ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-
ಪೊಲೀಸ್ ದಾಳಿ ಪ್ರಕರಣದ ಮಾಹಿತಿ.
¢£ÁAPÀ
19-08-2018 gÀAzÀÄ ¸ÀAeÉ 5-00 UÀAmÉUÉ °AUÀ¸ÀÄUÀÆj£À PÀ®§ÄgÀV ªÀÄÄRå gÀ¸ÉÛAiÀÄ
§®¨sÁUÀzÀ ªÀÄÄ£ÁßSÁf EªÀgÀ ¥Áèl£À ¨ÁdÄ §AiÀÄ®Ä eÁUÉAiÀÄ ¸ÁªÀðd¤PÀ ¸ÀܼÀzÀ° 52
E¸ÉàÃmï J¯ÉUÀ¼À£ÀÄß G¥ÀAiÉÆÃV¹ CAzÀgï §ºÁgï JAzÀÄ £À¹Ã§zÀ E¸ÉàÃl dÆeÁlzÀ°è ºÀtªÀ£ÀÄß
¥ÀtPÉÌ ºÀaÑ dÆeÁl DqÀÄwÛzÁÝUÀ rJ¸ï.¦ ªÀÄvÀÄÛ ¹¦L °AUÀ¸ÀÄUÀÆgÀ EªÀgÀ
ªÀiÁUÀðzÀ±Àð£ÀzÀ°è ¦.J¸ï.L & ¹§âA¢AiÀĪÀgÉÆA¢UÉ ºÉÆÃV ¥ÀAZÀgÀ ¸ÀªÀÄPÀëªÀÄ
zÁ½ªÀiÁr PÁ¹A¸Á§ vÀAzÉ ºÀĸÉãÀ¸Á§ ªÀAiÀiÁ: 30ªÀµÀð,eÁ : ªÀÄĹèA, G: L¸ÀQæÃªÀiï
ªÁå¥ÁgÀ ¸Á: ¸ÀAvÉ §eÁgÀ °AUÀ¸ÀÄUÀÆgÀ ಹಾಗೂ ಇತರೆ 07 d£À
DgÉÆÃ¦vÀjAzÀ & PÀtzÀ°è £ÀUÀzÀÄ ºÀt MlÄÖ gÀÆ. 4850/-
gÀÆUÀ¼ÀÄ ªÀÄvÀÄÛ 52 E¸ÉàÃl J¯ÉUÀ¼ÀÄ d¥sÀÄÛ ªÀiÁrzÀÄÝ EgÀÄvÀÛzÉ
CAvÁ EzÀÝ ¥ÀAZÀ£ÁªÉÄ & ªÀgÀ¢ ªÉÄðAzÀ ಲಿಂಗಸುಗೂರು ಪೊಲೀಸ್ ಠಾಣೆ ಗುನ್ಎನ ನಂ. 323/2018
PÀ®A 87 PÉ.¦ DPïÖ ಅಡಿಯಲ್ಲಿ ಪ್ರರಕಣ ದಾಖಲುಮಾಡಿಕೊಂಡು ತನಿಖೆ ಕೈಗೊಂಡಿರುತ್ತಾರೆ.
ಕಳುವಿನ ಪ್ರಕರಣದ ಮಾಹಿತಿ.
ಈ ಪ್ರಕರಣದ ಪಿರ್ಯಾದಿ ನವೀನ್ ತಂದೆ ಬಸ್ಸಪ್ಪ ಪೂಜಾರಿ ಜಾತಿ-ಲಿಂಗಾಯತ,ವಯ-36ವರ್ಷ, ಉ-ಬಾಯರ್ ಕ್ರಿಮಿನಾಶಕ ಔಷಧದ ಕಂಪನಿಯಲ್ಲಿ ಫೀಲ್ಡ್ ಆಫೀಸರ್ ಸಾ:ನೀರಮಾನವಿ,ಹಾಲಿವಸ್ತಿ-ಬಸವಲಿಂಗಪ್ಪ ಕಾಲೋನಿ ಸಿರವಾರ ರವರು ಶನಿವಾರ ಮತ್ತು ಭಾನುವಾರ ತಮ್ಮ ಕುಟುಂಬ ಸಮೇತವಾಗಿ ತಮ್ಮ ಸ್ವಗ್ರಾಮ ನೀರಮಾನವಿಗೆ ಹೋಗಿದ್ದು ಮನೆಯಲ್ಲಿ ಇಲ್ಲದ ವೇಳೆಯಲ್ಲಿ ದಿ.18-08-2018ರಂದು ಸಾಯಂಕಾಲ 6-00 ಗಂಟೆ ಯಿಂದ ದಿ.20-08-2018ರಂದು ಮುಂಜಾನೆ
07-00ಗಂಟೆ ಅವಧಿಯಲ್ಲಿ ಯಾರೋ ಕಳ್ಳರು ಸಿರವಾರ ಪಟ್ಟಣದಲ್ಲಿ ಬಸವಲಿಂಗಪ್ಪ ಕಾಲೋನಿಯಲ್ಲಿ ವಾಸವಾಗಿದ್ದ ಬಾಡಿಗೆ ಮನೆಯ ಬಾಗಿಲು ಕೊಂಡಿ ಮುರಿದು ಮನೆಯೊಳಗೆ ಹೋಗಿ ಮನೆಯ ಅಲ್ಮರಾದಲ್ಲಿಟ್ಟಿದ್ದ ಒಟ್ಟು ಅ.ಕಿ.ರೂ.1,70,000/-.ಮೊತ್ತದ ಬಂಗಾರದ ಆಭರಣಗಳನ್ನು ಕಳುವು ಮಾಡಿಕೊಂಡು ಹೋಗಿದ್ದು ಕಳ್ಳರನ್ನು ಪತ್ತೆ ಮಾಡಿ ನಮ್ಮ ಬಂಗಾರದ ಆಭರಣಗಳನ್ನು ಕೊಡಿಸಲು ವಿನಂತಿ ಅಂತಾ ಕೊಟ್ಟಿರುವ ದೂರಿನ ಸಾರಾಂಶದ ಮೇಲಿಂದ ಸಿರವಾರ ಪೊಲಿಸ್ ಠಾಣೆ ಗುನ್ನೆ ನಂಬರ 178/2018
ಕಲಂ; 457.380 ಐ.ಪಿ.ಸಿ ಅಡಿಯಲ್ಲಿ ಪ್ರಕರಣದ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿರುತ್ತಾರೆ.
ಮೋಸ ಪ್ರಕರಣದ ಮಾಹಿತಿ.
ದಿನಾಂಕ 28-07-2018 ರಂದು ನ್ಯಾಯಾಲಯ ಸಿಬ್ಬಂದಿಯವರಾದ ಪಿ.ಸಿ 109 ರವರು ಒಂದು ಮಾನ್ಯ ನ್ಯಾಯಾಲಯ ಉಲ್ಲೇಖಿತ ಖಾಸಗಿ ಫಿರ್ಯಾಧಿ ನಂಬರ 128/2018 ತಂದು ಹಾಜರುಪಡಿಸಿದ್ದು.
ದಿನಾಂಕ 19-08-2018 ರಂದು ಸಂಜೆ 5-30 ಗಂಟೆಗೆ ಸದರಿ ದೂರಿನ ಸಾರಾಂಶವೆನೆಂದರೆ ಆರೋಪಿ ನಂ.1 ²æÃªÀÄw ²æÃzÉë UÀAqÀ ¸Á«wæ ±ÀðjÃPÁAvÀ ªÀAiÀÄ: 48 G: ºË¸ï
ªÉÊ¥sï G: ªÁå¥ÁgÀ ಮತ್ತು 2 ¸Á«wæ ²æÃPÁAvÀ vÀAzÉ
J¸ï.ªÉAPÀlVjAiÀÄå ªÀAiÀÄ:51 G: MPÀÌ®ÄvÀ£À & ªÁå¥ÁgÀ ¯ÁåAqï ¯ÁqÀð ¸Á ¸Á:
ªÀÄ£É £ÀA. 7-290 dªÁºÀgÀ £ÀUÀgÀ gÁAiÀÄZÀÆgÀÄ
ರವರು ಪ್ಲಾಟಗಳನ್ನು ಲಕ್ಕಿ ಡಿಪ್ ಸ್ಕಿಮ್ ನಲ್ಲಿ ಮಾರಾಟ ಮಾಡುತ್ತೇನೆ ಅಂತಾ ಫಿರ್ಯಾಧಿ «ÃgÉAzÀæ Q¯ï Q¯Éà vÀzÉ
vÀÄPÁgÁªÀiï Q¯ï Q¯Éà ªÀAiÀÄ: 41 G:ªÁå¥ÁgÀ ¸Á: ªÀÄ£É £ÀA. 7-1-68 UÁdUÁgÀ ¥ÉÃmÉ
gÁAiÀÄZÀÆgÀÄ ಹಾಗೂ ಇತರರನ್ನು ನಂಬಿಸಿ ಹಣವನ್ನು ಹಂತ ಹಂತವಾಗಿ ವಸೂಲು ಮಾಡಿ ಹಣ ವನ್ನು ಕೊಡು
ಅಂತಾ ದಿನಾಂಕ 22-08-2016 ರಿಂದ ಇಲ್ಲಿಯವರೆಗೂ ಹಣ ವಾಪಸ್ ಕೊಡದೆ ಹಣವನ್ನು ಕೊಡದೆ ವಂಚಿಸುವ ಉದ್ದೇಶಕ್ಕಾಗಿ ಸುಳ್ಳು ಹೇಳಿ ಮೊಸ ಮಾಡಿರುತ್ತಾರೆ. ಅಂತಾ ಮುಂತಾಗಿ ನೀಡಿದ ನ್ಯಾಯಾಲದ ಖಾಸಗಿ ದೂರಿನ ಸಾರಾಂಶದ ಮೇಲಿಂದ ನೇತಾಜಿ ನಗರ ಪೊಲೀಸ್ ಠಾಣಾ ಗುನ್ನೆ ನಂ.103/2018 ಕಲಂ. 420,468 ಐಪಿಸಿ ಪ್ರಕಾರ ಪ್ರಕರಣವನ್ನು ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
ಹಲ್ಲೆ ಪ್ರಕರಣದ ಮಾಹಿತಿ.
ದಿ: 18-08-2018 ರಂದು ಬೆಳಿಗ್ಗೆ 11:00 ಗಂಟೆ ಸುಮಾರು ಫಿರ್ಯಾದಿ ವಂದಲಯ್ಯ ತಂದೆ ಸಾಬಣ್ಣ ಈತನು ತನ್ನ
ಹೆಂಡತಿಯೊಂದಿಗೆ ಜಾಲಾಪುರು ಕ್ಯಾಂಪು ಸಿಮಾದಲ್ಲಿರುವ ಹೊಲ ಸರ್ವೆ ನಂ-96/02 ರಲ್ಲಿ ಕೆಲಸ ಮಾಡುತ್ತಿದ್ದಾಗ ಆರೋಪಿತರಾದ
ಅಳವಳ್ಳಿ ಯಂಕೋಬ ತಂದೆ ಮಲ್ಲಯ್ಯ ವಯಾ-50 ವರ್ಷ ಜಾತಿ ನಾಯಕ್ ಹಾಗೂ ಇತರೇ 4 ಜನರು ಗುಂಪುಕಟ್ಟಿಕೊಂಡು ಹೊಲದಲ್ಲಿ ಅತಿಕ್ರಮ ಪ್ರವೇಶ ಮಾಡಿ ಫಿರ್ಯಾದಿದಾರನನ್ನು ಕಂಡು ಜಗಳ ತೆಗೆದು ಈ ಹೊಲದಲ್ಲಿ ಯಾಕೆ ಕೆಲಸ ಮಾಡುತ್ತೀದ್ದಿರಿ ನಮಗೆ ಬರುತ್ತದೆ ಅಂತಾ ಅಂದಾವರೇ ಕಟ್ಟಿಗೆಯಿಂದ ಫಿರ್ಯಾದಿಗೆ ಹೊಡೆದು ಅವಾಚ್ಯಶಬ್ದಗಳಿಂದ ಬೈದಾಡಿ ಕೊಲೆ ಬೆದರಿಕೆ ಹಾಕಿರುತ್ತಾರೆ ಅಂತಾ ಫಿರ್ಯಾ ದಿದಾರನು ತಡವಾಗಿ ಸಿರವಾರ ಪೊಲೀಸ್ ಠಾಣೆಗೆ ಬಂದು ಲಿಖಿತ ದೂರು ಕೊಟ್ಟಿದ್ದು ಅದರ ಸಾರಂಶದ ಮೇಲಿಂದ ಠಾಣಾ ಗುನ್ನೆ ನಂಬರ 176/2018 ಕಲಂ-143.147.148.447.323.324.504.506 ಸಹಿತ 149 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿರುತ್ತಾರೆ.
¢£ÁAPÀ: 19-08-2018 gÀAzÀÄ
¸ÀAeÉ 6-00 UÀAmÉAiÀÄ ¸ÀĪÀiÁjUÉ ¦üAiÀiÁð¢ UÁå£À¥Àà ಇವರ
vÁAqÁzÀ vÀªÀÄä d£ÁAUÀzÀ ¸ÉÆÃªÀÄ®¥Àà FvÀ£À JªÉÄä PÀgÀªÀÅ vÀªÀÄä ºÉÆ®zÀ°è
©¢ÝzÀÄÝ, ¸ÀzÀj JªÉÄä PÀgÀªÀ£ÀÄß £ÉÆÃr vÁ£ÀÄ ¸ÉÆÃªÀÄ®¥Àà FvÀ¤UÉ JªÉÄä PÀgÀ
PÀlÖ®Ä §gÀĪÀ¢®èªÉãÀÄ CAvÁ PÉýzÀÝPÉÌ 1] ¸ÉÆÃªÀÄ®¥Àà vÀAzÉ ZÀAzÀ¥Àà, 2] §¸ÀªÀ@
C£ÀÄß vÀAzÉ ZÀAzÀ¥Àà, 3] zÉêÀªÀÄä vÀAzÉ ZÀAzÀ¥Àà, 4] ±ÀgÀtªÀÄä UÀAqÀ
¸ÉÆÃªÀÄ®¥Àà, 5] GªÀÄ®ªÀÄä UÀAqÀ ZÀAzÀ¥Àà EªÀgÉ®ègÀÆ UÀÄA¥ÀÄUÀnÖPÉÆAqÀÄ vÀÀªÀÄä
ªÀÄ£ÉAiÀÄ ªÀÄÄAzÉ ¸ÀAeÉ 6-30 UÀAmÉAiÀÄ ¸ÀĪÀiÁjUÉ §AzÀÄ ªÀÄ£ÉAiÀÄ ªÀÄÄAzÉ
¤AvÀÄPÉÆArzÀÝ vÀÀ£ÀUÉ ¸ÉÆÃªÀÄ®¥Àà FvÀ£ÀÄ K£À¯Éà ¸ÀƼÉà ªÀÄUÀ£É £ÀªÀÄä JªÉÄäPÀgÀ
¤ªÀÄä ºÉÆ®zÀ°è ©zÀÄÝ ¨É¼É £Á±À ªÀiÁrvÉãÀ¯Éà CAvÁ ¨ÉÊzÀÄ, PÀnÖUɬÄAzÀ §®ºÀuÉUÉ
ºÉÆqÉzÀÄ gÀPÀÛUÁAiÀÄ ªÀiÁrzÀÄÝ, CzÉà PÀnÖUɬÄAzÀ vÀÀ£Àß ªÀÄUÀ gÁªÀÄZÁjUÉ
JqÀPÀÄwÛUÉUÉ PÀnÖUɬÄAzÀ ºÉÆqÉ¢zÀÄÝ, §¸ÀªÀ@ C£ÀÄß FvÀ£ÀÄ vÀ£ÀߣÀÄß £É®zÀ ªÉÄïÉ
PÉqÀ«ºÁQ ºÉÆmÉÖUÉ M¢ÝzÀÄÝ, ©r¸À®Ä §AzÀ vÀ£Àß ºÉAqÀw vÁgÁ¨Á¬ÄUÉ §¸ÀªÀ FvÀ£ÀÄ
¹ÃgÉ »rzÀÄ J¼ÉzÁr C¥ÀªÀiÁ£ÀUÉÆ½¹zÀÄÝ, zÉêÀªÀÄä vÀAzÉ ZÀAzÀ¥Àà, ±ÀgÀtªÀÄä UÀAqÀ
¸ÉÆÃªÀÄ®¥Àà, GªÀÄ®ªÀÄä UÀAqÀ ZÀAzÀ¥Àà EªÀgÉ®ègÀÆ ¸ÉÃjPÉÆAqÀÄ vÀ£ÀUÉ, vÀÀ£Àß
ªÀÄUÀ¤UÉ ºÁUÀÆ vÀ£Àß ºÉAqÀwUÉ PÉʬÄAzÀ ºÉÆqÉ §qÉ ªÀiÁr M¼À£ÉÆÃªÀÅ ¥Àr¹, EªÀvÀÄÛ ¤ÃªÀÅ G½zÀÄPÉÆAr¢ÝÃjÃ, E£ÉÆßAzÀÄ ¸Áj
¹PÀÌgÉ ¤ªÀÄä£ÀÄß fêÀ¸À»vÀ ©qÀĪÀ¢¯Áè CAvÁ fêÀzÀ ¨ÉzÀjPÉ ºÁQzÀÄÝ EgÀÄvÀÛzÉ.
PÁgÀt UÀÄA¥ÀÄPÀnÖPÉÆAqÀÄ §AzÀÄ vÀ£ÀUÉ, vÀ£Àß ªÀÄUÀ¤UÉ PÀnÖUɬÄAzÀ, PÉʬÄAzÀ
ºÁUÀÆ vÀ£Àß ºÉAqÀwUÉ PÉʬÄAzÀ ºÉÆqÉ §qÉ ªÀiÁr, ¹ÃgÉ »rzÀÄ J¼ÉzÁr,
C¥ÀªÀiÁ£ÀUÉÆ½¹zÀªÀgÀ «gÀÄzÀÝ PÁ£ÀÆ£ÀÄ PÀæªÀÄ dgÀÄV¸À®Ä ¤ÃrzÀ UÀtQÃPÀÈvÀ zÀÆj£À ¸ÁgÁA±À
ªÉÄðAzÀ ದೇವದುರ್ಗ ಪೊಲೀಸ್ ಠಾಣೆ ಗುನ್ನೆ ನಂ.
347/2018 PÀ®A: 143, 147, 323, 324, 354[©], 504, 506
¸À»vÀ 149 L¦¹ ಅಡಿಯಲ್ಲಿ ಪ್ರರಕಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿರುತ್ತಾರೆ.
ರಸ್ತೆ ಅಪಘಾತ ಪ್ರಕರಣದ ಮಾಹಿತಿ.
ದಿನಾಂಕ- 19/08/2018 ರಂದು 18-15 ಗಂಟೆಗೆ ಠಾಣೆಗೆ ಹಾಜರಾದ ಪಿರ್ಯಾದಿ ರಾಚಯ್ಯ ಸ್ವಾಮಿ ತಂದೆ ಸಿದ್ದಯ್ಯ ಸ್ವಾಮಿ ಹೊಸಮಠ 35 ವರ್ಷ ಜಾ: ಜಂಗಮ ಉ:ಒಕ್ಕಲತನ ಸಾ:ರಾಮದುರ್ಗ ತಾ:ದೇವದುರ್ಗ ಹಾ.ವ.13 ವಾರ್ಡ ಕವಿತಾಳ ರವರು ತಂದು ಹಾಜರು ಪಡಿಸಿದ ಲಿಖಿತ ಪಿರ್ಯಾದಿಯ ಸಾರಾಂಶವೆನಂದರೆ ದಿನಾಂಕ 19/08/2018 ರಂದು ಬೆಳಿಗ್ಗೆ 09-30 ಗಂಟೆಯಿಂದ 10-00 ಗಂಟೆಯ ಅವಧಿಯಲ್ಲಿ ಕವಿರತ್ನಯ್ಯಸ್ವಾಮಿ ಈತನು ಮೌನೇಶ ಇವರ ಕಟ್ಟಡ ಮನೆಗೆ ನೀರು ಹೊಡೆದು ತನ್ನ ಮನೆಗೆ ಹೋಗುವಾಗ ಹೋಗುವಾಗ ಕವಿತಾಳದ ಮಸ್ಕಿ ಕ್ರಾಸ್ ಹತ್ತಿರ ಇರುವ ಬಜಾಜ್ ಮೋಟಾರು ಸೈಕಲ್ ನ ಶೋ ರೂಮ್ ಮುಂದೆ ತನ್ನ ಸೈಕಲ್ ನ್ನು ದೂಕಿಕೊಂಡು ರಸ್ತೆಯ ಎಡ ಬದಿಯಲ್ಲಿ ನಡೆದುಕೊಂಡು ಹೋಗುವಾಗ ಹಿಂದಿನಿಂದ ಅಪಾದಿತನು ತನ್ನ ಕೆಂಪ್ಪು ಬಣ್ಣದ ಮೋಟಾರು ಸೈಕಲ್ ನಂಬರು KA 36 EP
8225 ನೇದ್ದನ್ನು ಅತೀ ವೇಗ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಹೋಗಿ ಟಕ್ಕರು ಕೊಟ್ಟಿದ್ದರಿಂದ ಕವಿರತ್ನಯ್ಯಸ್ವಾಮಿಯ ತಲೆಗೆ ಭಾರಿ ರಕ್ತಗಾಯವಾಗಿದ್ದರಿಂದ ಮತ್ತು ಎರಡು ಕೈಗಳಿಗೆ ಮತ್ತು ಕಾಲುಗಳಿಗೆ ತರಚಿದ ಗಾಯಗಳಾಗಿ ಕವಿತಾಳ ಆಸ್ಪತ್ರೆಯಿಂದ ಹೆಚ್ಚಿನ ಇಲಾಜುಗಾಗಿ ರಾಯಚೂರು ರಿಮ್ಸ್ ಆಸ್ಪತ್ರೆಗೆ ಸೇರಿಕೆ ಮಾಡಿದಾಗ ಮದ್ಯಾಹ್ನ ಸುಮಾರು 02-00 ರಿಂದ 03-00 ಗಂಟೆಯ ಅವಧಿಯಲ್ಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಮೃತ ಪಟ್ಟಿರುತ್ತಾನೆ. ಈ ವಿಷಯವಾಗಿ ರಾಯಚೂರನಿಂದ ಬಂದು ತಮ್ಮ ಸಂಬಂದಿಕರಿಗೆ ವಿಚಾರಿಸಿ ಇಂದು ತಡವಾಗಿ ಬಂದು ಮೋಟಾರು ಸೈಕಲ್ ನಡೆಸಿದ ಬಸವರಾಜನ ಮೇಲೆ ಮುಂದಿನ ಕಾನೂನು ಕ್ರಮ ಕೈಗೊಳ್ಳುವಂತೆ ದೂರು ನೀಡಿದ್ದು ಇರುತ್ತದೆ. ಅಂತಾ ಮುಂತ್ತಾಗಿದ್ದ ಲಿಖಿತ ಫಿರ್ಯಾದಿಯ ಸಾರಾಂಶದ ಮೇಲಿನಿಂದ ಕವಿತಾಳ ಪೊಲೀಸ್ ಠಾಣೆಯ ಗುನ್ನೆ ನಂಬರು 135/2018 ಕಲಂ 279.304 (ಎ) ಐಪಿಸಿ ರ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಿಕೊಂಡು ತನಿಖೆಕೈಗೊಂಡಿರುತ್ತಾರೆ.
ದಿನಾಂಕ 20/08/2018 ರಂದು ಬೆಳಿಗ್ಗೆ 5-30 ಗಂಟೆಗೆ ಲಿಂಗಸುಗೂರ ಸರಕಾರಿ ಆಸ್ಪತ್ರೆಯಿಂದ ಒಂದು ಎಂ.ಎಲ್.ಸಿ ವಸೂಲಾಗಿದ್ದು ಲಿಂಗಸುಗೂರ ಸರಕಾರಿ ಆಸ್ಪತ್ರೆಗೆ ಹೋಗಿ ಗಾಯಾಳಯವನ್ನು ವಿಚಾರಿಸಿ ಗಾಯಾಳು ಮಾತನಾಡುವ ಸ್ಥಿತಿಯಲ್ಲಿ ಇರದೆ ಇದ್ದುದ್ದರಿಂದ ಆತನ ಹೆಂಡತಿಯಾದ ¸ÀħâgÁªÀªÀÄä UÀAqÀ
ZÀPÁègÉrØ ¥ÀÄ®PÀqÀA ªÀAiÀiÁ: 50 ªÀµÀð eÁ: gÉrØ G: ªÉÄ£ÉUÉ®¸À ¸Á: ¨ÉÊ¥Á¸ï gÀ¸ÉÛ
°AUÀ¸ÀÆUÀÆgÀÄ ಈಕೆಯನ್ನು ವಿಚಾರಿಸಿದ್ದು ಆಕೆ ಹೇಳಿದ್ದೆನೆಂದರೆ ದಿನಾಂಕ 20/08/2018 ರಂದು ಬೆಳಿಗ್ಗೆ 4-30 ಗಂಟೆಗೆ ತನ್ನ ಗಂಡನಾದ ಚಕ್ಲಾರೆಡ್ಡಿ ಈತನು ಮೋಟಾರ ಸೈಕಲ ನಂ ಎಪಿ 27 /ಎವಾಯ್ 0892 ನೇದ್ದರ ಮೇಲೆ ಬದನೆಕಾಯಿ ಪುಟ್ಟಿ ಇಟ್ಟುಕೊಂಡು ಲಿಂಗಸುಗೂರಿಗೆ ಮಾರಾಟ ಮಾಡಲು ಹೋಗುತ್ತಿದ್ದಾಗ ಪವನ ಡಾಬಾದ ಹತ್ತಿರ ಯಾವುದೊ ಅಪರಿಚಿತ ವಾಹನ ಚಾಲಕನು ಅತೀವೇಗವಾಗಿ ಮತ್ತು ಅಲಕ್ಷತನದುಂದ ನಡೆಸಿಕೊಂಡು ಬಂದು ಹಿಂದಿನಿಂದ ಟಕ್ಕರ ಕೊಟ್ಟು ಹಾಗೆ ನಡೆಸಿಕೊಂಡು ಹೋಗಿದ್ದು ಮೋಟಾರ ಸೈಕಲ ಸವಾರನು ಕೆಳಗೆ ಬಿದ್ದು ಹಿಂತಲೆಗೆ, ಎಡತಲೆಗೆ ಕಿವಿಯ ಮೇಲೆ ರಕ್ತಗಾಯ, ಎಡಹಣೆಗೆ, ಬಲಕಪಾಳಕ್ಕೆ ಮತ್ತು ಎಡಗೈ ಹಾಗೂ ಬಲಗೈ ಮುಂಗೈ ಮೇಲೆ ತೆರಚಿದ ಗಾಯವಾಗಿದ್ದು ಕೂಡಲೇ ತನ್ನ ಗಂಡನನ್ನು ಇಲಾಜು ಕುರಿತು ಲಿಂಗಸುಗೂರ ಸರಕಾರಿ ಆಸ್ಪತ್ರೆಗೆ ಸೇರಿಕೆ ಮಾಡಿದ್ದು ಇದೆ ಅಂತಾ ವೈಗೈರೆ ಅಂತಾ ನೀಡಿದ ಫಿರ್ಯಾದಿಯ ಸಾರಂದ ಲಿಂಗಸುಗೂರು ಪೊಲೀಸ್ ಠಾಣೆ ಗುನ್ನೆ ನಂಬರ 324/2018 PÀ®A. 279,338 L.¦.¹
ªÀÄvÀÄÛ 187 L.JªÀiï.« PÁAiÉÄÝ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ
ಕೈಕೊಂಡಿರುತ್ತಾರೆ.
ನಿರ್ಲಕ್ಷದಿಂದ ಅಪಘಾತ ಪ್ರಕರಣದ ಮಾಹಿತಿ.
ದಿನಾಂಕ:19-08-2018 ರಂದು ರಾತ್ರಿ 7-00 ಗಂಟೆ ಸುಮಾರಿಗೆ ಮಿಟ್ಟಿ ಮಲ್ಕಾಪೂರ ಗ್ರಾಮದಲ್ಲಿ
ರಾಜಶೇಖರ ಪಂಕ್ಚರ್
ಅಂಗಡಿ ಹತ್ತಿರ ಮೃತ
ಅಮರೇಶನು ತನ್ನ ಟ್ರಾಕ್ಟರ್ ಟ್ರಾಲಿಯ
ಎಡಗಾಲಿಗೆ ಹವಾ ಹಾಕಿಸಿಕೊಳ್ಳಲು ಹೋದಾಗ ಆರೋಪಿತನು ಸದರಿ ಗಾಲಿಗೆ ಮುಂಜಾಗ್ರತೆ
ವಹಿಸದೆ ನಿರ್ಲಕ್ಷತನದಿಂದ
ಟೈರಿಗೆ ಹವಾ ಹಾಕಿದಾಗ ಟೈರ್ ಸ್ಪೋಟಗೊಂಡು ಟೈರ್ ಹತ್ತಿರ ಇದ್ದ ಮೃತ
ಅಮರೇಶನಿಗೆ ತಗುಲಿ ಡಿಸ್ಕ್ ಸಮೇತ ಮೇಲಕ್ಕೆ ಹಾರಿ ಮೃತನು
ಟ್ರಾಲಿಯಲ್ಲಿ ಬಿದ್ದು ತಲೆಯ
ಹಿಂದೆಲೆಗೆ ಹಾಗೂ ಬೆನ್ನಿಗೆ ಎಡಗಾಲ ಮೊಣಕಾಲ ಕೆಳಗೆ ರಕ್ತಗಾಯವಾಗಿ ರಾಯಚೂರಿನ
ರಿಮ್ಸ್ ಆಸ್ಪತ್ರೆಯಲ್ಲಿ
ಉಪಚಾರ ಪಡೆಯುತ್ತಾ
ದಿನಾಂಕ:19-08-2018 ರಂದು ರಾತ್ರಿ 11-51 ಗಂಟೆಗೆ ಮೃತಪಟ್ಟಿದ್ದು ಇರುತ್ತದೆ.
ಆರೋಪಿತನಿಗೆ ಸಹ ಸಣ್ಣಪುಟ್ಟ ಒಳಪೆಟ್ಟು
ಆಗಿರುತ್ತದೆ. ಈ ಘಟನೆಗೆ ಆರೋಪಿಯ ನಿರ್ಲಕ್ಷತನವೆ ಕಾರಣ ಎಂದು
ಶ್ರೀಮತಿ. ಅನಸೂಯಾ ಗಂಡ ಅಮರೇಶ, 26ವರ್ಷ, ಕುಂಬಾರ, ಹೊಲಮನೆಗೆಲಸ, ಸಾ: ಮಿಟ್ಟಿ ಮಲ್ಕಾಪೂರ
ರವರು ಕೊಟ್ಟ ದೂರಿನ ಆಧಾರದ ಮೇಲಿಂದ ಯರಗೇರಾ ಪೊಲೀಸ್ ಠಾಣಾ ಗುನ್ನೆ ನಂ.157/2018 ಕಲಂ.304(ಎ) ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.
ಸಂಚಾರಿ ವಾಹನಗಳ ಮುಂಜಾಗ್ರಾತ ಕ್ರಮ ಜರುಗಿಸಿದ ಪ್ರಕರಣದ ಮಾಹಿತಿ.
ದಿನಾಂಕ 19-08-2018 ರಂದು 1745 ಗಂಟೆಗೆ ಸಿದ್ರಾಮೇಶ್ವರ ಎ.ಗಡೇದ ಪಿ.ಎಸ್.ಐ ಸಂಚಾರ ಪೊಲೀಸ್ ಠಾಣೆ ರವರು ಠಾಣೆಗೆ ಹಾಜರಾಗಿ ದೂರನ್ನು ಹಾಜರು ಪಡಿಸಿದ ಸಾರಾಂಶವೆನೆಂದರೆ ಇಂದು 1715 ಗಂಟೆಗೆ ಪಿ.ಎಸ್.ಐ-1 ರವರು ರಾಯಚೂರು ನಗರದಲ್ಲಿ
ಪೆಟ್ರೋಲಿಂಗ್ ಮಾಡಿ ಕನಕದಾಸ
ಸರ್ಕಲ್ ಬಸ್ ಸ್ಟ್ಯಾಂಡ್ ಮುಂದಿನ ರಸ್ತೆಯಲ್ಲಿ
ವಾಹನಗಳನ್ನು ಚಕ್ ಮಾಡುತ್ತಿದ್ದಾಗ ಆರೋಪಿತನು BOLERO MAXI TRUCK.KA-36/B-9152 ನೇದ್ದರಲ್ಲಿ 20 ಜನ ಪ್ರಯಾಣಿಕರನ್ನು ಕೂಡಿಸಿಕೊಂಡು ಅತೀ ವೇಗವಾಗಿ ಮತ್ತು ಅಲಕ್ಷ್ಯತನದಿಂದ ಮಾನವ ಜೀವಕ್ಕೆ ಅಪಾಯಕರ ರೀತಿಯಲ್ಲಿ ಚಲಾಯಿಸಿಕೊಂಡು ಬರುವುದನ್ನು ಗಮನಿಸಿ ಈ ಆರೋಪಿತನು ಯಾರಿಗಾದರೂ ಅಪಘಾತ ಮಾಡಬಹುದು ಅಂತಾ ತಿಳಿದು ವಾಹನವನ್ನು ತಡೆದು ನಿಲ್ಲಿಸಿ ಚಾಲಕನು
ಮದ್ಯವನ್ನು ಕುಡಿದ ಬಗ್ಗೆ, ಬ್ರೀಥ ಎನಲೈಜರ್ ಸಹಾಯದಿಂದ ಚೆಕ್ ಮಾಡಲಾಗಿ ಈ ಚಾಲಕನು ಮದ್ಯ ಕುಡಿದ ಬಗ್ಗೆ ಪಾಸಿಟಿವ್ ವರದಿ
ಬಂದಿದ್ದು ಇರುತ್ತದೆ. ಆರೋಪಿತನಿಗೆ ಹಾಗೆಯೆ ಬಿಟ್ಟು ಕಳುಹಿಸಿದಲ್ಲಿ ಅನಾಹುತ
ಜರುಗಿ ಅಪಘಾತವಾಗಬಹುದೆಂದು ತಿಳಿದು ಚಾಲಕ ಮತ್ತು ವಾಹನ ಸಮೇತ ಠಾಣೆಗೆ ತಂದಿದ್ದು, ಆರೋಪಿತನ ವಿರುದ್ದ ಕಾನೂನು ಕ್ರಮ ಜರುಗಿಸುವಂತೆ
ನೀಡಿದ ಫಿರ್ಯಾದಿಯ ಸಾರಾಂಶದ ಮೇಲಿಂದ ನಗರ
ಸಂಚಾರ ಠಾಣೆ ಗುನ್ನೆ ನಂ. 68/2017 ಕಲಂ 279, 336 ಐಪಿಸಿ & 185,192(A) IMV ACT ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.