¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w :-
ಮಟ್ಕಾದಾಳಿ ಪ್ರಕರಣದ ಮಾಹಿತಿ.
ದಿನಾಂಕ 27.07.2017 ರಂದು ಮಾನ್ಯ ಎಸ್.ಪಿ. ರಾಯಚೂರು ಹಾಗೂ ಮಾನ್ಯ ಹೆಚ್ಚುವರಿ ಎಸ್.ಪಿ. ರಾಯಚೂರು ರವರ ಮಾರ್ಗದರ್ಶನದಲ್ಲಿ ಮೊಹ್ಮದ್ ಫಸೀಯುದ್ದೀನ್ ಪಿ.ಐ. ಡಿ.ಸಿ.ಐ.ಬಿ. ಪ್ರಭಾರ ಡಿ.ಸಿ.ಬಿ. ¥Éưøï oÁuÉ ರಾಯಚೂರು ರವರು ರಾಯಚೂರು ನಗರದ ಅಂದ್ರೋನ್ ಖಿಲ್ಲಾದಲ್ಲಿ ಮಟ್ಕಾ ಜೂಜಾಟ ನಡೆಯುತ್ತಿದೆ ಎಂಬ ಖಚಿತ ಬಾತ್ಮಿ ಮೇರೆಗೆ ಡಿ.ಸಿ.ಬಿ. ಬ್ಬಂಧಿಯವರೊಂದಿಗೆ ಹಾಗೂ ಪಂಚರೊಂದಿಗೆ ಅಲ್ಲಿಗೆ ಹೋಗಿ ಕಿರಾಣಿ ಅಂಗಡಿಯ ಮುಂದಿನ ಸಾರ್ವಜನಿಕ ಸ್ಥಳದಲ್ಲಿ ಇಬ್ಬರು ಅಸಾಮಿಗಳು ಮಟ್ಕಾ ಜೂಜಾಟದಲ್ಲಿ ತೊಡಗಿರುವುದನ್ನು ಕಂಡು ದಾಳಿಮಾಡಿ ಹಿಡಿಯಲು ಮಟ್ಕಾ ಚೀಟಿ ಬರೆಸುವವರು ಓಡಿಹೋಗಿದ್ದು ಮಟ್ಕಾ ನಂಬರ ಬರೆದುಕೊಳ್ಳವ ಇಬ್ಬರು ವ್ಯಕ್ತಿಗಳು ಸಿಕ್ಕಿಬಿದ್ದಿದ್ದು ಅವರ ಹೆಸರು ವಿಚಾರಿಸಲು 1. ಮಹ್ಮದ್ ಹಾಜಿ ತಂದೆ ಮಹ್ಮದ್ ಲಿಯಾಖತ್ 35 ವರ್ಷ ಮುಸ್ಲಿಂ , ಕಿರಾಣಿ ವ್ಯಾಪಾರ . 2. ಮಹ್ಮದ್ ಇರ್ಫಾನ್ ತಂದೆ ಮಹ್ಮದ್ ಲಿಯಾಖತ್ 24 ವರ್ಷ, ಮುಸ್ಲಿಂ , ಕಿರಾಣಿ ವ್ಯಾಪರ ಇಬ್ಬರು ಸಾ: ಮ.ನಂ. 2-2-95 ಜಾಮೀಯಾ ಮಸಿದಿ ಹಿಂದುಗಡೆ ಅಂದ್ರೋನ್ ಖಿಲ್ಲಾ ರಾಯಚೂರ ಅಂತ ತಿಳಿಸಿದ್ದು ನಂತರ ಅವರಿಂದ 28 ಮಟ್ಕಾ ಚೀಟಿಗಳನ್ನು ಮತ್ತು ಎರಡು ಬಾಲ್ ಪೆನ್ನ್ ಹಾಗೂ ನಗದು ಹಣ 50130/- ರೂ. ಗಳನ್ನು ವಶಪಡಿಸಿಕೊಂಡು ದಾಳಿ ಪಂಚನಾಮೆ ಹಾಗೂ ಆರೋಪಿತರೊಂದಿಗೆ ವಾಪಸ್ ಡಿ.ಸಿ.ಬಿ. ವಿಶೇಷ ಪೊಲೀಸ್ ಠಾಣೆಗೆ ಬಂದು ಮಾನ್ಯ ಘನ ನ್ಯಾಯಲದ ಅನುಮತಿಯನ್ನು ಪಡೆದುಕೊಂಡು ಠಾಣಾ ಗುನ್ನೆ ನಂ. 17/2017 ಕಲಂ 78(3) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡು ನಂತರ ಮೇಲ್ಕಂಡ ಆರೋಪಿತರನ್ನು ಮಾನ್ಯ ನ್ಯಾಲಯಲಕ್ಕೆ ಹಾಜರು ಪಡಿಸಿದ್ದು ಇರುತ್ತದೆ. ಇದಕ್ಕೆ ಮಾನ್ಯ ಎಸ್.ಪಿ. ರಾಯಚೂರು ಶ್ಲಾಘನೆ ಮಾಡಿದ್ದು ಇರುತ್ತದೆ.
Pˣ˧
PÀ¼ÀĪÀÅ ¥ÀæPÀgÀtzÀ ªÀiÁ»w:-
ಫಿರ್ಯಾದಿದಾರನಾದ ಹನುಮೇಶ ರವರು ದಿನಾಂಕ 27-07-2017 ರಂದು ಊಟ ಮಾಡಿದ ನಂತರ ತಾನು ಹೊರಗಡೆ ಹೋಗಿದ್ದು ತನ್ನ ಮನೆಯವರು ಹೊಸ ಮನೆಯ ಪಕ್ಕದ ಹಳೆಯ ಜನಾತ ಮನೆಯಲ್ಲಿ ಮಲಗಿಕೊಂಡಿದ್ದು ತಾನು ಹೊರಗಡೆ ಹೋಗಿ ವಾಪಸ್ 2300 ಗಂಟೆಗೆ ಮನೆಗೆ ಬಂದು ತಾನು ಮತ್ತು ತನ್ನ ತಮ್ಮ ಹೊಸ ಮನೆಗೆ ಬೀಗ ಹಾಕಿ ಮನೆಯ ಮೇಲೆ ಮಲಗಿಕೊಂಡಿದ್ದು ದಿನಾಂಕ 28-07-2017 ರಂದು 0340 ಗಂಟೆಗೆ ತನಗೆ ತನ್ನ ತಂದೆ ಪೋನ್ ಮಾಡಿದ್ದು ತಾನು ಪೋನ್ ರಿಸೀವ್ ಮಾಡದೇ ಕೆಳಗೆ ಬಂದು ನೋಡಲಾಗಿ ಹೊಸ ಮನೆಯ ಬಾಗಿಲು ತೆರೆದಿದ್ದು ನಾವೇಲ್ಲರೂ ಗಾಬರಿಯಾಗಿ ಒಳಗಡೆ ಹೋಗಿ ನೋಡಲಾಗಿ ರೂಮಿನಲ್ಲಿಟ್ಟ ವಸ್ತುಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿ ದ್ದು ಅಲ್ಲದೇ ಅಲ್ಮಾರದ ಬೀಗ ಮುರಿದು ಅದರಲ್ಲಿದ್ದ 1)1 ತೊಲೆ ಯ ಬಂಗಾರದ ನೆಕ್ಷೇಸ್ ಅ.ಕಿ ರೂ 30000/- 2) 1/2 (ಅರ್ದ) ತೊಲೆ ಯ ಬಂಗಾರದ ಕಿವಿಯ ಸಾಮಾನೂಗಳು ಅ.ಕಿ ರೂ.15000/- 3) 1/2 (ಅರ್ದ) ತೊಲೆಯ ಬಂಗಾರದ ಟಿಕಾಮಣಿ ಅ.ಕಿ. ರೂ 15000/- 4) 1/2 (ಅರ್ದ) ತೊಲೆಯ 2 ಸುತ್ತು ಉಂಗೂರುಗಳು ಅ.ಕಿ ರೂ 30000/- 5) 9 ತೊಲೆ ಬೆಳ್ಳಿಯ ಕಾಲು ಚೈನುಗಳು ಅ.ಕಿ. ರೂ 3600/- 6) 5 ತೊಲೆಯ ಬೆಳ್ಳಿಯ ಕಾಲುಕಡಗ ಅ.ಕಿ.ರೂ 2000 7) ನಗದು ಹಣ ರೂ 55600/ ಹಿಗೇ ಒಟ್ಟು ರೂ 1,51,200 - ಬೆಲೆ
ಬಾಳುವದನ್ನು ಯಾರೋ ಕಳ್ಳರು ಮನೆಗೆ ಹಾಕಿದ ಬೀಗ ಮುರಿದು ಮನೆಯೊಳಗೆ ಪ್ರವೇಶ ಮಾಡಿ ಕಳ್ಳತನ ಮಾಡಿಕೊಂಡು
ಹೋಗಿದ್ದು ಇರುತ್ತದೆ.CAvÁ
PÉÆlÖ zÀÆj£À ªÉİAzÀ ªÀiÁ£À« ¥ÉưøÀ oÁuÉ
UÀÄ£Éß ¸ÀA. 250/2017 PÀ®A 457,380 L.¦.¹. CrAiÀÄ°è ¥ÀæPÀgÀt
zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.
ºÀÄqÀÄV PÁuÉ ¥ÀæPÀgÀtzÀ
ªÀiÁ»w:-
ಕಾಣೆಯಾದ ಹುಡುಗಿಯ ಮಾಹಿತಿ.
ಇಂದು ದಿನಾಂಕಃ 28-07-2017
ರಂದು ಮದ್ಯಾಹ್ನ
13.00 ಗಂಟೆಗೆ ಫಿರ್ಯಾದಿ ಠಾಣೆಗೆ ಹಾಜರಾಗಿ ಕನ್ನಡದಲ್ಲಿ ಕಂಪ್ಯೂಟರ್ ದಲ್ಲಿ ಟೈಪ್ ಮಾಡಿದ ಫಿರ್ಯಾದಿಯನ್ನು ಹಾಜರ ಪಡಿಸಿದ್ದು ಸಾರಾಂಶವೇನೆಂದರೆ.
ಫಿರ್ಯಾದಿಯ ಮಗಳು ಸಾನಿಯಾ ತಬಸುಮ್ ವಯಃ
18 ವರ್ಷ ಈಕೆಯು ದಿನಾಂಕ:24-07-2017 ರಂದು ಮದ್ಯಾಹ್ನ ತನ್ನ ತಾಯಿಯ ಸಂಗಡ ಬಟ್ಟೆ ಒಗೆದು ಮನೆಯ ಮಾಳಿಗೆ ಮೇಲೆ ಬಟ್ಟೆ ಹಾರಲು ಹಾಕಲು ತಾಯಿಯ ಸಂಗಡ ಹೋಗಿ
1-00 ಗಂಟೆ ಸುಮಾರಿಗೆ ಮೇಲಿನಿಂದ ಕೆಳಗೆ ಇಳಿದು ಮನೆಯಲ್ಲಿ ಬಂದು ಎಲ್ಲಿಯೊ ಹೊರಟು ಹೋಗಿದ್ದು,
ಹೋಗುವಾಗ ತನ್ನ ತಾಯಿಯ ಫೋನ ನಂ: 8151907644 ನೇದ್ದನ್ನು
ತೆಗೆದುಕೊಂಡು ಹೋಗಿದ್ದು, ಸಂಬಂಧಿಕರ ಮನೆಗಳಲ್ಲಿ ಮತ್ತು ರೈಲ್ವೆ ಸ್ಟೇಷನ್, ಬಸ್
ನಿಲ್ದಾಣ ಮುಂತಾದ ಕಡೆಗಳಲ್ಲಿ ಹುಡುಕಾಡಿ ತಡವಾಗಿ ಇಂದು ಬಂದು ದೂರು ಕೊಟ್ಟಿದ್ದು ಇರುತ್ತದೆ.
ಅಂತಾ ಮುಂತಾಗಿ ಇದ್ದ ಫಿರ್ಯಾದಿಯ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂಬರ್ 59/2017 ಕಲಂ : ಹುಡುಗಿ ಕಾಣೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
01
|
ಹೆಸರು
|
ಕು|| ಸಾನಿಯಾ
ತಬಸುಮ್ ತಂದೆ ಎಂ.ಎ. ಅಜೀಮ್
|
02
|
ವಯಸ್ಸು
|
ವಯ:18 ವರ್ಷ
|
03
|
ಎತ್ತರ
|
ಸುಮಾರು 5 ಅಡಿ
|
04
|
ಚಹರೆ
|
ಬಿಳಿಯ ಮೈ ಬಣ್ಣ, ದುಂಡು ಮುಖ,
|
05
|
ತೊಟ್ಟಿರು ಬಟ್ಟೆಗಳು
|
ಗ್ರೀನ್ ಕಲರ್ ಚುಡಿದಾರ, ಗ್ರೀನ್ ಕಲರ್ ವೇಲ್, ಮೇಲೆ ಕಪ್ಪು ಭುರ್ಖಾ ಧರಿಸಿದ್ದು,ಅದೆ ಕೊರಳಲ್ಲಿ ಒಂದು 1 ತೊಲೆಯ ಮತ್ತು ಒಂದು ಅರ್ಧ ತೊಲೆ ಎಡರು ಬಂಗಾರದ ಚೈನಗಳು, ಕೈಗಳಲ್ಲಿ ಎರಡು ತೊಲೆಯ ಎರಡು ಬಂಗಾರದ ಬಳೆಗಳು, ಎರಡು ಬಂಗಾರದ ಅರ್ಧ ತೊಲೆಯ ಉಂಗುರಗಳು, ಕಿವಿಯಲ್ಲಿ ಅರ್ಧ ತೊಲೆಯ ಓಲೆಗಳು ಇರುತ್ತವೆ.
|
06
|
ಬಾಷೆ
|
ಉರ್ದು, ಕನ್ನಡ, ಬಾಷೆಗಳನ್ನು ಮಾತನಾಡುತ್ತಾಳೆ
|
07
|
ಗುರುತುಗಳು
|
ಎಡಕಣ್ಣಿನ ಹುಬ್ಬಿನ ಮೇಲೆ ಹಳೆ ಗಾಯದ ಕಲೆ ಇರುತ್ತದೆ
|
ಕಾಣೆಯಾದ ಕು|| ಸಾನಿಯಾ ತಬಸುಮ್ ತಂದೆ ಎಂ.ಎ. ಅಜೀಮ್ ವಯ:18 ವರ್ಷ ಜಾ: ಮುಸ್ಲಿಂ ಉ: ಮನೆ ಕೆಲಸ ಸಾ: ಮ.ನಂ:4-11-98 ಪದ್ಮನಾಭ
ಟಾಕೀಸ್ ರೋಡ ರಾಯಚೂರು ಈಕೆಯ ಬಗ್ಗೆ ಮಾಹಿತಿ ದೊರೆತಲ್ಲಿ ರಾಯಚೂರು ಮಹಿಳಾ
ಪೊಲೀಸ್ ಠಾಣೆ ದೂರವಾಣಿ ಸಂಖ್ಯೆ 08532-228545 ಅಥವಾ ಕಂಟ್ರೋಲ್ ರೂಮ್ 08532-235635 ಗೆ ಮಾಹಿತಿ ನೀಡಲು ಕೋರಲಾಗಿದೆ.