¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w :-
ರಸ್ತೆ ಅಪಘಾತ ಪ್ರಕರಣದ ಮಾಹಿತಿ.
ದಿನಾಂಕ: 30.09.2017 ರಂದು 13.00 ಗಂಟೆಯ ಸುಮಾರಿಗೆ ಫಿರ್ಯಾದಿ ಭೀಮಪ್ಪ
ತಂ:
ನರಸಪ್ಪ
ವಯ:
45 ವರ್ಷ,
ಜಾ:
ಮಾದಿಗ,
ಉ:
ಕೂಲಿ
ಸಾ:
ಕಲಮಲ
ತಾ:ಜಿ:
ರಾಯಚೂರು ರವರು ಪೊಲೀಸ್ ಠಾಣೆಗೆ ಹಾಜರಾಗಿ ತನ್ನ ಹೇಳಿಕೆ ಫಿರ್ಯಾದಿ ನೀಡಿದ್ದು ಸಾರಾಂಶವೇನೆಂದರೆ, ದಿನಾಂಕ: 22.09.2017 ರಂದು 16.00 ಗಂಟೆಯ ಸುಮಾರಿಗೆ ತಾನು ತನ್ನ ಎತ್ತಿನ ಬಂಡಿಯನ್ನು ಹೊಲದಿಂದ ಕೆಲಸ ಮುಗಿಸಿಕೊಂಡು ಎತ್ತಿನ ಬಂಡಿಯನ್ನು ರಸ್ತೆಯ ಎಡಬದಿಗೆ ತೆಗೆದುಕೊಂಡು ಕಲಮಲ ಕಡೆಗೆ ಹೊರಟಾಗ್ಗೆ ದಾರಿಯಲ್ಲಿ ಅಂದರೆ ಮುರಾನಪೂರ
–
ಕಲಮಲ
ರಸ್ತೆಯ
ಕೆನಾಲ್
ಬ್ರಡ್ಜ
ಮೇಲೆ
ರಸ್ತೆಯಲ್ಲಿ
ಮುರಾನಪೂರ
ಕಡೆಯಿಂದ
ಆರೋಪಿತನು
ತನ್ನ
ಕಾರನ್ನು
ಅತೀವೇಗ
ಮತ್ತು
ಅಲಕ್ಷ್ಯತನದಿಂದ
ಚಲಾಯಿಸಿಕೊಂಡು
ಬಂದು
ಬಂಡಿಯ
ಹಿಂಬದಿಗೆ
ಟಕ್ಕರ್
ಕೊಟ್ಟಿದ್ದು
ಇದರಿಂದಾಗಿ
ಬಂಡಿಯಲ್ಲಿದ್ದ
ಫಿರ್ಯಾದಿಯು
ಬಂಡಿಯಿಂದ
ಪುಟಿದು
ಕೆಳಗೆ
ಬಿದ್ದು
ತನಗೆ
ಬಲಗೈ
ಮೊಣಕೈಗೆ
ರಕ್ತಗಾಯ,
ಬೆನ್ನಿಗೆ
ಒಳಪೆಟ್ಟಾಗಿದ್ದಲ್ಲದೇ,
ಟೊಂಕದಲ್ಲಿ
ಒಳಪೆಟ್ಟು
ಮತ್ತು ಎಡಗಾಲ
ಮೊಣಕಾಲಿಗೆ
ತರಚಿದ
ರಕ್ತಗಾಯವಾಗಿದ್ದು,
ನಂತರ
ಟಕ್ಕರ್
ಕೊಟ್ಟ
ಕಾರ್
ನಂ:
ಕೆಎ36
ಎನ್
2611 ನೇದ್ದರ
ಚಾಲಕನು
ತನಗೆ ಇಲಾಜು
ಮಾಡಿಸಿ
ಹೊರಟು
ಹೋಗಿದ್ದು
ಇದೆ
ಅಂತಾ
ಮುಂತಾಗಿ
ನೀಡಿದ
ಹೇಳಿಕೆ
ಫಿರ್ಯಾದಿಯ ಮೇಲಿಂದ ರಾಯಚೂರು ಗ್ರಾಮೀಣ ಪೊಲೀಸ್ ಠಾಣೆಯ ಗುನ್ನೆ ನಂ: 232/2017 ಕಲಂ 279,337 ಐ.ಪಿ.ಸಿ ಮತ್ತು 187 ಐ.ಎಂ.ವಿ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
¸ÀAZÁgÀ ¤AiÀĪÀÄ G®èAWÀ£É,ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-
gÁAiÀÄZÀÆgÀÄ f¯ÉèAiÀÄ J¯Áè ¥ÉÆ°Ã¸ï C¢üPÁjUÀ¼ÀÄ,
gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ
f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ : 30.09.2017
gÀAzÀÄ 18 ¥ÀææPÀgÀtUÀ¼À£ÀÄß ¥ÀvÉÛ 2800/- gÀÆ.UÀ¼ÀÀ£ÀÄß ¸ÀܼÀzÀ°èAiÉÄà zÀAqÀ
«¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ
ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð
ªÀÄÄAzÀĪÀgÉ¢gÀÄvÀÛzÉ.