¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w :-
ಅಸ್ವಾಭಾವಿಕ ಮರಣ ಪ್ರಕರಣಗಳ ಮಾಹಿತಿ.
ದಿನಾಂಕ 07/03/2017 ರಂದು ಬೆಳಿಗ್ಗೆ 8-00 ಗಂಟೆಗೆ
ಬೆಂಡೋಣ ಗ್ರಾಮದಲ್ಲಿ ಒಬ್ಬ ಯುವಕನ್ನು ಹೊಲದಲ್ಲಿ ಆತ್ಮ ಹತ್ಯೆ ಮಾಡಿಕೊಂಡಿದ್ದಾನೆ ಅಂತಾ ಮಾಹಿತಿ
ಬಂದ ಮೇರೆಗೆ ಎಸ್.ಹೆಚ್.ಒ ರವರು
ಸ್ಥಳಕ್ಕೆ ಭೇಟಿ ಕೊಟ್ಟು ಮೃತನ ತಾಯಿ ಗೌರಮ್ಮ ಈಕೆಯ ಹೇಳಿಕೆ ಪಡೆದುಕೊಂಡಿದ್ದು ಅದರ ಸಾರಂಶವೆನಂದರೆ ತನಗೆ
ಒಟ್ಟು 7 ಜನ ಮಕ್ಕಳಿದ್ದು, ಕೊನೆಯದವನು ಮಂಜುನಾಥ ವಯಾ: 17ವರ್ಷ, ಇವನು
ಪಿಯುಸಿ ಓದುತ್ತಿದ್ದು, ಇತ್ಯಾತ್ತಲಾಗಿ ಕುಡಿಯುವ
ಇಸ್ಪೇಟ ಆಡುವ ಷಟಕ್ಕೆ ಬಿದ್ದಿದ್ದು, ಕುಡಿದು ತಿಂದು ಎಲ್ಲಿಗೆ ಬೇಕು
ಮಲಗುವುದು ಮಾಡುತ್ತಿದ್ದರಿಂದ ಆತನಿಗೆ ಬುದ್ದಿವಾದ ಹೇಳಿದರು ಸಹಿತವಾಗಿ ತನ್ನ ಚಟ
ಮುಂದುವರೆಸಿದ್ದು, ದಿನಾಂಕ 06/03/2017 ರಂದು
ರಾತ್ರಿ ಎಲ್ಲಾರು ಊಟ ಮಾಡಿ ಮಲಗಿದ್ದು, ಮಂಜುನಾಥನು ಊಟ ಮಾಡದೆ
ಹಾಗೆ ಮಲಗಿಕೊಂಡಿದ್ದು ರಾತ್ರಿ 1-00 ಗಂಟೆಗೆ ಮನೆಯವರು ಎದ್ದು
ನೋಡಲು ಆತನು ಕಾಣಿಸಲಿಲ್ಲಾ, ಮುಂಜಾನೆ ಆತನು ಹೊಲದಲ್ಲಿ
ಬೇವಿನ ಮರಕ್ಕೆ ಉರಲು ಹಾಕಿಕೊಂಡು ಸತ್ತ ಸಮಾಚಾರ ಕೇಳಿ ನೋಡಿದ್ದು ಸದರಿಯವನು ತನ್ನ ಜೀವನ
ಹೇಗಾಯಿತು ಅಂತಾ ಬೇಜಾರು ಮಾಡಿಕೊಂಡು ಜೀವನದಲ್ಲಿ ಜಿಗುಪ್ಸೆಗೊಂಡು ಉರಲು ಹಾಕಿಕೊಂಡು
ಮೃತಪಟ್ಟಿದ್ದು, ತನ್ನ ಮಗನ ಸಾವಿನಲ್ಲಿ ಯಾರ ಮೇಲೆ ಯಾವ ಸಂಶಯ ಇರುವುದಿಲ್ಲಾ ಫಿರ್ಯಾದಿಯ ಮೇಲಿಂದ ಲಿಂಗಸುಗೂರು ಪೊಲೀಸ್ ಠಾಣೆ ಯು.ಡಿ.ಆರ್. ನಂ 06-2017 PÀ®A. 174 ¹.Dgï.¦.¹ ಅಡಿಯಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
ಎಸ್.ಸಿ./ .ಎಸ್ ಟಿ ಪ್ರಕರಣಗಳ ಮಾಹಿತಿ.
ದಿನಾಂಕ 07-03-2017 ರಂದು ಮದ್ಯಾಹ್ನ 1200 ಗಂಟೆ
ಸುಮಾರಿಗೆ ಫಿರ್ಯಾದಿದಾರಳಾದ ²æÃªÀÄw AiÀÄ®èªÀÄä UÀAqÀ
ªÀÄ®è¥Àà 60 ªÀµÀð eÁ: bÀ®ªÁ¢ G: PÀưPÉ®¸À ¸Á:¸ÀÄAPɱÀégÀ ºÁ¼À vÁ: zÉêÀzÀÄUÀð ಈಕೆಯ ಮಗನಾದ ಆಂಜನೆಯ್ಯನು ಸುಂಕೆಶ್ವರಹಾಳ
ಗ್ರಾಮದಲ್ಲಿ ಪಡಿತರ ರೇಷನ್ ಹಾಕುತ್ತಿದ್ದಾಗ, ಆರೋಪಿತರಾದ ZÀ£ÀߥÀà vÀAzÉ £ÁUÀ£ÀUËqÀ ಮತ್ತು ZÀ£ÀߪÀÄä UÀAqÀ £ÁUÀ£ÀUËqÀ E§âgÀÄ eÁ: °AUÁAiÀÄvÀ ¸Á:¸ÀÄAPÉñÀégÀ ºÁ¼À
ಅಲ್ಲಿಗೆ ಬಂದು ಆಂಜನೇಯ್ಯನೊಂದಿಗೆ ಜಗಳ ತೆಗೆದು ನೀವೇಲೆ ನಮ್ಮ ಹೆಸರಲ್ಲಿ ಇದ್ದ ನ್ಯಾಯ ಬೆಲೆ
ಅಂಗಡಿ ಲೈಸನ್ಸ್ ಕ್ಯಾನ್ಸಲ್ ಮಾಡಿಸಿದ್ದು ಬ್ಯಾಗರ ಸೂಳೆ ಮಗನೆ ಅಂತಾ ಅವಾಚ್ಯ ಶಬ್ದಗಳಿಂದ ಜಾತಿ
ಎತ್ತಿ ಬೈದು ಜಗಳ ತೆಗೆದು ಆಂಜನೇಯ್ಯನ ಮೈಮೇಲಿನ ಅಂಗಿ ಹರಿದು, ಕೈ
ಮುಷ್ಟಿ ಮಾಡಿ ಹೊಡೆದು, ಅಲ್ಲದೆ ಬಡಿಗೆಯಿಂದ ಎದೆಗೆ, ಎಡ ಕೈಗೆ ಹೊಡೆದು ರಕ್ತ ಗಾಯ ಮಾಡಿದ್ದು, ಶಬ್ದ
ಕೇಳಿ ಜಗಳ ಬಿಡಿಸಲು ಬಂದ ಫಿರ್ಯಾದಿಗೆ, ಚನ್ನಪ್ಪನು ನೂಕಿ ಎಲೆ ಬ್ಯಾಗರ ಸೂಳೆ ಎಂದು ಕೂದಲು ಹಿಡಿದು ಎಳೆದಾಡಿ ನಿಂದು
ಬಹಳ ಆಗ್ಯಾದ ಅಂತ ಇಬ್ಬರು ಸೀರೆ ಹಿಡಿದು
ಎಳೆದಾಡಿ ಕೈಯಿಂದ ಹೊಡೆದಿರುತ್ತಾರೆ ಅಂತಾ ದೂರಿನ ಸಾರಾಂಶದ ಮೇಲಿಂದ UÀ§ÆâgÀÄ ¥Éưøï ಠಾಣೆ
ಗುನ್ನೆ 24/2017 PÀ®A 323, 324, 354, 504 gÉ/« 34 L¦¹ &Û
3(1) (10)(11) J¸ï¹/J¸ïn PÁAiÉÄÝ 1989 ಅಡಿಯಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು
ಇರುತ್ತದೆ.
ಇತರೆ ಐ.ಪಿ.ಸಿ. ಪ್ರಕರಣಗಳ ಮಾಹಿತಿ.
¢£ÁAPÀ 26-02-2017 gÀAzÀÄ ¸ÀAeÉ 4.30 UÀAmÉAiÀÄ
¸ÀĪÀiÁjUÉ ¥ÀUÀqÀ¢¤ß ¥ÉÊ PÁåA¦£À DgÉÆÃ¦AiÀiÁzÀ gÀ«PÀȵÀÚ ªÀªÀiÁð EªÀ£À
ªÀÄ£ÉAiÀÄ ºÀwÛgÀ §AzÀÄ ¦ügÁå¢AiÀiÁzÀ ²æÃªÀÄw djãÁ¨ÉÃUÀA UÀAqÀ
¸ÉÊAiÀÄzÀ ¥ÁµÀ, ªÀAiÀiÁ : 25 ªÀµÀð, GzÉÆåÃUÀ ªÀÄ£ÉUÉ®¸À ¸ÁQãÀ UÀAUÁ £ÀUÀgÀ
¹AzsÀ£ÀÆgÀÄ FPÉAiÀÄÄ vÀ£Àß
UÀAqÀ¤UÉ PÉÆqÀ¨ÉÃPÁzÀ ºÀtªÀ£ÀÄß PÉýzÀÝPÉÌ DgÉÆÃ¦ gÀ«PÀȵÀÚ ªÀªÀiÁð FvÀ£ÀÄ
CªÁZÀå ±À§ÝUÀ½AzÀ ¨ÉÊzÀÄ ¦üAiÀiÁð¢AiÀÄ UÀAqÀ¤UÉ PÉÊUÀ½AzÀ ºÉÆqɧqÉ ªÀiÁrzÀÄÝ,
DgÉÆÃ¦ ®Qëöäà FPÉAiÀÄÄ ¦üAiÀiÁð¢AiÀÄ PÀ¥Á¼ÀPÉÌ PÉʬÄAzÀ ºÉÆqÉ¢zÀÄÝ C®èzÉÃ
DgÉÆÃ¦vÀj§âgÀÄ ¦üAiÀiÁ𢠪ÀÄvÀÄÛ DPÉAiÀÄ UÀAqÀ£À£ÀÄß ªÀÄÄAzÉ ºÉÆÃUÀzÀAvÉ
vÀqÉzÀÄ ¤°è¹ fêÀzÀ ¨ÉzÀjPÉ ºÁQgÀÄvÁÛgÉ CAvÁ ¤ÃrzÀ zÀÆj£À
¸ÁgÁA±ÀzÀ ªÉÄðAzÀ ¹AzsÀ£ÀÆgÀÄ UÁæ«ÄÃt ¥Éưøï oÁuÉ
J¸ïì.ºÉZï.M. gÀªÀgÀÄ oÁuÁ UÀÄ£Éß £ÀA. 33/2017 U/s 504, 323, 341, 506 R/w
34 Ipc gÀ°è ¥ÀæPÀgÀt zÁR°¹PÉÆAqÀÄ vÀ¤SÉ PÉÊUÉÆArzÀÄÝ
EgÀÄvÀÛzÉ.
ದಿನಾಂಕ 07-03-2017 ರಂದು ಬೆಳಿಗ್ಗೆ 11-00 ಗಂಟೆಗೆ ಫಿರ್ಯಾದಿ ಶ್ರೀಮತಿ ಉಮಾದೇವಿ ಗಂಡ ಪರಮೇಶ್ವರ ನಾಯ್ಕ್ ವಯಾ -23 ವರ್ಷ ಗ್ರಾ.ಪಂ.ಸದಸ್ಯರು ಮುರ್ಕಿಗುಡ್ಡ ತಾ:ಮಾನವಿ ಈಕೆಯು ತನ್ನ ಗಂಡನ ಸಂಗಡ ಮುರ್ಕಿಗುಡ್ಡ ಗ್ರಾಮದಿಂದ ಸಿರವಾರ ಪಟ್ಟಣಕ್ಕೆ ಬರುತ್ತಿರುವಾಗ ಮುರ್ಕಿಗುಡ್ಡದ ಜಿನ್ನದ ಹತ್ತಿರ ಎದರುಗಡೆಯಿಂದ ಬಂದ ಮೇಲಿನ )ರೇವಪ್ಪ ತಂದೆ ಡಾಕಪ್ಪ ವಯಾ-29, ಜಾತಿ ಲಮಾಣಿ 2) ಮೀನಾಕ್ಷಿ ಗಂಡ ರೇವಪ್ಪ ವಯಾ-27 ಜಾತಿ ಲಮಾಣಿ 3) ರಾಜು ತಂದೆ ಹೇಮಣ್ಣ ಜಾತಿ ಲಮಾಣಿ ಸಾ: ಎಲ್ಲಾರೂ ಮುರ್ಕಿಗುಡ್ಡ ತಾ:ಮಾನವಿ ಫಿರ್ಯಾದಿದಾರಳಳನ್ನು ಕಂಡು ಅಡ್ಡಗಟ್ಟಿ ತಡೆದು ನಿಲ್ಲಿಸಿ ಸಮಾನ ಉದ್ದೇಶ ಹೊಂದಿ ನೀವು ಉಪನಿರ್ದೇಶಕರಿಗೆ ಕೊಟ್ಟ ಅರ್ಜಿಯನ್ನು ವಾಪಸ್ಸು ತೆಗದುಕೊಳ್ಳಬೇಕು ಇಲ್ಲದಿದ್ದರೆ ನಿನ್ನನ್ನು ಹೊಡೆಯುತ್ತೇವೆಂದು ಹೆದರಿಸಿ ಏಕಾಏಕಿ ಫಿರ್ಯಾದಿದಾರರ ಮೈಮೇಲೆ ಬಂದು ಹಲ್ಲೆ ಮಾಡಿ ಅವಾಚ್ಯಶಬ್ದಗಳಿಂದ ಬೈದಾಡಿ ಚಪ್ಪಲಿಯಿಂದ ಹೊಡೆದು ತಾಳಿಯನ್ನು ಕಿತ್ತಿ, ಜೀವದ ಬೆದರಿಕೆ ಹಾಕಿ ದುಖಾ:ಪಾತಗೊಳಿಸಿರುತ್ತಾರೆ ಅಂತಾ ಮುಂತಾಗಿ ನೀಡಿದ ಫಿರ್ಯಾದಿದಾರರ ಲಿಖಿತ ದೂರಿನ ಸಾರಂಶದ ಮೇಲಿಂದ ಸಿರವಾರ ಪೊಲೀಸ್ ಠಾಣೆ ಅಪರಾಧ ಸಂಖ್ಯೆ 38/2016 ಕಲಂ:341.323.355.504.506.ಸಹಿತ 34 ಐ.ಪಿ.ಸಿ. ಪ್ರಕಾರ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.
ಗಾಯದ ಪ್ರಕರಣದ ಮಾಹಿತಿ:-
ದಿನಾಂಕ
07/03/2017 ರಂದು ಸಂಜೆ 4-00 ಗಂಟೆಗೆ ಫಿರ್ಯಾದಿಯಾದ ªÀiË£ÉñÀ vÀAzÉ CªÀÄgÀ¥Àà
UÀÄgÀÄUÀÄAmÁ ªÀAiÀiÁ: 27ªÀµÀð, eÁw: £ÁAiÀÄPÀ
G: MPÀÌ®ÄvÀ£À ¸Á: »gÉà G¥ÉàÃj ಠಾಣೆಗೆ ಹಾಜರಾಗಿ ತನ್ನ ಹೇಳಿಕೆ ಫಿರ್ಯಾದಿ ಕೊಟ್ಟಿದ್ದೆನೆಂದರೆ ದಿನಾಂಕ 06/03/2017 ರಂದು ಕರೆತಂದು ಲಿಂಗಸುಗೂರ ಬುದ್ದಿನ್ನಿ ಆಸ್ಪತ್ರೆಯಲ್ಲಿ ಸೇರಿಕೆ ಮಾಡಿದ್ದು, ಈ ದಿನ ಮದ್ಯಾಹ್ನ 3-00 ಗಂಟೆಗೆ ನಮ್ಮ ತಂದೆಯನ್ನು ನೋಡಿಲು ನಾನು ರಾಚಪ್ಪ ಬುದ್ದಿನ್ನಿ ಇವರ ಆಸ್ಪತ್ರೆ ಮುಂದೆ ನಿಂತಾಗ ತನ್ನ ತಮ್ಮನಾದ ದೇವಪ್ಪ ತಂಧೆ ಅಮರಪ್ಪ ಈತನು ಬಂಧು ನಮ್ಮ ತಂಧೆ 1 ಲಕ್ಷ ರೂ, ಇಟ್ಟಿದ್ದಾನೆ ಅದರಲ್ಲಿ 50 ಸಾವಿರ ಕೊಡು ಅಂತಾ ಕೇಳಿದಕ್ಕೆ ತಾನು ಇಲ್ಲಾ ಅಂತಾ ಹೇಳಿದಕ್ಕೆ ಸಾಯಿಸಿ ಬಿಡುತ್ತೇನೆ ಅಂತಾ ಕೈಯಿಂದ ಹೊಡೆದು, ಬಿಡಿಸಿಲು ಬಂದ ಪೀರ್ಯಾದಿ ಹೆಂಡತಿಗೆ ಹೊಡೆದು ಅವಾಚ್ಯು ಶಬ್ದಗಳಿಂದ ಬೈದು ಆತನ ಮಾವ ಶೇಖರಪ್ಪನು ಅವಾಚ್ಯ ಶಬ್ದಗಳನ್ನು ಬೈದಾಡಿ ಜೀವದ ಬೆದರಿಕೆ ಹಾಕಿದ್ದು ಇರುತ್ತದೆ ಅಂತಾ ನೀಡಿದ ಹೇಳಿಕೆ ಫಿರ್ಯಾದಿ ಮೇಲಿಂದ ಎಸ್.ಹೆಚ್.ಒ. °AUÀ¸ÀÆÎgÀÄ ¥Éưøï oÁuÉ ರವರು ಠಾಣಾ ಗುನ್ನೆ ನಂ. 62/2017 PÀ®A
504,323,324,506 ¸À»vÀ 34 L¦¹ ಅಡಿಯಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
ದಿನಾಂಕ 07/03/2017 ರಂದು ಮದ್ಯಾಹ್ನ 1-30 ಗಂಟೆಗೆ ಫಿರ್ಯಾದಿದಾರನಾದ ¸Á§tÚ
vÀAzÉ ºÀ£ÀĪÀÄAvÀ¥Àà C½¥ÁgÀÄ ªÀAiÀiÁ: 60ªÀµÀð eÁ: G¥ÁàgÀ G: MPÀÌ®ÄvÀ£À ¸Á:
UÀÄqÀzÀ£Á¼À ಈತನು ನೀರು ತರಲು ನಳದ ಹತ್ತಿರ ಹೋಗಿ ಚೌಡಮ್ಮನಿಗೆ ಎರಡು ಕೊಡ ನೀರು ಬಿಡು ಅಂತಾ ಹೇಳಿದಕ್ಕೆ ಆಕೆ ಬಿಡುವುದಿಲ್ಲಾ ಅಂತಾ ಹೇಳಿದ್ದು, ನಂತರ ಆರೋಪಿ ªÀÄAdÄ£ÁxÀ
vÀAzÉ UÀÄAqÀ¥Àà ಹಾಗೂ ಇತರೆ ಮೂರು ನಜರು ಸೇರಿ ನಳದ ಹತ್ತಿರ ಬಂದು ಫಿರ್ಯಾದಿದಾರನೊಂದಿಗೆ ಜಗಳ ತೆಗೆದು, ಅವಾಚ್ಯ ಶಬ್ದಗಳಿಂದ ಬೈದಾಡಿ, ಆರೋಪಿ ನಂ 1 ನೇದ್ದವನು ಫಿರ್ಯಾದಿದಾರನ ಎಡ ಭುಜಕ್ಕೆ ಭಾಯಿಯಿಂದ ಕಡಿದು, ಆರೋಪಿ ನಂ 3 ನೇದ್ದವನು ಅವಾಚ್ಯ ಶಬ್ದಗಳಿಂದ ಬೈದು, ಇವನಿಗೆ ಬಿಡುವದು ಬೇಡಾ ಮುಷ್ಠಿಯಿಂದ ಬಾಯಿಗೆ ಹೊಡೆದಿದ್ದರಿಂದ ಫಿರ್ಯಾದಿಯ ಹಲ್ಲು ಮುರಿದಿದ್ದು, ಆರೋಪಿ 2 ಮತ್ತು 4 ನೇದ್ದವನು ಅವಾಚ್ಯ ಶಬ್ದಗಳಿಂದ ಬೈದಾಡಿ ಕೈಯಿಂದ ಕಪಾಳಕ್ಕೆ, ಬೆನ್ನಿಗೆ ಹೊಡೆದಿದ್ದು , ಜೀವದ ಬೆದರಿಕೆ ಹಾಕಿದ್ದು ಇರುತ್ತದೆ ಅಂತಾ ನೀಡಿದ ಹೇಳಿಕೆ ಫಿರ್ಯಾದಿ ಮೇಲಿಂದ ಎಸ್.ಹೆಚ್.ಒ. ರವರು °AUÀ¸ÀÆÎgÀÄ ¥Éưøï oÁಣಾ
ಗುನ್ನೆ ನಂಬರ 63/2017 PÀ®A
504,323,326,506 ¸À»vÀ 34 L¦¹ ಅಡಿಯಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
ದೊಂಬಿ ಪ್ರಕರಣದ ಮಾಹಿತಿ:-
ದಿನಾಂಕ: 01-08-2016
ರಂದು 19.00 ಗಂಟೆಗೆ ಫಿರ್ಯಾದಿದಾರನು ಠಾಣೆಗೆ ಹಾಜರಾಗಿ ಲಿಖಿತ ದೂರು ನೀಡಿದ್ದು ಸಾರಾಂಶವೇನಂದರೆ, ರಾಂಪೂರ ಗ್ರಾಮದಲ್ಲಿ ಉಪೇಂದ್ರ ಮತ್ತು ಉಮೇಶ ರವರು ಕೂಡಿ ಬರುವಾಗ ಆರೋಪಿತರಾದ ªÀĺÁ°AUÀ
£ÀUÀgÀ ¸À¨sÉ ¸ÀzÀ¸ÀågÀÄ ¸Á-gÁA¥ÀÆgÀ ಹಾಗೂ ಇತರೆ ಒಬ್ಬರು ತಡೆದು ನಿಲ್ಲಿಸಿ ನಮ್ಮ ವಾರ್ಡ್ ನಂ 35 ರಲ್ಲಿ ಕಾಮಗಾರಿ ಕೆಲಸದ ಬಗ್ಗೆ ಮಾಹಿತಿ ಹಕ್ಕು ಅಧಿನಿಯಮದಡಿ ಮಾಹಿತಿ ಕೇಳಿ ಸೂಳೆ ಮಕ್ಕಳೆ ನಿಮ್ಮನ್ನು ಕೊಲೆ ಮಾಡುತ್ತೇವೆಂದು ಅವಾಚ್ಯವಾಗಿ ಬೈದು ಜೀವದ ಬೆದರಿಕೆ ಹಾಕಿ ಮಾರಕ ಅಸ್ತ್ರಗಳಿಂದ ಹೊಡೆಯಲು ಬಂದಿದ್ದಾಗ ತಪ್ಪಿಸಿಕೊಂಡಿದ್ದು ಮತ್ತು ಜನಗಳವನ್ನು ಅಲ್ಲಿಯೇ ಇದ್ದವರು ಬಿಡಿಸಿಕೊಂಡಿರುತ್ತಾರೆ. ಅಂತಾ ಇದ್ದ ದೂರಿನ ಸಾರಾಂಶದ ಮೇಲಿಂದ ಪಶ್ಚಿಮ ಪೊಲೀಸ್ ಠಾಣೆ ಗುನ್ನೆ ನಂ 171/2016 ಕಲಂ 143 147 148 341 447 504 323 506 ರೆ.ವಿ 149 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
ದಿನಾಂಕ 07-03-2017 ರಂದು ಬೆಳಿಗ್ಗೆ 11-00 ಗಂಟೆಗೆ 1) ಉಮಾದೇವಿ ಗಂಡ ಪರಮೇಶ ಗ್ರಾ.ಪಂ.ಸದಸ್ಯರು ,ವಯ-24ವರ್ಷ2) ಪರಮೇಶ ತಂದೆ ಆದೆಪ್ಪ ವಯ-30ವರ್ಷ 3) ಅಮರೇಶ ತಂದೆ ಆದೆಪ್ಪ ವಯ-28ವರ್ಷ 4) ಪೋಮಣ್ಣ ತಂದೆ ಲಕ್ಷ್ಮಣ ವಯ-38ವರ್ಷ 5) ಶೇಖರಪ್ಪ ತಂದೆ ಲಕ್ಷ್ಮಣ ಎಲ್ಲರೂ ಜಾತಿ:ಲಮಾಣಿ ಸಾ:ಮುರ್ಕಿಗುಡ್ಡ ತಾಂಡಾ.ಇವರುಗಳು ಮುರ್ಕಿಗುಡ್ಡ ತಾಂಡಾದಲ್ಲಿ ಅಂಗನವಾಡಿ ಶಾಲೆಗೆ ಹೋಗಿ ಲೇ ಸೂಳೇ ನೀನು ಹುಡುಗರಿಗೆ ಸಾಲಿ ಹೇಳಂಗಿಲ್ಲ ಬಂದ ಸಾಮಾನುಗಳನ್ನು ಮನೆಗೆ ತೆಗೆದುಕೊಂಡು ಹೋಗ್ತಿದ್ದಿ ಅಂಗಡಿಗೆ ಮಾರಾಟ ಮಾಡಿಕೊಳ್ಳುತ್ತಿ ಅಂತಾ ಅವಾಚ್ಯವಾಗಿ ಬೈದಾಡಿ ತಡೆದು ನಿಲ್ಲಿಸಿ ಲೇ ಸೂಳೀ ಇವತ್ತು ಉಳ್ಕೊಂಡಿದ್ದಿ ಇನ್ನೊಮ್ಮೆ ಸಿಗುವಂತಿ ನಿನ್ನನ್ನು ಊರಲ್ಲಿ ಜೀವ ಸಹಿತವಾಗಿ ಬಿಡುವುದಿಲ್ಲವೆಂದು ಜೀವದ ಬೆದರಿಕೆ ಹಾಕಿದ್ದಾರೆಂದು ನೀಡಿದ ಲಿಖಿತ ದೂರಿನ ಸಾರಂಶದ ಮೇಲಿಂದ ¹gÀªÁgÀ ¥ÉưøÀ oÁuÉ,ಗುನ್ನೆ ನಂ: 39/2017 PÀ®A: 143,147,341. 323,504.506 ¸À»vÀ
149 L¦¹ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
CPÀæªÀÄ ªÀÄgÀ¼ÀÄ ¸ÁUÁtÂPÉ ¥ÀæPÀgÀtzÀ:-
ದಿನಾಂಕ-07/03/2017 ರಂದು ರಾತ್ರಿ 03-00 ಗಂಟೆ ಸುಮಾರಿಗೆ ಪಿ.ಎಸ್.ಐ ರವರು ಉಸುಕು ತುಂಬಿದ ಟ್ರಾಕ್ಟರ್ ಜಪ್ತಿ ಪಂಚನಾಮೆಯೊಂದಿಗೆ ತಂದು ಹಾಜರುಪಡಿಸಿದ್ದು
ಸಾರಾಂಶವೆನೆಂದರೆ ದಿನಾಂಕ-06/03/17 ರಂದು ರಾತ್ರಿ 22-15 ಗಂಟೆ ಸುಮಾರಿಗೆ ಆರೋಪಿತರು ಧುಮತಿ ಹಳ್ಳದ
ಕಡೆಯಿಂದ ಸಿ.ಎಸ್,ಎಫ್ ಕಡೆಗೆ ಟ್ರಾಕ್ಟರದಲ್ಲಿ ಅಕ್ರಮವಾಗಿ ಕಳ್ಳತನದಿಂದ ಉಸುಕು ತುಂಬಿಕೊಂಡು ಬರುತ್ತಿದ್ದಾಗ
ಸಿ.ಎಸ್.ಎಫ್ ಫಾರಂದಲ್ಲಿ ಉಸುಕು ತುಂಬಿದ ಟ್ರಾಕ್ಟರನ್ನುನಿಲ್ಲಿಸಿ ಟ್ರಾಕ್ಟರ್ ಚಾಲಕ£ÁzÀ ಶರಣಪ್ಪ ತಂದೆ ಚಿದಾನಂದಪ್ಪ 32 ವರ್ಷ ಚಲುವಾದಿ ಸ್ವರಾಜ
ಟ್ರಾಕ್ಟರ್ ಚಾಲಕ FvÀ¤UÉ ಉಸುಕಿಗೆ ಸಂಬದಿಸಿದಂತೆ ರಾಯಲಿಟಿ
ದಾಖಲಾತಿ ಹಾಜರುಪಡಿಸುವಂತೆ ವಿಚಾರಿಸಲಾಗಿ ಟ್ರಾಕ್ಟರ್ ಚಾಲಕನು ತಮ್ಮ ಮಾಲಿಕನಾದ ದ್ಯಾವಣ್ಣ
ಮತ್ತು ನಾರಾಯಣ ಸ್ವಾಮಿ ಇವರಿಬ್ಬರು ಧುಮತಿ ಹಳ್ಳದಿಂದ ಪೊಲೀಸರಿಗೆ ಕಾಣದಂತೆ ಕಳ್ಳತನದಿಂದ ಉಸುಕು
ತುಂಬಿಕೊಂಡು ಬರಲು ತಿಳಿಸಿದ ಮೇರೆಗೆ ತಾನು ಮತ್ತು ಇಬ್ಬರು ಉಸುಕು ತುಂಬುವರು ಕೂಡಿಕೊಂಡು
ಟ್ರಾಕ್ಟರದಲ್ಲಿ ಧುಮತಿ ಹಳ್ಳದಿಂದ ಉಸುಕು ತುಂಬಿಕೊಂಡು ತಿಮ್ಮಾಪೂರ ಕಡೆಗೆ ಹೋಗುತಿದ್ದು
ಇರುತ್ತದೆ ಅಂತಾ ತಿಳಿಸಿದ ಮೇರೆಗೆ ಸದರಿಯವರು ಉಸುಕನ್ನು ಅಕ್ರಮಾಗಿ ಕಳ್ಳತನದಿಂದ ಉಸುಕು
ಸಾಗಿಸುತ್ತಿರುವದು ಕಂಡು ಬಂದಿದ್ದರಿಂದ ಪಂಚರ ಸಮಕ್ಷಮದಲ್ಲಿ ಉಸುಕು ತುಂಬಿದ ಟ್ರಾಕ್ಟರನ್ನು ಜಪ್ತಿಪಡಿಸಿಕೊಂಡು
ಮುಂದಿನ ಕ್ರಮಕ್ಕಾಗಿ ಇಬ್ಬರು ಆರೋಪಿತರೊಂದಿಗೆ ಉಸುಕು ತುಂಬಿದ ಟ್ರಾಕ್ಟರ್ ಜಪ್ತಿ ಪಂಚನಾಮೆ
ಹಾಜರುಪಡಿಸಿದ್ದರ ಮೇರೆಗೆ ಉಸುಕು ತುಂಬಿದ ಟ್ರಾಕ್ಟರ್ ಜಪ್ತಿ ಪಂಚನಾಮೆ ಆದಾರದ ಮೇಲಿಂದ
ಬಳಗಾನೂರು ಪೊಲೀಸ್ ಠಾಣೆ ಅಪರಾಧ ಸಂಖ್ಯೆ 35/2017
ಕಲಂ.42,44
KMMCR Rule 4(1) 4 (1A) MMRD ACT 379 IPC ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದು
ಇರುತ್ತದೆ.
ದಿನಾಂಕ-07/03/2017 ರಂದು ರಾತ್ರಿ 02-15 ಗಂಟೆ ಸುಮಾರಿಗೆ ಪಿ.ಎಸ್.ಐ ರವರು ಉಸುಕು ತುಂಬಿದ ಟ್ರಾಕ್ಟರ್ ಜಪ್ತಿ ಪಂಚನಾಮೆಯೊಂದಿಗೆ ತಂದು ಹಾಜರುಪಡಿಸಿದ್ದು
ಸಾರಾಂಶವೆನೆಂದರೆ ದಿನಾಂಕ-06/03/17 ರಂದು ರಾತ್ರಿ 22-15 ಗಂಟೆ ಸುಮಾರಿಗೆ 1) ವೆಂಕಟೇಶ ತಂದೆ ಅಮರಯ್ಯ ನಡಲಕೇರಿ 35 ವರ್ಷ ನಾಯಕ ಸೋನಾಲಿಕ
ಟ್ರಾಕ್ಟರ್ ಚಾಲಕ
2) ಚೌಡಪ್ಪ ತಂದೆ ಅಮರಯ್ಯ 40 ವರ್ಷ ನಾಯಕ ಸೋನಾಲಿಕ ಟ್ರಾಕ್ಟರ್ ಮಾಲಿಕ
3) ಮುದಿಯಪ್ಪ ತಂದೆ ಹುಸೇನಪ್ಪ ಕಪ್ಲಿ 25 ವರ್ಷ ಹರಿಜನ ಉಸುಕು ತುಂಬುವರು
4) ವೆಂಕಟೇಶ ತಂದೆ ಲಕ್ಷ್ಮಣ ನಡುಲಕೇರಿ 28 ವರ್ಷ ನಾಯಕ ಉಸುಕು ತುಂಬುವರು
5) ನಾರಾಯಣ ಸ್ವಾಮಿ ತಂದೆ ದ್ಯಾವಣ್ಣ ಹೊರಗಳ ಮನೆ 34 ವರ್ಷ ನಾಯಕ ಕಳ್ಳತನದಿಂದ ಉಸುಕು ತರಲು ಹೇಳಿದವರು ಎಲ್ಲರೂ ಸಾ:ಧುಮತಿgÀªÀgÀÄ ಧುಮತಿ ಹಳ್ಳದ ಕಡೆಯಿಂದ ಸಿ.ಎಸ್ ಎಫ್ ಕಡೆಗೆ ಟ್ರಾಕ್ಟರದಲ್ಲಿ ಅಕ್ರಮವಾಗಿ ಕಳ್ಳತನದಿಂದ ಉಸುಕು ತುಂಬಿಕೊಂಡು ಬರುತ್ತಿದ್ದಾಗ ಸಿ.ಎಸ್.ಎಫ್ ಫಾರಂದಲ್ಲಿ ಉಸುಕು ತುಂಬಿದ ಟ್ರಾಕ್ಟರನ್ನುನಿಲ್ಲಿಸಿ ಟ್ರಾಕ್ಟರ್ ಚಾಲಕನಿಗೆ ಉಸುಕಿಗೆ ಸಂಬದಿಸಿದಂತೆ ರಾಯಲಿಟಿ ದಾಖಲಾತಿ ಹಾಜರುಪಡಿಸುವಂತೆ ವಿಚಾರಿಸಲಾಗಿ ಟ್ರಾಕ್ಟರ್ ಚಾಲಕನು ತಮ್ಮ ಮಾಲಿಕನಾದ ಚೌಡಪ್ಪ ಮತ್ತು ನಾರಾಯಣ ಸ್ವಾಮಿ ಇವರಿಬ್ಬರು ಧುಮತಿ ಹಳ್ಳದಿಂದ ಪೊಲೀಸರಿಗೆ ಕಾಣದಂತೆ ಕಳ್ಳತನದಿಂದ ಉಸುಕು ತುಂಬಿಕೊಂಡು ಬರತು ತಿಳಿಸಿದ ಮೇರೆಗೆ ತಾನು ಮತ್ತು ಇಬ್ಬರು ಉಸುಕು ತುಂಬುವರು ಕೂಡಿಕೊಂಡು ಟ್ರಾಕ್ಟರದಲ್ಲಿ ಧುಮತಿ ಹಳ್ಳದಿಂದ ಉಸುಕು ತುಂಬಿಕೊಂಡು ತಿಮ್ಮಾಪೂರ ಕಡೆಗೆ ಹೋಗುತಿದ್ದು ಇರುತ್ತದೆ ಅಂತಾ ತಿಳಿಸಿದ ಮೇರೆಗೆ ಸದರಿಯವರು ಉಸುಕನ್ನು ಅಕ್ರಮಾಗಿ ಕಳ್ಳತನದಿಂದ ಉಸುಕು ಸಾಗಿಸುತ್ತಿರುವದು ಕಂಡು ಬಂದಿದ್ದರಿಂದ ಪಂಚರ ಸಮಕ್ಷಮದಲ್ಲಿ ಉಸುಕು ತುಂಬಿದ ಟ್ರಾಕ್ಟರನ್ನು ಜಪ್ತಿಪಡಿಸಿಕೊಂಡು ಮುಂದಿನ ಕ್ರಮಕ್ಕಾಗಿ ಇಬ್ಬರು ಆರೋಪಿತರೊಂದಿಗೆ ಉಸುಕು ತುಂಬಿದ ಟ್ರಾಕ್ಟರ್ ಜಪ್ತಿ ಪಂಚನಾಮೆ ಹಾಜರುಪಡಿಸಿದ್ದರ ಮೇರೆಗೆ ಉಸುಕು ತುಂಬಿದ ಟ್ರಾಕ್ಟರ್ ಜಪ್ತಿ ಪಂಚನಾಮೆ ಆದಾರದ ಮೇಲಿಂದ ಬಳಗಾನೂರು ಪೊಲೀಸ್ ಠಾಣೆ ಅಪರಾಧ ಸಂಖ್ಯೆ 34/2017 ಕಲಂ.42,44 KMMCR Rule 4(1) 4 (1A) MMRD ACT 379 IPC ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದು ಇರುತ್ತದೆ.
2) ಚೌಡಪ್ಪ ತಂದೆ ಅಮರಯ್ಯ 40 ವರ್ಷ ನಾಯಕ ಸೋನಾಲಿಕ ಟ್ರಾಕ್ಟರ್ ಮಾಲಿಕ
3) ಮುದಿಯಪ್ಪ ತಂದೆ ಹುಸೇನಪ್ಪ ಕಪ್ಲಿ 25 ವರ್ಷ ಹರಿಜನ ಉಸುಕು ತುಂಬುವರು
4) ವೆಂಕಟೇಶ ತಂದೆ ಲಕ್ಷ್ಮಣ ನಡುಲಕೇರಿ 28 ವರ್ಷ ನಾಯಕ ಉಸುಕು ತುಂಬುವರು
5) ನಾರಾಯಣ ಸ್ವಾಮಿ ತಂದೆ ದ್ಯಾವಣ್ಣ ಹೊರಗಳ ಮನೆ 34 ವರ್ಷ ನಾಯಕ ಕಳ್ಳತನದಿಂದ ಉಸುಕು ತರಲು ಹೇಳಿದವರು ಎಲ್ಲರೂ ಸಾ:ಧುಮತಿgÀªÀgÀÄ ಧುಮತಿ ಹಳ್ಳದ ಕಡೆಯಿಂದ ಸಿ.ಎಸ್ ಎಫ್ ಕಡೆಗೆ ಟ್ರಾಕ್ಟರದಲ್ಲಿ ಅಕ್ರಮವಾಗಿ ಕಳ್ಳತನದಿಂದ ಉಸುಕು ತುಂಬಿಕೊಂಡು ಬರುತ್ತಿದ್ದಾಗ ಸಿ.ಎಸ್.ಎಫ್ ಫಾರಂದಲ್ಲಿ ಉಸುಕು ತುಂಬಿದ ಟ್ರಾಕ್ಟರನ್ನುನಿಲ್ಲಿಸಿ ಟ್ರಾಕ್ಟರ್ ಚಾಲಕನಿಗೆ ಉಸುಕಿಗೆ ಸಂಬದಿಸಿದಂತೆ ರಾಯಲಿಟಿ ದಾಖಲಾತಿ ಹಾಜರುಪಡಿಸುವಂತೆ ವಿಚಾರಿಸಲಾಗಿ ಟ್ರಾಕ್ಟರ್ ಚಾಲಕನು ತಮ್ಮ ಮಾಲಿಕನಾದ ಚೌಡಪ್ಪ ಮತ್ತು ನಾರಾಯಣ ಸ್ವಾಮಿ ಇವರಿಬ್ಬರು ಧುಮತಿ ಹಳ್ಳದಿಂದ ಪೊಲೀಸರಿಗೆ ಕಾಣದಂತೆ ಕಳ್ಳತನದಿಂದ ಉಸುಕು ತುಂಬಿಕೊಂಡು ಬರತು ತಿಳಿಸಿದ ಮೇರೆಗೆ ತಾನು ಮತ್ತು ಇಬ್ಬರು ಉಸುಕು ತುಂಬುವರು ಕೂಡಿಕೊಂಡು ಟ್ರಾಕ್ಟರದಲ್ಲಿ ಧುಮತಿ ಹಳ್ಳದಿಂದ ಉಸುಕು ತುಂಬಿಕೊಂಡು ತಿಮ್ಮಾಪೂರ ಕಡೆಗೆ ಹೋಗುತಿದ್ದು ಇರುತ್ತದೆ ಅಂತಾ ತಿಳಿಸಿದ ಮೇರೆಗೆ ಸದರಿಯವರು ಉಸುಕನ್ನು ಅಕ್ರಮಾಗಿ ಕಳ್ಳತನದಿಂದ ಉಸುಕು ಸಾಗಿಸುತ್ತಿರುವದು ಕಂಡು ಬಂದಿದ್ದರಿಂದ ಪಂಚರ ಸಮಕ್ಷಮದಲ್ಲಿ ಉಸುಕು ತುಂಬಿದ ಟ್ರಾಕ್ಟರನ್ನು ಜಪ್ತಿಪಡಿಸಿಕೊಂಡು ಮುಂದಿನ ಕ್ರಮಕ್ಕಾಗಿ ಇಬ್ಬರು ಆರೋಪಿತರೊಂದಿಗೆ ಉಸುಕು ತುಂಬಿದ ಟ್ರಾಕ್ಟರ್ ಜಪ್ತಿ ಪಂಚನಾಮೆ ಹಾಜರುಪಡಿಸಿದ್ದರ ಮೇರೆಗೆ ಉಸುಕು ತುಂಬಿದ ಟ್ರಾಕ್ಟರ್ ಜಪ್ತಿ ಪಂಚನಾಮೆ ಆದಾರದ ಮೇಲಿಂದ ಬಳಗಾನೂರು ಪೊಲೀಸ್ ಠಾಣೆ ಅಪರಾಧ ಸಂಖ್ಯೆ 34/2017 ಕಲಂ.42,44 KMMCR Rule 4(1) 4 (1A) MMRD ACT 379 IPC ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದು ಇರುತ್ತದೆ.
ಆತ್ಮ ಹತ್ಯೆ ಪ್ರಕರಣ’’
ದಿ.-08.03.2017 ರಂದು ಬೆಳಿಗ್ಗೆ 10-15 ಗಂಟೆಗೆ ಪಿರ್ಯಾದಿ ಶ್ರೀ ಮರಿನಾಗಪ್ಪ ತಂದೆ ಹುಸೇನಪ್ಪ ಮ್ಯಾಗಡಿಮನೆ ವಯಾ 18 ವರ್ಷ, ಜಾ;-ಮಾದಿಗ, ಉ;-ಒಕ್ಕಲುತನ,ಸಾ;-ಉಪ್ಪಲದೊಡ್ಡಿ ತಾ;-ಸಿಂಧನೂರು ಮೋ.ನಂ. 9535642689FvÀನು ಠಾಣೆಗೆ ಹಾಜರಾಗಿ ಲಿಖಿತ ದೂರು ನೀಡಿದ್ದು ಅದರ ಸಾರಾಂಶವೇನೆಂದರೆ,,ಮೃತ ಹುಸೇನಪ್ಪ ಈತನು ಪಿರ್ಯಾದಿದಾರನ ತಂದೆ ಇದ್ದು ಈತನ ಎರನೇಯ ಅಣ್ಣ ತಮ್ಮಂದಿರರ ಪೈಕಿ ಮುದಿಯಪ್ಪನ ಹೆಂಡತಿಯಾದ ಭರ್ಮಮ್ಮ ಈಕೆಯ ಹೆಸರಿನಲ್ಲಿ ಕಾನಿಹಾಳ ಸೀಮಾಂತರದಲ್ಲಿ ಜಮೀನು ಸರ್ವೆ ನಂ.58 ಹಿಸ್ಸಾ 6 ರಲ್ಲಿ 2-ಎಕರೆ 36-ಗುಂಟೆ ಜಮೀನಿನಲ್ಲಿ ಭತ್ತದ ಬೆಳೆಯನ್ನು ಹಾಕಿದ್ದು ಸದರಿ ಜಮೀನು ನಿರ್ವಹಣೆ ಮತ್ತು ಸಾಗುವಳಿಯನ್ನು ತಾನೇ ನೋಡಿಕೊಂಡು ಹೋಗುತ್ತಿದ್ದು ಜಮೀನು ಸಾಗುವಳಿ ಸಲುವಾಗಿ ತಿಡಿಗೋಳ ಗ್ರಾಮದಲ್ಲಿರುವ ಪ್ರಗತಿ ಗ್ರಾಮೀಣ ಬ್ಯಾಂಕಿನಲ್ಲಿ 1-ಲಕ್ಷ ಮತ್ತು ಅದೆ ಗ್ರಾಮದ ವಿ.ಎಸ್.ಎಸ್.ಎನ್ ಸೋಸೈಟಿಯಲ್ಲಿ 58,000/-ರೂಪಾಯಿಸಾಲವನ್ನು ತೆಗೆದುಕೊಂಡು ಸಾಲವನ್ನು ಪಡೆದುಕೊಂಡು ಜಮೀನಿನ ಸಾಗುವಳಿಗೆ ಉಪಯೋಗಿಸಿದ್ದು ಇರುತ್ತದೆ. ಸದರಿ ಜಮೀನಿನಲ್ಲಿ ಈ ವರ್ಷ ಭತ್ತವನ್ನು ನಾಟಿ ಮಾಡಿದ್ದು ಇರುತ್ತದೆ.ಈ ವರ್ಷ ಸರಿಯಾಗಿ ಮಳೆ ಬಾರದೆ ಭತ್ತದ ಬೆಳೆ ಸರಿಯಾಗಿ ಭಾರದೆ ಲುಕ್ಸಾನಾಗಿದ್ದರಿಂದ ಮನಸ್ಸಿಗೆ ಬೇಜಾರು ಮಾಡಿಕೊಂಡು ಬ್ಯಾಂಕಿನಲ್ಲಿ ಮಾಡಿದ ಸಾಲವನ್ನು ಹೇಗೆ ತಿರಿಸಬೇಕು ಅಂತಾ ಜೀವನದಲ್ಲಿ ಜಿಗುಪ್ಸಗೊಂಡು.ನಿನ್ನೆ ದಿ.07.03.2017 ರಂದು ರಾತ್ರಿ 11 ಗಂಟೆಗೆ ತನ್ನ ಮನೆಯಲ್ಲಿ ಕ್ರಿಮಿನಾಷಕ ವಿಷ ಸೇವನೆ ಮಾಡಿದ್ದು, ಸದರಿಯವನನ್ನು ಚಿಕಿತ್ಸೆ ಕುರಿತು ಸಿಂದನೂರು ಸರಕಾರಿ ಆಸ್ಪತ್ರೆಗೆ ಸೇರಿಕೆ ಮಾಡಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವ ಕಾಲಕ್ಕೆ ಗುಣಮುಖನಾಗದೆ ಇಂದು ದಿ.-08.03.2017
ರಂದು ಬೆಳಗಿನ ಜಾವ 03 ಗಂಟೆ 10 ನಿಮಿಷಕ್ಕೆ ಮೃತಪಟ್ಟಿದ್ದು ಇರುತ್ತದೆ. ತನ್ನ ತಂದೆಯ ಮರಣದಲ್ಲಿ ಯಾರ ಮೇಲೆ ಯಾವುದೇ ಸಂಶಯ ವಗೈರೆ ಇರುವುದಿಲ್ಲಾ ಅಂತಾ ಮುಂತಾಗಿದ್ದ ಲಿಖಿತ ಪಿರ್ಯಾದಿ ಮೇಲಿಂದ ತುರ್ವಿಹಾಳ ಪೊಲೀಸ್ ಠಾಣೆ ಯುಡಿಆರ್ ನಂ.01/2017.ಕಲಂ.174.ಸಿ.ಆರ್.ಪಿ.ಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದು ಇರುತ್ತದೆ.
¸ÀAZÁgÀ ¤AiÀĪÀÄ G®èAWÀ£É,ªÁºÀ£À
ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-
gÁAiÀÄZÀÆgÀÄ f¯ÉèAiÀÄ J¯Áè
¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß
vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ
¢£ÁAPÀ :08.03.2017 gÀAzÀÄ 186 ¥ÀææPÀgÀtUÀ¼À£ÀÄß ¥ÀvÉÛ ªÀiÁr 28600/-gÀÆ..UÀ¼ÀÀ£ÀÄß
¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ
G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð
ªÀÄÄAzÀĪÀgÉ¢gÀÄvÀÛzÉ.