¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w :-
ªÀÄgÀuÁAwPÀ ºÀ¯Éè ¥ÀæPÀgÀtzÀ ªÀiÁ»w:-
ಫಿರ್ಯಾದಿ ವೀರಯ್ಯ ಸ್ವಾಮಿ ತಂದೆ ಕೊಟ್ರಯ್ಯ, ಹಿರೇಮಠ, ವಯ: 64 ವರ್ಷ, ಜಾ: ಜಂಗಮ , ಉ: ಹೋಟೆಲ್ ಕೆಲಸ ಸಾ: ಉಪ್ಪಾರವಾಡಿ ಸಿಂಧನೂರು. gÀªÀgÀ ಅತ್ತಿಗೆಯಾದ ಶಾಂತಮ್ಮ ಇವರ ಹೆಸರಿನಲ್ಲಿ ಲಕ್ಕಂಪುರದಲ್ಲಿ ಆಸ್ತಿ ಇದ್ದು ಮಲ್ಲಯ್ಯ ತಂದೆ ಮಲ್ಲಿಕಾರ್ಜುನಯ್ಯ ಸಾ: ಸಿಂಧನೂರು Fತನ ಹೆಂಡತಿ ನೇತ್ರಾವತಿ ಈಕೆಯು ಸದರಿ ಆಸ್ತಿಯು ತನಗೆ ಸೆರಬೇಕೆಂದು ಮತ್ತು ಫಿರ್ಯಾದಿದಾರರು ಶಿವು ಈತನ ಹೆಂಡತಿ ಮತ್ತು ಮಕ್ಕಳಿಗೆ ಆಸ್ತಿ ಸೆರಬೇಕೆಂದು ಆಗಾಗ ಜಗಳ ಮಾಡುತ್ತಿದ್ದು, ಇದೆ ವಿಷಯದಲ್ಲಿ ಸಂಭಂಧಿಕರ ಅಂತ್ಯಕ್ರೀಯೆಗೆ ಹೋದ ಸಮಯದಲ್ಲಿ ಆರೋಪಿತನ ಹೆಂಡತಿ ಮತ್ತು ಫಿರ್ಯಾದಿದಾರರು ಬಾಯಿ ಮಾಡಿಕೊಂಡಿದ್ದರಿಂದ ಫಿರ್ಯಾದಿದಾರರು ಆರೋಪಿತನ ಹೆಂಡತಿಯ ಮೇಲೆ ಕೇಸು ಮಾಡಿಸುತ್ತೇನೆ ಅಂತಾ ಹೇಳಿದ್ದರಿಂದ ದಿನಾಂಕ 26-09-2017 ರಂದು ಸಂಜೆ 6-30 ಗಂಟೆ ಸುಮಾರಿಗೆ ಫಿರ್ಯಾದಿದಾರರು ಸಿಂಧನೂರು ನಗರದ ಕಾಟಿಬೇಸ್ ನಲ್ಲಿರುವ ಶ್ರೀ ಮಂಜುನಾಥ ಲಿಂಗಾಯತ ಖಾನಾವಳಿಯಲ್ಲಿ ಮಾತನಾಡುತ್ತಾ ಕುಳಿತುಕೊಂಡಿದ್ದಾಗ ಆರೋಪಿತನು ಕೈಯಲ್ಲಿ ಕುಡಗೋಲು ಹಿಡಿದುಕೊಂಡು ಬಂದವನೆ ನನ್ನ ಹೆಂಡತಿಯ ಮೇಲೆ ಕೇಸು ಕೊಡುತ್ತೀಯಾ ಅಂತಾ ಅವಾಚ್ಯವಾಗಿ ಬೈದು, ಇವತ್ತು ನಿನ್ನನ್ನು ಸಾಯಿಸಿ ಬಿಡುತ್ತೇನೆ ಅಂತಾ ಹೇಳಿ ಕುಡುಗೋಲಿನಿಂದ ಫಿರ್ಯಾದಿಯ ಹಿಂದೆಲೆಗೆ ಮತ್ತು ಎಡಕಿವಿಯ ಮೇಲೆ ಹೊಡೆದು ರಕ್ತಗಾಯ ಮಾಡಿ ಕೊಲೆ ಮಾಡಲು ಪ್ರಯತ್ನಿಸಿದ್ದು ಇರುತ್ತದೆ ಅಂತಾ ಇದ್ದ ಫಿರ್ಯಾದಿಯ ಹೇಳಿಕೆ ಸಾರಾಂಶದ ಮೇಲಿಂದ ಸಿಂಧನೂರು
ನಗರ ಠಾಣಾ ಗುನ್ನೆ ನಂ 225/2017 ಕಲಂ 504, 307 ಐಪಿಸಿ ಅಡಿಯಲ್ಲಿ ಗುನ್ನೆ ದಾಖಲಿಸಿಕೊಂಡಿದ್ದು ಇರುತ್ತದೆ
AiÀÄÄ.r.Dgï. ¥ÀæPÀgÀtzÀ ªÀiÁ»w:-
ದಿನಾಂಕ:26.09.2017
ರಂದು
ಸಂಜೆ
5.00 ಗಂಟೆಗೆ ಪಿರ್ಯಾದಿ CªÀÄgÀªÀÄä
UÀAqÀ AiÀÄ®UÀÄgÀzÀ¥Àà AiÀÄgÀ£ÀPÉÃj 70 ªÀµÀð eÁ: ªÁ°äÃQ G: PÀưPÉ®¸À ¸Á:
PÉÆªÀÄ£ÀÆgÀÄ FPÉAiÀÄÄ ಠಾಣೆಗೆ
ಹಾಜರಾಗಿ ಲಿಖಿತವಾಗಿ
ಬರೆದ
ದೂರು
ನೀಡಿದ್ದು ಅದರ ಸಾರಾಂಶವೇನೆಂದರೆ,
ಮೃತ
ಶರಣಪ್ಪ ಇತನು ದಿನಾಲು ಕುಡಿಯುತ್ತಿದ್ದು
ಯಾವುದೋ ಚಿಂತೆಯಲ್ಲಿ
ದಿನಾಂಕ:25.09.2017
ರಂದು
ಬೆಳಿಗ್ಗೆ
05.00 ಗಂಟೆಗೆ ಮನೆ ಬಿಟ್ಟು ಹೋಗಿ ನಾಗರಳಾ ಸೀಮಾದ ಪರಮ್ಮ
ಗಂಡ
ಸಂಗಪ್ಪ ಇವರ ಹೊಲ
ಸರ್ವೆ ನಂ.17 ರಲ್ಲಿ ದಿನಾಂಕ:25.09.2017
ರಂದು
ಬೆಳಿಗ್ಗೆ
05.00 ಗಂಟೆಯಿಂದ ದಿನಾಂಕ:26.09.2017 ರ ಮದ್ಯಾಹ್ನ
1.00 ಗಂಟೆ ನಡುವಿನ ಅವಧಿಯಲ್ಲಿ ಒಂದು ಗಿಡಕ್ಕೆ ತನ್ನ ದೋತರ
ಕಟ್ಟಿಕೊಂಡು ನೇಣು ಹಾಕಿಕೊಂಡು ಮೃತಪಟ್ಟಿದ್ದು
ಇರುತ್ತದೆ.
ಮೃತ
ಶರಣಪ್ಪ ಇತನು ಕುಡಿದ
ನಿಷೆಯಲ್ಲಿ ಮತ್ತು ಯಾವುದೋ ಚಿಂತೆಯಲ್ಲಿ
ನೇಣು
ಹಾಕಿಕೊಂಡು ಮೃತಪಟ್ಟಿದ್ದು
ಆತನ
ಸಾವಿನಲ್ಲಿ ಯಾರ ಮೇಲೆ
ಯಾವುದೆ ಸಂಶಯ ಇರುವುದಿಲ್ಲ ಅಂತಾ ಮುಂತಾಗಿ ನೀಡಿದ ದೂರಿನ
ಸಾರಾಂಶದ ಮೇಲಿಂದ ªÀÄÄzÀUÀ¯ï oÁuÉ AiÀÄÄ.r.Dgï. £ÀA: 13/2017 PÀ®A 174
¹,Dgï,¦,¹. CrAiÀİè ಪ್ರಕರಣ ದಾಖಲಿಸಿಕೊಂಡು
ತನಿಖೆ
PÉÊPÉÆArzÀÄÝಇರುತ್ತದೆ.
CPÀæªÀÄ
ªÀÄgÀ¼ÀÄ ¸ÁUÁtÂPÉ ¥ÀæPÀgÀtzÀ ªÀiÁ»w:-
ದಿನಾಂಕ: 27.09.2017 ರಂದು 07.30 ಗಂಟೆಗೆ
ನಿಂಗಪ್ಪ
ಎನ್.ಆರ್. ಪಿಎಸ್ಐ
ಗ್ರಾಮೀಣ
ಠಾಣೆ, ರಾಯಚೂರು
gÀªÀgÀÄ
ಭಾತ್ಮಿ ಪ್ರಕಾರ ಪಂಚರು
ಮತ್ತು
ಸಿಬ್ಬಂದಿಯೊಂದಿಗೆ
ಮಾನ್ವಿ- ರಾಯಚೂರು
ರಸ್ತೆಯ 7ನೇ
ಮೈಲ್
ಕ್ರಾಸ್
ಹತ್ತಿರ
ಬರಲಾಗಿ
ಮಾನ್ವಿ
ಕಡೆಯಿಂದ
ರಾಯಚೂರು ಕಡೆಗೆ ಟಿಪ್ಪರ್
ಚಾಲಕನು
ತನ್ನ
ಟಿಪ್ಪರನಲ್ಲಿ
ಮರಳನ್ನು
ತುಂಬಿಕೊಂಡು
ಬರುತ್ತಿದ್ದು, ಅದನ್ನು
ಪೊಲೀಸ್
ಜೀಪ್
ನೋಡಿ
ನೋಡಿ
ಟಿಪ್ಪರನ್ನು
ಅಲ್ಲಿಯೇ
ಬಿಟ್ಟು
ಓಡಿ
ಹೋಗಿದ್ದು
ನಂತರ
ಸ್ಥಳೀಯ
ವಿಚಾರಣೆಯಿಂದ
ಟಿಪ್ಪರ್
ಚಾಲಕನ
ಆರೋಪಿ
ನಂ:1 ಈತನು ಟಿಪ್ಪರ್ ಮಾಲಕ
ಆರೋಪಿ
ನಂ: 2 ರವರ ಸ್ವಂತ ಲಾಭಕ್ಕಾಗಿ ಚೀಕಲಪರ್ವಿ
ತುಂಗಭದ್ರಾ
ನದಿಯ
ದಡದಿಂದ
ತನ್ನ
ಟಿಪ್ಪರ್
ನಂ: KA34 A 0033 ನೇದ್ದರಲ್ಲಿ
ಅಂದಾಜು
12 ಕ್ಯುಬಿಕ್ ಮೀಟರನಷ್ಟು
ಅಂ.ಕಿ. 9,000/- ರೂ. ಬೆಲೆಯುಳ್ಳ
ಮರಳನ್ನು ಕಳ್ಳತನದಿಂದ ಸರ್ಕಾರಕ್ಕೆ ಯಾವುದೇ ರಾಜ ಧನ ಕಟ್ಟದೇ
ಹಾಗೂ ಭೂ ಗಣಿ ಇಲಾಖೆ,
ಲೋಕೋಪಯೋಗಿ ಇಲಾಖೆಗಳಿಂದ ಅಧಿಕೃತವಾಗಿ ಪರವಾನಿಗೆ ಪಡೆಯದೆ ಮರಳು ಟ್ರಾಲಿಯಲ್ಲಿ
ತುಂಬಿಕೊಂಡು ಸಾಗಣಿಕೆ ಮಾಡುತ್ತಿದ್ದಾಗ್ಗೆ ದಾಳಿ ಮಾಡಿ ಹಿಡಿದು ವಿಚಾರಿಸಿ, ಈ ಬಗ್ಗೆ ಪಂಚರ ಸಮಕ್ಷಮ ಸ್ಥಳದಲ್ಲಿಯೇ ಪಂಚನಾಮೆ ಕೈಗೊಂಡು,
ಮೇಲ್ಕಂಡ ಟಿಪ್ಪರ್ ಹಾಗೂ
ಅದರಲ್ಲಿನ
ಅಕ್ರಮ ಮರಳು ಸಮೇತವಾಗಿ
ಜಪ್ತಿಪಡಿಸಿಕೊಂಡು
ಠಾಣೆಗೆ
ತಂದು
ಹಾಜರ
ಪಡಿಸಿ
ಈ
ಬಗ್ಗೆ
ಕ್ರಮ
ಜರುಗಿಸಬೇಕೆಂದು
ನೀಡಿದ
ವರದಿ
ಹಾಗೂ
ಪಂಚನಾಮೆಯ
ಮೇರೆಗೆ
UÁæ«ÄÃt ¥Éưøï oÁuÉ gÁAiÀÄZÀÆgÀÄ UÀÄ£Éß £ÀA: 229/2017 PÀ®A: 379 ಐಪಿಸಿ ಮತ್ತು 42, 43, 44 ಕೆ.ಎಂ.ಎಂ.ಸಿ.ಆರ್. ಹಾಗೂ
ಕಲಂ 4(1), 4(1ಎ) 21 MMDR ಆಕ್ಟ. ಪ್ರಕರಣ
ದಾಖಲಿಸಿಕೊಂಡು
ತನಿಖೆ
ಕೈಗೊಳ್ಳಲಾಗಿದೆ.
¸ÀAZÁgÀ ¤AiÀĪÀÄ G®èAWÀ£É,ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-
gÁAiÀÄZÀÆgÀÄ f¯ÉèAiÀÄ J¯Áè ¥ÉÆ°Ã¸ï C¢üPÁjUÀ¼ÀÄ,
gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ
f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ : 27.09.2017
gÀAzÀÄ 104 ¥ÀææPÀgÀtUÀ¼À£ÀÄß ¥ÀvÉÛ 17000/- gÀÆ.UÀ¼ÀÀ£ÀÄß ¸ÀܼÀzÀ°èAiÉÄà zÀAqÀ
«¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ
ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð
ªÀÄÄAzÀĪÀgÉ¢gÀÄvÀÛzÉ.