ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-
J¸ï.¹/J¸ï.n. ¥ÀæPÀgÀtzÀUÀ¼À
ªÀiÁ»w.
ದಿನಾಂಕ:18-08-2018
ರಂದು 15.30 ಗಂಟೆಗೆ ಬಸವಾ ಆಸ್ಪತ್ರೆ & ಸಂಶೋಧನ ಕೇಂದ್ರ ರಾಯಚೂರದಿಂದ ಎಂ.ಎಲ್.ಸಿ ವಸೂಲಾಗಿದ್ದು, ಆಸ್ಪತ್ರೆಗೆ ಬೇಟಿ ನೀಡಿ ಚಿಕಿತ್ಸೆ ಪಡೆಯುತ್ತಿದ್ದ, ಗಾಯಾಳು, ಫಿರ್ಯಾದಿ ²æÃ ±ÀAPÀæ¥Àà vÀAzÉ ¸ÀªÁgÉ¥Àà 49 ªÀµÀðªÀÄ
eÁ:ªÀiÁ¢UÀ, MPÀÌ®ÄvÀ£À, ºÁUÀÆ ¸ÀªÀiÁd ¸ÉêÀPÀ ¸Á:ºÉƸÀÆgÀÄ ರವರು ಒಂದು ಲಿಖಿತ ದೂರುನ್ನು ಹಾಜರು ಪಡಿಸಿದ್ದು ಸದರಿ ದೂರಿನ ಸಾರಾಂಶವೆನಂದರೇ,
ದಿನಾಂಕ:18.08.2018
ರಂದು ಮಧ್ಯಾಹ್ನ 1.30 ಗಂಟೆಗೆ ತನ್ನ ತಮ್ಮ ರಾಜು ಈತನು ಫಿರ್ಯಾದಿದಾರನಿಗೆ ಪೋನ್ ಮಾಡಿ ಬೋಸರಾಜು ಸಾಹೇಬರ ಮನೆಯ ಹತ್ತಿರ ಕಾಂಗ್ರೇಸ್ ಪಕ್ಷದಿಂದ ನಗರ ಸ್ಥಳೀಯ ಚುನಾವಣೆಗೆ ಬಿ-ಫಾರ್ಮಗಳನ್ನು ಕೊಡುತ್ತಿದ್ದು, ನೀನು ಮತ್ತು ನಿನ್ನ ಹೆಂಡತಿ ಅಭ್ಯರ್ಥಿ ಪದ್ಮಮ್ಮ ಇಬ್ಬರು ಬೋಸರಾಜು ಮನೆಯ ಹತ್ತಿರ ಬರಲು ತಿಳಿಸಿದ್ದರಿಂದ ಫಿರ್ಯಾದಿದಾರನು ತನ್ನ ಮೋಟರ್ ಸೈಕಲ್ ಮೇಲೆ ತಾನು ಮತ್ತು ತನ್ನ ಹೆಂಡತಿ
ನಿಜಲಿಂಗಪ್ಪ
ಕಾಲೋನಿಯ
ಡಾ:ಮಾಲೀಪಾಟೀಲ್ ರವರ ಮನೆಯ ಮುಂದಿನಿಂದ ಬೋಸರಾಜು ಮನೆಯ ಕಡೆಗೆ ಹೋಗುತ್ತಿರುವಾಗ, ಆರೋಪಿ ºÀ£ÀĪÀÄAvÀ
vÀAzÉ DAf£ÉÃAiÀÄ 28 ªÀµÀð, eÁ:PÀ¨ÉâÃgÀ ಹಾಗೂ ಇತರೆ 8ಜನ
ಸಮಾನ ಉದ್ದೇಶದಿಂದ ಅಕ್ರಮಕೂಟ ರಚಿಸಿಕೊಂಡು ಫಿರ್ಯಾದಿದಾರನ ಹೆಂಡತಿ ಪದ್ಮಮ್ಮ ಇವರಿಗೆ ನಗರ ಸಭೆ ಚುನಾವಣೆಗೆ ಸ್ಪರ್ಧಿಸಲು ಕಾಂಗ್ರೇಸ್ ಪಕ್ಷದ ಬಿ-ಫಾರ್ಮ ಸಿಗಬಾರದು ಅನ್ನುವ ಉದ್ದೇಶದಿಂದ ಹಾಗೂ ಹಳೇಯ ದ್ವೇಷದಿಂದ ಫಿರ್ಯಾದಿರನನ್ನು ಕೊಲೆ ಮಾಡುವ ಉದ್ದೇಶದಿಂದ ಆರೋಪಿತರೆಲ್ಲಾರೂ ತಡೆದು ನಿಲ್ಲಿಸಿ,
ಇದರಲ್ಲಿ
ಆರೋಪಿತರಾದ
ಹನುಮಂತ
ಕಬ್ಬೇರ, ಅನೀಲ್ ಕುಮಾರ್ ಕಬ್ಬೇರ, ನವೀನ್ ಕುಮಾರ್ ಕಬ್ಬೇರ , ಈ ಮೂರು ಜನರು ತಮ್ಮೊಂದಿಗೆ ತಂದಿದ್ದ
ಬಲಿಸ್
ಕಟ್ಟಿಗೆಗಳಿಂದ
ಫಿರ್ಯಾದಿದಾರನ
ತಲೆಯ ಹಿಂಬಾಗಕ್ಕೆ , ಬಲ ಕಪಾಳಕ್ಕೆ, ಮೂಗಿಗೆ, ಬಲವಾಗಿ ಕಟ್ಟಿಗೆಯಿಂದ ಹೊಡೆದು ಭಾರಿ ರಕ್ತಗಾಯಗೊಳಿಸಿ, ಕೊಲೆ ಮಾಡಲು ಯತ್ನಿಸಿ, ಈ ಮೂರು ಜನರು
ಈ ಮಾದಿಗ ಸೂಳೇ ಮಗನನ್ನು ಇಲ್ಲಿಯೇ ಮುಗಿಸಿ ಬಿಡೋಣ, ಬೋಸರಾಜು ಸಾಹೇಬರ ಮನೆಯವರೆಗೆ ಬಿಡುವುದು ಬೇಡಾ ಅಂತಾ ಜಾತಿ ನಿಂದನೇ ಮಾಡಿ, ಜೀವದ ಬೇದರಿಕೆ ಹಾಕಿದ್ದಲ್ಲದೇ, ಉಳಿದ ಆರೋಪಿತರೆಲ್ಲಾರೂ ಪಿರ್ಯಾದಿದಾರನಿಗೆ ಕೈಯಿಂದ
, ಕಾಲಿನಿಂದ
ಒದ್ದು
ಕೆಳಗೆ
ಕೆಡವಿ, ಕುತ್ತಿಗೆ ಇಸಕಲು ಪ್ರಯತ್ನಿಸಿ ಮರಣಾಂತಿಕ ಹಲ್ಲೆ ಮಾಡಿರುತ್ತಾರೆ ಅಂತಾ ಮುಂತಾಗಿ ಇದ್ದ
ದೂರನ್ನು
ಆಸ್ಪತ್ರೆಯಲ್ಲಿ
16.30 ಗಂಟೆಗೆ
ಸ್ವೀಕರಿಸಿ
ವಾಪಸ್
ಠಾಣೆಗೆ 17.15 ಗಂಟೆಗೆ
ಬಂದು ಸದರಿ ದೂರಿನ ಸಾರಾಂಶದ ಮೇಲಿಂದ ರಾಯಚೂರು ಪಶ್ಚಿಮ ಠಾಣಾ ಗುನ್ನೆ ನಂ:
115/2018 ಕಲಂ.
143,147,148,341,323,324,504506,307,109 ಸಹಿತ 149 ಐಪಿಸಿ ಮತ್ತು 3(i)
(R) (S) , 3(ii) (Va) SC/ST PA ACT-1989 ಅಮ್ಯಾಂಡೆಡ್ -2016 ರ ಪ್ರಕಾರ ಪ್ರಕರಣ ದಾಖಲಿಸಿ ತನಿಖೆ ಕೈಕೊಂಡಿರುತ್ತಾರೆ.
ದಿನಾಂಕ:18-08-2018 ರಂದು ರಾತ್ರಿ 21.45 ಗಂಟೆಗೆ ಫಿರ್ಯಾದಿ ²æÃ gÁªÀÄtÚ vÀAzÉ ºÀ£ÀĪÀÄAvÀ¥Àà EgÀ§UÉÃgÁ 52
ªÀµÀð, f¯Áè PÁAUÉæÃ¸ï CzsÀåPÀëgÀÄ, gÁAiÀÄZÀÆgÀÄ (f¯Éè) eÁ:¥À.eÁw (ªÀiÁ¢UÀ) ¸Á:
zÉêÀzÀÄUÁð ರವರು, ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೆನಂದರೇ, ದಿನಾಂಕ:31.08.2018 ರಂದು ರಾಯಚೂರು ನಗರ ಸಭೆ ಚುನಾವಣೆಯ ನಿಮಿತ್ಯ ಪಕ್ಷದ ನಿಯಮದಂತೆ ಬಿ-ಫಾರ್ಮಗಳನ್ನು ಫಿರ್ಯಾದಿದಾರರು ಅಭ್ಯರ್ಥಿಗಳಿಗೆ ಆಯ್ಕೆ ಮಾಡುವ ಕುರಿತು ನಿನ್ನೆ ದಿನಾಂಕ:17-08-2018 ರಂದು ಬಿ-ಫಾರ್ಮಗಳನ್ನು ಪಕ್ಷದ ಮುಖಂಡರೊಂದಿಗೆ ತಯಾರಿಸಿ ಕೆಲಸ ಮುಗಿಸಿಕೊಂಡು ನಂತರ ದಿನಾಂಕ:18-08-2018 ರಂದು ಬೆಳಿಗ್ಗೆ 02.30 ಗಂಟೆಯ ಸುಮಾರಿಗೆ ಫಿರ್ಯಾದಿದಾರರು ತಮ್ಮ ಪಕ್ಷದ ಕಾರ್ಯಕರ್ತರೊಂದಿಗೆ ದೇವದುರ್ಗಕ್ಕೆ ಲಿಂಗಸ್ಗೂರು ರೋಡ್ ಮುಖಾಂತರ ಕಾರಿನಲ್ಲಿ ಹೋಗುತ್ತಿರುವಾಗ್ಗೆ ರಾತ್ರಿ 03.00 ಗಂಟೆಗೆ ಈ ಮೇಲ್ಕಂಡ ಆರೋಪಿತರೆಲ್ಲಾರೂ ಕಾರ್ ಮತ್ತು ಮೋಟರ್ ಸೈಕಲ್ ಗಳ ಮುಖಾಂತರ ಹಿಂಬಾಲಿಸಿ ಬಂದು ಅಮರಖೇಡ್ ಲೇಔಟ್ ನ ಹತ್ತಿರ ರಸ್ತೆಯಲ್ಲಿ ಫಿರ್ಯಾದಿದಾರರ ಕಾರನ್ನು ತಡೆದು ನಿಲ್ಲಿಸಿ, ಆರೋಪಿತರೆಲ್ಲಾರೂ ಸಮಾನ ಉದ್ದೇಶದಿಂದ ಅಕ್ರಮಕೂಟ ರಚಿಸಿಕೊಂಡು ಕಾರ್ ಅಡ್ಡಗಟ್ಟಿ ತಡೆದು ನಿಲ್ಲಿಸಿ, ಫಿರ್ಯಾದಿದಾರರ ಕಾರ್ ಚಾಲಕನಿಗೆ , ಕಾರ್ ನಿಲ್ಲಿಸಲೇ ಸೂಳೇ ಮಗನೇ ಅಂತಾ ನಿಂದಿಸಿ, ಎಲ್ಲಾರೂ ಫಿರ್ಯಾದಿದಾರರ ಕಾರ್ ಹತ್ತಿರ ಬಂದು , ಫಿರ್ಯಾದಿದಾರರಿಗೆ ನಗರ ಸಭೆ ಚುನಾವಣೆಯ ನಿಮಿತ್ಯ ಪಕ್ಷದ ವತಿಯಿಂದ ಸ್ಪರ್ಧಿಸಲು ನೀಡುವ ಬಿ-ಫಾರ್ಮಗಳನ್ನು ಕೊಡುವಂತೆ ಒತ್ತಾಯಿಸಿ, ಗಲಾಟೆ ಮಾಡಿ ಫಿರ್ಯಾದಿದಾರರಿಗೆ ಏಕ ವಚನದಲ್ಲಿ ನೀನು ಕಳ್ಳ ಇದ್ದಿಯಾ, ಹಾಗೇ ಹೀಗೆ ನಿಂದಿಸಿದ್ದು , ಫಿರ್ಯಾದಿದಾರನು ಆರೋಪಿತರಿಗೆ ದಿನಾಂಕ:18-08-2018 ರಂದು ಬೆಳಿಗ್ಗೆ 10.00 ಗಂಟೆಗೆ ಪಕ್ಷದ ಅಭ್ಯರ್ಥಿಗಳಿಗೆ ಬಿ- ಫಾರ್ಮಗಳನ್ನು ಕಾಂಗ್ರೇಸ್ ಪಕ್ಷದ ಕಛೇರಿಯಲ್ಲಿ ನೀಡಲಾಗುವುದು ಅಂತಾ ತಿಳಿಸಿದರೂ ಆರೋಪಿತರೆಲ್ಲಾರು ಕೋಪೋದ್ರೇಕ್ತರಾಗಿ ತಕ್ಷಣವೇ ಬಿ-ಫಾರ್ಮಗಳು ನೀಡಬೇಕು, ಇಲ್ಲವಾದರೇ ನಿನನ್ನು ಜೀವ ಸಹಿತ ಬಿಡುವುದಿಲ್ಲಾ ಅಂತಾ ಪ್ರಾಣ ಬೆದರಿಕೆ ಹಾಕಿ , ದೌರ್ಜನ್ಯವಾಗಿ ಫಿರ್ಯಾದಿದಾರರ ಇನೋವಾ ಕ್ರಿಷ್ಟಾ ಕಾರಿನಲ್ಲಿ
ಆರೋಪಿ 01 ¸ÉÊAiÀÄzï ¸ÉÆÃºÉïï vÀAzÉ ¸ÉÊAiÀiÁzÀ
AiÀiÁ¹Ã£ï ¸Á¨ï ಮತ್ತು 02 ¸ÉÊAiÀÄzÀ ªÉÆÃ¹Ã£ï vÀAzÉ ¸ÉÊAiÀiÁzÀ AiÀiÁ¹Ã£ï
¸Á¨ ರವರು
ಫಿರ್ಯಾದಿದಾರರನ್ನು ಮಧ್ಯದ ಸೀಟಿನಲ್ಲಿ ಕೂಡಿಸಿ, ತಾವಿಬ್ಬರೂ ಎಡಬಲ ಕುಳಿತು , ಫಿರ್ಯಾದಿದಾರರ ಇಷ್ಟಕ್ಕೆ ವಿರುದ್ದವಾಗಿ ಎಲ್ಲಾ ಆರೋಪಿತರು ಫಿರ್ಯಾದಿದಾರರನ್ನು ಅಪಹರಿಸಿಕೊಂಡು , ಐ.ಡಿ.ಎಸ್.ಎಂ.ಟಿ. ಬಡಾವಣೆಯಲ್ಲಿನ ಆರೋಪಿತರ ಮನೆಯಲ್ಲಿ ಕೂಡಿ ಹಾಕಿ, ನಮಗೆ ಬಿ-ಫಾರ್ಮಗಳನ್ನು ಕೊಡದೇ ಇದ್ದರೇ ನಿನ್ನನ್ನು ಜೀವ ಸಹಿತ ಬಿಡುವುದಿಲ್ಲಾ ಮಾದಿಗ ಸೂಳೇ ಮಗನೇ ಅಂತಾ ಜಾತಿ ನಿಂದನೇ ಮಾಡಿ, ಜೀವದ ಬೆದರಿಕೆ ಹಾಕಿ
ಫಿರ್ಯಾದಿದಾರರಲ್ಲಿ ಇದ್ದ
19 ಹೆಸರು ಬರೆದ , 03 ಖಾಲಿ ಇದ್ದ ಬಿ-ಫಾರ್ಮಗಳನ್ನು ಕಿತ್ತುಕೊಂಡಿದ್ದು ಇರುತ್ತದೆ ಅಂತಾ ಇದ್ದ ದೂರಿನ ಸಾರಾಂಶದ ಮೇಲಿಂದ ಪಶ್ಚಿಮ ಪೊಲೀಸ್ ಠಾಣಾ ಗುನ್ನೆ ನಂ: 116/2018 ಕಲಂ. 143,147,341,342,504,506,365,ಸಹಿತ 149
ಐಪಿಸಿ ಮತ್ತು 3(i) (R) (S) , 3(ii) (Va) SC/ST PA ACT-1989 ಅಮ್ಯಾಂಡೆಡ್ -2016 ರ ಪ್ರಕಾರ ಪ್ರಕರಣ ದಾಖಲಿಸಿ ತನಿಖೆ ಕೈಕೊಂಡಿರುತ್ತಾರೆ.
ಯು.ಡಿ.ಆರ್. ಪ್ರಕರಣದ ಮಾಹಿತಿ.
¦AiÀiÁð¢
ZÀ£Àß§¸ÀªÀ vÀAzÉ §¸ÀªÀgÁd UÀ®UÀ ªÀAiÀiÁ-26 eÁ- £ÁAiÀÄPÀ G- MPÀÌ®ÄvÀ£À ¸Á-
«ÄAiÀiÁå¥ÀÄgÀ ಈತನು
vÀ£Àß vÀAzÉ vÁ¬ÄAiÉÆA¢UÉ ¥Àæw ¢£ÀzÀAvÉ ¢£ÀAPÀ
17/08/2018 gÀAzÀÄ «ÄAiÀiÁå¥ÀÄgÀ ¹ÃªÀiÁAvÀgÀzÀ°ègÀĪÀ vÀªÀÄä ºÉÆ®zÀ ¸ÀªÉð £ÀA§gÀ
06/G £ÉÃzÀÝgÀ°è PÉ®¸À ªÀiÁqÀ®Ä
ºÉÆÃVzÀÄÝ, ¦AiÀiÁð¢zÁgÀ£À vÁ¬Ä ºÀwÛ
ºÉÆ®zÀ°è PÀ¸À vÉUÉAiÀÄÄwÛzÀÄÝ, ¸ÁAiÀÄAPÁ® 05-00 UÀAmÉ ¸ÀĪÀiÁjUÉ ¦AiÀiÁð¢zÁgÀ£À
vÁ¬Ä eÉÆÃgÁV aÃjPÉÆArzÀÄÝ DUÀ C¯Éè ºÉÆ®zÀ°è PÉ®¸À ªÀiÁqÀÄwÛzÀÝ ¦AiÀiÁð¢zÁgÀ£ÀÄ
ºÁUÀÆ ¦AiÀiÁð¢zÁgÀ£À vÀAzÉ Nr ºÉÆÃV £ÉÆÃqÀĪÀµÀÖgÀ°è AiÀiÁªÀÅzÉÆÃ «µÀ¥ÀÆjvÀ ºÁªÀÅ ¸ÀgÀ¸ÀgÀ£É
ºÉÆÃUÀĪÀÅzÀ£ÀÄß zÀÆgÀ¢AzÀ¯Éà £ÉÆÃrzÀÄÝ,
¦AiÀiÁð¢zÁgÀ£ÀÄ vÀ£Àß vÁ¬ÄUÉ «ZÁj¸À¯ÁV vÀ£ÀUÉ £ÁUÀgÀºÁªÀÅ §®UÉÊ CAUÉÊUÉ PÀaÑzÉ
CAvÁ CAzÁUÀ DPÉAiÀÄ£ÀÄß PÀgÉzÀÄPÉÆAqÀÄ §AzÀÄ aPÀÌºÉÆ£ÀßPÀÄtÂAiÀİè SÁ¸ÀV
gÀÆ¥ÀzÀ°è aQvÉì PÉÆr¹zÀÄÝ £ÀAvÀgÀ ªÁ¥À¸À vÀªÀÄä UÁæªÀÄPÉÌ PÀgÉzÀÄPÉÆAqÀÄ
ºÉÆÃVzÀÄÝ, ¢£ÁAPÀ 17/08/2018 gÀAzÀÄ gÁwæ 11-45 UÀAmÉUÉ ªÀÄÈvÀ¥ÀnÖzÀÄÝ
EgÀÄvÀÛzÉ. ¸ÀzÀj WÀl£ÉUÉ ¸ÀA§A¢¹zÀAvÉ AiÀiÁgÀ ªÉÄÃ¯É AiÀiÁªÀÅzÉà ¸ÀA±ÀAiÀÄ
EgÀĪÀÅ¢¯Áè PÁgÀt ªÀÄÄA¢£À PÀæªÀÄ
dgÀÄV¸À®Ä ¦AiÀiÁð¢zÁgÀ£ÀÄ ¤ÃrzÀ °TvÀ
¦AiÀiÁð¢AiÀÄ ¸ÁgÁA±À ªÉÄðAzÀ ದೇವದುರ್ಗ ಪೊಲೀಸ್
oÁuÉ AiÀÄÄrDgï £ÀA§gÀ 11/2018 PÀ®A.174 ¹Dg惡. £ÉÃzÀÝgÀ°è ¥ÀæPÀgÀt zÁR°¹ vÀ¤SÉ PÉÊUÉÆArgÀತ್ತಾರೆ.
ದೊಂಬಿ ಪ್ರಕರಣದ ಮಾಹಿತಿ.
ದಿನಾಂಕ:17-08-2018
ರಂದು ಬೆಳಿಗ್ಗೆ 07-00 ಗಂಟೆ ಸುಮಾರಿಗೆ ಆರ್.ಹೆಚ್.ನಂ.02 ರಲ್ಲಿ ಫಿರ್ಯಾದಿ ²æÃªÀÄw ¸ÀĦæAiÀiÁ ªÉÄùÛç UÀAqÀ ¤vÁAiÀiï ªÉÄùÛç,
ªÀAiÀÄ:32ªÀ, ªÀÄ£ÉUÉ®¸À, ¸Á:Dgï.ºÉZï.£ÀA.02, vÁ:¹AzsÀ£ÀÆgÀÄ ರವರು ತನ್ನ ತಂದೆಯ ಮನೆಯಲ್ಲಿದ್ದಾಗ ಆರೋಪಿ ನಂ.01 ªÀÄt±ÀAPÀgï
©±Áé¸ï vÀAzÉ ¸ÀÄ¢üÃgï ©±Áé¸ï ಇತರೆ 04 ಜನರು ಏಕಾಏಕಿಯಾಗಿ ಸದರಿ ಮನೆಗೆ ಹೋಗಿ ಫಿರ್ಯಾದಿದಾರಳ ಮಗಳು ಈ ಹಿಂದೆ ವಿಕ್ಕಿ ಎನ್ನುವ ಹುಡುಗನೊಂದಿಗೆ ಓಡಿಹೋಗಿ ಪ್ರೇಮ ವಿವಾಹವಾದ ವಿಷಯದಲ್ಲಿ ಫಿರ್ಯಾದಿದಾರಳು ಆರೋಪಿ 02 ¸ÀAvÀÄ ©¸Áé¸ï vÀAzÉ ªÀÄt±ÀAPÀgï ©¸Áé¸ï ನೇದ್ದವನಿಗೆ ಬುದ್ದಿ ಮಾತು ಹೇಳಿದ್ದು, ಇದೇ ವಿಷಯದಲ್ಲಿ ಫಿರ್ಯಾದಿದಾರಳೊಂದಿಗೆ ಜಗಳ ತೆಗೆದು ಏನಲೇ
ಸೂಳೆ ನಿನ್ನ ಮಗಳನ್ನು ನೀನು ಸರಿಯಾಗಿ ಇಟ್ಟುಕೊಳ್ಳಲು ಆಗದೇ ನಮಗೆ ಬುದ್ದಿವಾದ ಹೇಳುತ್ತೀಯಾ ಎಂದು ಬೈದು ಮನೆಯೊಳಗೆ ಅತಿಕ್ರಮ ಪ್ರವೇಶ ಮಾಡಿ ನುಗ್ಗಿ ಫಿರ್ಯಾದಿದಾರಳ ಕೂದಲು ಹಿಡಿದು ಎಳೆದಾಡಿ ತಲೆಗೆ ಕೈಗಳಿಂದ ಬಡಿದು, ಹೊಟ್ಟೆಗೆ ಬೆನ್ನಿಗೆ ಗುದ್ದಿ ಒಳಪೆಟ್ಟುಗೊಳಿಸಿ, ದುಃಖಪಾತಗೊಳಿಸಿದ್ದಲ್ಲದೇ ಆರೋಪಿ 01 ನೇದ್ದವನು ಫಿರ್ಯಾದಿದಾರಳ ಸೀರೆ ಹಿಡಿದು ಎಳೆದಾಡಿ ಅಪಮಾನ ಮಾಡಿದ್ದು ಉಳಿದ ಆರೋಪಿತರು ಈ ಸೂಳೆದು ಸೀರೆ ಬಿಚ್ಚಿ ಹೊಡೆಯಿರಿ ಎಂದು ಪ್ರಚೋದನೆ ನೀಡಿದ್ದು ಅಲ್ಲದೇ ಇವತ್ತು ನೀನು ಬದುಕಿದಿ ಇನ್ನೊಮ್ಮೆ ನಮ್ಮ ವಿಷಯಕ್ಕೆ
ಬಂದರೆ ನಿಮ್ಮನ್ನು ಸುಮ್ಮನೆ ಬಿಡುವದಿಲ್ಲ ಇದೇ ಮನೆಯಲ್ಲಿ ಸಾಯಿಸಿಬಿಡುತ್ತೇವೆ ಎಂದು ಜೀವದ ಬೆದರಿಕೆ ಹಾಕಿರುತ್ತಾರೆ ಎಂದು ಕೊಟ್ಟ ಕಂಪ್ಯೂಟರ್ ಮುದ್ರಿತ ದೂರಿನ ಸಾರಾಂಶದ ಮೇಲಿಂದಾ ಸಿಂಧನೂರು ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ.193/2018, ಕಲಂ.504,
448, 114, 323, 354, 506 ಸಹಿತ 34 ಐಪಿಸಿ ರೀತ್ಯ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತಾರೆ.
ದಿನಾಂಕ 19.08.2018 ರಂದು ಬೆಳಿಗ್ಗೆ 10-00 ಗಂಟೆಗೆ ಫಿರ್ಯಾದಿ ²æÃ.©.ºÀ£ÀĪÀÄAvÀ vÀAzÉ
©.DAf£ÉÃAiÀÄ 27 ªÀµÀð, eÁ:PÀ¨ÉâÃgÀ, G:UÀÄvÉÛzÁjPÉ PÉ®¸À, ¸Á: ªÀÄ£É £ÀA 2-26
ºÉÆÃ¸ÀÆgÀÄ UÁæªÀÄ gÁAiÀÄZÀÆgÀÄ ರವರು ಠಾಣೆಯಲ್ಲಿ ಹಾಜರಾಗಿ ಒಂದು ಗಣಕಯಂತ್ರದಲ್ಲಿ ಕನ್ನಡದಲ್ಲಿ ಬೆರಳಚ್ಚು ಮಾಡಿಸಿದ ಲಿಖಿತ ದೂರನ್ನು ಹಾಜರು ಪಡಿಸಿದ್ದ ಸಂಕ್ಷಿಪ್ತ ಸಾರಾಂಶ ಏನೆಂದರೆ, ಫಿರ್ಯಾದಿದಾರರು ಕಾಂಗ್ರೆಸ್ ಪಕ್ಷದ ಕಾರ್ಯಕರ್ತರಾಗಿದ್ದು ದಿನಾಂಕ 31.08.2018 ರಂದು ನಡೆಯುವ ರಾಯಚೂರು ನಗರಸಭೆಯ ಚುನಾವಣೆ ನಿಮಿತ್ಯ ವಾರ್ಡ ನಂ 06 ಕ್ಕೆ ಶ್ರೀಮತಿ ವಸಂತ ಮಾಲ ಗಂಡ ಈರಣ್ಣ ಹರಿಜನ ಸಾ:ಹೊಸೂರು ಇವರನ್ನು ಅಭ್ಯರ್ಥಿಯಾಗಿ ಕಣಕ್ಕೆ ಇಳಿಸುವ ಸಂಬಂಧ ರಾಯಚೂರಿನ ಕಾಂಗ್ರೇಸ್ ಪಕ್ಷದ ಮುಖಂಡರಾದ ಶ್ರೀ ಎನ್.ಎಸ್ ಭೋಸರಾಜ್ ಮನೆಯ ಹತ್ತಿರ ಮಾತನಾಡಲು ಹೋದಾಗ ಅದೇ ವಾರ್ಡಿನ ಇನ್ನೊಬ್ಬ ಆಕ್ಷಾಂಕ್ಷಿಯಾದ ಶ್ರೀಮತಿ ಪದ್ಮದ್ಮ ಗಂಡ ಶಂಕರಪ್ಪ ಇವರು ಕೂಡಾ ‘’ಬಿ’’ ಫಾರಂ ಕೇಳಲು ಬಂದಿದ್ದು ನಂತರ ದಿನಾಂಕ 18.08.2018 ರಂದು ಮಧ್ಯಾಹ್ನ 12-30 ಗಂಟೆಗೆ ಫಿರ್ಯಾದಿದಾರನು ತಮ್ಮ ಮನೆಗೆ ಹೋಗುತ್ತಿದ್ದಾಗ ಆರೋಪಿ ನಂ 01 ಶಂಕರಪ್ಪ ಈತನು ತಡೆದು ನಿಲ್ಲಿಸಿ ‘’ ಲಂಗಾ ಸೂಳೆ ಮಗನೇ ‘’ ಲಂಗಾ ಸೂಳೇರಿಗೆ ಟಿಕೆಟ್ ಕೊಡಿಸುತ್ತಿನಲೇ ಅಂತಾ ಅವಾಚ್ಯ ಶಬ್ದಗಳಿಂದ ಬೈದು ಕೈಯಿಂದ ಕೈ ಮುಷ್ಠಿ ಮಾಡಿ ಬೆನ್ನಿಗೆ ಮತ್ತು ಹಣೆಗೆ ಜೋರಾಗಿ ಗುದ್ದಿದ್ದು ಅಷ್ಟರಲ್ಲಿ ಆರೋಪಿ ನಂ 02 ಬಾಬು ಈತನು ಕೂಡಾ ಬಂದು ಫಿರ್ಯಾದಿದಾರನಿಗೆ ಕೈಯಿಂದ ಬೆನ್ನಿಗೆ ಗುದ್ದಿದ್ದು ನಂತರ ಆರೋಪಿತರಿಬ್ಬರೂ ಕೂಡಿ ನೀನು ಹೇಗೇ ಊರಲ್ಲಿ ಚುನವಣೆ ನಡೆಸುತ್ತಿ ನೀನ್ನನ್ನು ನೋಡಿ ಬಿಡುತ್ತೇವೆ ಅಂತಾ ಜೀವದ ಬೆದರಿಕೆ ಹಾಕಿದ್ದು ಅಂತಾ ಮುಂತಾಗಿದ್ದ ಫಿರ್ಯಾದಿ ಆಧಾರ ಮೇಲಿಂದ ರಾಯಚೂರು ಪಶ್ಚಮ ಪೊಲೀಸ್ ಠಾಣಾ ಗುನ್ನೆ ನಂ 117/2018 ಕಲಂ 341, 323,
504, 506 ಸಹಿತ 34 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿ ತನಿಖೆ ಕೈಕೊಂಡಿರುತ್ತಾರೆ.