¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w :-
ಕಳುವಿನ ಪ್ರಕರಣದ ಮಾಹಿತಿ.
ದಿನಾಂಕ 29/07/2017 ರಂದು ಫಿರ್ಯಾದಿದು ದಾರರಾದ ಮಾಜಿ ಭೀರಪ್ಪ ತಂದೆ ಗಂಗಪ್ಪ ವಯಾ 34 ವರ್ಷ ಜಾ: ಕುರುಬ : ವಲಯ ಅರಣ್ಯ ಅಧಿಕಾರಿ ಪ್ರಾದೇಶಿಕ ವಲಯ ಚೀಕಲಪರ್ವಿ ರಸ್ತೆ ಮುಸ್ಟೂರು ಕ್ರಾಸ್ ಮಾನವಿ ಹಾ;ವ. ಡಾನ್ ಡಾಬಾ ಹಿಂದುಗಡೆ ಸಿದ್ದಿವಿನಾಯಕ ನಗರ ಮಾನವಿ ರವರು ಮಾನ್ಯ ಅಪರ ಜಿಲ್ಲಾಧಿಕಾರಿಗಳು ರಾಯಚೂರು ರವರ ಫೋನ್ ಕಾಲ್ ಆದೇಶದ ಮೇರೆಗೆ ಇಂದು ಬೆಳ್ಳಿಗ್ಗೆ 8 ಗಂಟೆಗೆ ಕೆನಾಲ್ ಸಂಖ್ಯೆ ಡಿ-95 ರ ನೋಡಲ್ ಆಫಿಸರ್ ಆಗಿ ಅತ್ತನೂರು ಪಂಚಾಯತಿ ವ್ಯಾಪ್ತಿಯ ಕೆನಾಲ್
ಬಿ ಬಿ ಗೆ ಹೋಗಿದ್ದು ಕರ್ತವ್ಯ ನಿರ್ವಹಿಸುತ್ತಿರುವಾಗ ರಾತ್ರಿ 9;53 ಗಂಟೆಗೆ ನಮ್ಮ ಮನೆಯ ಮಾಲೀಕ ದತ್ತಾತ್ರೇಯ ರವರು ಫೋನ್ ಕಾಲ್ ಮಾಡಿ ತಿಳಿಸಿದ್ದೇನೆಂದರೆ ನೀವು ಮನೆಯಲ್ಲಿ ಇದ್ದೀರಾ ಅಥವಾ ಇಲ್ಲವೋ ನಿಮ್ಮ ಮನೆಯ ಬಾಗಿಲು ಸುಮಾರು 4 ಗಂಟೆ ಯಿಂದ ಮನೆಯ ಬಾಗಿಲು ಹಾಗೇಯೇ ತೆಗೆದಿದ್ದು ಮನೆಯಲ್ಲಿ ವಿದ್ಯುತ್ ದೀಪ ಸಹ ಹಾಕಿರುವುದಿಲ್ಲ ಎಲ್ಲಿದ್ದಿರಿ ನಾನು ಬೆಂಗಳೂರಿಗೆ ಕೆಲಸದ ನಿಮಿತ್ಯ ಬಂದಿದ್ದು ನಮ್ಮ ಮನೆಯ ಪಕ್ಕದ ರಾಘವೇಂದ್ರ ದೈಹಿಕ ಶಿಕ್ಷಕರು ನನಗೆ ಫೋನ್ ಮಾಡಿ ತಿಳಿಸಿದ್ದೇನೆಂದರೆ ನಿಮ್ಮ ಮನೆಯೂ ಸಂಜೆ 4 ಗಂಟೆಯಿಂದ ಮನೆಯ ಬಾಗಿಲು ತೆರೆದಿದೆ ಬಾಗಿಲದ
ಚಿಲಕ ಕೊಂಡಿ ಮುರಿದಿದೆ ಅಂತಾ ತಿಳಿಸಿರುತ್ತಾರೆ ಆದ್ದರಿಂದ ಕೂಡಲೇ ನೀವು ಮನೆಗೆ ಹೋಗಿರಿ ಅಂತಾ ಹೇಳಿದ
ಕೂಡಲೇ ನಾನು ನಮ್ಮ ಚಾಲಕನೊಂದಿಗೆ ವಾಪಸ್ ಮನೆಗೆ ಬಂದು ನೋಡಲಾಗಿ ಮನೆಯ ಚಿಲಕದ ಕೊಂಡಿಯು ಮುರಿದಿದ್ದು ಬಾಗಿಲುಗಳು ತೆರೆದಿದ್ದು ಒಳಗೆ ಹೋಗಿ ನೋಡಲು ಮನೆಯ ಬೆಡ್ ರೂಮ್ ನಲ್ಲಿ ಇಟ್ಟಿದ್ದ ಅಲಮಾರ್ ಲಾಕ್ ತೆರೆದಿದ್ದು ಅಲಮಾರೆ ನಲ್ಲಟ್ಟಿದ್ದ ಬಂಗಾರದ ಮತ್ತು ಬೆಳ್ಳಿಯ ಆಭರಣಗಳು ಒಡವೆಗಳು ಕಾಣಲಿಲ್ಲ ಅಲಮಾರ್ ದಲ್ಲಿಟ್ಟಿದ್ದ
ಮೇಲ್ಕಂಡ ಬಂಗಾರದ ಒಡವೆ ಗಳು ಮತ್ತು ಬೆಳ್ಳಿಯ ಆಭರಣಗಳು ಹಾಗೂ ನಗದು ಹಣ ರೂಪಾಯಿ 50000 ಸಾವಿರ ಹೀಗೆ ಒಟ್ಟು ಅ.ಕಿ.ರೂ 350300ರೂಪಾಯಿ ಬೆಲೆ ಬಾಳುವ ಸಾಮಾನುಗಳನ್ನು ಯಾರೋ ಕಳ್ಳರು ಇಂದು ದಿನಾಂಕ 29/01/2017 ಬೆಳ್ಳಿಗೆ 8-00 ಗಂಟೆಯಿಂದ ರಾತ್ರಿ10:45 ಗಂಟೆಯ ಅವಧಿಯಲ್ಲಿ ಕಳ್ಳತನ ಮಾಡಿಕೊಂಡು ಹೋಗಿದ್ದು ಇರುತ್ತದೆ ಕಾರಣ ಕಳ್ಳರನ್ನು ಪತ್ತೆ ಹಚ್ಚಿ ಸೂಕ್ತ ಕ್ರಮ ಜರುಗಿಸಬೇಕು ಅಂತಾ ನೀಡಿದ ಲಿಖಿತ ದೂರಿನ ಆಧಾರದ ಮೇಲಿಂದ ಮಾನವಿ ಠಾಣೆ
ಗುನ್ನೆ ನಂ. 251/2017 ಕಲಂ
454,457, 380 ಐ.ಪಿ.ಸಿ.
ಪ್ರಕಾರ ಪ್ರಕರಣವನ್ನು
ದಾಖಲಿಸಿಕೊಂಡು ತನಿಖೆಯನ್ನು
ಕೈಕೊಂಡೆನು.
ದಿನಾಂಕ: 29-7-2017 ರಂದು ಸಾಯಂಕಾಲ 5-00 ಗಂಟೆಗೆ
ಫಿರ್ಯಾದಿದಾರಾದ £ÁUÀ¥Àà vÀA ¹zÀݰAUÀ¥Àà ºÀAa£Á¼À ªÀ. 51 eÁw °AUÁ¬ÄvÀ G,
MPÀÌ®ÄvÀ£À ¥ÀÆeÁj ¸Á. K¼À£ÉÃAiÀÄ ªÉÄʯï
PÁåA¥ï vÁ.¹AzsÀ£ÀÆgÀ ರವರು ಠಾಣೆಗೆ ಹಾಜರಾಗಿ ಲಿಖಿತ ದೂರು ನೀಡಿದ್ದು ಅದರ ಸಾರಾಂಶವೆನೇಂದರೆ, ಯಾರೋ ಕಳ್ಳರು ದಿನಾಂಕ 26-7-2017 ರಂದು ರಾತ್ರಿ
ವೇಳೆಯಲ್ಲಿ ಏಳನೇಯ ಮೈಲ್ ಕ್ಯಾಂಪದಲ್ಲಿರುವ ಶ್ರೀ ದುರ್ಗಾದೇವಿಯ ಗುಡಿಯಲ್ಲಿ
ಇಟ್ಟಿದ್ದ ಕಾಣಿಕೆ ಡಬ್ಬಿಯನ್ನು ಮುರಿದು
ಅದರಲ್ಲಿದ್ದ ಅಂದಾಜು ನಗದು ಹಣ 2000 ಮತ್ತು ಕಾಣಿಕೆ
ಡಬ್ಬಿ ಮತ್ತು ದೇವಸ್ಥಾನದಲ್ಲಿ ಮಲಗಿದ್ದ ದುರುಗಪ್ಪ ಎಂಬುವನ ಕಪ್ಪು ಬಣ್ಣದ ಸೆಲ್ ಕಾನ್ ಮೋಬೈಲ್ ಅ ಕಿ 1500
ಬೆಲೆಬಾಳುವದು
ಅದರಲ್ಲಿ ಐಡಿಯಾ ಸಿಮ್ ಹಾಕಿದ್ದು ಅದರ ಸಿಮ್ ನಂಬರ 9164189416 ಇದ್ದು ಅದರ IMEI- NO- 911507152401644 IMEI- NO-
911507152401651 ಇದ್ದು
ಇವುಗಳನ್ನು ಕಳುವು
ಮಾಡಿಕೊಂಡು ಹೋಗಿದ್ದು ಇರುತ್ತದೆ ವಿಷಯವನ್ನು
ದೇವಸ್ಥಾನದ ಸಮಿತಿಯವರಿಗೆ ತಿಳಿಸಿ ಇಂದು
ತಡವಾಗಿ ಬಂದು ದೂರು ನೀಡಿದ್ದು ಕಳುವು ಮಾಡಿದವರ ಮೇಲೆ ಕಾನೂನ ಕ್ರಮ ಜರುಗಿಸಿ ಕಳುವಾದ ಮಾಲು ಪತ್ತೆ ಮಾಡಿ ಮಾಡಿಕೊಂಡಲು ವಿನಂತಿ ಅಂತಾ
ಮುಂತಾಗಿ ಇದ್ದ ಫಿರ್ಯಾದಿ ಲಿಖಿತ ಸಾರಾಂಶದ ಮೇಲಿಂದ ತುರುವಿಹಾಳ ಪೊಲೀಸ್ ಠಾಣೆ ಗುನ್ನೆ ನಂ 211/2017 ಕಲಂ 457, 380 ಐಪಿಸಿ ಅಡಿಯಲ್ಲಿ ಪ್ರಕರಣ
ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ .
ರಸ್ತೆ ಅಪಘಾತ ಪ್ರಕರಣದ ಮಾಹಿತಿ.
ದಿನಾಂಕ 30-07-2017 ರಂದು ಬೆಳಿಗ್ಗೆ 7.30 ಗಂಟೆ ಸುಮಾರು ಶಿವಗ್ಯಾನಪ್ಪನು ತಮ್ಮೂರು ಬಡ್ಲಾಪೂರು-ಉದ್ಬಾಳದಿಂದ ಮೇಣಸಿನಕಾಯಿ ಚೀಲಗಳನ್ನು ಮಸ್ಕಿ ಸಂತೆಯಲ್ಲಿ ಮಾರಲು ಆಟೋ ನಂ ಕೆಎ 33 ಎ 4200 ನೇದ್ದರಲ್ಲಿ ಹಾಕಿಕೊಂಡು ಬರುತ್ತಿರುವಾಗಿ ಮಸ್ಕಿ-ಲಿಂಗಸೂಗುರು ಮುಖ್ಯ ರಸ್ತೆಯ ಸಂತೋಷ ಬಾರ ಮುಂದಿನ ರಸ್ತೆಯಲ್ಲಿ ಬೆಳಿಗ್ಗೆ 8.40 ಗಂಟೆ ಸುಮಾರು ಆಟೋ ಚಾಲಕನಾದ ±ÀgÀt¥Àà vÀAzÉ ²ªÀ¥Àà PÀÄgÀ§gÀÄ, DmÉÆÃ £ÀA PÉJ 33 J 4200 £ÉÃzÀÝgÀ ZÁ®PÀ
¸Á: GzÁéಳ ಈತನು ತನ್ನ ಆಟೋವನ್ನು ಅತೀವೇಗವಾಗಿ
ನಡೆಸಿಕೊಂಡು ಹೋಗಿ ನಿಯಂತ್ರಿಣ ಮಾಡಲಾಗದೆ ಪಲ್ಟಿಮಾಡಿದ್ದರಿಂದ ಶಿವಗ್ಯಾನಪ್ಪನಿಗೆ ತಲೆಗೆ
ಒಳಪೆಟ್ಟಾಗಿ ಕಿವಿಯಲ್ಲಿ ರಕ್ತಬಂದು, ಎಡಗಡೆ ಮೊಣಕೈಗೆ, ಬುಜಕ್ಕೆ, ಎಡಗಡೆ
ಸೊಂಟಕ್ಕೆ ತೆರಚಿದಗಾಯವಾಗಿದ್ದು ಚಿಕಿತ್ಸೆ ಕುರಿತು ಆಸ್ಪತ್ರಗೆ ಸೇರಿಕೆ ಮಾಡಿದಾಗ ಅಪಘಾತದಲ್ಲಾದ
ಭಾರಿ ಗಾಯಗಳಿಂದ ಚೇತರಿಸಿಕೊಳ್ಳದೆ ಮುಂಜಾನೆ 10.00 ಗಂಟೆಗೆ ಮೃತಪಟ್ಟಿದ್ದು
ಕಾರಣ ಆಟೋಚಾಲಕನ ವಿರುದ್ದ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಇದ್ದ ಲಿಖಿತ ದೂರಿನ ಸಾರಂಶಧ ಮೇಲಿಂದ ಮಸ್ಕಿ ಪೊಲೀಸ್ ಠಾಣೆ ಗುನ್ನೆ ನಂಬರ 179/2017 ಕಲಂ
279, 304(ಎ) ಐ.ಪಿ.ಸಿ. ಅಡಿಯಲ್ಲಿ ಪ್ರಕರಣ ದಾಖಲು ಮಾಡಿ ತನಿಖೆ ಕೈಗೊಂಡಿದ್ದು ಇರುತ್ತದೆ.
¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-
gÁAiÀÄZÀÆgÀÄ f¯ÉèAiÀÄ J¯Áè ¥ÉÆ°Ã¸ï
C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß
vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ:
30.07.2017 gÀAzÀÄ 195 ¥ÀææPÀgÀtUÀ¼À£ÀÄß ¥ÀvÉÛ ªÀiÁr 28,400/-gÀÆ..UÀ¼ÀÀ£ÀÄß
¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ
G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð
ªÀÄÄAzÀĪÀgÉ¢gÀÄvÀÛzÉ.