA « PÁAiÉÄÝ
ಅಡಿಯಲ್ಲಿ ಪ್ರಕರಣ
ದಾಖಲಿಸಿಕೊಂಡು
ತನಿಖೆ
ಕೈಕೊಂರುತ್ತಾರೆ.
ಯು.ಡಿ.ಆರ್.
ಪ್ರಕರಣದ
ಮಾಹಿತಿ.
ದಿನಾಂಕ 06-08-2018 ರಂದು ಮಧ್ಯಾಹ್ನ 3-15 ಗಂಟೆಗೆ
ರಹೆಮಾನ್ ಪಿ ಸಿ 323 ಇವರು ರೀಮ್ಸ್
ಆಸ್ಪತ್ರೆ ರಾಯಚೂರು ದಿಂದ ವಾಪಸ್ ಠಾಣೆಗೆ ಬಂದು ಆಸ್ಪತ್ರೆಯಲ್ಲಿ ಹೆಚ್ ಸಿ 213 ಮಾನವಿ ಠಾಣೆ ಇವರು ಆಸ್ಪತ್ರೆಯಲ್ಲಿ
ಹಾಜರಿದ್ದ ಪಿರ್ಯಾದಿ ದೊಡ್ಡ ನಾಗಪ್ಪ ತಂದೆ ತಿಕ್ಕಯ್ಯ ವಯಾಃ 55 ವರ್ಷ ಜಾತಿಃ ನಾಯಕ ಉಃ ಒಕ್ಕಲುತನ ಸಾಃ ಅರೋಲಿ ತಾಃ ಮಾನವಿ ಇವರು ಮದ್ಯಾಹ್ನ 2-15 ಗಂಟೆಗೆ ನೀಡಿದ ಲಿಖಿತ ಪಿರ್ಯಾದಿಯನ್ನು
ಮುಂದಿನ ಕ್ರಮಕ್ಕಾಗಿ ಹಾಜರುಪಡಿಸಿದ್ದು ಸಾರಾಂಶವೇನೆಂದರೆ, ಮೃತನು ಫಿರ್ಯಾದಿದಾರನ ಮಗನಿದ್ದು
ದಿನಾಂಕ 04-07-2018 ರಂದು
ಬೆಳಿಗ್ಗೆ 10-00 ಗಂಟೆಗೆ
ಮನೆಯಿಂದ ಚರಿಗೆ
ತೆಗೆದುಕೊಂಡು ಹೊಲದ
ಕಡೆಗೆ ಹೋದವನು
ಮಧ್ಯಾಹ್ನ 2-00 ಗಂಟೆಯಾದರು
ವಾಪಸ್ ಮನೆಗೆ
ಬಾರದೆ ಇದ್ದಾಗ
ಮನೆಯಲ್ಲಿ ಎಲ್ಲರೂ
ಗಾಭರಿಗೊಂಡು ಆತನನ್ನು
ಹುಡುಕಾಡುತ್ತಿರುವಾಗ ತಮ್ಮ
ಗ್ರಾಮದವರಾದ ಗಂಗಯ್ಯ
ತಂದೆ ಫಕೀರಯ್ಯ,
ಹಾಗೂ ಬಸವರಾಜ
ತಂದೆ ಹುಲಿಗೆಯ್ಯ
ಇವರು ಮೃತನು
ಬೆಳೆಗಳಿಗೆ ಹಾಕುವ
ಕ್ರಿಮಿನಾಶಕ ವಿಷ
ಸೇವನೆ ಮಾಡಿದ್ದನ್ನು
ನೋಡಿ ರಾಯಚೂರು
ರೀಮ್ಸ ಆಸ್ಪತ್ರೆಗೆ
ಸೇರಿಕೆ ಮಾಡಿದ್ದು
ನಂತರ ವಿಷಯ
ತಿಳಿದು ಫಿರ್ಯಾದಿದಾರರು ಆಸ್ಪತ್ರೆಗೆ
ಹೋಗಿದ್ದು ಅಂದಿನಿಂದ
ತನ್ನ ಮಗನು
ಮೃತ ನರಸಹಿಂಹ
ಈತನು ಚಿಕಿತ್ಸೆ
ಪಡೆಯುತಿದ್ದು ಇಂದು
ದಿನಾಂಕ 06-08-2018 ರಂದು
ಬೆಳಿಗ್ಗೆ 11-20 ಗಂಟೆಗೆ
ಚಿಕಿತ್ಸೆ ಫಲಕಾರಿಯಾಗದೇ
ಮೃತಪಟ್ಟಿರುತ್ತಾನೆ. ಮೃತನು
ತನ್ನ ತಂದೆಯ
ಖಾಸಗಿ ಸಾಲವನ್ನು
ಕಟ್ಟಲಾಗದಿದ್ದರಿಂದ ಮತ್ತು
ಬೆಳೆ ನಾಶವಾಗಿದ್ದರಿಂದ ಸಾಲವನ್ನು ಕಟ್ಟಲು ಆಗದೆ ಮನನೊಂದು ಕ್ರೀಮಿನಾಶಕ
ಔಷದಿ ಸೇವನೆ ಮಾಡಿ ಆತ್ಮಹತ್ಯೆ ಮಾಡಿಕೊಂಡಿದ್ದು ಇರುತ್ತದೆ. ಕಾರಣ ಈ ಬಗ್ಗೆ ಕಾನೂನು
ಪ್ರಕಾರ ಕ್ರಮ ಜರುಗಿಸಲು ವಿನಂತಿ ಅಂತಾ
ಮುಂತಾಗಿ ಇದ್ದ
ಲಿಖಿತ ಫಿರ್ಯಾದಿಯ
ಸಾರಂಶದ ಮೇಲಿಂದ ಮಾನವಿ ಪೊಲೀಸ್ ಠಾಣಾ ಯು.ಡಿ.ಆರ್ ನಂ 18/2018 ಕಲಂ 174 ಸಿ.ಆರ್.ಪಿ.ಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೊಂಡಿರುತ್ತಾರೆ.