ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-
E¸ÉàÃmï dÆeÁlzÀ ªÉÄÃ¯É ¥Éưøï
zÁ½ ¥ÀæPÀgÀtzÀ zÁR®Ä
ದಿನಾಂಕ: 05.08.2018 ರಂದು 15.30 ಗಂಟೆಗೆ ಪಲಕಂದೊಡ್ಡಿ ಗ್ರಾಮದ ಖಾಜಾಸಾಬ್ ಹೊಲದ ಹತ್ತಿರ ಸಾರ್ವಜನಿಕ
ಸ್ಥಳದಲ್ಲಿ ದುಂಡಾಗಿ ಕುಳಿತು ಅಂದರ ಬಾಹರ ಎಂಬ ಜೂಜಾಟವನ್ನು ಹಣವನ್ನು ಪಣಕ್ಕೆ ಹಚ್ಚಿ ಜೂಜಾಡುತ್ತಿರುವುದಾಗಿ ಭಾತ್ಮಿ ಬಂದಿದ್ದು, ಇದರಿಂದಾಗಿ ಸಾಮಾಜಿಕ ಸ್ವಾಸ್ಥತ್ಯತೆಗೆ ಧಕ್ಕೆಯುಂಟಾಗುತ್ತಿದೆ ಅಂತ ದೊರೆತ ಖಚಿತ ಭಾತ್ಮಿ ಮೇರೆಗೆ ಶ್ರೀ ನಿಂಗಪ್ಪ N.R. ಪಿಎಸ್ಐ ಗ್ರಾಮೀಣ ಪೊಲೀಸ್ ರಾಯಚೂರು ರವರು ಶ್ರೀ ಹನುಮರೆಡ್ಡೆಪ್ಪ ಸಿಪಿಐ ರವರ ಮಾರ್ಗದರ್ಶನದಲ್ಲಿ ಪಂಚರು ಮತ್ತು ಸಿಬ್ಬಂದಿಯೊಂದಿಗೆ ದಾಳಿ ಮಾಡಲಾಗಿ 1) ತಿಮ್ಮಗುರು ತಂ: ಬಸವನಾಯಕ 25 ವರ್ಷ, ಜಾ: ನಾಯಕ, ಉ: ಸೆಂಟ್ರಿಂಗ್ ಕೆಲಸ ಸಾ: ಶಾಖವಾದಿ ಹಾಗೂ ಇರತೆ 8 ಜನರು ಸ್ಥಳದಲ್ಲಿದ್ದು, ಸದರಿ ಅಪಾದಿತರು ಜೂಜಾಟದಲ್ಲಿ ತೊಡಗಿಸಿದ ಹಣ ರೂ: 15,250/- ಮತ್ತು 52 ಇಸ್ಪೀಟ್ ಎಲೆಗಳನ್ನು ಜಪ್ತಿಪಡಿಸಿದ್ದು, ಇಸ್ಪೀಟ ಜೂಜಾಟದಲ್ಲಿ ತೊಡಗಿದ್ದ 9 ಜನ ಆರೋಪಿತರನ್ನು ಹಾಗೂ ಮುದ್ದೇಮಾಲನ್ನು ಠಾಣೆಗೆ ಕರೆತಂದು ಈ ಬಗ್ಗೆ ಮಾನ್ಯ ನ್ಯಾಯಾಲಯದಿಂದ ಪ್ರಕರಣ ದಾಖಲಿಸಲು ಪರವಾನಿಗೆ ಪಡೆದು ನೀಡಿದ ಜ್ಞಾಪನ ಪತ್ರದ ಮೇಲಿಂದ ರಾಯಚೂರು ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂಬರ 177/2018 PÀ®A 87 ಕೆ.ಪಿ. ಆಕ್ಟ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತಾರೆ.
ದಿನಾಂಕ
05-08-2018 ರಂದು ಬೆಳಗ್ಗೆ 11-45
ಗಂಟೆಗೆ ಫೀರ್ಯಧಿದಾರಳು
ಠಾಣೆಗೆ ಹಾಜರಾಗಿ ಹೇಳೀಕೆ
ಫೀರ್ಯಾದು ನೀಡಿದ್ದು
ಅದರ ಸಾರಾಂಶವೆನೆಂದರೆ
ಆರೋಪಿತನು ಫಿರ್ಯಾದಿದಾರಳ ಗಂಡನಿದ್ದು ಇವರಿಗೆ
ಒಬ್ಬಳು ಹೆಣ್ಣು ಮಗಳಿದ್ದು ಆರೋಪಿತನು ದಿನಾಲು ಕುಡಿದು ಬಂದು ಆಕೆಯ ಶೀಲದ ಮೇಲೆ ಸಂಶಯ ಪಡುತ್ತಾ ಅವಾಚ್ಯವಾದ ಶಬ್ದಗಳಿಂದ ಬೈದು ಮಾನಸಿಕ
ಮತ್ತು ದೈಹಿಕ ಹಿಂಸೆ ನೀಡುತಿದ್ದನು ,
ಆ ಹಿಂಸೆಯನ್ನು ತಾಳಲಾರದೆ ಫಿರ್ಯಾದಿದಾರಳು
ಗಾಂಧಿನಗರದಲ್ಲಿರುವ ತನ್ನ ತಾಯಿಯ
ಮನೆಯಲ್ಲಿ ತನ್ನ ಮಗಳೊಂದಿಗೆ ಹೋಗಿ ವಾಸವಾಗಿದ್ದಳು.ದಿನಾಂಕ
04-08-2018 ರಂದು ರಾತ್ರಿ
9-00 ಗಂಟೆ ಸುಮಾರು ಫಿರ್ಯಾಧಿದಾರಳು
ತನ್ನ ತಾಯಿಯೊಂದಿಗೆ ಗಾಂಧಿನಗರದ ತನ್ನ ತಾಯಿಯ ಮನೆಯಲ್ಲಿರುವಾಗ
ಆರೋಪಿತನು ಕುಡಿದು
ಬಂದು ಎನಲೇ
ಸೂಳೆ ನೀನು
ನನ್ನ ಮೇಲೆ ಮಾಡಿದ ಕೇಸು ಕೋರ್ಟಿನಲ್ಲಿ ವಾಪಸ್ಸು ತೆಗೆದಿಕೋ ಇಲ್ಲ ಅಂದ್ರೆ
ನಿನ್ನ ಜೀವಸಹಿತ
ಬಿಡುವದಿಲ್ಲಾ ಅಂತಾ ಅವಾಚ್ಯವಾದ
ಶಬ್ದಗಳಿಂದ ಬೈದು ಹೋಗಿದ್ದನು ಇಂದು
ದಿನಾಂಕ
05-08-2018 ರಂದು ಬೆಳಗ್ಗೆ
09-00 ಗಂಟೆಯ ಸುಮಾರು ಫೀರ್ಯಧಿದಾರಳು
ತನ್ನ ತಾಯಿಯ ಮನೆಯಲ್ಲಿ ಇರುವಾಗ ಆರೋಪಿತನು ಕುಡಿದ ಬಂದು ಎನಲೇ
ಸೂಳೆ ನೀನು ನನ್ನ ಮೇಲೆ ಮಾಡಿದ
ಕೇಸು ಕೋರ್ಟಿನಲ್ಲಿ ವಾಪಸ್ಸು
ತೆಗಿದುಕೊಳ್ಳಲಿಲ್ಲಾ ಅಂದ್ರೆ ನಿನ್ನ
ಜೀವ ಸಹಿತ ಬಿಡುವದಿಲ್ಲಾ ಅಂತಾ ಅವಾಚ್ಯವಾದ ಶಬ್ದಗಳಿಂಧ ಬೈದು ಕೈಯಿಂಧ ಹೊಡೆದು ಜೀವದ ಬೆದರಿಕೆ ಹಾಕಿದ್ದು ಅಲ್ಲದೆ ನಾನು ವಿಷ ಕುಡಿದು ನಿನ್ನ ಮತ್ತು ನಿನ್ನ ತಾಯಿ ಮೇಲೆ ಕೇಸು ಮಾಡಿಸುತ್ತೆನೆ
.ಅಂತಾ ಬೆದರಿಕೆ ಹಾಕಿ ಹೋಗಿದ್ದು ಸದರಿ ಆರೋಪಿತನ ಮೇಲೆ ಕಾನೂನು ಕ್ರಮ ಜರುಗಿಸಿ ಅಂತಾ ಹೇಳಿಕೆ ದೂರಿನ ಸಾರಾಂಶದ ಮೇಲಿಂದ ಠಾಣಾ ಗುನ್ನೆ
ನಂಬರ 187/2018 ಕಲಂ 498 (ಎ) 504.323.506 ಐಪಿಸಿ ಪ್ರಕಾರ
ಗುನ್ನೆ ದಾಖಲಿಸಿ ತನಿಖೆ ಕೈಕೊಂಡಿದ್ದು ಇರುತ್ತದೆ.
ವರದಕ್ಷಿಣ ಕಿರುಕಳ ಪ್ರಕರಣದ ಮಾಹಿತಿ.
ದಿನಾಂಕ
05-08-2018 ರಂದು ಬೆಳಗ್ಗೆ 11-45
ಗಂಟೆಗೆ ಫೀರ್ಯಧಿ ²æÃªÀÄw ®°vÁ UÀA
²æÃ¤ªÁಸ ªÀ. 38 eÁw PÁ¥ÀÄ G- zsÀªÀÄð¸ÀܼÀ
UÁæ«ÄÃuÁ©üêÀÈ¢Ý AiÉÆÃd£ÉAiÀİè PÉ®¸À
¸Á, UÁA¢ü£ÀUÀgÀ vÁ. ¹AzsÀ£ÀÆgÀ ಇವರು ಠಾಣೆಗೆ ಹಾಜರಾಗಿ ಹೇಳೀಕೆ
ಫೀರ್ಯಾದು ನೀಡಿದ್ದು
ಅದರ ಸಾರಾಂಶವೆನೆಂದರೆ
ಆರೋಪಿ ²æÃ¤ªÁ¸À vÀA ¸ÀvÀåA ªÀ. 42 eÁw PÁ¥ÀÆ G.
ZÀnß ªÁå¥ÁgÀ ¸Á, UÁA¢ü£ÀUÀgÀ vÁ.
¹AzsÀ£ÀÆgÀ ಇತನು ಫಿರ್ಯಾದಿದಾರಳ
ಗಂಡನಿದ್ದು ಇವರಿಗೆ
ಒಬ್ಬಳು ಹೆಣ್ಣು ಮಗಳಿದ್ದು ಆರೋಪಿತನು ದಿನಾಲು ಕುಡಿದು ಬಂದು ಆಕೆಯ ಶೀಲದ ಮೇಲೆ ಸಂಶಯ ಪಡುತ್ತಾ ಅವಾಚ್ಯವಾದ ಶಬ್ದಗಳಿಂದ ಬೈದು ಮಾನಸಿಕ
ಮತ್ತು ದೈಹಿಕ ಹಿಂಸೆ ನೀಡುತಿದ್ದನು ,
ಆ ಹಿಂಸೆಯನ್ನು ತಾಳಲಾರದೆ ಫಿರ್ಯಾದಿದಾರಳು
ಗಾಂಧಿನಗರದಲ್ಲಿರುವ ತನ್ನ ತಾಯಿಯ
ಮನೆಯಲ್ಲಿ ತನ್ನ ಮಗಳೊಂದಿಗೆ ಹೋಗಿ ವಾಸವಾಗಿದ್ದಳು. ದಿನಾಂಕ
04-08-2018 ರಂದು ರಾತ್ರಿ
9-00 ಗಂಟೆ ಸುಮಾರು ಫಿರ್ಯಾಧಿದಾರಳು
ತನ್ನ ತಾಯಿಯೊಂದಿಗೆ ಗಾಂಧಿನಗರದ ತನ್ನ ತಾಯಿಯ ಮನೆಯಲ್ಲಿರುವಾಗ
ಆರೋಪಿತನು ಕುಡಿದು
ಬಂದು ಎನಲೇ
ಸೂಳೆ ನೀನು
ನನ್ನ ಮೇಲೆ ಮಾಡಿದ ಕೇಸು ಕೋರ್ಟಿನಲ್ಲಿ ವಾಪಸ್ಸು ತೆಗೆದಿಕೋ ಇಲ್ಲ ಅಂದ್ರೆ
ನಿನ್ನ ಜೀವಸಹಿತ
ಬಿಡುವದಿಲ್ಲಾ ಅಂತಾ ಅವಾಚ್ಯವಾದ
ಶಬ್ದಗಳಿಂದ ಬೈದು ಹೋಗಿದ್ದನು ಇಂದು
ದಿನಾಂಕ
05-08-2018 ರಂದು ಬೆಳಗ್ಗೆ
09-00 ಗಂಟೆಯ ಸುಮಾರು ಫೀರ್ಯಧಿದಾರಳು
ತನ್ನ ತಾಯಿಯ ಮನೆಯಲ್ಲಿ ಇರುವಾಗ ಆರೋಪಿತನು ಕುಡಿದ ಬಂದು ಎನಲೇ
ಸೂಳೆ ನೀನು ನನ್ನ ಮೇಲೆ ಮಾಡಿದ
ಕೇಸು ಕೋರ್ಟಿನಲ್ಲಿ ವಾಪಸ್ಸು
ತೆಗಿದುಕೊಳ್ಳಲಿಲ್ಲಾ ಅಂದ್ರೆ ನಿನ್ನ
ಜೀವ ಸಹಿತ ಬಿಡುವದಿಲ್ಲಾ ಅಂತಾ ಅವಾಚ್ಯವಾದ ಶಬ್ದಗಳಿಂಧ ಬೈದು ಕೈಯಿಂಧ ಹೊಡೆದು ಜೀವದ ಬೆದರಿಕೆ ಹಾಕಿದ್ದು ಅಲ್ಲದೆ ನಾನು ವಿಷ ಕುಡಿದು ನಿನ್ನ ಮತ್ತು ನಿನ್ನ ತಾಯಿ ಮೇಲೆ ಕೇಸು ಮಾಡಿಸುತ್ತೆನೆ
.ಅಂತಾ ಬೆದರಿಕೆ ಹಾಕಿ ಹೋಗಿದ್ದು ಸದರಿ ಆರೋಪಿತನ ಮೇಲೆ ಕಾನೂನು ಕ್ರಮ ಜರುಗಿಸಿ ಅಂತಾ ಹೇಳಿಕೆ ದೂರಿನ ಸಾರಾಂಶದ ಮೇಲಿಂದ ತುರುವಿಹಾಳ ಪೊಲೀಸ್ ಠಾಣಾ ಗುನ್ನೆ
ನಂಬರ 187/2018 ಕಲಂ 498 (ಎ) 504.323.506 ಐಪಿಸಿ ಪ್ರಕಾರ
ಗುನ್ನೆ ದಾಖಲಿಸಿ ತನಿಖೆ ಕೈಕೊಂಡಿರುತ್ತಾರೆ.
ರಸ್ತೆ ಅಪಘಾತ ಪ್ರರಕಣದ ಮಾಹಿತಿ.
ದಿನಾಂಕ.02-08-2018 ರಂದು ಬೆಳಗಿನ ಜಾವ 04-50 ಗಂಟೆ ಸುಮಾರು ಪಿರ್ಯಾದಿ ವೀರೇಶ ತಂದೆ ಅಮರೇಶ ಹರಕಂಚಿ ಜಾತಿ-ಲಿಂಗಾಯತ, ವಯ-32ವರ್ಷ, ಉ-ವ್ಯವಸಾಯ ಸಾ:ಸಿರವಾರ ಇವರ ತಮ್ಮ ಮಲ್ಲಿಕಾರ್ಜುನ ಪಾಟೀಲ್ ಈತನು ನಡೆಸುತ್ತಿದ್ದ ಹೋಂಡಾ ಸ್ಪ್ಲೆಂಡರ್ I-Smart ಮೋಟಾರ ಸೈಕಲ್ ನಂ:KA-36/EM-1199ರ ಹಿಂದುಗಡೆ ಕುಳಿತುಕೊಂಡು ಸಿರವಾರ-ಮಾನವಿ ರಸ್ತೆಯಲ್ಲಿ ಸಿರವಾರದಿಂದ ಮಾನವಿ ಕಡೆಗೆ ಲಕ್ಕಂದಿನ್ನಿ ಶಾಲೆಯ ಹತ್ತಿರ ಹೋಗುವಾಗ ಮೋಟಾರ ಸೈಕಲ ಸವಾರನು ಮೋಟಾರ ಸೈಕಲನ್ನು ಅತಿವೇಗವಾಗಿ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಹೋಗುವಾಗ ರಸ್ತೆಯಲ್ಲಿ ಯಾವುದೋ ಒಂದು ಪ್ರಾಣಿ ಅಡ್ಡ ಬಂದಿದ್ದು ಅದನ್ನು ಉಳಿಸ ಲೆಂದು ಮೋಟಾರ ಸೈಕಲ್ ತಿರುಗಿಸಿದ್ದರಿಂದ ಸ್ಕಿಡ್ಡಾಗಿ ಬಲಮಗ್ಗಲಾಗಿ ಬಿದ್ದು ಹಿಂದೆ ಕುಳಿತ ಪಿರ್ಯಾದದಾರನ ಬಲ ಗಾಲು ಮೊಣಕಾಲು ಕೆಳಗೆ ಮುರಿದಂತಾಗಿ ಭಾರಿ ಗಾಯವಾಗಿ ಮೋಟಾರ ಸೈಕಲನ ಇಂಡಿಕೇಟರ್ ಮತ್ತು ಬಂಪರ್, ಮಿರರ್ ಡ್ಯಾಮೇಜ್ ಆಗಿದ್ದು ಮೋಟಾರ ಸೈಕಲ ಸವಾರನಿಗೆ ಯಾವುದೇ ಗಾಯಗಳಾಗಿರುವದಿಲ್ಲ ಗಾಯಾಳುವು ಚಿಕಿತ್ಸೆಗಾಗಿ ರಾಯಚೂರು ನವೋದಯ ಆಸ್ಪತ್ರೆಯಲ್ಲಿ ಸೇರಿಕೆಯಾಗಿರುವ ಬಗ್ಗೆ ಎಂ.ಎಲ್.ಸಿ.ಮಾಹಿತಿ ಬಂದ ಮೇರೆಗೆ ಆಸ್ಪತ್ರೆಗೆ ಭೇಟಿ ನೀಡಿ ಗಾಯಾ ಳುವನ್ನು ವಿಚಾರಣೆ ಮಾಡಿ ಹೇಳಿಕೆ ಪಡೆದುಕೊಂಡು ಬಂದು, ಅದರ ಸಾರಂಶದ ಮೇರೆಗೆ ಸಿರವಾರ ಪೊಲೀಸ್ ಠಾಣೆ ಗುನ್ನೆ ನಂಬರ 165/2018 ಕಲಂ 279,338 ಐ.ಪಿ.ಸಿ ಅಡಿಯಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿರುತ್ತಾರೆ.
ದಿನಾಂಕ; 30-07-2018 ರಂದು ಬೆಳಿಗ್ಗೆ 06-30 ಗಂಟೆ ಸುಮಾರಿಗೆ ಸಿಂಧನೂರ ಕುಷ್ಟಗಿ ರಸ್ತೆಯ ಭಗಿರಥ ಕಾಲೋನಿ ಕ್ರಾಸ್ ಹತ್ತಿರದ ರಸ್ತೆಯಲ್ಲಿ ಅಪೆ ಅಟೋ ನಂ ಕೆಎ-36-ಬಿ-5592 ನೆದ್ದರ ಚಾಲಕನು ಸಿಂಧನೂರಿನ ಕುಷ್ಟಗಿ ರಸ್ತೆಯಲ್ಲಿರುವ ಕುರಿ ಸಂತೆಗೆ ಗಾಯಾಳುದಾರರು ಕುರಿಯ ಮರಿಗಳನ್ನು ಖರಿದಿ ಮಾಡಿಕೊಂಡು ಬರಲು ತನ್ನ ಅಪೆ ಅಟೊದಲ್ಲಿ ಗಾಯಾಳುದಾರರನ್ನು ಕೂಡಿಸಿಕೊಂಡು ಅತಿವೇಗವಾಗಿ ಮತ್ತು ಅಲಕ್ಷ್ಯತನದಿಂದ ನಡೆಸಿಕೊಂಡು ಹೊಗುತ್ತಿರುವಾಗ ಎದುರುಗಡೆಯಿಂದ ಮೋಟಾರ ಸೈಕಲ ಸವಾರನು ಸಹ ತನ್ನ ಮೋಟಾರ ಸೈಕಲನ್ನು ಅತಿವೇಗವಾಗಿ ಮತ್ತು ಅಲಕ್ಷ್ಯತನದಿಂದ ನಡೆಸಿಕೊಂಡು ನಿಯಂತ್ರಿಸದೆ ಒಬ್ಬರಿಗೊಬ್ಬರು ಪರಸ್ಪರ ಟಕ್ಕರ ಕೊಟ್ಟ ಪರಿಣಾಮ ಬಸವಲಿಂಗಪ್ಪನಿಗೆ ಎಡ ಭುಜಕ್ಕೆ ಒಳಪೆಟ್ಟು ಎಡಗಾಲಿನ ಮೋಣಕಾಲಿನ ಹತ್ತಿರ ,ಮತ್ತು ಬಲಗಾಲಿನ ಮೋಣಕಾಲಿನ ಹತ್ತಿರ ಗಾಯ ಮತ್ತು ಹುಲಿಗೆಮ್ಮ ಳಿಗೆ ಎಡಗಡೆ ಕಿವಿಯ ಮೇಲೆ ರಕ್ತಗಾಯ,ಎಡಗೈಗೆ ಒಳಪೆಟ್ಟು ,ಎಡಗಡೆ ಎದಗೆ ಒಳಗಡೆ ಭಾರಿ ಒಳಪೆಟ್ಟಾಗಿದ್ದು ಅಂತ ಹನುಮಂತ ತಂದೆ ಬಸ್ಸಪ್ಪ ವ: 26 ವರ್ಷ ಜಾ: ಕುರುಬರ ಉ: ಡ್ರೈವರ ಸಾ: ನಿರಲಕೇರಿ ತಾ: ಲಿಂಗಸ್ಗೂರ ಇವರು ಫಿರ್ಯಾದಿ ನಿಡಿದ್ದು ಕಾರಣ ಸದರಿ ಫಿರ್ಯಾದಿ ಸಾರಾಂಶದ ಮೇಲಿಂದ ಸಿಂಧನೂರು ಪೊಲೀಸ್ ಠಾಣಾ ಗುನ್ನೆ ನಂ 45/2018 ಕಲಂ 279,337,338
ಐಪಿಸಿ ನೆದ್ದರಲ್ಲಿ ಪ್ರಕರಣ ದಾಖಲಿಸಿಕೊಂಡು ತನೀಖೆ ಕೈಗೊಂಡಿರುತ್ತಾರೆ.
ಇಂದು ಸದರಿ ಪ್ರಕರಣದಲ್ಲಿ ಗಾಯಗೊಂಡ ಹುಲಿಗೆಮ್ಮ ಗಂಡ ಬಸಪ್ಪ, ವಯ 68 ವರ್ಷ, ಕುರುಬರು, ಮನೆಗೆಲಸ, ಸಾ: ನೀರಲಕೇರಿ, ತಾ:ಲಿಂಗಸೂಗೂರು ಈಕೆಯು ರಿಮ್ಸ್ ಆಸ್ಪತ್ರೆ ರಾಯಚೂರು ನಲ್ಲಿ ಚಿಕಿತ್ಸೆ ಪಡೆದುಕೊಂಡು ಹೆಚ್ಚಿನ ಚಿಕಿತ್ಸೆ ಕುರಿತು ಬಾಗಲಕೋಟೆಯ ಕೆರೂಡಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕುರಿತು ಸೇರ್ಪಡೆಯಾಗಿದ್ದು ಚಿಕಿತ್ಸೆ ಫಲಕಾರಿಯಾಗದೇ ದಿನಾಂಕ:05-08-2018 ರಂದು 7-30 ಪಿಎಂ ಕ್ಕೆ ಮೃತಪಟ್ಟಿದ್ದು ಈ ಬಗ್ಗೆ ಸಂಚಾರಿ ಠಾಣೆ ಬಾಗಲಕೋಟೆ ರವರಿಂದ ಎನ್ ಆರ್ -29 ರ ಪ್ರಕಾರ ಎಂ ಎಲ್ ಸಿ ಈ ಮೇಲ್ ಮುಖಾಂತರ ದಿನಾಂಕ:05-08-2018 ರಂದು 10-00 ಪಿಎಂಕ್ಕೆ ಸ್ವೀಕೃತಿಯಾಗಿದ್ದರ ಮೇಲಿಂದ ಸದರಿ ಪ್ರಕರಣದಲ್ಲಿ ಮಾನ್ಯ ನ್ಯಾಯಾಲಯಕ್ಕೆ ಕಲಂ:304(ಎ) ಐಪಿಸಿ ಅಳವಡಿಸಿಕೊಳ್ಳಲು ಪತ್ರ ಬರೆದುಕೊಂಡಿದ್ದು ಇರುತ್ತದೆ.
.